ನಕ್ಸಲರ ಸಮರ್ಥನೆ ಮಾಡಿ ಸಿಕ್ಕಿಬಿದ್ದ ಬಾಲಿವುಡ್ ನಟಿ ಸ್ವರಾ ಭಾಸ್ಕರ್: ಹಿಗ್ಗಾಮುಗ್ಗಾ ಝಾಡಿಸಿದ ನೆಟ್ಟಿಗರು

in Kannada News/News 404 views

ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಮತ್ತೊಮ್ಮೆ ಸೋಷಿಯಲ್ ಮೀಡಿಯಾದಲ್ಲಿ ಸುದ್ದಿಯಲ್ಲಿದ್ದಾಳೆ. ಆಕೆ ಸೋಶಿಯಲ್ ಮೀಡಿಯಾದಲ್ಲಿ ಸು-ಳ್ಳೊಂ-ದು ಹಬ್ಬಿಸಿದ್ದು ಇದೀಗ ಭಾರೀ ಟ್ರೋಲ್ ಆಗುತ್ತಿದ್ದಾಳೆ. ಛತ್ತೀಸ್‌ಗಢದಲ್ಲಿ ಮೊನ್ನೆಯಷ್ಟೇ ಏನಾಯಿತು ಎಂಬುದನ್ನು ಇಡೀ ದೇಶ ನೋಡಿದೆ. ನ-ಕ್ಸ-ಲ-ರ ದಾ-ಳಿ-ಯಲ್ಲಿ ನಮ್ಮ 23 ಸೈ-ನಿ-ಕ-ರು ಹು-ತಾ-ತ್ಮ-ರಾಗಿದ್ದರು. ಮತ್ತೊಂದೆಡೆ, ಕಾ-ಣೆ-ಯಾದ ಸಿಆರ್‌ಪಿಎಫ್ ಯೋ-ಧ ರಾಕೇಶ್ವರ ಸಿಂಗ್ ಅವರು ನ-ಕ್ಸ-ಲ-ರ ಬಳಿ ಇರಬಹುದೆಂದು ಹೇಳಲಾಗುತ್ತಿದೆ.

ಆದರೆ ಈ ಮಧ್ಯೆ, ಭಾರತೀಯ ಜನತಾ ಪಕ್ಷವನ್ನು ಗುರಿಯಾಗಿಸಲು ಸ್ವರಾ ಭಾಸ್ಕರ್ ಮತ್ತೊಮ್ಮೆ ಸು-ಳ್ಳು ಸುದ್ದಿ ಹಬ್ಬಿಸಿದ್ದಾಳೆ. ಭಾರತೀಯ ಜನತಾ ಪಕ್ಷವು 2015 ರಿಂದ ನ-ಕ್ಸ-ಲ-ರಿ-ಗೆ ಸಹಾಯ ಮಾಡುತ್ತಿದೆ ಎಂದು ಸ್ವರಾ ಭಾಸ್ಕರ್ ಟ್ವೀಟ್ ಮಾಡಿದ್ದಾಳೆ. ಇದಕ್ಕಾಗಿ ಆಕೆ ಸುದ್ದಿ ಮಾಧ್ಯಮವೊಂದರ ನ್ಯೂಸ್‌ನ ಎರಡು ಸ್ಕ್ರೀನ್ ಶಾಟ್ ಗಳನ್ನು ಕೂಡ ಪೋಸ್ಟ್ ಮಾಡಿದ್ದಾಳೆ. ಅವುಗಳಲ್ಲಿ ಒಂದು ಭಾಸ್ಕರ್ ಸುದ್ದಿ ಮತ್ತು ಇನ್ನೊಂದು ನ್ಯೂಸ್ 18 ರ ಸುದ್ದಿಯಾಗಿದೆ. ಸ್ವರಾ ಭಾಸ್ಕರ್ ತನ್ನ ಟ್ವೀಟ್‌ನಲ್ಲಿ ಭಾರತೀಯ ಜನತಾ ಪಕ್ಷದ ಬೆಂಬಲಿಗರಾದ ಹಾಗು ಬಾಲಿವುಡ್ ನಿರ್ದೇಶಕರಾದ ವಿವೇಕ್ ಅಗ್ನಿಹೋತ್ರಿ ಮತ್ತು ಅಶೋಕ್ ಪಂಡಿತ್ ಅವರನ್ನು ಗುರಿಯಾಗಿಸಿಕೊಂಡಿದ್ದಾಳೆ.

