ಉತ್ತರ ಪ್ರದೇಶದ ಮೀರತ್ ನಲ್ಲಿ ಮಗಳನ್ನೇ ತುಂ.ಡು ತುಂ.ಡಾ.ಗಿ ಕ.ತ್ತ.ರಿ.ಸಿದ ತಂದೆಗೆ ತನ್ನ ಮಗಳದ್ದೇ ಹ.ತ್ಯೆ ಮಾಡಿದ್ದಕ್ಕೆ ಒಂದಿಷ್ಟೂ ಬೇಜಾರಾಗಲಿ, ಕನಿಕರವಾಗಲಿ ಇಲ್ಲವಂತೆ. ಹಿಂದೂ ಯುವಕನೊಂದಿಗೆ ಮದುವೆಯಾಗುತ್ತೇನೆ ಅಂತ ಪಟ್ಟು ಹಿಡಿದಿದ್ದ ಮಗಳನ್ನ ತಂದೆಯೇ ಕೊಂ.ದು ಹಾಕಿದ ಹೃದಯವಿದ್ರಾವಕ ಘಟನೆ ಬೆಳಕಿಗೆ ಬಂದಿದೆ. ಮೀರತ್ನಲ್ಲಿ ಆರು ದಿನಗಳಿಂದ ಪೊಲೀಸರು ಯುವತಿಯ ತ.ಲೆ ಕ.ಡಿ.ದ ರಹಸ್ಯವನ್ನು ಭೇದಿಸುವಲ್ಲಿ ನಿರತರಾಗಿದ್ದರು. ಇದರ ನಂತರ, ಮಾಹಿತಿದಾರನೊಬ್ಬನ ಮಾಹಿತಿಯ ಬಳಿಕ ಪೊಲೀಸರು ಈ ಪ್ರಕರಣವನ್ನ ಭೇದಿಸಿದ್ದಾರೆ.
ಮಗಳ ಪ್ರೇಮ ಪ್ರಕರಣದ ಬಗ್ಗೆ ಕೋಪಗೊಂಡ ಆರೋಪಿ ತಂದೆ ಶಾಹಿದ್ ಪಕ್ಕಾ ಪ್ರೀ ಪ್ಲಾನ್ ಮಾಡಿ ಮಗಳನ್ನು ಕೊ.ಲೆ ಮಾಡಿದ್ದಾನೆ. ಆ ನಂತರ ಆತ ಸಾಕ್ಷ್ಯಗಳನ್ನು ಅಳಿಸುತ್ತಲೇ ಇದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಬುಧವಾರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಈ ಭೀ.ಕ.ರ ಹ.ತ್ಯೆ ಪ್ರಕರಣದಲ್ಲಿ ಆರೋಪಿಯ ಪತ್ನಿ ಅಂದರೆ ಮೃತ ಯುವತಿಯ ತಾಯಿಯೂ ಬೆಂಬಲ ನೀಡಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ. ಆರೋಪಿಗಳು ಪೊಲೀಸರ ಮುಂದೆಯೇ ಭೀ.ಕ.ರ ಹ.ತ್ಯೆ.ಯ ಬಗ್ಗೆ ಬಾಯಿಬಿಟ್ಟಿದ್ದಾರೆ. ಮಗಳನ್ನು ಕೊ.ಲ್ಲು.ವಾಗ ತನಗೆ ಒಂದಿಷ್ಟು ನೋವಾಗಲಿ, ಬೇಜಾರಾಗಲಿ ಇರಲಿಲ್ಲ ಎಂದು ಆರೋಪಿ ತಂದೆ ಕೊ.ಲೆ.ಯ ಬಗ್ಗೆ ಹೇಳಿದ್ದಾನೆ.
ಲಿಸಾಡಿಗೇಟ್ ನಿವಾಸಿ ಶಾಹಿದ್ ಎಂಬಾತ ಮನೆಯಲ್ಲಿ ಯಾರೂ ಇಲ್ಲದ ದಿನದಂದೇ ಮಗಳನ್ನು ಕೊ.ಲ್ಲ.ಲು ಯೋಜನೆ ರೂಪಿಸಿದ್ದ. ಮನೆಯಲ್ಲಿ ಶಾಹಿದ್ ಮತ್ತು ಆತನ ಮಗಳು ಸಾನಿಯಾ ಮಾತ್ರ ಇದ್ದರು. ಈ ವೇಳೆ ಶಾಹಿದ್ ಮಗಳ ಕ.ತ್ತು ಕೊ.ಯ್ದು ಕೊಂ.ದಿ.ದ್ದಾನೆ. ಹ.ತ್ಯೆ.ಯ ನಂತರ ಸಾಕ್ಷ್ಯ ನಾಶಪಡಿಸಲೂ ಯತ್ನಿಸಿದ್ದ.
