“ನಾವು ಸಿಗರೇಟ್ ಬಗ್ಗೆ ಚಾಟ್ ಮಾಡಿದ್ವಿ, ನಾವಿಬ್ರೂ ಅಮಾಯಕರು”: ಅನನ್ಯಾ ಪಾಂಡೆ

in Kannada News/News 184 views

ನವದೆಹಲಿ: ಐಷಾರಾಮಿ ಹಡಗಿನಲ್ಲಿ ರೇ&ವ್ ಪಾರ್ಟಿ ನಡೆಸಿ ಮಾ-ದ-ಕ ವಸ್ತು ಸೇ-ವ-ನೆ ಪ್ರ-ಕರ-ಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ಯುವ ನಟಿ ಅನನ್ಯ ಪಾಂಡೆಗೆ ಎನ್‌ಸಿಬಿ ಅಧಿಕಾರಿಗಳು ಬೆವರಿಳಿಸಿದ್ದಾರೆ.

ಮುಂಬೈನ ನಿವಾಸದ ಮೇ-ಲೆ ದಾ-ಳಿ ನಡೆಸಿದ್ದ ಅಧಿಕಾರಿಗಳು ಅನನ್ಯ ಪಾಂಡೆ ಅವರ ಲ್ಯಾಪ್ ಟಾಪ್, ಮೊಬೈಲ್ ಫೋನ್ ಸೇರಿದಂತೆ ಇನ್ನಿತರ ವಸ್ತುಗಳನ್ನು ವ-ಶ-ಪ-ಡಿಸಿ ಕೊಂಡಿದ್ದು ಅವರಿಗೆ ಮು-ಳು-ವಾ-ಗುವ ಸಾಧ್ಯತೆಗಳಿವೆ.

ಸರಿ ಸುಮಾರು ಎರಡು ಗಂಟೆಗಳಿಗೂ ಹೆಚ್ಚು ಸಮಯ ವಿ-ಚಾ-ರ-ಣೆ ನಡೆಸಿದ ಅಧಿಕಾರಿಗಳು ಮತ್ತೆ ವಿಚಾರಣೆ ನಡೆಸಿದ್ದು ಹಲವು ಮಾಹಿತಿ ಕಲೆಹಾಕಿದ್ದಾರೆ.

ಅನನ್ಯ ಪಾಂಡೆ ಅವರ ಜೊತೆಗೆ ಅವರ ತಂದೆ ಹಾಗೂ ಬಾಲಿವುಡ್ ನಟ ಚುಂಕಿ ಪಾಂಡೆ ಅವರನ್ನು ಕೂಡ ಅಧಿಕಾರಿಗಳು ವಿಚಾರಣೆಗೆ ಗು-ರಿ-ಪಡಿಸಿದ್ದಾರೆ.

ಈ ತಿಂಗಳ ಆರಂಭದಲ್ಲಿ ಮುಂಬೈನಿಂದ ಗೋವಾಗೆ ಹೊರಟಿದ್ದ ಐಷಾರಾಮಿ ಹಡಗಿನಲ್ಲಿ ಮಾ-ದ-ಕ-ವ-ಸ್ತು ಸೇ-ವ-ನೆ ಪ್ರ-ಕರ-ಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಸೇರಿದಂತೆ ಇತರರನ್ನು ಬಂ-ಧಿ-ಸಿ-ದ್ದರು.

ಆ ಪ್ರ-ಕರಣ-ಕ್ಕೆ ಸಂಬಂಧಿಸಿದಂತೆ ಎನ್ ಸಿಬಿ ಅಧಿಕಾರಿಗಳು ಅನನ್ಯ ಪಾಂಡೆ ಮತ್ತು ಅವರ ತಂದೆ ಚುಂಕಿ ಪಾಂಡೆಯನ್ನು ವಿಚಾರಣೆಗೆ ಒಳಪಡಿಸಿ ಹಲವು ಮಾಹಿತಿ ಕಲೆಹಾಕಿದ್ದಾರೆ.

ಆರ್ಯನ್ ಖಾನ್ ಸೇರಿದಂತೆ ಇತರರು ಮಾ-ದ-ಕ ವ-ಸ್ತು ಸೇ-ವಿ-ಸಿದ್ದ ಪ್ರ-ಕರ&ಣಕ್ಕೆ ಸಂಬಂಧಿಸಿದಂತೆ ಅನನ್ಯ ಪಾಂಡೆ ಅವರು ಕೂಡ ಒಂದು ಇದ್ದರು ಎನ್ನುವ ಇತರ ಆ-ರೋ-ಪಿ-ಗಳ ಮಾಹಿತಿಯ ಹಿನ್ನೆಲೆಯಲ್ಲಿ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ.

ಬಂ-ಧ-ನ-ಕ್ಕೆ ಒಳಗಾಗಿರುವ ಆ-ರೋ-ಪಿ-ಗಳ ಜೊತೆ ಅನನ್ಯ ಪಾಂಡೆ ನಿಕಟ ಸಂಪರ್ಕದಲ್ಲಿದ್ದರು. ಈ ಹಿನ್ನೆಲೆಯಲ್ಲಿ ಹಿಂದೆ ಎಲ್ಲಿ ಪಾರ್ಟಿ ಮಾಡಿದ್ದೀರಿ ಎನ್ನುವುದು ಸೇರಿದಂತೆ ಹಲವು ಮಾಹಿತಿಯನ್ನು ಕಲೆಹಾಕಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಎನ್ ಸಿಬಿ ಅಧಿಕಾರಿಗಳು, ಐಷಾರಾಮಿ ಹಡಗಿನಲ್ಲಿ ನಡೆದ ರೇವ್ ಪಾರ್ಟಿಗೆ ಸಂಬಂಧಿಸಿದಂತೆ ಅನನ್ಯ ಪಾಂಡೆ ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಅವರಿಂದ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಈ ಸಮಯದಲ್ಲಿ ಉತ್ತರಿಸಿದ ಬಾಲಿವುಡ್ ನಟಿ ಅನನ್ಯ ಪಾಂಡೆ, ತಾನು ಆರ್ಯನ್ ಖಾನ್ ಜೊತೆಗೆ ಡ್ರ-ಗ್ಸ್ ತೆಗೆದುಕೊಳ್ಳುತ್ತಿರಲಿಲ್ಲ. ಸಿಗರೇಟು ಸೇ-ದು-ತ್ತಿದ್ದೆ ಎಂದು ಎನ್‍ಸಿಬಿ ವಿಚಾರಣೆಯ ವೇಳೆ ಹೇಳಿದ್ದಾರೆ.

