ಛತ್ತಿಸಗಡದಿಂದ ಅಮಿತ್ ಶಾಹ್ ಹೊರಡುತ್ತಲೇ “ಯಾರ‍್ಯಾರ ವಿರುದ್ಧ ಪ್ರತೀಕಾರ ತೀರಿಸಿಕೊಳ್ತೀಯ ಮಿಸ್ಟರ್ ಹೋಮ್ ಮಿನಿಸ್ಟರ್?” ಎಂದು ಕರಪತ್ರ ಬಿಡುಗಡೆ ಮಾಡಿದ ನಕ್ಸಲರು

in Kannada News/News 227 views

ರಾಯಪುರ: ಕೇಂದ್ರ ಗೃಹ ಸಚಿವ ಅಮಿತ್ ಶಾ ಛತ್ತೀಸ್‌ಗಡ ದಿಂದ ಹಿಂದಿರುಗಿದ ಕೂಡಲೇ ಮಾವೋವಾದಿಗಳು ಕರಪತ್ರವನ್ನು ಬಿಡುಗಡೆ ಮಾಡಿದ್ದಾರೆ. ಶನಿವಾರ ತಾರೆಮ್‌ನಲ್ಲಿ ಭದ್ರತಾ ಪಡೆಗಳ ಮುಖಾಮುಖಿಯಲ್ಲಿ ಗಾ-ಯ-ಗೊಂ-ಡಿ-ದ್ದ ತನ್ನ ತಂಡದ ಸಹಚರರಿಗೆ ಶೃದ್ಧಾಂಜಲಿ ಸಲ್ಲಿಸುತ್ತ ಅವರು ಅಮಿತ್ ಷಾ ಅವರನ್ನು ಗುರಿಯಾಗಿಸಿಕೊಂಡರು. ಅಮಿತ್ ಶಾ ಅವರು ದೇಶದ ಗೃಹ ಸಚಿವರಾಗಿದ್ದರೂ, ಸೇ-ಡು ತೀ-ರಿ-ಸಿ-ಕೊಳ್ಳುವಂತಹ ಅಸಂವಿಧಾನಿಕ ವಿಷಯಗಳ ಬಗ್ಗೆ ಮಾತನಾಡುತ್ತಾರೆ, ಆದರೆ ಯಾರ ವಿ-ರು-ದ್ಧ ಅವರು ಪ್ರ-ತೀ-ಕಾ-ರ ತೀರಿಸಿಕೊಳ್ಳುತ್ತಾರೆ ಎಂದು ಕರಪತ್ರದಲ್ಲಿ ಹೇಳಲಾಗಿದೆ.

Advertisement

ಸಿಪಿಐ (ಮಾವೋವಾದಿ) ವಕ್ತಾರ ಅಭಯ್ ಹೊರಡಿಸಿದ ಕರಪತ್ರದಲ್ಲಿ, ಸರ್ಕಾರ ಮತ್ತು ಭದ್ರತಾ ಪಡೆಗಳ ಅಭಿಯಾನದ ವಿ-ರು-ದ್ಧ ಅವರು ಯು-ದ್ಧ-ತಂ-ತ್ರ-ದ ಪ್ರ-ತಿ-ದಾ-ಳಿ ನಡೆಸುತ್ತಿದ್ದಾರೆ ಎಂದು ಹೇಳುತ್ತದೆ, ಇದರಲ್ಲಿ 100 ಕ್ಕೂ ಹೆಚ್ಚು ಪೊಲೀಸರು ಗಾ-ಯ-ಗೊಂ-ಡಿ-ದ್ದಾರೆ ಅಥವಾ ಕೊ-ಲ್ಲ-ಲ್ಪ-ಟ್ಟಿ-ದ್ದಾ-ರೆ. ಸರ್ಕಾರದ ದ-ಬ್ಬಾ-ಳಿ-ಕೆ-ಯ ವಿ-ರು-ದ್ಧ ಅವರು ಏಪ್ರಿಲ್ 26 ರಂದು ಭಾರತ್ ಬಂದ್‌ಗೆ ಕರೆ ನೀಡಿದರು, ಆದರೆ ಕರೋನಾ ಸಾಂಕ್ರಾಮಿಕದಿಂದ ಸಾರ್ವಜನಿಕರನ್ನು ರಕ್ಷಿಸುವ ಬದಲು, ಅವರು ನಕ್ಸಲರ ಭ-ಯ-ವನ್ನು ತೋರಿಸುತ್ತಿದ್ದಾರೆ ಎಂದು ಪತ್ರದಲ್ಲಿ ಹೇಳಲಾಗಿದೆ.

