ಸೆಲ್ಯೂಟ್ SPB ಸರ್…

in ಮನರಂಜನೆ/ಸಿನಿಮಾ 130 views

ಇಡಿ ಭಾರತವೇ ತನ್ನತ್ತ ನೋಡುವಂತೆ ಮಾಡಿರುವ ನಮ್ಮೆಲ್ಲರ ಸಂಗೀತಕ್ಕೆ ಸಾಮ್ರಾಟನಾಗಿದ್ದ ಎಸ್ ಪಿ ಬಾಲಸುಬ್ರಮನ್ಯ ಗುರುಗಳಿಗೆ ನಮ್ಮೆಲ್ಲರ ವಂದನೆಗಳು. ಹಾಗೆ ಕೊನೆಯ ಬಾರಿ #ಅಂಬಿನಮನ# ಎನ್ನುವ ಕಾರ್ಯಕ್ರಮ ನಡೆಸಿಕೊಟ್ಟು ಅಂಬಿ ಇನ್ನು ನಮ್ಮ ಜೊತೆಗೆ ಜೀವಂತ ವಾಗಿದ್ದರೆ ಎಂದು ರೆಬೆಲ್ ಅವರ ಕಾಲಕ್ಕೆ ತಮ್ಮ ಕಂಠದಿಂದ ಕರೆದುಕೊಂಡು ಹೋಗಿದ್ದ ಆ ಗಾನಗಾರುಡಿಗನೇ SPB ಸರ್. ಅವತ್ತು ಸುಮಲತಾ ಮೇಡಂ ಅಂಬಿಯ ಪ್ರತಿಯೊಂದು ಕ್ಷಣಗಳು ತಾಜಾವಾಗಿಸಿದ್ದರು ನಮ್ಮ ಎಸ್ ಪಿ ಬಿ ಸರ್.  ನಮ್ಮ ಕರುನಾಡನ್ನು ತನ್ನ ಕರುನಾಡು ಎಂದು ಪ್ರೀತಿಸಿದ ನಮ್ಮ ನೆಚ್ಚಿನ ನಾಯಕ ಅಂದ್ರೆ ಎಸ್ ಪಿ ಬಿ ಸರ್.  ಇವತ್ತು ಅವರ ಹೆಸರು ಎಲ್ಲಿಯವರೆಗೆ ಹೋಗಿದೆ ಅಂದ್ರೆ ಬಿಬಿಸಿ ನ್ಯೂಸ್ ವರೆಗೂ ಹೋಗಿದೆ (ಬ್ರಿಟಿಷ್ ಬೋರ್ಡ್ ಕಾಸ್ಟಿಂಗ್ ಕಾರ್ಪೋರೇಶನ್ ). ಅಂದ್ರೆ ಇದು ಅಷ್ಟು ಸುಲಭವಲ್ಲ ಇಡಿ ಪ್ರಪಂಚಕ್ಕೆ ಅವರ ಹೆಸರು ಕೇಳೋ ಹಾಗೆ ಆಗಿದೆ ಇವತ್ತು ಅಂತಹ ವೆಕ್ತಿಯನ್ನು ನಾವು ಇಂದು ಕಳೆದು ಕೊಂಡಿದ್ದೇವೆ ಅಂದ್ರೆ ತುಂಬಾ ವಿಷಾದನೀಯ.

