ಇಸ್ಲಾಮಿಕ್ ಮತ ಬೋಧಕ ಜಾಕಿರ್ ನಾಯಕ್ ಹಿಂದುಗಳ ವಿರುದ್ಧ ಸದಾ ದ್ವೇ ಷದ ಭಾಷಣದಿಂದ ತಮ್ಮ ಆಕ್ರೋಶ ಹೊರ ಹಾಕುತ್ತಾನೆ ಎಂಬುದು ನಮಗೆಲ್ಲ ತಿಳಿದ ವಿಷಯ. ಸಧ್ಯ ಜಾಕೀರ್ ನಾಯಕ್ ಮಲೇಷ್ಯಾದಲ್ಲಿ ಅಡಗಿ ಕುಳಿತಿದ್ದು ಭಾರತಕ್ಕೆ ಬರಲು ಭಯಪಡುತ್ತಿದ್ದಾನೆ.
ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಅವರ ಆತ್ಮಿಯ ಹಾಗೂ ಇಸ್ಲಾ-ಮಿಸ್ಟ್ ಭ ಯೋತ್ಪಾ ದಕ ಜಾಕಿರ್ ನಾಯಕ್ ಈಗ ಭಾರತದಲ್ಲಿ ಇ ಸ್ಲಾಂ ಮತವನ್ನು ಮಾತ್ರ ಸ್ಥಾಪಿಸಲು ಬಯಸಿದ್ದು ಇದಕ್ಕಾಗಿ ಆತ ಮು ಸ್ಲಿ ಮರಿಗೆ ಯೋಜನೆಯನ್ನು ನೀಡುತ್ತಿದ್ದಾನೆ ಎಂಬುದು ಆತನ ಹೇಳಿಕೆಯಿಂದ ತಿಳಿದುಬರುತ್ತದೆ.
ಸುದ್ದಿ ಹಳೆಯದೇ ಆದರೆ ಜಾಕಿರ್ ನಾಯಕ್ ವಿಡಿಯೋವೊಂದನ್ನು ಬಿಡುಗಡೆ ಮಾಡಿ ಆ ಮೂಲಕ, “ಇ ಸ್ಲಾಂ ಈಗ ಭಾರತವನ್ನು ಆಳಲಿದೆ, ಕೇವಲ ಮು ಸ್ಲಿ ಮರು ನಾನು ಕೊಟ್ಟ ಮಾರ್ಗವನ್ನು ಅನುಸರಿಸಬೇಕಾಗಿದೆ ಅಷ್ಟೇ” ಎಂದು ಜಾಕಿರ್ ನಾಯಕನ ಆ ವಿಡಿಯೋದಲ್ಲಿ ಹೇಳಿದ್ದು ಇದೀಗ ಮತ್ತೆ ವೈರಲ್ ಆಗುತ್ತಿದೆ. ಈ ಹಿಂದೆ ಅಬ್ದುಲ್ ರಹ್ಮಾನ್ ಎಂಬ ವ್ಯಕ್ತಿ ಜಾಕಿರ್ ನಾಯಕ್ ಅವರಿಗೆ, “ಈಗ ಮು ಸ್ಲಿ ಮರಿಗೆ ಭಾರತದಲ್ಲಿ ವಾಸಿಸುವುದು ತುಂಬಾ ಕಷ್ಟಕರವಾಗಿದೆ, ಅಂತಹ ಪರಿಸ್ಥಿತಿಯಲ್ಲಿ ಏನು ಮಾಡಬೇಕು ಎಂದು ಪ್ರಶ್ನೆ ಕೇಳಿದ್ದನು.
