“ಯೋಗಿ ಭಾರತದ ಪ್ರಧಾನಮಂತ್ರಿಯಾದರೆ ಪಾಕಿಸ್ತಾನಿಗಳೂ ಭಾರತೀಯರಾಗುತ್ತಾರೆ”: ಪಾಕಿಸ್ತಾನಿ ಯುವತಿ

in Kannada News/News 16,736 views

ಯಾವಾಗಿನಿಂದ ಕಟ್ಟರ್ ಹಿಂದುತ್ವವಾದಿ, ಅಪ್ಪಟ ದೇಶಭಕ್ತ, ಗೋಪ್ರೇಮಿ ಯೋಗಿ ಆದಿತ್ಯನಾಥರು ಉತ್ತರಪ್ರದೇಶದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರೋ ಅಂದಿನ ಕ್ಷಣದಿಂದ ಇಂದಿನವರೆಗೂ ದೇಶದ ವಿದೇಶಗಳಲ್ಲಿ ಯೋಗಿ ಆದಿತ್ಯನಾಥರ ಕುರಿತಾಗಿ ಭಿನ್ನ ವಿಭಿನ್ನ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ ಹಾಗು ಕೇಳಲು ಸಿಗುತ್ತಿವೆ. ಈ ಮಧ್ಯೆ ಪಾಕಿಸ್ತಾನದ ಯುವತಿಯೊಬ್ಬಳು ಯೋಗಿ ಆದಿತ್ಯನಾಥರನ್ನ ಹಾಡಿ ಹೊಗಳಿದ್ದಾಳೆ.

ನಿಮಗೆಲ್ಲಾ ಗೊತ್ತಿರುವಂತೆ ಪಾಕಿಸ್ತಾನದಲ್ಲಿ ಹಿಂ-ದು-ಗಳ ಸ್ಥಿತಿ ಹೇಳ ತೀರದು. ಪ್ರತಿ ದಿನ ಪ್ರತಿ ಕ್ಷಣವೂ ಜೀ-ವಭ-ಯದಿಂದ ಜೀವನ ಸಾಗಿಸುತ್ತಿರುವ ಹಿಂ-ದು-ಗಳಿಗೆ ಯಾವಾಗ ತಮ್ಮ ಮನೆಯ ಮೇಲೆ ದಾ-ಳಿ-ಯಾಗುತ್ತೋ, ಯಾವಾಗ ತಮ್ಮ ಮನೆಯ ಹೆಣ್ಣುಮಕ್ಕಳನ್ನ ಕಿ-ಡ್ನ್ಯಾ-ಪ್, ರೇ-ಪ್ ಮಾಡಿ ಬ-ಲವಂ-ತವಾಗಿ ಇ-ಸ್ಲಾಂ-ಗೆ ಮ-ತಾಂ-ತರ ಮಾಡಿಬಿಡುತ್ತಾರೋ ಅನ್ನೋ ಭ-ಯ ಕ್ಷಣಕ್ಷಣಕ್ಕೂ ಕಾಡುತ್ತಲೇ ಇರುತ್ತೆ.

Advertisement

1947 ಕ್ಕೂ ಮುನ್ನ ಪಾ-ಕಿಸ್ತಾ-ನವೂ ಭಾರತದ ಅಭಿನ್ನ ಅಂಗವಾಗಿತ್ತು, ಪಾ-ಕಿಸ್ತಾ-ನದ ನೆಲದಲ್ಲೂ ಹಿಂ-ದು-ಗಳು ವಾಸಿಸುತ್ತಿದ್ದರು ಆದರೆ 1947 ರಲ್ಲಿ ಭಾರತ ವಿ-ಭ-ಜ-ನೆಯಾಗಿ ಪಾ-ಕಿಸ್ತಾ-ನ ಸೃಷ್ಟಿಯಾದ ಬಳಿಕ‌ ಪಾ-ಕಿಸ್ತಾ-ನದಿಂದ ಕೋಟ್ಯಂತರ ಹಿಂ-ದು-ಗಳು ಭಾರತಕ್ಕೆ ವಲಸೆ ಬಂದಿದ್ದರು ಆದರೆ ಇನ್ನೂ ಹಲವಾರು ಹಿಂ-ದು ಕುಟುಂಬಗಳು ತಮ್ಮ‌ಮನೆ ಮಠ ಬಿಟ್ಟು ಬರದೆ ಅನಿವಾರ್ತವಾಗಿ ಪಾ-ಕಿಸ್ತಾ-ನದಲ್ಲೇ ಉಳಿದುಕೊಂಡು ಬಿಟ್ಟರು.

