ಅಷ್ಟಕ್ಕೂ ನಕ್ಸಲರಿಗೆ ಹಣ ಹರಿದು ಬರೋದಾದರೂ ಎಲ್ಲಿಂದ? ಬಯಲಾಯ್ತು ಅಚ್ಚರಿಯ ಮಾಹಿತಿ

in Kannada News/News/ಕನ್ನಡ ಮಾಹಿತಿ 425 views

ರಾಯಪುರ: ಛತ್ತೀಸ್‌ಗಡದಲ್ಲಿ ಭ-ದ್ರ-ತಾ ಪ-ಡೆ-ಗಳ ಮೇಲೆ ಮಾ-ರ-ಣಾಂ-ತಿ-ಕ ದಾ-ಳಿ-ಯ ನಂತರ, ನ-ಕ್ಸ-ಲ-ರು ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ನ-ಕ್ಸ-ಲ-ರು ಕಾ-ಡಿ-ನಲ್ಲಿ ವಾಸಿಸುವಾಗ ಅವರ ಬಳಿ ಆಧುನಿಕ ಶ-ಸ್ತ್ರಾ-ಸ್ತ್ರ-ಗಳು ಮತ್ತು ಅವರಿಗೆ ಸಿಗುವ ವಸ್ತುಗಳು ಎಲ್ಲಿಂದ ಬರುತ್ತವೆ ಎಂಬ ಪ್ರಶ್ನೆ ಜನಸಾಮಾನ್ಯರಲ್ಲಿ ಮೂಡದೇ ಇರದು. ಒಟ್ಟಾರೆಯಾಗಿ, ಅವರ ಹಣದ ಮೂಲವೇನು? ಅವರಿಗೆ ಹಣ ಬರೋದಾದರೂ ಎಲ್ಲಿಂದ ಎಂದು ತಿಳಿಯಲು ಬಯಸುವಿರಾ? ಬನ್ನಿ ಆ ಬಗೆಗಿನ ಮಾಹಿತಿಯನ್ನು ನಿಮಗೆ ತಿಳಿಸುತ್ತೇವೆ‌.

ಕೈಗಾರಿಕೋದ್ಯಮಗಳಿಂದ ಹಣ ವ-ಸೂ-ಲಿ

ಅವರಿಗೆ ಹಣದ ಫಂಡಿಂಗ್ ಎಲ್ಲಿಂದ ನಡೆಯುತ್ತದೆ ಎಂಬುದು ಸ್ಪಷ್ಟವಾಗಿಲ್ಲ. ಆದರೆ ಅವರು ಹಣ ಎಲ್ಲಿಂದ ಬರುತ್ತೆ ಮತ್ತು ಅವರು ಈ ಹಣವನ್ನು ಹೇಗೆ ಖರ್ಚು ಮಾಡುತ್ತಾರೆ ಎಂಬುದರ ಮೂಲಕ ತಿಳಿಯಬಹುದಾದ ಕೆಲವು ಅಂಶಗಳಿವೆ. ಸು-ಲಿ-ಗೆ ಮಾಡುವುದು ನ-ಕ್ಸ-ಲೈ-ಟ್ ಹಣದ ಮುಖ್ಯ ಮೂಲವಾಗಿದೆ. ಈ ಜನರು ಕೆಲವು ಕೈಗಾರಿಕೋದ್ಯಮಿಗಳಿಂದ ಸು-ಲಿ-ಗೆ ಮಾಡುತ್ತಾರೆ. ಕಳೆದ ಕೆಲವು ದಶಕಗಳಲ್ಲಿ ಸಿ-ಕ್ಕಿ-ಬಿ-ದ್ದ ನ-ಕ್ಸ-ಲ-ರ ಹೇಳಿಕೆಗಳನ್ನು ನೋಡಿದರೆ, ನ-ಕ್ಸ-ಲ್ ಪೀ-ಡಿ-ತ ಪ್ರದೇಶಗಳಲ್ಲಿ ಕಾರ್ಪೊರೇಟ್ ವ್ಯವಹಾರ ಮಾಡುವವರಿಂದ ನ-ಕ್ಸ-ಲ-ರು ಸು-ಲಿ-ಗೆ ಮಾಡುತ್ತಾರೆ ಎಂದು ಅವರೇ ಹೇಳಿಕೊಂಡಿದ್ದಾರೆ. ವಿಶೇಷವಾಗಿ ಬಿಹಾರ ಮತ್ತು ಜಾರ್ಖಂಡ್ನಲ್ಲಿ, ನ-ಕ್ಸ-ಲ-ರು ಈ ಮೂಲದಿಂದಲೇ ಹಣವನ್ನು ಸಂಗ್ರಹಿಸುತ್ತಾರೆ.