Advertisement

ನಾವೇ ಭಾಗ್ಯವಂತರೇ ಅನ್ನಬೇಕು ಅಂತವರ ಕಾಲದಲ್ಲಿ ಬದುಕಿದ್ದೀವಿ ಎಂದು. ಏನೆ ಹೇಳಿ ಎಸ್ ಪಿ ಬಿ ಸರ್ ಅಂದ್ರೆ ಚಿಕ್ಕ ಮಕ್ಕಳಿಂದ ಹಿಡಿದು ಸಾಯೋ ಮುದಕರವರಿಗೂ ಅಚ್ಚು ಮೆಚ್ಚು. ಅವರ  ಗೀತೆಗಳನ್ನ ಕೇಳತ್ತಾ ಇದ್ರೆ ಸದಾ ಮನಸಿಗೆ ಮದ ನೀಡುವ ದ್ವನಿಯೇ, ಕೇಳುತ್ತ ಇದ್ರೆ ಕೇಳುತ್ತಲೇ ಇರ್ಬೇಕು ಅನ್ಸುತ್ತೆ. ಅದ್ರಲ್ಲೂ ನಮ್ಮ ಬೆಂಗಳೂರು  FM ನಲ್ಲಿ ಹಾಕಿದ್ರೆ… ನಮ್ಮ ಜನ ಆಫೀಸ್ ನಿಂದ ಮನೆಗೆ ಬರುವಾಗ,,  ಪಾರ್ಕ್ ನಲ್ಲಿ ವಾಕಿಂಗ್ ಮಾಡುವಾಗ ಅವರ ಗೀತೆಗಳನ್ನ ಕೇಳ್ತಾ ಇದ್ರೆ ಅಬ್ಬಾ ಏನು ಹಿತ ಅಂತೀರಾ ನಮ್ಮ ಬೆಂಗಳೂರು ನಲ್ಲಿ ಕೇಳೋ FM ಸೂಪ್ಪರ್ ಅದ್ರಲ್ಲಿ ಎಸ್ ಪಿ ಬಿ ಸರ್ ಹಾಡುಗಳು ಅಂದ್ರೆ ಇನ್ನು ಸೂಪ್ಪರ್..


ಮನವನ್ನೇ ಗೆದ್ದಿರೋ ನಮ್ಮ SPB ಸರ್ ಅವ್ರು ನಮ್ಮ ಸಂಗೀತ ಲೋಕದ ಅಪರೂಪದ ಮಾಣಿಕ್ಯವೇ ಸರಿ. ಆದ್ರೆ ಒಂದು  ಕಾಲದಲ್ಲಿ ಇದೆ ವೆಕ್ತಿಯನ್ನ ಬಾಲಿವುಡ್ ತಿರಸ್ಕರಿಸಿತ್ತು ಅಂದು ತೆರೆ ಮೇರೇ ಬಿ ಚಿಲ್ಮೆ ಎಂದು ಹಾಡಲು ಶುರು ಮಾಡಿದ್ದ ಎಸ್ ಪಿ ಬಿ ಸರ್ ಅಲ್ಲಿಂದ ಸಲ್ಮಾನ್ ಖಾನ್ ಅವರ ತುಂಬಾ ಹಿಟ್ ಆಗಿರೋ ಅವತ್ತಿನ ಅವರ ಫಿಲಂ ಗೆ ಹಮ್ ಅಪ್ಕೆ ಹೈ ಕೌನ್, ಮೈನೆ ಪ್ಯಾರ್ ಕೀಯ ಇವು ಸೂಪ್ಪರ್ ಹಿಟ್ ಆಗಿರೋದ್ರಿಂದ ಎಲ್ಲಿ ಇವರು ಹಿಂದೀಲಿ ಹೀಗೆ ಹಾಡ್ತಾ ಹೋದ್ರೆ ನಮಗೆ ಅವಕಾಶ ಸಿಗಲ್ಲ ವೆಂದು ಬಾಲಿವುಡ್  ಎಸ್ ಪಿ ಬಿ ಸರ್ ಗೆ  ಅವಕಾಶಗಳು ಕೊಡದೆ ವಂಚಿಸಿದ್ರು.
ಆದ್ರೆ ಇದರ ಬಗ್ಗೆ ಎಲ್ಲೂ ಹೇಳಿಕೊಳ್ಳದ ಎಸ್ ಪಿ ಬಿ ಸರ್ ಇವತ್ತು ಅದೇ ಇಂಡಸ್ಟ್ರಿ ನಾಚಿಕೆ ಯಿಂದ ತಲೆ ತೆಗ್ಗಿಸುವಷ್ಟು ಜನರ ಮನದಲ್ಲಿ ಮನೆ ಮಾಡಿದ್ದಾರೆ. ನಾವೆಲ್ಲ ಕೇವಲ ದಕ್ಷಿಣ ಭಾರತಕ್ಕೆ ಮಾತ್ರ ಅಂದು ಕೊಂಡರೆ ಇವತ್ತು ಅವರ ವಿಷಯ ಬಿಬಿಸಿ ನ್ಯೂಸ್ ನಲ್ಲಿ ಪ್ರಸ್ತಾಪ ಆಗಿದ್ದು ನೋಡಿದ್ರೆ ನಿಜಕ್ಕೂ ಹೆಮ್ಮೆ ಪಡುವಂತಹದ್ದು. ನಿಜಕ್ಕೂ ನಿಮಗೊಂದು ಸೆಲ್ಯೂಟ್ ಸರ್.. ಕೊರೊನ ವೇಳೆಲು ನಿಮ್ಮ ಮುಖ ಕೊನೆಯದಾಗಿ ಮಾಧ್ಯಮದ ಮುಖಾಂತರ ಅವಕಾಶ ಸಿಕ್ಕಿತಲ್ಲ ನಾವೇ ಪುಣ್ಯವಂತರು.

