ಮಗಳ ರೇ#ಪ್ ಮಾಡಲು ಬಂದವನ ಜೊತೆ 40 ನಿಮಿಷಗಳ ಕಾಲ ಕಾದಾಡಿ ಮ*ರ್ಮಾಂಗವನ್ನೇ ಕ-ತ್ತ-ರಿಸಿ ತಕ್ಕ ಪಾಠ ಕಲಿಸಿದ ತಾಯಿ: ಮ*ರ್ಮಾಂಗ ಕಳ್ಕೊಂಡು ಆಸ್ಪತ್ರೆ ಸೇರಿದ ಯುವಕ

in Uncategorized 1,386 views

ಉತ್ತರ ಪ್ರದೇಶದ ಲಖಿಂಪುರಿ ಖೇರಿಯಲ್ಲಿ (Lakhimpur Kheri) ತಾಯಿಯೊಬ್ಬಳು ಮನೆಗೆ ನು-ಗ್ಗಿ ತನ್ನ 14 ವರ್ಷದ ಮಗಳ ಅ-ತ್ಯಾ-ಚಾ-ರಕ್ಕೆ ಯತ್ನಿಸಿದ ಯುವಕನ ಗು-ಪ್ತಾಂ-ಗವನ್ನೇ ಕ-ತ್ತ-ರಿ-ಸಿ ಹಾಕಿದ್ದಾಳೆ. ಯುವಕ ಸದ್ಯ ಲಕ್ನೋದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಮಹಿಳೆಯ ದೂರಿನ ಆಧಾರದ ಮೇಲೆ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಮಾಧ್ಯಮ ವರದಿಗಳ ಪ್ರಕಾರ, ಈ ಘಟನೆಯು ಲಖಿಂಪುರ ಖೇರಿ ಜಿಲ್ಲೆಯ ಮಹೆವಾಗಂಜ್‌ನಲ್ಲಿ ನಡೆದಿದೆ. ಬುಧವಾರ ತನ್ನ ಮಗಳ ಮೇ-ಲೆ ಯುವಕ ಅ-ತ್ಯಾ-ಚಾ-ರಕ್ಕೆ ಯತ್ನಿಸಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ. ಯುವಕನ ಮೇ-ಲೆ ಹ-ರಿ-ತ-ವಾದ ಆ-ಯು-ಧ-ದಿಂದ ಹ-ಲ್ಲೆ ನಡೆಸಿದ ಬಳಿಕ ಮಹಿಳೆಯೇ ಪೊಲೀಸರ ಮೊರೆ ಹೋಗಿದ್ದಾಳೆ. ಕೆಲವು ಮಾಧ್ಯಮ ವರದಿಗಳ ಪ್ರಕಾರ 36 ವರ್ಷದ ಮಹಿಳೆ ಮತ್ತು ಆರೋಪಿ ಯುವಕ ಲಿವ್-ಇನ್ ಪಾರ್ಟ್ನರ್ ಆಗಿದ್ದರು. ಮಹಿಳೆ ಪತಿಯಿಂದ ದೂರವಾಗಿ ತನ್ನ 14 ವರ್ಷದ ಮಗಳ ಜೊತೆ ಪ್ರತ್ಯೇಕವಾಗಿ ವಾಸಿಸುತ್ತಿದ್ದಳು.