ಮೈನಿಂಗ್ ನಲ್ಲಿ ನಿರತವಾಗಿರುವ ಕಂಪೆನಿಗಿಂದ ಟ್ಯಾಕ್ಸ್ ಪಡೆಯುತ್ತಾರೆ

ಇದಲ್ಲದೆ ಗಣಿಗಾರಿಕೆ (ಮೈನಿಂಗ್) ಕ್ಷೇತ್ರದಲ್ಲಿ ತೊಡಗಿರುವ ಕಂಪನಿಗಳಿಂದ ನ-ಕ್ಸ-ಲ-ರು ಟ್ಯಾಕ್ಸ್ ಸಂಗ್ರಹಿಸುತ್ತಾರೆ. ನ-ಕ್ಸ-ಲ್ ಪೀ-ಡಿ-ತ ಪ್ರದೇಶಗಳಲ್ಲಿ, ಈ ವ್ಯವಹಾರವು ಅವರಿಗೆ ಟ್ಯಾಕ್ಸ್ ನೀಡದೇ ನಡೆಯುವುದೇ ಇಲ್ಲ. ವಿಶೇಷವಾಗಿ ಕಂಪನಿಯು ಅ-ಕ್ರ-ಮ ಗಣಿಗಾರಿಕೆ ಮಾಡುತ್ತಿದ್ದರೆ, ಅದರಲ್ಲಿ ನ-ಕ್ಸ-ಲ-ರು ದೊಡ್ಡ ಹ-ಸ್ತ-ಕ್ಷೇ-ಪ ಮಾಡುತ್ತಾರೆ. ಛತ್ತೀಸ್‌ಗಢ್, ಜಾರ್ಖಂಡ್ ಮತ್ತು ಒಡಿಶಾದ ನ-ಕ್ಸ-ಲ್ ಪೀ-ಡಿ-ತ ಪ್ರದೇಶಗಳಲ್ಲಿ ಅ-ಕ್ರ-ಮ ಗಣಿಗಾರಿಕೆ ಹೆಚ್ಚಾಗಲು ಇದೂ ಒಂದು ಕಾರಣವಾಗಿದೆ.

