ಸಣ್ಣ ವಯಸ್ಸಲ್ಲೇ ರಸ್ತೆ ಅಪಘಾತದಲ್ಲಿ ಇಹಲೋಕ ತ್ಯಜಿಸಿದ ಕನ್ನಡದ ಸ್ಟಾರ್ ನಟ ನಟಿಯರಿವರು

in FILM NEWS/Kannada News/News 271 views

ಸ್ಯಾಂಡಲ್ ವುಡ್ ಖ್ಯಾತ ನಟ, ರಾಷ್ಟ್ರಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ರಸ್ತೆ ಅ ಪ ಘಾ ತದಲ್ಲಿ ಮೃ ತ ಪಟ್ಟಿದ್ದಾರೆ. ಸಂಚಾರಿ ವಿಜಯ್ ಹಠಾತ್ ಸಾ ವು ಇಡೀ ಚಿತ್ರರಂಗಕ್ಕೆ ಆ ಘಾ ತ ತಂದಿದೆ. ಜೂನ್ 12ರಂದು ರಾತ್ರಿ ಸಂಭವಿಸಿದ ರಸ್ತೆ ಅ ಪ ಘಾ ತ ದಲ್ಲಿ ಸಂಚಾರಿ ವಿಜಯ್ ತ ಲೆ ಗೆ ಬ ಲ ವಾದ ಏ ಟು ಬಿ ದ್ದಿ ತ್ತು. ವಿಜಯ್ ಬ್ರೈನ್ ಡೆ ಡ್ ಆಗಿದ್ದು, ಬದುಕುವ ಸಾಧ್ಯತೆ ತೀರ ಕಡಿಮೆ ಎಂದು ವೈದ್ಯರು ಹೇಳಿದ ಬಳಿಕ, ವಿಜಯ್ ಅಂ ಗಾಂ ಗ ದಾನ ಮಾಡಲು ಕುಟುಂಬದವರು ನಿರ್ಧರಿಸಿದ್ದರು.

Advertisement

ಜೂನ್ 14 ರಾತ್ರಿ ವಿಜಯ್ ಅಂ ಗಾಂ ಗ ದಾನದ ಬಳಿಕ ವೈದ್ಯರು ಅಧಿಕೃತವಾಗಿ ಸಂಚಾರಿ ವಿಜಯ್ ಸಾ ವ ನ್ನು ಘೋಷಿಸಿದರು. ಚಿಕ್ಕ ವಯಸ್ಸಿನಲ್ಲೇ ರಾಷ್ಟ್ರಪ್ರಶಸ್ತಿ ಪಡೆದು, ತರಹೇವಾರಿ ಪಾತ್ರಗಳ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದ ವಿಜಯ್ ಇನ್ನು ನೆನಪು ಮಾತ್ರ. ಸಂಚಾರಿ ವಿಜಯ್ ಹಾಗೆ ಚಿಕ್ಕ ವಯಸ್ಸಿನಲ್ಲೇ ಅ ಪ ಘಾ ತ ದಲ್ಲಿ ಮ ರ ಣ ಹೊಂದಿದ ಕನ್ನಡ ಕಲಾವಿದರ ಬಗ್ಗೆ ವಿವರ ಇಲ್ಲಿದೆ.

ಶಂಕರ್ ನಾಗ್

ಸ್ಯಾಂಡಲ್ ವುಡ್ ನ ಪ್ರತಿಭಾವಂತ ನಟ, ನಿರ್ದೇಶಕ ಶಂಕರ್ ನಾಗ್ ಸೆಪ್ಟಂಬರ್ 30, 1990ರಲ್ಲಿ ನಡೆದ ರ ಸ್ತೆ ಅ ಪ ಘಾ ತ ದಲ್ಲಿ ಮೃ ತ ಪಟ್ಟರು. ಜೋಕುಮಾರ ಸ್ವಾಮಿ ನಾಟಕವನ್ನು ಸಿನಿಮಾ ಮಾಡಬೇಕೆಂಬ ಆಸೆ ಶಂಕರ್ ನಾಗ್ ರವರಿಗೆ ಇತ್ತು. ಅಕ್ಟೋಬರ್ 1 ರಂದು ‘ಜೋಕುಮಾರ ಸ್ವಾಮಿ’ ಚಿತ್ರದ ಮುಹೂರ್ತ ಕೂಡ ಫಿಕ್ಸ್ ಆಗಿತ್ತು. ಇದರ ಪ್ರಯುಕ್ತ ಸೆಪ್ಟೆಂಬರ್ 30, 1990 ರಂದು ದಾವಣಗೆರೆಗೆ ಹೊರಟಿದ್ದ ಶಂಕರ್ ನಾಗ್ ವಾಪಸ್ ಬರಲೇ ಇಲ್ಲ.