ಈ ಪ್ರಶ್ನೆಗೆ ಉತ್ತರಿಸಿದ ಜಾಕಿರ್ ನಾಯಕ್, ಭಾರತದಲ್ಲಿ ಮು ಸ್ಲಿ ಮರ ಜನಸಂಖ್ಯೆ ಈಗ 30 ಕೋಟಿ ಇದೆ, ನಾವು ಈಗ ದಲಿತರ ಜೊತೆ ಸೇರುತ್ತೇವೆ, ಆಗ ನಮ್ಮವರ ಜನಸಂಖ್ಯೆ 30 ಜನಸಂಖ್ಯೆ 60 ಕೋಟಿ ಅಂದರೇ ನಾವು ಭಾರತದ ಜನಸಂಖ್ಯೆಯ ಅರ್ಧದಷ್ಟಾಗಿದ್ದೇವೆ ಹೀಗಾಗಿ ಇನ್ಮುಂದೆ ನಾವು ಮು ಸ್ಲಿ ಮರಿಗೆ ಮಾತ್ರ ಕೆಲಸ ಮಾಡುವ ಪಕ್ಷಕ್ಕೆ ಶಕ್ತಿ ನೀಡಬೇಕು.
ಹೀಗೆ ಮಾಡುವುದರಿಂದ, ಇನ್ಶಾ ಅಲ್ಲಾಹ್ ಇ ಸ್ಲಾಂ ಶೀಘ್ರದಲ್ಲೇ ಭಾರತದಲ್ಲಿ ಆಳ್ವಿಕೆ ನಡೆಸಲಿದೆ, ಗೆಲುವು ನಮ್ಮದೆ ಎಂದು ಜಾಕಿರ್ ನಾಯಕ್ ಹೇಳಿದ್ದಾನೆ. ಭಾರತದಲ್ಲಿ ಮುಸ್ಲಿಮರು 30 ಕೋಟಿಗಳಷ್ಟಿದ್ದರೂ ಅಧಿಕೃತ ಅಂಕಿಅಂಶಗಳು ಏನೇ ಇರಲಿ, ಅಸ್ಸಾಂ, ಬಂಗಾಳದಲ್ಲಿ ಮುಸ್ಲಿಮರ ಸಂಖ್ಯೆ ಶೀಘ್ರದಲ್ಲೇ ಬಹುಮತವಾಗಲಿದೆ ಎಂದು ನನಗೆ ವಿಶ್ವಾಸವಿದೆ ಎಂದು ಜಾಕಿರ್ ನಾಯಕ್ ಹೇಳಿದ್ದಾನೆ.
ಭಾರತದ ಕೇರಳ, ಹೈದರಾಬಾದ್ ಮತ್ತು ಮುಂಬೈನ ಅನೇಕ ಪ್ರದೇಶಗಳಲ್ಲಿ ಮು ಸ್ಲಿ ಮರ ಜನಸಂಖ್ಯೆ ಶೇಕಡಾ 80 ರಿಂದ 90 ರಷ್ಟು ತಲುಪಿದೆ ಮತ್ತು ಶೀಘ್ರದಲ್ಲೇ ಇದು ಇಡೀ ಭಾರತದ ಸ್ಥಿತಿಯಾಗಲಿದೆ ಆದರೇ ಮು ಸ್ಲಿ ಮರು ಮಾತ್ರ ಒಗ್ಗಟ್ಟಿನಿಂದ ಇರಬೇಕಾಗುತ್ತದೆ ಎಂದು ಜಾಕಿರ್ ನಾಯಕ್ ಹೇಳಿದ್ದಾನೆ.
ಘಜವಾ-ಎ-ಹಿಂದ್ ಮಾಡುತ್ತೇವೆ, ಭಾರತ ನಮ್ಮದಾಗಲಿದೆ ಎಂದ ಶೋಯೆಬ್ ಅಖ್ತರ್
ಮು ಸ್ಲಿ ಮರು ಮೊದಲು ಕಾಶ್ಮೀರವನ್ನು ವ ಶ ಪ ಡಿಸಿಕೊಳ್ಳುತ್ತಾರೆ ಮತ್ತು ನಂತರ ಭಾರತವನ್ನು ಆ ಕ್ರ ಮಿಸಿಕೊಳ್ಳಲಿದ್ದಾರೆ ಎಂದು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯೆಬ್ ಅಖ್ತರ್ ಹೇಳಿದ್ದಾನೆ.
ಘಜವಾ-ಎ-ಹಿಂದ್ ಬಗ್ಗೆ ಶೋಯೆಬ್ ಅಖ್ತರ್ ಮಾತನಾಡಿದ್ದ ಹಳೆಯ ವಿಡಿಯೋವೊಂದು ಇದೀಗ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ.