1947 ರ ಪಾಕಿಸ್ತಾನದ ಜನಸಂಖ್ಯೆಯಲ್ಲಿ ಹಿಂ-ದು-ಗಳು ಬರೋಬ್ಬರಿ 23% ಇದ್ದರು, ಇಲ್ಲಿ ಗಮನಿಸುವ ಅಂಶವೇನೆಂದರೆ ಯಾವುದೇ ಧ-ರ್ಮ-ದ ಜನಸಂಖ್ಯೆಯಿದ್ದರೂ ಅದು ಏರುತ್ತಲೇ ಹೋಗಬೇಕು ಆದರೆ ಇ-ಸ್ಲಾಮಿ-ಕ್ ರಾಷ್ಟ್ರವಾಗಿ ಉದಯಿಸಿದ ರಾ-ಕ್ಷ-ಸಿ ಪಾಕಿಸ್ತಾನ ರಾಷ್ಟ್ರದಲ್ಲಿ ಮಾತ್ರ ಹಿಂ-ದು-ಗಳ ಜನಸಂಖ್ಯೆ ಏರುಮುಖದಲ್ಲಲ್ಲ ಬದಲಾಗಿ ಇಳಿಮುಖ ಕಂಡು ಈಗ ಅಲ್ಲಿ ಹಿಂ-ದು-ಗಳ ಜನಸಂಖ್ಯೆ ಕೇವಲ 1% ಗೆ ಬಂದು ನಿಂತಿದೆ.

ಇಂತಹ ಇ-ಸ್ಲಾಮಿ-ಕ್ ಭ-ಯೋ-ತ್ಪಾ-ದ-ಕರ ನಾಡಲ್ಲಿ ಭಾರತದ ಬಗ್ಗೆ ಬಿಡಿ ತಮ್ಮ ಮನೆಯಲ್ಲಿ ನಿರ್ಭಿತಿಯಿಂದ ಪೂಜೆಯನ್ನೂ ಮಾಡೋಕೂ ಸಾಧ್ಯವಿಲ್ಲ ಆದರೆ ಇಂತಹ ಮ-ತಾಂ-ಧ-ರ ನಾಡು ಪಾ-ಕಿಸ್ತಾ-ನದ ನೆಲದಲ್ಲೇ ನಿಂತು ಪಾ-ಕಿಸ್ತಾ-ನದ ಆ ಯುವತಿ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತ ಒಂದು ವೇಳೆ ಯೋಗಿ ಆದಿತ್ಯನಾಥರು ಭಾರತದ ಪ್ರಧಾನಮಂತ್ರಿಯಾದರೆ ನಮಗೂ(ಪಾ-ಕಿಸ್ತಾ-ನಿಯರಿಗೂ) ಭಾರತೀಯ ನಾಗರಿಕರಾಗೋದಕ್ಕೆ ಹೆಚ್ಚು ಸಮಯ‌ಹಿಡಿಯುವುದಿಲ್ಲ ಎಂದಿದ್ದಾಳೆ.

ನಿಮ್ಮ ಮಾಹಿತಿಗಾಗಿ ತಿಳಿಸಬಯಸುವ ವಿಷಯವೇನೆಂದರೆ ಈ ಯುವತಿಯ ಹೆಸರು ನರೋಧಾ ಮಾಲಿನಿ ಅಂತ. ಈ ಯುವತಿ ಕಳೆದ ವರ್ಷ ಪಾ-ಕಿಸ್ತಾ-ನದ ಕರಾಚಿಯಲ್ಲಿ ನಡೆದ ಹೋಳಿ ಹಬ್ಬದ ಕಾರ್ಯಕ್ರಮವೊಂದರಲ್ಲಿ ಗಾಯತ್ರಿ ಮಂತ್ರ ಪಠಣ ಮಾಡಿದ್ದಳು. ಆ ಕಾರ್ಯಕ್ರಮದಲ್ಲಿ ಆಗಿನ ಪ್ರಧಾನಿಯಾಗಿದ್ದ ನವಾಜ್ ಷರೀಫ್ ಕೂಡ ಉಪಸ್ಥಿತನಿದ್ದ. ಗಾಯಕಿ ನರೋಧಾ ಮಾಲಿನಿಯ ಈ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗುತ್ತಿದೆ.

ಮಾಲಿನಿ ಹೇಳುವಂತೆ ಆಕೆಗೆ ಹಿಂದುಸ್ತಾನವೆಂದರೆ ಪಂಚಪ್ರಾಣವಂತೆ, ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರ ಕೆಲಸ ಕಾರ್ಯಗಳು ಹಾಗು ಅವರ ದಿಟ್ಟ ನಿರ್ಧಾರಗಳನ್ನ ಅತ್ಯುತ್ತಮ ನಿರ್ಧಾರಗಳೆಂದು ಮಾಲಿನಿ ಹೇಳಿದ್ದಾರೆ. ಇಷ್ಟೇ ಅಲ್ಲದೆ ಯೋಗಿ ಭಾರತದ ಪ್ರಧಾನಮಂತ್ರಿಯಾದರೆ ಭಾರತ ಹಿಂದೆಂದೂ ಕಾಣದಂತಹ ಬದಲಾವಣೆಗಳಿಗೆ ಸಾಕ್ಷಿಯಾಗಲಿದೆ ಎಂದಿದ್ದಾರೆ ಮಾಲಿನಿ.

