“ನನ್ನ ಬಳಿ ಏನೂ ಇರಲಿಲ್ಲ, ನನ್ನನ್ನ ಬೇಕೂಂತಲೇ NCB ಫಿಟ್ ಮಾಡ್ತಿದಾರೆ, ಆ ಸಮೀರ್ ವಾಂಖೆಡೆ….”: ಉಲ್ಟಾ ಹೊಡೆದ ಆರ್ಯನ್ ಖಾನ್

in Kannada News/News 418 views

ಡ್ರ-ಗ್ಸ್ ಪ್ರ-ಕ-ರ-ಣ-ದಲ್ಲಿ ಬಂ-ಧ-ನ-ಕ್ಕೊಳಗಾಗಿರುವ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ತಮ್ಮನ್ನು ಬಂ-ಧಿ-ಸಿ-ದ ತನಿಖಾ ಸಂಸ್ಥೆ ಎನ್‌ಸಿಬಿ ವಿ-ರು-ದ್ಧ ಆ-ರೋ-ಪ ಮಾಡಿದ್ದಾರೆ.

ಬಾಂಬೆ ಹೈಕೋರ್ಟ್‌ಗೆ ಜಾ-ಮೀ-ನು ಅರ್ಜಿ ಹಾಕಿರುವ ಆರ್ಯನ್ ಖಾನ್, “ಡ್ರ-ಗ್ಸ್ ಪ್ರ-ಕ-ರ-ಣ-ದಲ್ಲಿ ನನ್ನನ್ನು ಸಿ-ಕ್ಕಿ ಹಾಕಿಸಲು ಎನ್‌ಸಿಬಿ ಸಂ-ಚು ಮಾಡಿದೆ” ಎಂದಿದ್ದಾರೆ.

ನನ್ನ ವಾಟ್ಸ್‌ಅಪ್ ಸಂದೇಶಗಳನ್ನು ತನ್ನ ಅನುಕೂಲಕ್ಕೆ ತಕ್ಕಂತೆ ತಪ್ಪಾಗಿ ಅರ್ಥೈಸಿಕೊಂಡು ಅದನ್ನೇ ಸತ್ಯವೆಂದು ವಾದಿಸುತ್ತಿದೆ. ಇದು ಅನ್ಯಾಯ ಎಂದು ಆರ್ಯನ್ ಖಾನ್ ನ್ಯಾಯಾಲಯಕ್ಕೆ ಸಲ್ಲಿಸಿರುವ ಅರ್ಜಿಯಲ್ಲಿ ಹೇಳಿದ್ದಾರೆ.

Advertisement

“ಎನ್‌ಸಿಬಿ ದಾ-ಳಿ-ಯ ವೇಳೆ ನನ್ನ ಬಳಿ ಯಾವುದೇ ನಿ-ಷೇ-ಧಿ-ತ ಪದಾರ್ಥ ಸಿಕ್ಕಿಲ್ಲ ಹಾಗೂ ಎನ್‌ಸಿಬಿ ಬಂ-ಧಿ-ಸಿ-ರುವ ಇತರ ಆ-ರೋ-ಪಿ-ಗಳ ಪೈಕಿ ಅರ್ಬಾಜ್ ಸೇಠ್ ಹಾಗೂ ಅಚಿತ್ ಕುಮಾರ್ ಹೊರತುಪಡಿಸಿ ಇನ್ಯಾರ ಪರಿಚಯವೂ ಇಲ್ಲ” ಎಂದಿದ್ದಾರೆ.

ಎನ್‌ಸಿಬಿ ಉಲ್ಲೇಖಿಸಿರುವ ವಾಟ್ಸ್‌ಅಪ್ ಸಂದೇಶಗಳು ದಾ-ಳಿ ನಡೆಯುವ ಸಮಯಕ್ಕಿಂತ ಬಹಳ ಹಿಂದಿನವು. ಅವಕ್ಕೂ ಪ್ರ-ಕ-ರ-ಣ-ಕ್ಕೂ ಯಾವುದೇ ಸಂಬಂಧವಿಲ್ಲ. ಅಲ್ಲದೆ ಆ ಸಂದೇಶಗಳು ದೂರ-ದೂರಕ್ಕೂ ಯಾವುದೇ ಪಿ-ತೂ-ರಿ-ಯ ಉದ್ದೇಶದಿಂದ ಮಾಡಿದ್ದುವಲ್ಲ. ಆ ಚಾಟ್‌ಗಳ ಮೂಲಕ ಯಾವುದೇ ರ-ಹ-ಸ್ಯ ಸಂದೇಶ ವಿನಿಮಯ ಆಗಿಲ್ಲ” ಎಂದು ಅರ್ಜಿಯಲ್ಲಿ ಹೇಳಿದ್ದಾರೆ ಆರ್ಯನ್ ಖಾನ್.