ಘಜವಾ-ಎ-ಹಿಂದ್ ಅಂದರೆ “ಭಾರತದ ವಿ ರು ದ್ಧದ ಪವಿತ್ರ ಯು ದ್ಧ”, ಇದು ಇ ಸ್ಲಾಂನ ಹಲವಾರು ಹದಿತ್ ಗಳಲ್ಲಿ ಉಲ್ಲೇಖವಾಗಿದ್ದು ಇದನ್ನ ಮು ಸ ಲ್ಮಾನ-ರು ತಮ್ಮ ಪವಿತ್ರ ಗ್ರಂಥವೆಂದೇ ಪರಿಗಣಿಸುತ್ತಾರೆ. ಆದರೆ ಮು ಸ್ಲಿಂ ವಿದ್ವಾಂಸರು ಹದಿತ್ ಗಳ ವಿಶ್ವಾಸಾರ್ಹತೆಯನ್ನ ಪ್ರಶ್ನಿಸುತ್ತಾರೆ.
“ಮು ಸಲ್ಮಾನ ರು ಮೊದಲು ಕಾಶ್ಮೀರ ಆ ಕ್ರಮಿಸಿ ಬಳಿಕ ಭಾರತ ವ ಶ ಪಡಿಸಿಕೊಳ್ಳಲಿದ್ದಾರೆ”
ಪಾಕಿಸ್ತಾನದ ಸಮಾ (Samaa) ಟಿವಿ ಚಾನೆಲ್ ಗೆ ಶೋಯೆಬ್ ಅಖ್ತರ್ ನೀಡಿದ್ದ ಸಂದರ್ಶನದಲ್ಲಿ, “ಘಜ್ವಾ-ಎ-ಹಿಂದ್ ನಡೆಯುತ್ತದೆ ಮತ್ತು ಅಟಾಕ್ನಲ್ಲಿರುವ ನದಿಯು ರ ಕ್ತ ದಿಂದ ಎರಡು ಬಾರಿ ಕೆಂಪು ಬಣ್ಣಕ್ಕೆ ತಿರುಗಲಿದೆ ಎಂದು ನಮ್ಮ ಗ್ರಂಥಗಳಲ್ಲಿ ಬರೆಯಲಾಗಿದೆ. ಅಫ್ಘಾನಿಸ್ತಾನದಿಂದ ಪ ಡೆ ಗಳು ಅಟಾಕ್ ವರೆಗೆ ತಲುಪುತ್ತವೆ. ಆ ಪ ಡೆಗಳು ಶಮಾಲ್ ಮಶ್ರಿಕ್ ಗೆ ತಲುಪಿದ ನಂತರ, ಉಜ್ಬೇಕಿಸ್ತಾನ್ ಇತ್ಯಾದಿಗಳಿಂದ ವಿಭಿನ್ನ ದಳಗಳು ಬರುತ್ತವೆ. ಇವೆಲ್ಲವೂ ಲಾಹೋರ್ವರೆಗೆ ವಿಸ್ತರಿಸಿದ ಐತಿಹಾಸಿಕ ಪ್ರದೇಶವಾದ ಖೋರಾಸನ್ರನ್ನು ಉಲ್ಲೇಖಿಸುತ್ತದೆ” ಎಂದು ಅಖ್ತರ್ ಹೇಳಿದ್ದಾನೆ.
ಶಮಾಲ್ ಮಶ್ರಿಕ್ ಎಂದರೆ ಅದು ಅರೇಬಿಯನ್ನ ಉತ್ತರದಲ್ಲಿರುವ ಪೆನಿನ್ಸುಲಾ ಎಂಬುದು ಉರ್ದು ಭಾಷೆಯಲ್ಲಿ ಉಲ್ಲೇಖವಾಗಿದೆ.