Advertisement

ಪಾಕಿಸ್ತಾನದಿಂದಲೂ ಇವರಿಗೆ ತಲುಪುತ್ತೆ ಹಣ

ಇದರ ಹೊರತಾಗಿ, ಸಣ್ಣ ಮತ್ತು ಮಧ್ಯಮ ನ-ಕ್ಸ-ಲೈ-ಟ್ ನಾಯಕರು ತಮ್ಮ ಪ್ರದೇಶಗಳಲ್ಲಿನ ಜನರಿಂದ ಸು-ಲಿ-ಗೆ ಮಾಡುತ್ತಾರೆ ಎಂದು ಎನ್ಐಎ ಒಮ್ಮೆ ಬಹಿರಂಗಪಡಿಸಿತ್ತು. ಅಲ್ಲದೆ, ನ-ಕ್ಸ-ಲ-ರು ಕೋ-ಆಪರೇಟಿವ್ ಸೊಸೈಟಿಗಳು ಮತ್ತು ಮ್ಯೂಚುಯಲ್ ಫಂಡ್‌ಗಳಲ್ಲೂ ಹೂಡಿಕೆ ಮಾಡುತ್ತಾರೆ. ಇದು ಮಾತ್ರವಲ್ಲ, ಹ-ವಾ-ಲಾ ಮೂಲಕ ಹಣವನ್ನು ಒದಗಿಸುವ ಪಾಕಿಸ್ತಾನದ ಮೂಲವೂ ಇದೆ. ಅಲ್ಲದೆ, ಅವರ ಬ್ಲ್ಯಾ-ಕ್ಮೇ-ಲಿಂ-ಗ್ ಮತ್ತು ದ-ರೋ-ಡೆ-ಗೆ ಹಣ ಒದಗಿಸಲು ಒಂದು ಮೂಲವಿದೆ. ನ-ಕ್ಸ-ಲ-ರು ಅದೇ ಹಣದಿಂದ ಶ-ಸ್ತ್ರಾ-ಸ್ತ್ರ-ಗಳನ್ನು ಖರೀದಿಸುತ್ತಾರೆ ಮತ್ತು ಅವರ ಆಂ-ದೋ-ಲ-ನವನ್ನ ತೀ-ವ್ರ-ಗೊಳಿಸಲು ಕೆಲಸ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತದೆ.

ಚೀನಾದಿಂದಲೂ ಆಗತ್ತೆ ಫಂಡಿಂಗ್?

ಕೆಲ ಮೂಲಗಳ ಪ್ರಕಾರ ಭಾರತದ ವಿ-ರೋ-ಧಿ-ಯಾಗಿರುವ ಚೀನಾ ಭಾರತದಲ್ಲಿ ಅ-ರಾ-ಜ-ಕ-ತೆ ಸೃಷ್ಟಿಸಲು ಕ-ಮ್ಯು-ನಿ-ಸಂ ಸಿದ್ಧಾಂತ ಬಳಸಿಕೊಂಡು ಇಲ್ಲಿರುವ ಕ-ಮ್ಯು-ನಿ-ಸ್ಟ್ ನಾಯಕರಿಗೆ ಫಂಡಿಂಗ್ ಮಾಡಿ ಆ ಹಣವನ್ನ ನ-ಕ್ಸ-ಲ-ರವರೆಗೆ ತಲುಪುವಂತೆ ಮಾಡಿಸುತ್ತದೆ ಎಂಬ ಆ-ರೋ-ಪ-ವೂ ಇದೆ.

ಈ ಇಬ್ಬರು ನಾಯಕರು ಬಿತ್ತಿದ್ದ ನ-ಕ್ಸ-ಲ್ ಬೀಜವೇ ಇಂದು ಹೆಮ್ಮರವಾಗಿ ನಿಂತಿದೆ, ಇಲ್ಲಿದೆ ಅದರ ಸಂಪೂರ್ಣ ಇತಿಹಾಸ

ಪ್ರತಿದಿನ ಒಂದಿಲ್ಲೊಂದು ನ-ಕ್ಸ-ಲ-ರ ಹಿಂ-ಸಾ-ತ್ಮ-ಕ ಚಟುವಟಿಕೆಗಳು ಮತ್ತು ಸೈ-ನಿ-ಕ-ರ ನಡುವೆ ಮುಖಾಮುಖಿಯಾದ ಘಟನೆಗಳ ಬಗ್ಗೆ ನಮಗೆ ಕೇಳಲು ಸಿಗುತ್ತವೆ. ಕಳೆದ 10 ವರ್ಷಗಳಲ್ಲಿ, ಛತ್ತೀಸ್‌ಗಢದಲ್ಲಿ ಒಟ್ಟು 3722 ನ-ಕ್ಸ-ಲೈ-ಟ್ ದಾ-ಳಿ-ಗಳು ನಡೆದಿದ್ದು, ಇದರಲ್ಲಿ 489 ಜವಾನರು ಹು-ತಾ-ತ್ಮ-ರಾಗಿದ್ದು ಮತ್ತು ಒಟ್ಟು 656 ನ-ಕ್ಸ-ಲ-ರು ಕೂಡ ಸಾ-ವ-ನ್ನ-ಪ್ಪಿ-ದ್ದಾ-ರೆ. ಅಷ್ಟೇ ಅಲ್ಲ, ಈ ಅವಧಿಯಲ್ಲಿ 736 ಸಾಮಾನ್ಯ ನಾಗರಿಕರೂ ಪ್ರಾ-ಣ ಕ-ಳೆ-ದು-ಕೊಂಡಿದ್ದಾರೆ.