ಎನ್‌ಡಿಪಿಎಸ್ ವಿಶೇಷ ನ್ಯಾ-ಯಾ-ಲ-ಯ-ವು, ಸಾಕ್ಷ್ಯಗಳನ್ನು ತಿ-ರುಚ-ಬಹುದು ಎಂಬ ಆರೋಪದ ಮೇಲೆ ಜಾ-ಮೀ-ನು ನಿರಾಕರಿಸುವುದನ್ನು ಪ್ರಶ್ನೆ ಮಾಡಿರುವ ಆರ್ಯನ್ ಖಾನ್, ”ವ್ಯಕ್ತಿಯೊಬ್ಬ ಪ್ರಭಾವಿ ಆಗಿದ್ದ ಮಾತ್ರಕ್ಕೆ ಆತ ಸಾಕ್ಷ್ಯಗಳನ್ನು ಅ-ಳಿ-ಸಿ ಹಾಕಬಹುದು ಎಂದು ಗುಮಾನಿ ಪಡಲು ಕಾನೂನಿನಲ್ಲಿ ಅವಕಾಶ ಇಲ್ಲ” ಎಂದು ಹೇಳಿದ್ದಾರೆ.

ಆರ್ಯನ್ ಖಾನ್ ಡ್ರ-ಗ್ಸ್ ಸೇ-ವಿ-ಸುತ್ತಿದ್ದರು, ಡ್ರ-ಗ್ಸ್ ಪೆ-ಡ್ಲ-ರ್‌-ಗಳ ಜೊತೆ ಸಂಬಂಧ ಹೊಂದಿದ್ದರು. ವಿದೇಶದಿಂದ ಡ್ರ-ಗ್ಸ್ ತರಿಸಿಕೊಳ್ಳಲು ಯತ್ನಿಸುತ್ತಿದ್ದರು ಎಂದು ಅವರ ವಾಟ್ಸ್‌ಆಪ್‌ ಚಾಟ್‌ನಿಂದ ತಿಳಿದು ಬಂದಿದೆ ಎಂದು ಎನ್‌ಸಿಬಿಯು ನ್ಯಾಯಾಲಯದಲ್ಲಿ ಹೇಳಿತ್ತು. ಆರ್ಯನ್ ಖಾನ್ ಹಾಗೂ ನಟಿ ಅನನ್ಯಾ ಪಾಂಡೆ ನಡುವೆ ನಡೆದ ವಾಟ್ಸ್‌ಆಪ್‌ ಚಾಟ್‌ನಲ್ಲಿ ಗಾಂ-ಜಾ-ದ ಉಲ್ಲೇಖ ಆಗಿದೆ ಎಂಬ ಕಾರಣಕ್ಕೆ ನಿನ್ನೆಯಷ್ಟೆ ನಟಿ ಅನನ್ಯಾ ಪಾಂಡೆಯನ್ನು ಎನ್‌ಸಿಬಿ ವಿಚಾರಣೆ ನಡೆಸಿದೆ.

ಆರ್ಯನ್ ಖಾನ್ ಅನ್ನು ಎನ್‌ಸಿಬಿಯು ಅಕ್ಟೋಬರ್ 03 ರಂದು ಬಂ-ಧಿ-ಸಿ-ದೆ. ಆರ್ಯನ್ ಖಾನ್ ಜೊತೆಗೆ ಅವರ ಗೆಳೆಯ ಅರ್ಬಾಜ್ ಸೇಠ್ ಮತ್ತು ಮುನ್‌ಮುನ್ ಧಮೇಚಾ ಸಹ ಬಂ-ಧ-ನ-ಕ್ಕೆ ಒಳಗಾಗಿದ್ದರು. ಆ ನಂತರ ಇನ್ನೂ ಐದು ಮಂದಿಯನ್ನು ಎನ್‌ಸಿಬಿ ಬಂ-ಧಿ-ಸಿ-ದೆ. ಆರ್ಯನ್ ಖಾನ್ ಪರ ವಕೀಲರು ಈವರೆಗೆ ಮೂರು ಬಾರಿ ಜಾಮೀನಿಗಾಗಿ ಅರ್ಜಿ ಹಾಕಿದ್ದು, ಮೂರು ಬಾರಿಯೂ ಆರ್ಯನ್‌ಗೆ ಜಾಮೀನು ದೊರೆತಿಲ್ಲ. ಆರ್ಯನ್ ನ್ಯಾ-ಯಾಂ-ಗ ಬಂ-ಧ-ನ-ದ ಅವಧಿಯನ್ನು ಅಕ್ಟೋಬರ್ 30 ರ ವರೆಗೆ ವಿಸ್ತರಿಸಲಾಗಿದ್ದು, ಆ ವರೆಗೆ ಆರ್ಯನ್ ಖಾನ್ ಮುಂಬೈನ ಆರ್ಥರ್ ರಸ್ತೆಯ ಜೈ-ಲಿ-ನಲ್ಲಿ ಕಾಲ ಕಳೆಯಬೇಕಿದೆ.

Advertisement
Share this on...