Advertisement

28 ಆಗಸ್ಟ್ 2015 ರಂದು, ನ್ಯೂಸ್ ಏಟೀನ್ ವರದಿಯೊಳಗೆ, ಬಂಧಿತ 13 ಜನರಲ್ಲಿ, ಇಬ್ಬರು ಭಾರತೀಯ ಜನತಾ ಪಕ್ಷದ ನಾಯಕರು ನ-ಕ್ಸ-ಲ-ರಿಗೆ ಶ-ಸ್ತ್ರಾ-ಸ್ತ್ರ ಸರಬರಾಜು ಮಾಡಿದ್ದಕ್ಕಾಗಿ ಶಿ-ಕ್ಷೆ-ಗೊಳಗಾಗಿದ್ದಾರೆ ಎಂದು ಹೇಳಲಾಗಿದೆ, ಆದರೆ ಈ ಸುದ್ದಿ ಸಂಪೂರ್ಣವಾಗಿ ಸು-ಳ್ಳು ಎಂದು ಸಾಬೀತಾದ ಬಳಿಕ ಸುದ್ದಿ ಸಂಸ್ಥೆ ತನ್ನ ಪ್ರಕಟಿಸಿದ ಸುದ್ದಿಗಳನ್ನು ಡಿಲೀಟ್ ಮಾಡಿತ್ತು, ಆ ಸುದ್ದಿ ಈಗ ಅವರ ವೆಬ್ಸೈಟ್ ನಲ್ಲೂ ಲಭ್ಯವಿಲ್ಲ.

ಇದರ ಹೊರತಾಗಿಯೂ, ಸ್ವರಾ ಭಾಸ್ಕರ್ ಈ ಸುದ್ದಿಯೊಂದಿಗೆ ಮತ್ತೊಂದು ಸುದ್ದಿಯ ಸ್ಕ್ರೀನ್ ಶಾಟ್‌ನ್ನ ಕೊಲಾಜ್ ಮಾಡುವ ಮೂಲಕ ಬಿಜೆಪಿಯನ್ನು ಟಾ-ರ್ಗೇ-ಟ್ ಮಾಡಲು ಪ್ರಯತ್ನಿಸಿದ್ದಾಳೆ. ಭಾರತೀಯ ಜನತಾ ಪಕ್ಷವು ಈ ಕಾರ್ಯದಲ್ಲಿ ದೀರ್ಘಕಾಲ ತೊಡಗಿಸಿಕೊಂಡಿದೆ ಎಂದು ತೋರಿಸುತ್ತದೆ ಎಂದು ಆಕೆ ಟ್ವೀಟ್ ಮಾಡಿದ್ದಾಳೆ. ಈ ಹಿಂದೆ ಅಂದರೆ 2015 ರಲ್ಲಿ ಎಡಪಂಥೀಯ ಟ್ರೋಲರ್ಸ್ ಗಳೂ ಕೂಡ ಆ ಸುದ್ದಿಯನ್ನ ಹಂಚಿಕೊಂಡು ಬಿಜೆಪಿಯನ್ನ ಟಾ-ರ್ಗೇ-ಟ್ ಮಾಡಿದ್ದರು.

ನಿಮ್ಮ ಮಾಹಿತಿಗಾಗಿ ತಿಳಿಸಬಯಸುವ ವಿಷಯವೇನೆಂದರೆ ಇದೇ ಸುದ್ದಿಯನ್ನು ಇಂಡಿಯನ್ ಎಕ್ಸ್‌ಪ್ರೆಸ್ 2015 ರಲ್ಲಿ ಪ್ರಕಟಿಸಿತ್ತು, ನ್ಯೂಸ್ ಏಟೀನ್ ಸುದ್ದಿ ಪ್ರಕಟವಾಗುವ 3 ದಿನಗಳ ಮೊದಲೇ ಇಂಡಿಯನ್ ಎಕ್ಸ್ಪ್ರೆಸ್ ಈ ಸುದ್ದಿಯನ್ನ ಬಿತ್ತರಿಸಿತ್ತು ಆದರೆ ಅದರಲ್ಲಿ ಯಾವುದೇ ಬಿಜೆಪಿ ನಾಯಕರ ಹೆಸರಿರಲಿಲ್ಲ!

ಸಂಘಿಗಳ ಕೈಯಿಂದ ಏನೂ ಆಗಲ್ಲ,‌ ಅದೇ ಮು-ಸ್ಲಿ-ಮ-ರು ಮಾತ್ರ ಭಾರೀ ಸುಖ ಕೊಡ್ತಾರೆ ಎಂದಿದ್ದ ಸ್ವರಾ ಭಾಸ್ಕರ್