Advertisement

ಮಹಿಳೆ ಹೊಲದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಯುವಕ ಆಕೆಯ ಮಗಳ ಮೇಲೆ ಅ-ತ್ಯಾ-ಚಾ-ರ ಎ-ಸ-ಗಲು ಯತ್ನಿಸಿದ್ದಾನೆ ಎನ್ನಲಾಗಿದೆ. ಆಗ ಮನೆಗೆ ಬಂದು ತಾಯಿ ಆ ಆರೋಪಿಯನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾಳೆ. ದೈನಿಕ್ ಭಾಸ್ಕರ್ ವರದಿ ಪ್ರಕಾರ, ಮಗಳನ್ನು ರಕ್ಷಿಸಲು ಮಹಿಳೆ ಸುಮಾರು 40 ನಿಮಿಷಗಳ ಕಾಲ ಯುವಕನೊಂದಿಗೆ ಕಾದಾಡಿದಳು. ಯುವಕನನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ ಎಂದು ಭಾವಿಸಿದ ಆಕೆ ಅಡುಗೆ ಮನೆಯಲ್ಲಿದ್ದ ಚಾ-ಕು ತೆಗೆದುಕೊಂಡು ಆತನ ಗು-ಪ್ತಾಂ-ಗ-ವನ್ನೇ ಕ-ತ್ತ-ರಿಸಿದ್ದಾಳೆ. ಆರೋಪಿಗೆ ಎಂಟು ಹೊಲಿಗೆ ಹಾಕಲಾಗಿದೆ ಎನ್ನಲಾಗಿದೆ. ಮಹಿಳೆ ಮಾತನಾಡುತ್ತ, “ಅವನ ಮ-ರ್ಮಾಂ-ಗವನ್ನ ಕ-ತ್ತ-ರಿಸಿದ್ದಕ್ಕಾಗಿ ನಾನು ವಿಷಾದಿಸುವುದಿಲ್ಲ. ಆ ಸಂದರ್ಭದಲ್ಲಿ ನಾನು ಆತನನ್ನ ಕೊ-ಲ್ಲ-ಬಹುದಿತ್ತು. ಇಂತಹ ದರಿದ್ರದವರಿಗೆ ಇದೇ ಶಿಕ್ಷೆ ಆಗಬೇಕು. ಈಗ ಅವನು ಯಾರನ್ನೂ ತನ್ನ ಕಾ-ಮ-ತೃ-ಷೆಗೆ ಬ-ಲಿ ಪಡೆಯಲು ಸಾಧ್ಯವಾಗುವುದಿಲ್ಲ” ಎಂದಿದ್ದಾಳೆ.

ಆಕೆಯ ಪತಿ ಮದ್ಯವ್ಯಸನಿಯಾಗಿದ್ದ. ಮಹಿಳೆ ಸುಮಾರು ಎರಡು ವರ್ಷಗಳಿಂದ ಪತಿಯಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ ಎಂದು ಲಖಿಂಪುರ ಪೊಲೀಸ್ ಠಾಣೆಯ ಎಸ್‌ಎಚ್‌ಒ ಹೇಳಿದ್ದಾರೆ. ಮಹಿಳೆಯ ದೂರಿನ ಆಧಾರದ ಮೇಲೆ ಆರೋಪಿ ಯುವಕನ ವಿರುದ್ಧ ಸೆಕ್ಷನ್ 376 ಮತ್ತು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಆರೋಪಿ ಚೇತರಿಸಿಕೊಂಡ ನಂತರ ವಿಚಾರಣೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಆಂಧ್ರಪ್ರದೇಶದಲ್ಲೂ ಬೆಳಕಿಗೆ ಬಂದಿತ್ತು ಇದೇ ರೀತಿಯ ಘಟನೆ

ಆಂಧ್ರಪ್ರದೇಶದ ವಿಶಾಖಪಟ್ಟಣದಿಂದ ಬೆಚ್ಚಿ ಬೀಳಿಸುವ ಘಟನೆಯೊಂದು ಬೆಳಕಿಗೆ ಬಂದಿದೆ. ಇಲ್ಲಿ ಒಬ್ಬ ವ್ಯಕ್ತಿ ಒಂದೇ ಕುಟುಂಬದ ಆರು ಮಂದಿಯನ್ನು ಕೊಂ-ದು ಹಾಕಿದ್ದಾನೆ. ವಿಶಾಖಪಟ್ಟಣಂನ ಜತ್ತಡ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಕೊ-ಲೆ ಮಾಡಿ ಆರೋಪಿ ಪೊಲೀಸರಿಗೆ ಶರಣಾಗಿದ್ದಾನೆ.