ಇದೀಗ, ಛತ್ತೀಸ್‌ಗಢದಲ್ಲಿ ಅಂತಹುದೇ ನ-ಕ್ಸ-ಲೈ-ಟ್ ದಾ-ಳಿ ನಡೆದಿದ್ದು, ಅದು ಇಡೀ ದೇಶವನ್ನು ಬೆಚ್ಚಿಬೀಳಿಸಿದೆ. ಈ ದಾ-ಳಿ-ಯಲ್ಲಿ ದೇಶವು ತನ್ನ 22 ಸೈ-ನಿ-ಕ-ರನ್ನು ಕಳೆದುಕೊಂಡಿತು.  ಬಿಜಾಪುರದಲ್ಲಿ ಹೊಂ-ಚು ಹಾಕಿ ಕೂತಿದ್ದ 200 ರಿಂದ 300 ನ-ಕ್ಸ-ಲ-ರು ಈ ಕಾರ್ಯಾಚರಣೆಯಲ್ಲಿ ಸೈ-ನಿ-ಕ-ರ ಮೇಲೆ ದಾ-ಳಿ ನಡೆಸಿದರು, ಇದರಲ್ಲಿ ಸೈ-ನಿ-ಕ-ರು ಹುತಾತ್ಮರಾಗಿದ್ದರು. ಈ ಪ್ರಕರಣವು ಇಡೀ ರಾಷ್ಟ್ರವನ್ನು ಬೆಚ್ಚಿಬೀಳಿಸಿದೆ ಮತ್ತು ನ-ಕ್ಸ-ಲ-ರ ವಿ-ರು-ದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಜನ‌‌ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ನಮ್ಮ ದೇಶದಲ್ಲಿ ನ-ಕ್ಸ-ಲಿ-ಸಂ ಹೇಗೆ ಮತ್ತು ಎಲ್ಲಿಂದ ಶುರುವಾಯಿತು ಎಂದು ಇಂದು ನಾವು ಈ‌ ಪೋಸ್ಟ್ ನಲ್ಲಿ ನಿಮಗೆ ತಿಳಿಸಲಿದ್ದೇವೆ.

