Category archive

ಕನ್ನಡ ಮಾಹಿತಿ - page 12

MNC ಕಂಪನಿಯಲ್ಲಿ ಲಕ್ಷ ಲಕ್ಷ ಸಂಬಳವಿರುವ ಈ ಪತಿ ಪತ್ನಿ ಬೀದಿಯಲ್ಲಿ ತಿಂಡಿ ಮಾರ್ತಾರೆ! ಕಾರಣ ಕೇಳಿದರೆ ಮೈ ರೋಮಾಂಚನವಾಗತ್ತೆ..ಹ್ಯಾಟ್ಸಾಫ್

in Kannada News/Story/ಕನ್ನಡ ಮಾಹಿತಿ 669 views

ನಮಸ್ತೆ ಸ್ನೇಹಿತರೆ, ದೇವರು ಎಲ್ಲೂ ಇರಲ್ಲ ನಮ್ಮ ತಂದೆ ತಾಯಿ ರೂಪದಲ್ಲಿ, ಒಡ ಹುಟ್ಟಿದವರ ರೂಪದಲ್ಲಿ.. ಸ್ನೇಹಿತರು, ಹಿತೈಷಿಗಳ ರೂಪದಲ್ಲಿ ಇರ್ತಾರೆ. ಮಾನವೀಯತೆ ಉಳ್ಳವರೇ ದೇವರು ಅಲ್ಲವೇ.. ನಾವು ಈ ಮಾಹಿತಿಯಲ್ಲಿ ತಿಳಿದುಕೊಳ್ಳಲು ಹೊರಟಿರುವವರು ಮಾನವೀಯತೆಯ ಮತ್ತೊಂದು ರೂಪ.. ಹೇಗೆಂದು ನೊಡೋಣ ಬನ್ನಿ. ಅಶ್ವಿನಿ ಮತ್ತು ಅವರ ಗಂಡ ಪ್ರತಿದಿನ ಮುಂಜಾನೆ 4 ಗಂಟೆಯಿಂದ 10 ಗಂಟೆಯವರೆಗೆ ರೈಲ್ವೇ ನಿಲ್ದಾಣದ ಹೊರಗೆ ಪುಟ್ ಪಾತ್ ಮೇಲೆ ನಿಂತು ತಿಂಡಿ ಮಾರುತ್ತಾರೆ. 10 ಗಂಟೆಯ ನಂತರ ಇಬ್ಬರು ತಮ್ಮ…

Keep Reading

ಜನರ ಸಂಕಷ್ಟಕ್ಕೆ ಮುಂದಾಗುತ್ತಿದ್ದ ನಟ ಸೋನು ಸೂದ್ ಇದ್ದಕ್ಕಿದ್ದಹಾಗೆ ರಸ್ತೆಗಿಳಿದು ಬನ್ ಮಾರಾಟ ಮಾಡಲು ಮುಂದಾಗಿದ್ದಾದರೂ ಯಾಕೆ? ವಿಡಿಯೋ ನೋಡಿ

in FILM NEWS/Kannada News/News/ಕನ್ನಡ ಮಾಹಿತಿ/ಸಿನಿಮಾ 108 views

ಮುಂಬೈ: ಚೀನಿ ವೈರಸ್ ಭಾರತಕ್ಕೆ ವಕ್ಕರಿಸಿದ ಬಳಿಕ ಬಾಲಿವುಡ್ ನಟ ಸೋನು ಸೂದ್ ಅವರ ಸಹಾಯವನ್ನು ಇಡೀ ದೇಶವೇ ಕೊಂಡಾಡಿದೆ. ಸಂಕಷ್ಟದಲ್ಲಿದ್ದವರಿಗೆ ಸದಾ ಸಹಾಯ ಹಸ್ತ ಚಾಚುವ ನಟನ ಮಾನವೀಯ ಹೃದಯಕ್ಕೆ ಮಾರು ಹೋಗದವರಿಲ್ಲ. ಇದೀಗ ಬೀದಿ ಬದಿ ವ್ಯಾಪಾರಿಗಳಿಗೆ ಮನೋಸ್ಥೈರ್ಯ ತುಂಬಿರುವ ನಟನ ಕಾರ್ಯಕ್ಕೆ ಮತ್ತೊಮ್ಮೆ ಜನ ಭೇಷ್ ಎಂದಿದ್ದಾರೆ. ಹೌದು. ಕೊರೊನಾ ಲಾಕ್ ಡೌನ್ ನಿಂದ ಅದೆಷ್ಟೋ ಮಂದಿ ಉದ್ಯೋಗ ಇಲ್ಲದೆ ತುತ್ತಿನ ಚೀಲ ತುಂಬಿಸಿಕೊಳ್ಳಲು ಪರದಾಡುತ್ತಿರುವುದನ್ನು ನಾವು ದಿನನಿತ್ಯ ನೋಡುತ್ತಿದ್ದೇವೆ. ಸದ್ಯ ನಟ ಸಣ್ಣ…