ಬಾಲಿವುಡ್ (ಕು)ಖ್ಯಾತ ನಟಿ ಸ್ವರಾ ಭಾಸ್ಕರ್ ಸದಾ ತನ್ನ ಹೇಳಿಕೆಗಳಿಂದ ಸುದ್ದಿಯಲ್ಲಿರ್ತಾಳೆ. ಈಕೆ ಸದಾ ಹಿಂ-ದುಗಳ, ಹಿಂ-ದುತ್ವ-ದ, ಬಿಜೆಪಿ, ಹಿಂ-ದೂ ಸಂಘಟನೆಗಳ ವಿ-ರು-ದ್ಧ ವಿ-ಷ ಕ-ಕ್ಕು-ತ್ತ-ಲೇ ಇರುತ್ತಾಳೆ. ಇಷ್ಟೇ ಅಲ್ಲ ಜವಾಹರಲಾಲ್ ನೆಹರು ಯೂನಿವರ್ಸಿಟಿಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (CAA) ವಿ-ರೋಧಿ-ಸಿ ಅಲ್ಲಿನ ಕೆಲ ದೇ-ಶದ್ರೋ-ಹಿ ವಿದ್ಯಾರ್ಥಿಗಳು ಪ್ರ-ತಿಭಟ-ನೆ ನಡೆಸಿದ್ದಾಗ ಈಕೆ ಅಲ್ಲಿ ಹೋಗಿ ಅವರಿಗೆ ಬೆಂಬಲ ಸೂಚಿಸಿ ಬಂದಿದ್ದಳು. ಇದು ಈಕೆಯ ಮೊದಲ ಕೃ-ತ್ಯ-ವೇನ-ಲ್ಲ, ಇಂತಹ ಯಾವುದೇ ವಿಷಯ ಬಂದರೂ ಈಕೆ ತನ್ನ ಮನೆಯಲ್ಲಿ ಕೂತು ಭಾರತವನ್ನ ವಿ-ರೋ-ಧಿ-ಸು-ವ ಜನರ ಬೆಂಬಲಕ್ಕಿದ್ದೀನಿ ಅಂತ ವಿಡಿಯೋ ಹಾಕುತ್ತಾಳೆ.

ಈಗ ಮತ್ತೊಮ್ಮೆ ಈ ಬಾಲಿವುಡ್ ನ (ಕು)ಖ್ಯಾತ ನಟಿ ಸುದ್ದಿಯಲ್ಲಿದ್ದಾಳೆ. ಆದರೆ ಈ ಬಾರಿ ಆಕೆ ತನ್ನ ಹ-ದ್ದು ಮೀ-ರಿ ಅ-ಸ-ಹ್ಯ-ಕ-ರ ಹೇಳಿಕೆಯೊಂದನ್ನು ನೀಡಿದ್ದಳು. ಈ ಸ್ವರಾ ಭಾಸ್ಕರ್ ಹೇಳುವ ಪ್ರಕಾರ ಮು-ಸ್ಲಿಂ ಯುವಕರು, ಗಂಡಸರು ಭಾರೀ ಸುಖ ಕೊಡುತ್ತಾರೆ, ಪ್ರೀತಿ ಮಾಡುತ್ತಾರೆ ಆದರೆ ಅದನ್ನ ಸಂಘಿಗಳು ಕೊಡೋಕೆ ಸಾಧ್ಯವಿಲ್ಲ ಎಂದಿದ್ದಳು. ಬಾಲಿವುಡ್‌ನ ಈ (ಕು)ಖ್ಯಾತ ನಟಿ ಸದಾ ಹಿಂ-ದು-ಗಳನ್ನ ಟಾ-ರ್ಗೇ-ಟ್ ಮಾಡುತ್ತಲೇ ಇರುತ್ತಾಳೆ ಹಾಗು ಈಗ ಈಕೆ ಹಿಂ-ದು-ಗಳ ವಿ-ರು-ದ್ಧ ವಿ-ಷಕ-ಕ್ಕುತ್ತ “ಸಂಘಿ ಹಮೇ ಮುಸ್ಲಿಂ ಮರ್ದೋ ಕೇ ಪಾಸ್ ನಹಿ ಜಾನೇ ದೇನಾ ಚಾಹತೇ ಹೈ ಕ್ಯೂಂಕಿ ಮುಸ್ಲಿಂ ಮರ್ದ್ ಬಢಿಯಾ ಸೆ ಪ್ಯಾರ್ ಕರತೆ ಹೈ ಔರ್ ಸಂಘಿಯೋ ಸೆ ತೋ ಬಢಿಯಾ ಸೆ ನಹಿ ಹೋ ಪಾತಾ” ಎಂದಿದ್ದಾಳೆ.

ಇದರರ್ಥ “ಸಂಘಿಗಳು ನಮ್ಮನ್ನ ಮು-ಸ್ಲಿಂ ಗಂ-ಡ-ಸ-ರ ಬಳಿ ಹೋಗಲು ಬಿಡುವುದಿಲ್ಲ ಯಾಕಂದ್ರೆ ಮು-ಸ್ಲಿಂ ಗಂ-ಡ-ಸರು ಬಹಳ ಚೆನ್ನಾಗಿ ಪ್ರೀತಿ, ಸು-ಖ ಕೊಡುತ್ತಾರೆ ಹಾಗು ಆ ಪ್ರೀತಿಯಾಗಲಿ, ಸುಖವನ್ನಾಗಲಿ ನೀಡಲು ಈ ಸಂಘಿಗಳ ಕೈಯಿಂದ ಸಾಧ್ಯವಿಲ್ಲ” ಎಂಬುದಾಗಿದೆ.

 

Advertisement
Share this on...