ಬಲ್ಲ ಮೂಲಗಳ ಮಾಹಿತಿಯ ಪ್ರಕಾರ ನರೋದಾ ಮಾಲಿನಿ ಗಾಯಂತ್ರಿ ಮಂತ್ರವನ್ನ ಹಾಡಿದ್ದಾಗ ಆ ವೇದಿಕೆಯ ಮೇಲೆ ಆಗಿನ ಪ್ರಧಾನಮಂತ್ರಿ ನವಾಜ್ ಷರೀಫ್ ಕೂಡ ಇದ್ದ. ಸಡನ್ ಆಗಿ ಈ ಯುವತಿ ಗಾಯತ್ರಿ ಮಂತ್ರ ಪಠಣ ಮಾಡೋಕೆ ಶುರು ಮಾಡಿದಾಗ ಕಾರ್ಯಕ್ರಮದಲ್ಲಿ ನೆರೆದಿದ್ದ ಜನರೆಲ್ಲ ಒಬ್ಬರ ಮುಖ ಒಬ್ಬರು ನೋಡುತ್ತ ಕುಳಿತುಬಿಟ್ಟಿದ್ದರು. ಆ ವಿಶಾಲವಾದ ಸಭಾಗೃಹದಲ್ಲಿ ಆಯೋಜಿತವಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜನ ಗಾಯತ್ರಿ ಮಂತ್ರ ಕೇಳಿ ಒಂದು ಕ್ಷಣ ಉಲ್ಲಾಸಭರಿತರಾಗಿದ್ದರು.

ಇದೇ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಪಾ-ಕಿಸ್ತಾ-ನದ ಆಗಿನ ಪ್ರಧಾನಮಂತ್ರಿ ನವಾಜ್ ಷರೀಫ್ ಬ-ಲವಂ-ತದ ಮ-ತಾಂತ-ರವನ್ನ ಅ-ಪರಾ-ಧವೆಂ-ದು ಹೇಳಿದ್ದ. ಆತ ಮಾತನಾಡುತ್ತ ಅನ್ಯ ಧ-ರ್ಮ-ದ ಪೂಜಾ ಸ್ಥಳಗಳನ್ನ ಧ್ವಂ-ಸ ಮಾಡೋದು ಇಲ್ಲ ಅಪವಿತ್ರಗೊಳಿಸೋದು ಇ-ಸ್ಲಾಂ ಹಾಗು ಪಾ-ಕಿಸ್ತಾ-ನದಲ್ಲಿ ಅ-ಪರಾ-ಧವೆಂದಿ-ದ್ದ.

ಮುಂದೆ ಮಾತನಾಡುತ್ತ ನವಾಜ್ ಷರೀಫ್ “ಒಂದು ಧ-ರ್ಮ-ವನ್ನ ಒಪ್ಪಿಕೊಳ್ಳುವಂತೆ ಅನ್ಯ ಧ-ರ್ಮೀ-ಯರ ಮೇಲೆ ಒ-ತ್ತ-ಡ ಹೇರಕೂಡದು. ಇ-ಸ್ಲಾಂ ಎಂದರೆ ಅದು ಎಲ್ಲ ಜಾ-ತಿ ಮ-ತ ಧ-ರ್ಮ-ಗಳಿಗೂ ಮಹತ್ವ ನೀಡುತ್ತದೆ. ಸ್ಪಷ್ಟವಾಗಿ ನಾನು ಹೇಳುವುದೇನೆಂದರೆ ಬ-ಲವಂ-ತದ ಹಾಗು ಅ-ತ್ಯಾ-ಚಾ-ರ-ದ ಮೂಲಕ ಮ-ತಾಂ-ತರ ಮಾಡೋದು ನಿ-ಷಿ-ದ್ಧ ಹಾಗು ಅ-ಪರಾ-ಧ. ಪಾ-ಕಿಸ್ತಾ-ನದಲ್ಲಿ ಅ-ಲ್ಪಸಂ-ಖ್ಯಾತ-ರ ಪೂಜಾಸ್ಥಳಗಳನ್ನ ರಕ್ಷಿಸಬೇಕು” ಎಂದು ನವಾಜ್ ಷರೀಫ್ ಹೇಳಿದ್ದ.

– Vinod Hindu Nationalist

Advertisement
Share this on...