ಶ್ರೀ ಕಟೀಲು ದುರ್ಗಾಪರಮೇಶ್ವರಿ ದೇವಿ ಕೃಪೆಯಿಂದ ಈ ರಾಶಿಗಳಿಗೆ ಇಂದು , ಇಂದಿನ ನಿಮ್ಮ ರಾಶಿ ಭವಿಷ್ಯ ನಿಮ್ಮ ಸಮಸ್ಯೆ ಏನೇ ಇರಲಿ ಕರೆ ಮಾಡಿ9886027322. ದಕ್ಷಿಣ ಕನ್ನಡದ 108 ಜ್ಯೋತಿಷ್ಯ ತಂತ್ರಗಳಿಂದ ನಿಮ್ಮ ನಿಗೂಢ ಗುಪ್ತ ಸಮಸ್ಯೆಗಳಿಗೆ, ತಾಂಬೂಲ ಪ್ರಶ್ನೆ ಮತ್ತು ಆರೂಢ ಪ್ರಶ್ನೆಯಿಂದ ಕೇವಲ 11 ದಿನದಲ್ಲೇ ಶಾಶ್ವತ ಪರಿಹಾರ. ಪ್ರಧಾನ ಅರ್ಚಕರು ಹಾಗೂ ಪ್ರಧಾನ ತಾಂತ್ರಿಕರು ಶ್ರೀ ಸುಬ್ರಮಣ್ಯ ಆಚಾರ್ಯ ದೈವಶಕ್ತಿ ಜ್ಯೋತಿಷ್ಯರು . ಇನ್ನು ನಿಮ್ಮ ಜೀವನದಲ್ಲಿ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ಕೇರಳದ 18 ದೈವಿಕ ಪೂಜಾ ಶಕ್ತಿಗಳಿಂದ ಪರಿಹಾರ ಮಾಡಿಕೊಡುತ್ತಾರೆ .ನಿಮ್ಮಲ್ಲಿ ಸಮಸ್ಯೆಗಳಾದ ಮಾಟ ಮಂತ್ರ ನಿವಾರಣೆ, ಕೋರ್ಟ್ ವಿಚಾರ ,ಆಸ್ತಿ ವಿಚಾರ , ಹಣಕಾಸಿನ ಸಮಸ್ಯೆ, ಸತಿಪತಿ ಕಲಹ , ಅತ್ತೆ-ಸೊಸೆ ಕಲಹ , ಮಕ್ಕಳ ವಿದ್ಯಭ್ಯಾಸದಲ್ಲಿ ತೊಂದರೆ, ಪ್ರೇಮ ಸಂಬಂಧದಂತ ಯಾವುದೇ ಸಮಸ್ಯೆಗಳಿಗೆ ಇಂದೇ ಕರೆ ಮಾಡಿ. 9886027322 ಪರಿಹಾರ ಮಾಡಿಕೊಡುತ್ತಾರೆ.

Advertisement
Share this on...