– ನಕ್ಸಲ್ ಎಂಬ ಪದವು ಪಶ್ಚಿಮ ಬಂಗಾಳದ ನಕ್ಸಲ್ ವಾಡಿ ಎಂಬ ಸಣ್ಣ ಹಳ್ಳಿಯಿಂದ ಹುಟ್ಟಿಕೊಂಡಿತು. 1967 ರಲ್ಲಿ, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ನಾಯಕ ಚಾರು ಮಜುಂದಾರ್ ಮತ್ತು ಆತನ ಸಹಚರ ಕಾನು ಸಾನ್ಯಾಲ್ ಸರ್ಕಾರದ ಆಡಳಿತದ ವಿ-ರು-ದ್ಧ ಸ-ಶ-ಸ್ತ್ರ ಆಂದೋಲನವನ್ನು ಶುರು ಮಾಡಿದರು. ಚಾರು ಮಜುಂದಾರ್ ಮತ್ತು ಕಾನು ಸಾನ್ಯಾಲ್ ಚೀನಾದ ಕಮ್ಯುನಿಸ್ಟ್ ನಾಯಕ ಮಾವೋತ್ಸೋ ತ್ಸುಂಗ್ ನಿಂದ ಪ್ರಭಾವಿತರಾಗಿದ್ದರು. ಅವರ ಪ್ರಕಾರ ಭಾರತೀಯ ರೈತರು ಹಾಗು ಕಾರ್ಮಿಕರ ದು-ರ್ಗ-ತಿ-ಗೆ ಸರ್ಕಾರದ ತಪ್ಪು ನೀತಿಗಳೇ ಕಾರಣವೆಂದು ನಂಬಿದ್ದರು. ರೈತರು ಮತ್ತು ಕಾರ್ಮಿಕರೊಂದಿಗಿನ ಅಸಮಾನತೆ, ನ್ಯಾಯಸಮ್ಮತತೆಯನ್ನು ಸ-ಶ-ಸ್ತ್ರ ಚ-ಳು-ವ-ಳಿ-ಯಿಂದ ಮಾತ್ರ ತೊಡೆದುಹಾಕಬಹುದು ಎಂಬುದು ಅವರ ವಾದವಾಗಿತ್ತು.

– 1967 ರಲ್ಲಿ, ಕೆಲವು ನ-ಕ್ಸ-ಲ-ರು ತಮ್ಮನ್ನು ಔಪಚಾರಿಕವಾಗಿ ಕಮ್ಯುನಿಸ್ಟ್ ಪಕ್ಷದಿಂದ ಬೇರ್ಪಡಿಸಿಕೊಂಡರು ಮತ್ತು ಒಟ್ಟಾಗಿ ಅಖಿಲ ಭಾರತ ಸಮನ್ವಯ ಸಮಿತಿಯನ್ನು ರಚಿಸಿದರು. ಅದರ ನಂತರ ಈ ಬಂ-ಡು-ಕೋ-ರ-ರು ಒಗ್ಗೂಡಿ ಸರ್ಕಾರದ ವಿ-ರು-ದ್ಧ ಸ-ಶ-ಸ್ತ್ರ ಆಂದೋಲನವನ್ನು ನಡೆಸಿದರು.

– ದೀಪೇಂದ್ರ ಭಟ್ಟಾಚಾರ್ಯ ನೇತೃತ್ವದಲ್ಲಿ 1968 ರಲ್ಲಿ ಕಮ್ಯುನಿಸ್ಟ್ ಪಾರ್ಟಿ ಆಫ್ ಮಾರ್ಕ್ಸಿಸಂ ಆ್ಯಂಡ್ ಲೆನಿನಿಸಂ (ಸಿಪಿಎಂಎಲ್) ರಚನೆಯಾಯಿತು. ಅವರು ಮಾರ್ಕಸ್ ಮತ್ತು ಲೆನಿನ್‌ರ ಅಭಿಮಾನಿಯಾಗಿದ್ದರು ಮತ್ತು ಅವರಿಬ್ಬರ ತತ್ವಗಳ ಮೇಲೆಯೇ ಕೆಲಸ ಮಾಡಲು ಪ್ರಾರಂಭಿಸಿದರು.