ಅನನ್ಯ ಪಾಂಡೆ ಅವರನ್ನು ಡ್ರ-ಗ್ಸ್ ಕೇಸ್ ವಿಚಾರದಲ್ಲಿ, ಎನ್‍ಸಿಬಿ ವಿಚಾರಣೆ ನಡೆಸುತ್ತಿದೆ. ಸತತ ಎರಡನೇ ದಿನದ ಸಮನ್ಸ್ ನೀಡಿದ್ದು, ಆರ್ಯನ್ ಜೊತೆಗಿನ ವಾಟ್ಸ್ಯಾಪ್ ಚಾಟ್ ಕುರಿತಾಗಿ ತೀವ್ರ ವಿಚಾರಣೆ ನಡೆಸುತ್ತಿದೆ.

ಮೆಸೆಜ್‍ಗಳು ಹಳೆಯದಾಗಿದ್ದು, ಎಲ್ಲವನ್ನೂ ನೆನಪಿನಲ್ಲಿಟ್ಟುಕೊಂಡಿಲ್ಲ. ನಾನು ಮಾ-ದ-ಕ ವಸ್ತುಗಳನ್ನು ಸೇ-ವಿ-ಸಿ-ಲ್ಲ, ನನಗೆ ಯಾವುದೇ ಡ್ರ-ಗ್ ಪೆಡ್ಲರ್ಸ್ ಗಳು ತಿಳಿದಿಲ್ಲ. ನನಗೂ ಈ ಪ್ರ-ಕರ-ಣಕ್ಕೂ ಯಾವುದೇ ರೀತಿ ಸಂಬಂಧ ಇಲ್ಲ ಎಂದು ಎನ್‍ಸಿಬಿ ವಿಚಾರಣೆ ವೇಳೆ ಹೇಳಿದ್ದಾರೆ.

ಆರ್ಯನ್ ಖಾನ್ ಹಾಗೂ ಅನನ್ಯ ಇವರಿಬ್ಬರ ವಾಟ್ಸ್ಯಾಪ್ ಚಾಟ್‍ಗಳು ಎಸ್‍ಸಿಬಿಗೆ ಲಭಿಸಿದ್ದು, ಸಂದೇಶದಲ್ಲಿ ಆರ್ಯನ್ ಖಾನ್ ಗಾಂ-ಜಾ ವ್ಯವಸ್ಥೆ ಆಗಿದೆಯೆ? ಎಂದು ಅನನ್ಯಳಿಗೆ ಕೇಳಿದಾಗ, ಎಲ್ಲವೂ ರೆಡಿ ಇದೆ ಎಂದು ಮರುಸಂದೇಶ ಕಳುಹಿಸಿದ್ದಾಳೆ ಎಂದು ಹೇಳಲಾಗಿದೆ.

ಈ ಸಂದೇಶದ ಕುರಿತು ಎನ್‍ಸಿಬಿ ಅವರಲ್ಲಿ ಪ್ರಶ್ನಿಸಿದಾಗ, ಇದು ಕೇವಲ ತಮಾಷೆಗಾಗಿ ಕಳುಹಿಸಿದ ಸಂದೇಶ. ಬೇರೆ ಏನು ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾಳೆ.

ಬಲ್ಲ ಮೂಲಗಳಿಂದ ಬಂದ ಮಾಹಿತಿಯ ಪ್ರಕಾರ, ಮಾ-ದ-ಕ ವಿ-ರೋ-ಧಿ ಏಜೆನ್ಸಿಗೆ ಬೇರೆ ಬೇರೆ ಸಂದರ್ಭಗಳಲ್ಲಿ ಡ್ರ-ಗ್ಸ್ ವಿಚಾರವಾಗಿ ಮಾತನಾಡುತ್ತಿದ್ದ ಇವರಿಬ್ಬರ ಸಂದೇಶಗಳು ಎನ್‍ಸಿಬಿಗೆ ಲಭ್ಯವಾಗಿವೆ.

ಅ.21ರಂದು ಬಾಂದ್ರಾ ನಿವಾಸದಲ್ಲಿ ಸಂಕ್ಷಿಪ್ತ ಶೋ-ಧ ಕಾ-ರ್ಯಾ-ಚ-ರ-ಣೆ ನಡೆಸಿದ ನಂತರ, ಪ್ರ-ಕರ-ಣಕ್ಕೆ ಸಂಬಂಧಿಸಿದಂತೆ ನಟಿಯನ್ನು ತ-ನಿ-ಖೆ-ಗೆ ಕರೆದಿತ್ತು. ಅಂದು ಸುಮಾರು ಎರಡು ಗಂಟೆಗಳ ಕಾಲ ವಿಚಾರಣೆ ನಡೆಸಿ, ಅನನ್ಯಳನ್ನು ಅಧಿಕಾರಿಗಳು ಬಿಡುಗಡೆಗೊಳಿಸಿದ್ದರು.

Advertisement
Share this on...