‘ಘಜ್ವಾ-ಎ-ಹಿಂದ್’ ಎಂಬ ಪದವನ್ನು ಪಾಕಿಸ್ತಾನದ ಇ ಸ್ಲಾ ಮಿಕ್ ಬೋಧಕರು ಮತ್ತು ಪಾಕ್ ಬೆಂಬಲಿತ ಭ ಯೋತ್ಪಾ ದಕ ದಶಕಗಳಿಂದ ಬಳಸುತ್ತಿದ್ದಾರೆ. ಈ ಪರಿಕಲ್ಪನೆಯ ಪ್ರಕಾರ, ಹಿಂ-ದೂ-ಗಳು ಮತ್ತು ಮು ಸ್ಲಿ ಮರ ನಡುವೆ ಭೀ-ಕ-ರ ಯು ದ್ಧ ನಡೆಯಲಿದ್ದು, ನಂತರ ಮು ಸ್ಲಿ ಮರು ಹಿಂ ದೂ ಭಾರತದ ವಿರುದ್ಧ ನಿರ್ಣಾಯಕ ಗೆಲುವು ಸಾಧಿಸಲಿದ್ದಾರೆ ಎಂಬುದಾಗಿದೆ.
"Ghazwa e Hind is mentioned in our sacred books. We will first capture Kashmir and then invade India from all sides for Ghazwa e Hind"
– Shoaib Akhtar (descendant of a Hindu Gujjar)
After all cricket & art have no boundaries. After Ghazwa e Hind, India will have no boundaries! pic.twitter.com/sRlYml6xow
— Pakistan Untold (@pakistan_untold) December 18, 2020
ಜೈಶ್-ಎ-ಮೊಹಮ್ಮದ್ (ಜೆಎಂ) ನಿಯಮಿತವಾಗಿ ಈ ಪದವನ್ನು ಹೊಸ ಭ ಯೋತ್ಪಾ ದಕರನ್ನ ಭರ್ತಿ ಮಾಡಿಕೊಳ್ಳಲು ಹಾಗು ಫಂಡಿಂಗ್ ಪಡೆದು ಭಾರತೀಯ ನೆಲದಲ್ಲಿ ಅದರ ದಾ ಳಿ ಯನ್ನು ಸಮರ್ಥಿಸಿಕೊಳ್ಳಲು ಬಳಸುತ್ತದೆ
ಭ ಯೋ ತ್ಪಾ ದಕ ಸಂಘಟನೆ JeM ಭಾರತದ ವಿ-ರು-ದ್ಧ ಮು ಸ್ಲಿಂ ಯುವಕರು ಜಿ-ಹಾ-ದ್ ನಡೆಸಿ ಸ ತ್ತ ರೆ ಸೀದಾ ಜನ್ನತ್ (ಸ್ವರ್ಗ)ಕ್ಕೆ ಹೋಗುತ್ತಾರೆ ಎಂದು ಪದೆ ಪದೆ ಘಜವಾ-ಎ-ಹಿಂದ್ ಪದವನ್ನ ಮು ಸ್ಲಿಂ ಯುವಕರೆದುರು ಹೇಳುತ್ತಲೇ ಇರುತ್ತದೆ.
ಇ ಸ್ಲಾಮಿನ ಪ್ರಕಾರ ಈ ಯು ದ್ಧ ವು ಸಿರಿಯಾದಿಂದ ಕಪ್ಪು ಧ್ವಜಗಳೊಂದಿಗೆ ಶುರುವಾಗಿ ಅದು ಭಾರತದತ್ತ ಸಾಗುತ್ತದೆ ಹಾಗು ಭಾರತವನ್ನ ಗೆದ್ದು ಅದನ್ನ ಇ ಸ್ಲಾ ಮಿ ಕ್ ರಾಷ್ಟ್ರವಾಗಿ ಬದಲಾಯಿಸಲಿದೆ ಎಂಬುದಾಗಿದೆ.
ಶೋಯೆಬ್ ಅಖ್ತರ್ಗೆ ಭಾರತದಲ್ಲೂ ಅನೇಕ ಬೆಂಬಲಿಗರು, ಫ್ಯಾನ್ ಫಾಲೋವರ್ಸ್ ಗಳಿದ್ದು ಭಾರತದ ವಿ ರುದ್ಧ ದ ಈತನ ಹೇಳಿಕೆಯ ಬಳಿಕ ಅವರು ಯಾವ ರೀತಿಯಲ್ಲಿ ಪ್ರತಿಕ್ರಿಯಿಸಲಿದ್ದಾರೆ ಎಂಬ ಪ್ರಶ್ನೆ ಇದೀಗ ಉದ್ಭವವಾಗಿದೆ.