ನಟ ಸುನಿಲ್

ಜುಲೈ 25, 1994ರಲ್ಲಿ ನಡೆದ ರ ಸ್ತೆ ಅ ಪ ಘಾ ತ ದಲ್ಲಿ ಕನ್ನಡದ ಪ್ರತಿಭಾವಂತ ನಟ ಸುನಿಲ್ ಮರೆಯಾದರು. ಅದ್ಭುತ ಸಿನಿಮಾಗಳ ಮೂಲಕ ಕನ್ನಡ ಸಿನಿ ಅಭಿಮಾನಿಗಳನ್ನು ರಂಜಿಸುತ್ತಿದ್ದ ಸುನಿಲ್ ಸಾವು ಇಡೀ ಚಿತ್ರರಂಗಕ್ಕೆ ಬರ ಸಿ ಡಿ ಲಿ ನಂತೆ ಅ ಪ್ಪ ಳಿ ಸಿತ್ತು.

ಚಿತ್ರದುರ್ಗದ ಸಮೀಪ ಅ ಪ ಘಾ ತ

ನಟ ಸುನಿಲ್, ನಟಿ ಮಾಲಾಶ್ರೀ ಮತ್ತು ಸುನಿಲ್ ಸಹೋದರ ಸಚಿನ್ ಪ್ರಯಾಣ ಮಾಡುತ್ತಿದ್ದ ಕಾರು ಚಿತ್ರದುರ್ಗ ಸಮೀಪ ಮಾದನಾಯಕ ಹಳ್ಳಿಯಲ್ಲಿ ಅ ಪ ಘಾ ತ ವಾಗಿತ್ತು. ಎದುರಿನಿಂದ ಬಂದ ಲಾರಿ ಸುನಿಲ್ ಇದ್ದ ಕಾರಿಗೆ ಡಿ ಕ್ಕಿ ಹೊ ಡೆ ದ ಪರಿಣಾಮ ಚಾಲಕ ಸ್ಥಳದಲ್ಲೇ ಮೃ ತ ಪ ಟ್ಟಿ ದ್ದ ರು. ಸುನಿಲ್ ಆಸ್ಪತ್ರೆಯಲ್ಲಿ ನಿ ಧ ನ ಹೊಂದಿರು. ಮಾಲಾಶ್ರೀ ಮತ್ತು ಸುನಿಲ್ ಸಹೋದರ ಸಚಿನ್ ಆ ಪಾ ಯ ದಿಂದ ಪಾ ರಾ ಗಿದ್ದರು. ನಾಲ್ಕು ವರ್ಷಗಳ ಅಂತರದಲ್ಲಿ ಸ್ಯಾಂಡಲ್ ವುಡ್ ನ ಇಬ್ಬರು ಧ್ರುವ ತಾರೆಯರು ಮರೆಯಾಗಿದ್ದರು.

ನಟಿ ಸೌಂದರ್ಯ

90ರ ದಶಕದ ಜನಪ್ರಿಯ ನಟಿಯರಲ್ಲಿ ಸೌಂದರ್ಯ ಕೂಡ ಒಬ್ಬರು. ಬಹುಭಾಷಾ ನಟಿ ಸೌಂದರ್ಯ ಸಾವು ಅಭಿಮಾನಿಗಳಿಗೆ ಇಂದಿಗೂ ಮರೆಯಲಾಗದ ನೋ ವು. 2004ರಲ್ಲಿ ಭಾರತೀಯ ಜನತಾ ಪಕ್ಷ ಸೇರ್ಪಡೆಗೊಂಡಿದ್ದ ಸ್ಟಾರ್ ನಟಿ ಸೌಂದರ್ಯ ಜನಪ್ರಿಯತೆಯ ಉತ್ತುಂಗದಲ್ಲಿದ್ದರು. ಏಪ್ರಿಲ್ 17ರಂದು ಬೆಂಗಳೂರಿನ ಜಕ್ಕೂರು ವಿಮಾನ ನಿಲ್ದಾಣದಿಂದ ಆಂಧ್ರಪ್ರದೇಶದ ಕರೀಂನಗರಕ್ಕೆ ಚುನಾವಣೆ ಪ್ರಚಾರಕ್ಕೆ ಹೊರಟಿದ್ದರು. ಸಹೋದರ ಅಮರನಾಥ್ ಕೂಡ ಜೊತೆಯಲ್ಲಿದ್ದರು. ವಿಮಾನ ಟೇಕ್ ಆಫ್ ಆಗುತ್ತಿದ್ದಂತೆ ಹೊ ತ್ತಿ ಉ ರಿ ಯಲು ಆರಂಭಿಸಿತು. ನೋಡನೋಡುತ್ತಿದ್ದಂತೆ ನಟಿ ಸೌಂದರ್ಯ ಸು ಟ್ಟು ಕ ರ ಕ ಲಾ ಗಿ ಹೋಗಿದ್ದರು.

ಕೃಪೆ: ಫಿಲ್ಮೀಬೀಟ್

Advertisement
Share this on...