ಮಗಳ ದೇ.ಹದಿಂದ ರ.ಕ್ತ ಹರಿಯೋದು ನಿಂತಾಗ ಆರೋಪಿ ಮಗಳ ಮುಂಡವನ್ನು ಹಣ್ಣುಗಳಿದ್ದ ಪ್ಲಾಸ್ಟಿಕ್ ಪೆಟ್ಟಿಗೆಯಲ್ಲಿಟ್ಟು ಸೈಕಲ್ ಮೇಲೆ ಸಾಗಿಸಿ ಸ್ಮಶಾನದ ರಸ್ತೆಯಲ್ಲಿ ಎಸೆದಿದ್ದಾನೆ, ಇದಾದ ಬಳಿಕ ತ.ಲೆ.ಯನ್ನು ಚೀಲದಲ್ಲಿ ಇಟ್ಟುಕೊಂಡು ಹೋಗಿ ಮಾಧವಪುರದ ಚರಂಡಿಗೆ ಎಸೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಚರಂಡಿಯಲ್ಲಿ ಪತ್ತೆಯಾಗಿದ್ದ ತ.ಲೆ
ಯುವತಿಯ ಮೃ.ತ.ದೇ.ಹ ಸಿಕ್ಕ ಪ್ರಕರಣದಲ್ಲಿ ತಲೆಯೇ ಇಲ್ಲದ ಕಾರಣ ಪ್ರಕರಣವನ್ನು ಭೇದಿಸುವುದು ಪೊಲೀಸರಿಗೆ ಸವಾಲಾಗಿತ್ತು. ಯಾವುದೇ ಗುರುತು, ಯಾವುದೇ ಪುರಾವೆಗಳು ಸಿಕ್ಕಿರಲಿಲ್ಲ. ಪೊಲೀಸರು ನೂರಾರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದರೂ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಮಂಗಳವಾರ ಮಾಹಿತಿದಾರನೊಬ್ಬನ ಮಾಹಿತಿಯ ಮೇರೆಗೆ ಪೊಲೀಸರು ಮೃ.ತ.ಳ ಮನೆಗೆ ತೆರಳಿ ಆಕೆಯ ತಂದೆ ಶಾಹಿದ್ನನ್ನು ಬಂಧಿಸಿದ್ದಾರೆ. ಪೊಲೀಸರು ಆತನನ್ನು ವಿಚಾರಣೆಗೆ ಒಳಪಡಿಸಿದಾಗ ಆತ ತಪ್ಪೊಪ್ಪಿಕೊಂಡಿದ್ದಾನೆ.
ಮಗಳು ಸಾನಿಯಾಳ ಕ.ತ್ತು ಸೀ.ಳಿ ಕೊ.ಲೆ ಮಾಡಿರುವುದಾಗಿ ಆರೋಪಿ ತಂದೆ ಶಾಹಿದ್ ಹೇಳಿದ್ದಾನೆ. ಆತ ನೀಡಿದ ಮಾಹಿತಿಯ ಮೇರೆಗೆ ಮಾಧವಪುರಂನ ಚರಂಡಿಯಿಂದ ಸಾನಿಯಾ ತ.ಲೆ.ಯನ್ನು ಹೊರತೆಗೆಯಲಾಗಿದೆ.
ಹ-ತ್ಯೆಯ ವಿಚಾರವನ್ನ ತಾಯಿಯೂ ಮುಚ್ಚಿಟ್ಟಿದ್ದಳು
ಈ ಪ್ರಕರಣದಲ್ಲಿ ತಂದೆ ಶಾಹಿದ್ ಮತ್ತು ತಾಯಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ನಗರ ಎಸ್ಪಿ ವಿನೀತ್ ಭಟ್ನಾಗರ್ ತಿಳಿಸಿದ್ದಾರೆ. ಮಗಳ ಹ.ತ್ಯೆ.ಯನ್ನು ತಾಯಿ ಮರೆಮಾಚಿ ಪತಿಗೆ ಬೆಂಬಲ ನೀಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಕೊ.ಲೆ ಆರೋಪಿಗೆ ಬೆಂಬಲ ನೀಡಿದ್ದಕ್ಕಾಗಿ ಮೃ.ತ.ಳ ತಾಯಿಯನ್ನೂ ಬಂಧಿಸಲಾಗಿದೆ.
ಈ ಕೊ.ಲೆ.ಯಲ್ಲಿ ಕುಟುಂಬದ ಇತರ ಸದಸ್ಯರು ಭಾಗಿಯಾಗಿದ್ದಾರೆಯೇ ಎಂಬ ಬಗ್ಗೆ ತನಿಖೆಯಲ್ಲಿ ತೊಡಗಿದ್ದೇವೆ. ಅವರೂ ಭಾಗಿಯಾಗಿದ್ದರೆ ಅವರನ್ನೂ ಆರೋಪಿಗಳನ್ನಾಗಿ ಮಾಡಲಾಗುವುದು, ಆದರೆ ಸದ್ಯಕ್ಕೆ ತಂದೆ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾನೆ. ಮೃತಳ ತಾಯಿ ಮತ್ತು ತಂದೆಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.