ಕೊನೆಯ ಕ್ಷಣದಲ್ಲಿ ಸಂಚಾರಿ ವಿಜಯ್ ಆ ತಪ್ಪು ಮಾಡದಿದ್ದರೆ ಜೀವ ಉಳಿಯುತ್ತಿತ್ತು

in FILM NEWS/Kannada News/News 493 views

ಒಂದೇ ಒಂದು ನಿರ್ಲಕ್ಷ್ಯ ಮತ್ತೆಂದೂ ತಿದ್ದಿಕೊಳ್ಳಲು ಸಾಧ್ಯವಾಗದಂತ ದೊಡ್ಡ ತಪ್ಪಾಗಿದೆ. ಸಂಚಾರಿ ವಿಜಯ್​ ಹೆಸರಲ್ಲೇ ಅವರ ಸಾ ವು ಅ ಡ ಗಿ ಕುಳಿತಿತ್ತಾ ಎಂಬ ವಿಷಾದ ಕಾಡುತ್ತಿದೆ.

Advertisement

ಕನ್ನಡದ ಪ್ರತಿಭಾನ್ವಿತ ನಟ ಸಂಚಾರಿ ವಿಜಯ್​ ಶನಿವಾರ ರಾತ್ರಿ ಸಂಭವಿಸಿದ ಅ ಪ ಘಾ ತ ದಿಂದ ಬ್ರೈನ್​​ ಸ್ಟ್ರೋಕ್​ಗೆ ಒಳಗಾಗಿದ್ದಾರೆ. ಮೊತ್ತೊಬ್ಬ ನಟನನ್ನು ರಸ್ತೆ ಅ ಪ ಘಾ ತ ದಲ್ಲಿ ಕಳೆದುಕೊಳ್ಳುವ ದೌ ರ್ಭಾ ಗ್ಯ ಸ್ಯಾಂಡಲ್​​ವುಡ್​ಗೆ ಎದುರಾಗಿದೆ. ಶನಿವಾರ ರಾತ್ರಿ ಜೆಪಿ ನಗರದ ಸ್ನೇಹಿತರ ಮನೆಯಿಂದ ದ್ವಿಚಕ್ರ ವಾಹನದಲ್ಲಿ ಹೊರಟ್ಟಿದ್ದ ಸಂಚಾರಿ ವಿಜಯ್​ ಅ ಪ ಘಾ ತ ಕ್ಕೆ ತುತ್ತಾಗಿದ್ದರು. ಸ್ನೇಹಿತ ಬೈಕ್​​ ಓಡಿಸುತ್ತಿದ್ದರೆ, ವಿಜಯ್​​ ಹಿಂಬದಿ ಕುಳಿತು ಸಂಚರಿಸುತ್ತಿದ್ದರು. ತುಂತುರು ಮಳೆ ಕಾರಣ ರಸ್ತೆಯಲ್ಲಿ ಬೈಕ್​ ಸ್ಕಿಡ್​ ಆಗಿದೆ. ರಸ್ತೆ ಮೇಲೆ ಒಂದಷ್ಟು ದೂರ ಜಾರಿಕೊಂಡ ಹೋದ ಬೈಕ್​ ವಿದ್ಯುತ್​ ಕಂಬಕ್ಕೆ ಡಿ ಕ್ಕಿ ಹೊಡೆದುಕೊಂಡಿದೆ.

ಈ ವೇಳೆ ಸಂಚಾರಿ ವಿಜಯ್​ ತ ಲೆ ಗೆ ಹಾಗೂ ತೊ ಡೆ ಗೆ ಗಂಭೀರ ಗಾ ಯ ಗಳಾಗಿವೆ. ಮೆದುಳಿನಲ್ಲಿ ರ ಕ್ತ ಸ್ರಾ ವ ಉಂಟಾಗಿ ಪ್ರಾ ಣ ಕ್ಕೆ ಕು ತ್ತು ತಂದಿದೆ. ಅ ಪ ಘಾ ತ ದ ಈ ಮಾಹಿತಿ ಕೇಳಿದ ಎಲ್ಲರಿಗೂ ಕಾಡುವ ಪ್ರಶ್ನೆ ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಿದ್ದ ಸಂಚಾರಿ ವಿಜಯ್​ ಏಕೆ ಹೆಲ್ಮೆಟ್​ ಧರಿಸಿರಲಿಲ್ಲವೆಂದು. ಹೆಲ್ಮೆಟ್​ ಧರಿಸಿದ್ದರೆ ಗಾ ಯ ದ ತೀ ವ್ರ ತೆ ತ ಗ್ಗು ತ್ತಿ ತ್ತು. ಅ ಪ ಘಾ ತ ದಿಂದ ತಲೆಗೆ ಪೆ ಟ್ಟಾ ಗುವುದು ತಪ್ಪುತ್ತಿತ್ತು. ಬೈಕ್​ ಏರುವ ಕೊನೆ ಘಳಿಗೆಯಲ್ಲಿ ವಿಜಯ್​​ ಮಾಡಿದ ಒಂದು ತಪ್ಪು ಇಂದು ಅವರನ್ನು ದು ಸ್ಥಿ ತಿ ಗೆ ತಂದು ನಿಲ್ಲಿಸಿದೆ. ರಸ್ತೆ ಅ ಪ ಘಾ ತ ಗಳ ಬಗ್ಗೆ ಅರಿವು ಮೂಡಿಸುವ ಸೆಲೆಬ್ರೆಟಿಗಳೇ ಸಂಚಾರಿ ನಿಯಮಗಳನ್ನು ಕಡೆಗಣಿಸಿದರಾ ಎಂಬ ಪ್ರಶ್ನೆ ಕಾಡುತ್ತೆ.