ವಿಶಾಖಪಟ್ಟಣಂ: ಆಂಧ್ರಪ್ರದೇಶದ ವಿಶಾಖಪಟ್ಟಣದಿಂದ ಬೆಚ್ಚಿ ಬೀಳಿಸುವ ಘಟನೆಯೊಂದು ಬೆಳಕಿಗೆ ಬಂದಿದೆ. ಇಲ್ಲಿ ಒಬ್ಬ ವ್ಯಕ್ತಿ ಒಂದೇ ಕುಟುಂಬದ ಆರು ಮಂದಿಯನ್ನು ಕೊಂ-ದು ಹಾಕಿದ್ದಾನೆ. ವಿಶಾಖಪಟ್ಟಣಂನ ಜತ್ತಡ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಕೊ-ಲೆ ಮಾಡಿ ಆರೋಪಿ ಪೊಲೀಸರಿಗೆ ಶರಣಾಗಿದ್ದಾನೆ. ಇದೀಗ ಪೊಲೀಸರು ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ.

ಎರಡು ಕುಟುಂಬಗಳ ನಡುವೆ ಹಳೆ ವೈಷಮ್ಯವಿದ್ದು, ಮೃತ ಕುಟುಂಬದ ಸದಸ್ಯರು ಕೊ-ಲೆ ಆರೋಪಿಯ ಮಗಳ ಮೇಲೆ ಅ-ತ್ಯಾ-ಚಾ-ರವೆಸಗಿದ್ದು, ಈ ವಿಷಯ ಸಂತ್ರಸ್ತೆಯ ತಂದೆಗೆ ತಿಳಿಯುತ್ತಲೇ ಕೋಪೋದ್ರಿಕ್ತನಾಗಿ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಅ-ತ್ಯಾ-ಚಾ-ರದ ಆರೋಪಿ ಸದ್ಯ ತಲೆಮರೆಸಿಕೊಂಡಿದ್ದು, ಪೊಲೀಸರು ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ.

ಈ ಘಟನೆಯಿಂದ ಪೊಲೀಸರೂ ಬೆಚ್ಚಿಬಿದ್ದಿದ್ದು, ಕುಟುಂಬದ ಆರು ಮಂದಿಯನ್ನು ವ್ಯಕ್ತಿಯೊಬ್ಬ ಹೇಗೆ ಕೊಂ-ದಿ-ದ್ದಾನೆ ಎಂಬ ಬಗ್ಗೆ ಗಂಭೀರವಾಗಿ ತನಿಖೆ ನಡೆಸುತ್ತಿದ್ದಾರೆ. ಈ ಘಟನೆಯ ನಂತರ ಇಡೀ ಪ್ರದೇಶದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಮಾಹಿತಿ ತಿಳಿದ ತಕ್ಷಣ ಸ್ಥಳದಲ್ಲಿ ಜನ ಜಮಾಯಿಸಿದರು.

ಇದೀಗ ಈ ಭೀಕರ ಘಟನೆಯ ನಂತರ ಇಡೀ ಗ್ರಾಮದಲ್ಲಿ ನಾನಾ ರೀತಿಯ ಚರ್ಚೆಗಳು ನಡೆಯುತ್ತಿವೆ. ತನ್ನನ್ನ ತಾನು ಪೊಲೀಸರಿಗೆ ಸರೆಂಡರ್ ಮಾಡಿದ ಬಳಿಕ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಹ-ತ್ಯೆ-ಗೆ ಬಳಸಿದ ಹ-ರಿ-ತವಾದ ಆಯುಧವನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಅದೇ ಸಮಯದಲ್ಲಿ, ವ್ಯಕ್ತಿ ಸೇ-ಡು ತೀರಿಸಿಕೊಳ್ಳಲು ಒಂದೇ ಕುಟುಂಬದ ಆರು ಜನರನ್ನು ಕೊಂ-ದಿ-ದ್ದಾನೆ ಎಂದು ಪೊಲೀಸರು ಹೇಳುತ್ತಾರೆ. ಇದರಲ್ಲಿ ಇಬ್ಬರು ಮಹಿಳೆಯರು, ಇಬ್ಬರು ಮಕ್ಕಳು ಮತ್ತು ಒಬ್ಬ ಪುರುಷ ಸೇರಿದ್ದಾರೆ. ಆರೋಪಿಯನ್ನು ವಿಚಾರಣೆ ನಡೆಸಲಾಗುತ್ತಿದೆ. ಮೃ-ತ-ದೇ-ಹ-ಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಈ ಘಟನೆ ಬಳಿಕ ಇಡೀ ಪ್ರದೇಶದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

Advertisement
Share this on...