ಸರ್ಕಾರದ ಕ್ರಮಗಳಿಗೆ ವಿ-ರು-ದ್ಧ-ವಾಗಿ ಇಂತಹ ಮುಖಾಮುಖಿಗಳು ನಡೆಯುತ್ತಲೇ ಇರುತ್ತವೆ ಎಂದು ಕರಪತ್ರದಲ್ಲಿ ಹೇಳಲಾಗಿದೆ. ಸರ್ಕಾರಿ ಯಂತ್ರೋಪಕರಣಗಳಿಂದ ಸಾರ್ವಜನಿಕ ಸಂಪನ್ಮೂಲಗಳ ಲೂ-ಟಿ ವಿರುದ್ಧ ಹೋ-ರಾ-ಡು-ತ್ತಿರುವಾಗ ಸರ್ಕಾರ ಅವರನ್ನು ಭ-ಯೋ-ತ್ಪಾ-ದ-ಕ-ರು, ನಕ್ಸಲರು ಎಂದು ಪರಿಗಣಿಸುತ್ತಿದೆ ಎಂದು ನಕ್ಸಲರು ಹೇಳಿದ್ದಾರೆ. ಛತ್ತೀಸ್‌ಗಡ್ ಮುಖ್ಯಮಂತ್ರಿ ಭೂಪೇಶ್ ಬಾಗೇಲ್ ಅವರನ್ನೂ ಕರಪತ್ರದಲ್ಲಿ ಉಲ್ಲೇಖಿಸಲಾಗಿದೆ. ಶಾಂತಿ ಮಾತುಕತೆಗೆ ಮುಂಚಿತವಾಗಿ ಶ-ಸ್ತ್ರಾ-ಸ್ತ್ರ ಮತ್ತು ಹಿಂ-ಸಾ-ಚಾ-ರ-ವನ್ನು ತ್ಯಜಿಸಲು ಮುಖ್ಯಮಂತ್ರಿಗೆ ಷರತ್ತು ವಿಧಿಸಲಾಗಿತ್ತು ಎಂದು ಅವರ ಬಗ್ಗೆ ಹೇಳಲಾಗಿದೆ. ನಕ್ಸಲರು ಪೊಲೀಸರೊಂದಿಗೆ ಸಂ-ಘ-ರ್ಷ-ವನ್ನು ಬಯಸುವುದಿಲ್ಲ ಎಂದು ಹೇಳಿದ್ದಾರೆ, ಆದರೆ ಅವರು ಸರ್ಕಾರಿ ಯಂತ್ರೋಪಕರಣಗಳ ಆ-ಯು-ಧ-ಗಳಂತೆ ಬಳಸಿಕೊಂಡು ದಾ-ಳಿ ಮಾಡಿದಾಗ ಉತ್ತರಿಸಲೇಬೇಕಾಗುತ್ತದೆ. ಪೊಲೀಸರು ತಮ್ಮ ಮಕ್ಕಳನ್ನು ಪೊಲೀಸ್ ಇಲಾಖೆಗೆ ಸೇರಿಸಬಾರದು, ಅವರು ಶೋಷಿತ ಜನಸಾಮಾನ್ಯರ ಭಾಗವಾಗಿದ್ದಾರೆ ಎಂದು ಅವರು ಜನರಿಗೆ ಮನವಿ ಮಾಡಿದ್ದಾರೆ.

ಇದಕ್ಕೂ ಮುನ್ನ ಸೋಮವಾರ ಗೃಹ ಸಚಿವ ಅಮಿತ್ ಶಾ ಛತ್ತೀಸ್‌ಗಡ್ ತಲುಪಿದ್ದು ಸೈನಿಕರಿಗೆ ಗೌರವ ಸಲ್ಲಿಸಿದರು. ಗೃಹ ಸಚಿವರು ಬಿಜಾಪುರದಲ್ಲಿರುವ ಸಿಆರ್‌ಪಿಎಫ್ ಶಿಬಿರವನ್ನು ತಲುಪುವ ಮೂಲಕ ಸೈ-ನಿ-ಕ-ರ-ನ್ನು ಆತ್ಮಸ್ಥೈರ್ಯ ಹೆಚ್ಚಿಸಲು ಪ್ರಯತ್ನಿಸಿದರು. ಸಹಚರರನ್ನು ಕಳೆದುಕೊಂಡ ದುಃಖದಿಂದ ಬಳಲುತ್ತಿರುವ ಜವಾನರ ಜೊತೆಗೆ ಷಾ ಆಹಾರವನ್ನೂ ಸೇವಿಸಿದರು.