ಇನ್ನು ಸಂಚಾರಿ ವಿಜಯ್​ಗೆ ಸ್ಟಾರ್​ಗಿರಿ ಸಿಕ್ಕಿಲ್ಲವಾದರೂ ಅವರೊಬ್ಬ ರಾಷ್ಟ್ರ ಪ್ರಶಸ್ತಿ ವಿಜೇಯ ನಟ, ಸೆಲೆಬ್ರೆಟಿ. ಕಾರಿನಲ್ಲಿ ಏಕೆ ಸಂಚರಿಸುತ್ತಿರಲಿಲ್ಲ ಎಂಬ ಅನುಮಾನ ಕಾಡುತ್ತೆ. ಇನ್ನು ಲಾಕ್​ಡೌನ್​ ಮಧ್ಯೆಯೂ ಯಾವ ತುರ್ತು ಕಾರಣಕ್ಕೆ ಹೊರ ಹೋಗಿದ್ದರು ಎಂದು ಅಭಿಮಾನಿಗಳು ಪ್ರಶ್ನಿಸುತ್ತಿದ್ದಾರೆ. ಲಾಕ್​ಡೌನ್​ ಇದ್ದಿರಿಂದ ಹೆಚ್ಚಾಗಿ ವಾಹನ ಸಂಚಾರವೂ ಇರಲಿಲ್ಲ, ಬೇರೆ ಯಾವ ಗಾಡಿಯಿಂದಲೂ ಇವರ ಸಂಚಾರಕ್ಕೆ ಅಡ್ಡಿಯಾಗಿಲ್ಲ. ಕೇವಲ ಮಳೆಯಿಂದಲೇ ವಾಹನ ಸ್ಕಿಡ್​​ ಆಯಿತೇ ಎಂದು ಚರ್ಚಿಸಲಾಗುತ್ತಿದೆ. ಜೊತೆಗೆ ಸಂಚಾರಿ ವಿಜಯ್​​ ಹಾಗೂ ಬೈಕ್​​ ಚಲಾಯಿಸುತ್ತಿದ್ದ ಸ್ನೇಹಿತ ಮ ದ್ಯ ಪಾ ನ ಮಾಡಿದ್ದರೆ ಎಂಬ ಗುಮಾನಿಯೂ ಅ ಪ ಘಾ ತ ಪ್ರಕರಣದ ಸುತ್ತ ಗಿರಕಿ ಹೊಡೆಯುತ್ತಿದೆ.

ಅದೇನೇ ಇರಲಿ, ಅ ಪ ಘಾ ತ ಸಂಭವಿಸಿದಾಗ ನಟ ಸಂಚಾರಿ ವಿಜಯ್​ ಹೆಲ್ಮೆಟ್​ ಧರಿಸದೆ ಇದ್ದಿದ್ದು ಸ್ಪಷ್ಟ. ಒಂದೇ ಒಂದು ನಿರ್ಲಕ್ಷ್ಯ ಮತ್ತೆಂದೂ ತಿದ್ದಿಕೊಳ್ಳಲು ಸಾಧ್ಯವಾಗದಂತ ದೊಡ್ಡ ತಪ್ಪಾಗಿದೆ. ಇದಕ್ಕಾಗಿಯೇ ಸರ್ಕಾರ ಬೈಕ್​​ ಸವಾರರಿಗೆ, ಹಿಂಬದಿ ಸವಾರರಿಗೆ ಹೆಲ್ಮೆಟ್​ ಕಡ್ಡಾಯ ಮಾಡಿರುವುದು. ಇಷ್ಟೊಂದು ಸಾವುಗಳ ಬಳಿಕವಾದರೂ ಎಲ್ಲರೂ ಸಂಚಾರಿ ನಿಯಮಗಳನ್ನು ಪಾಲಿಸಬೇಕಿದೆ. ಇದು ಪ್ರತಿಯೊಬ್ಬರಿಗೂ ಮತ್ತೊಂದು ಎಚ್ಚರಿಕೆಯ ಗಂಟೆ ಎಂದರೆ ತಪ್ಪಾಗಲಾರದು.

ಸಂಚಾರಿ ನಾಟಕ ತಂಡದಿಂದ ಗುರುತ್ತಿಸಿಕೊಂಡಿದ್ದ ವಿಜಯ್​ ಅವರ ಹೆಸರೊಂದಿಗೆ ಸಂಚಾರಿ ಕೂಡ ಸೇರಿಕೊಂಡಿತ್ತು. ಸಂಚಾರಿ ವಿಜಯ್​ ಅವರ ಸಾ ವಿ ನ ಗುಟ್ಟು ಅವರ ಹೆಸರಲ್ಲೇ ಇತ್ತು ಎಂದು ಇಂದು ವಿಶ್ಲೇಷಿದರೆ ಎಂಥವರನ್ನು ವಿಷಾದ ಕಾಡುತ್ತದೆ. ಸಂಚಾರಿ ವಿಜಯ್​ ಸಂಚಾರಿ ನಿಯಮಗಳನ್ನು ಕಡೆಗಡಿಸದೇ ಇದ್ದಿದ್ದರೆ ಇಂದು ಅವರಿಗೆ ಈ ಪರಿಸ್ಥಿತಿ ಬರುತ್ತಿರಲಿಲ್ಲ.

 

Advertisement
Share this on...