– 1969 ರಲ್ಲಿ, ಚಾರು ಮಜುಂದಾರ್ ಮತ್ತು ಕಾನು ಸಾನ್ಯಾಲ್ ಭೂಸ್ವಾಧೀನಕ್ಕಾಗಿ ಭಾರತದಾದ್ಯಂತ ಸರ್ಕಾರದ ವಿ-ರು-ದ್ಧ ಆಂದೋಲನವನ್ನು ಪ್ರಾರಂಭಿಸಿದರು. ಭೂ-ಸ್ವಾ-ಧೀ-ನ-ಕ್ಕೆ ಮೊದಲ ಧ್ವನಿ ಕೇಳಿ ಬಂದಿದ್ದು ಇದೇ ನಕ್ಸಲ್ವಾಡಿಯಿಂದಲೇ. ಇದರಿಂದಾಗಿ ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ ಅಧಿಕಾರದಿಂದ ಹೊರಗುಳಿಯಬೇಕಾಯಿತು. ಅದರ ನಂತರ 1977 ರಲ್ಲಿ ಕಮ್ಯುನಿಸ್ಟರು ಮೊದಲ ಬಾರಿಗೆ ಬಂಗಾಳದಲ್ಲಿ ಅಧಿಕಾರಕ್ಕೆ ಬಂದರು ಮತ್ತು ಜ್ಯೋತಿ ಬಸು ಮುಖ್ಯಮಂತ್ರಿಯಾದರು.

– ಸಾಮಾಜಿಕ ಉನ್ನತಿಗಾಗಿ ಎಂದು ಪ್ರಾರಂಭವಾದ ಚಳುವಳಿಗಳು ಕ್ರಮೇಣ ರಾಜಕೀಯದತ್ತ ತಮ್ಮ ನಿಲುವನ್ನು ಬದಲಾಯಿಸಿದವು. ಚಳುವಳಿ ಶೀಘ್ರದಲ್ಲೇ ತನ್ನ ಉದ್ದೇಶಗಳಿಂದ ವಿಮುಖವಾಯಿತು, ಚಳುವಳಿ ಬಿಹಾರವನ್ನು ತಲುಪಿದಾಗ, ಅದು ಜ-ನಾಂ-ಗೀ-ಯ ವರ್ಗದ ಯು-ದ್ಧ-ವಾಗಿ ಮಾರ್ಪಟ್ಟಿತು. ಅಲ್ಲಿ ಮೇಲ್ವರ್ಗ ಮತ್ತು ಮಧ್ಯಮ ವರ್ಗದವರ ಯು-ದ್ಧ-ವು ಹಿಂ-ಸೆ-ಯ ಸ್ವರೂಪವನ್ನು ಪಡೆದುಕೊಂಡಿತು.

– ಹಿಂ-ಸಾ-ತ್ಮ-ಕ ಆಂದೋಲನದಿಂದಾಗಿ 1972 ರಲ್ಲಿ ಚಾರು ಮಜುಂದಾರ್‌ನ್ನ ಬಂ-ಧಿ-ಸ-ಲಾಯಿತು, ನಂತರ ಆತ ಜೈ-ಲಿನಲ್ಲಿ ಹತ್ತನೇ ದಿನಕ್ಕೆ ಸಾ-ವ-ನ್ನ-ಪ್ಪಿ-ದ-ನು. ಆತನ ಸಹಚರ ಕಾನು ಸಾನ್ಯಾಲ್ ಮಾರ್ಚ್ 23, 2010 ರಂದು ರಾಜಕೀಯಕ್ಕೆ ಬ-ಲಿ-ಯಾಗಿ ಆ-ತ್ಮ-ಹ-ತ್ಯೆ ಮಾಡಿಕೊಂಡನು.

– ನ-ಕ್ಸ-ಲಿ-ಸಂ ಮುಖ್ಯವಾಗಿ ಆಂಧ್ರಪ್ರದೇಶ, ಛತ್ತೀಸ್‌ಗಢ್, ಒಡಿಶಾ, ಜಾರ್ಖಂಡ್ ಮತ್ತು ಬಿಹಾರದಲ್ಲಿ ಸಕ್ರಿಯವಾಗಿದೆ. ಈ ರಾಜ್ಯಗಳಿಂದ ಪ್ರತಿದಿನ ನ-ಕ್ಸ-ಲಿ-ಸಂ-ಗೆ ಸಂಬಂಧಿತ ಘಟನೆಗಳ ಸುದ್ದಿ ಬರುತ್ತಲೇ ಇರುತ್ತವೆ.

– Vinod Hindu Nationalist

Advertisement
Share this on...