ಈ ಸಮಯದಲ್ಲಿ ಛತ್ತೀಸ್‌ಗಢ್ ಮುಖ್ಯಮಂತ್ರಿ ಭೂಪೇಶ್ ಬಾಗೇಲ್ ಅವರೂ ಉಪಸ್ಥಿತರಿದ್ದರು. ಸಂಜೆಯ ಹೊತ್ತಿಗೆ, ನಕ್ಸ ಲೈಟ್ ಘಟನೆಯಿಂದ ಕೆಲವೇ ಕಿಲೋಮೀಟರ್ ದೂರದಲ್ಲಿರುವ ಬಿಜಾಪುರ ಜಿಲ್ಲೆಯ ಬಸಗುಡದಲ್ಲಿರುವ ಸಿಆರ್‌ ಪಿಎಫ್ ಶಿಬಿರವನ್ನು ಅಮಿತ್ ಶಾ ತಲುಪಿದರು ಮತ್ತು ಎನ್ಕೌಂಟರ್ ನಲ್ಲಿ ಭಾಗಿಯಾದ ಸೈ-ನಿ-ಕ-ರನ್ನು ಭೇಟಿಯಾಗಿ ಸಂವಹನ ನಡೆಸಿದರು. ಇಲ್ಲಿ ಅವರು ಜವಾನರೊಂದಿಗೆ ಆಹಾರವನ್ನು ಸಹ ಸೇವಿಸಿದರು. “ನಕ್ಸ ಲೈಟ್ ದಾ-ಳಿ-ಯಲ್ಲಿ ಹು ತಾ ತ್ಮ ರಾದ ಸೈ-ನಿ-ಕ-ರಿಗೆ ನನ್ನ, ದೇಶದ ಜನರ ಹಾಗು ಪ್ರಧಾನ ಮಂತ್ರಿಯವರ ಪರವಾಗಿ ನಾನು ಗೌರವ ಸಲ್ಲಿಸುತ್ತೇನೆ. ಅವರ ತ್ಯಾಗವನ್ನು ದೇಶ ಮರೆಯಲು ಸಾಧ್ಯವಿಲ್ಲ. ದೇಶವು ಅವರ ಕುಟುಂಬಗಳ ಬಗ್ಗೆ ಸಹಾನುಭೂತಿಯನ್ನು ಹೊಂದಿದೆ” ಎಂದು ಅವರು ಹೇಳಿದರು.

ಸಿಆರ್‌ ಪಿಎಫ್ ಕ್ಯಾಂಪ್ ತಲುಪಿದ ಅಮಿತ್ ಶಾಹ್ ಹು ತಾ ತ್ಮ ಯೋ ಧ ರ ಬ-ಲಿ-ದಾ-ನ-ಕ್ಕೆ ಪ್ರ-ತೀ-ಕಾ-ರ ತೀ ರಿ‌ ಸಿ ಕೊಳ್ಳುವ ಸಂಕೇತವನ್ನೂ ನೀಡಿದರು. ಅವರು ತಮ್ಮ ಟ್ವೀಟ್ ಒಂದರಲ್ಲಿ “ನ ಕ್ಸ ಲ ವಾದವನ್ನ ಸಮಾಪ್ತಗೊಳಿಸುವ ಅವರ ಆ ಸಾಹಸ ಹಾಗು ವೀರತೆಗೆ ನಮನ ಮಾಡುತ್ತೇನೆ ಹಾಗು ಅವರ (ಸಿಆರ್‌ಪಿಎಫ್ ಯೋ-ಧ-ರ) ಈ ಹೋ ರಾ ಟ ಶೀಘ್ರದಲ್ಲೇ ಅಂತ್ಯಗೊಳ್ಳಲಿದೆ ನಾನು ವಿಶ್ವಾಸದಿಂದ ಹೇಳುತ್ತೇನೆ” ಎಂದರು.

ಛತ್ತಿಸಗಢದ ಬಿಜಾಪುರದಲ್ಲಿ ಸಿಆರ್‌ ಪಿಎಫ್ ಕ್ಯಾಂಪ್‌ನ್ನ ಸಂಬೋಧಿಸಿ ಮಾತನಾಡಿದ ಅಮಿತ್ ಶಾಹ್ ರವರು, “ನೀವು ನಿಮ್ಮ ಗೆಳೆಯರನ್ನ, ಆತ್ಮೀಯರನ್ನ ಕಳೆದುಕೊಂಡಿದ್ದೀರ. ನಿಮ್ಮ ಗೆಳೆಯರ ಬ-ಲಿ-ದಾ-ನ ವ್ಯರ್ಥವಾಗಲು ಬಿಡುವುದಿಲ್ಲ, ನಿಶ್ಚಿತವಾಗಿ ನಮ್ಮ ಉದ್ದೇಶ ಈಡೇರಲಿದ್ದು ಗೆಲುವು ನಮ್ಮದಾಗಲಿದೆ” ಎಂದರು. ಅವರು ಮುಂದೆ ಮಾತನಾಡುತ್ತ, “ಇದು ಒಂದು ಯು-ದ್ಧ ಹಾಗು ಈ ಹೋ ರಾ ಟ‌ ದಲ್ಲಿ ನಾವು ಗುರಿ ಮುಟ್ಟಬೇಕಿದೆ. ಯಾರು ಶ-ಸ್ತ್ರಾ-ಸ್ತ್ರ ತ್ಯಜಿಸಲು ಮುಂದೆ ಬರುತ್ತಾರೋ ಅವರಿಗೆ ಸ್ವಾಗತ. ಆದರೆ ಕೈಯಲ್ಲಿ ಒಂದು ವೇಳೆ ಶ-ಸ್ತ್ರಾ-ಸ್ತ್ರ ಇದ್ದರೆ ನಮ್ಮ ಬಳಿಯೂ ಅನೇಕ ದಾರಿಗಳಿವೆ. ನ್ಯೂನತೆಗಳನ್ನು ಸರಿಪಡಿಸಲು ತಕ್ಷಣದ ಕ್ರಮ ತೆಗೆದುಕೊಳ್ಳುತ್ತೇವೆ” ಎಂದರು.

Advertisement
Share this on...