Keep Reading

ಸೂರ್ಯಾಸ್ತದ ಬಳಿಕ ಅಂದರೆ ಸೂರ್ಯ ಮುಳುಗಿದ ಬಳಿಕ ಅಪ್ಪಿತಪ್ಪಿಯೂ ಈ ಕೆಲಸಗಳನ್ನ ಮಾಡಬೇಡಿ: ಇಲ್ಲಾಂದ್ರೆ ಅಪಾಯ ಕಟ್ಟಿಟ್ಟ ಬುತ್ತಿ

in Helath-Arogya/Kannada News/News/ಕನ್ನಡ ಆರೋಗ್ಯ/ಕನ್ನಡ ಮಾಹಿತಿ 152 views

ಸೂರ್ಯೋದಯದ ನಂತ್ರ ದಿನ ಆರಂಭವಾದ್ರೆ ಸೂರ್ಯಾಸ್ತದ ನಂತ್ರ ಸಂಜೆ ಆರಂಭವಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಈ ಸಮಯವನ್ನು ಬಹಳ ವಿಶೇಷವೆಂದು ಪರಿಗಣಿಸಲಾಗುತ್ತದೆ. ಧರ್ಮಗ್ರಂಥದ ಪ್ರಕಾರ, ಸೂರ್ಯಾಸ್ತದ ನಂತ್ರ ಕೆಲವೊಂದು ಕೆಲಸಗಳನ್ನು ಮಾಡಬಾರದು. ಪ್ರತಿಯೊಬ್ಬರ ಮನೆಯಲ್ಲೂ ತುಳಸಿ ಗಿಡವಿರುತ್ತದೆ. ಇದನ್ನು ಪೂಜಿಸುವ ಸಂಪ್ರದಾಯ ನಮ್ಮಲ್ಲಿದೆ. ಮನೆಯಲ್ಲಿ ತುಳಸಿಯಿರುವುದು ಶುಭಕರ. ಧರ್ಮಗ್ರಂಥದ ಪ್ರಕಾರ ಸೂರ್ಯಾಸ್ತದ ನಂತ್ರ ಅಪ್ಪಿತಪ್ಪಿಯೂ ತುಳಸಿ ಗಿಡವನ್ನು ಮುಟ್ಟಬಾರದು. ಅದಕ್ಕೆ ನೀರನ್ನು ಹಾಕಬಾರದು. ಇದ್ರಿಂದ ತಾಯಿ ಲಕ್ಷ್ಮಿ ಕೋಪಗೊಳ್ತಾಳೆ. ಹಿಂದೂ ಧರ್ಮದಲ್ಲಿ ದಾನಕ್ಕೆ ವಿಶೇಷ ಮಹತ್ವವಿದೆ. ಆದರೆ ಸೂರ್ಯಾಸ್ತದ…

Keep Reading

ಪ್ರತಿದಿನ ಹೆಚ್ಚೆಚ್ಚು ಟೀ ಕುಡಿಯುವ ಅಭ್ಯಾಸವಿದೆಯೇ? ಹಾಗಿದ್ದರೆ ತಪ್ಪದೇ ಈ ಸ್ಟೋರಿ‌ ಓದಿ

in Helath-Arogya/Kannada News/News/ಕನ್ನಡ ಆರೋಗ್ಯ/ಕನ್ನಡ ಮಾಹಿತಿ 113 views

ಚಹಾ ಕುಡಿಯುವ ಅಭ್ಯಾಸ ಕೆಟ್ಟದ್ದು ಎಂದು ಬಹಳಷ್ಟು ಜನ ಹೇಳುತ್ತಾರೆ. ಆದರೆ ಅವರಿಗೆ ಗೊತ್ತಿರುವುದಿಲ್ಲ. ಚಹಾದಲ್ಲಿ ಬಳಕೆ ಮಾಡುವ ಹಾಲು ಮತ್ತು ಸಕ್ಕರೆ ಆರೋಗ್ಯಕ್ಕೆ ಅಹಿತಕರ ಎಂದು. ಇಲ್ಲಿ ಮಿತ ಪ್ರಮಾಣದಲ್ಲಿ ಸೇವನೆ ಮಾಡಿದರೆ ಪ್ರತಿಯೊಂದು ನಮ್ಮ ದೇಹಕ್ಕೆ ಆರೋಗ್ಯಕರವಾಗಿರುತ್ತದೆ. ಆದರೆ ಪ್ರತಿ ದಿನ ಐದರಿಂದ ಆರು ಕಪ್ ಚಹಾ ಕುಡಿಯುವವರು ಹಾಲು ಮತ್ತು ಸಕ್ಕರೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದರೆ ಅದರಿಂದ ಹೃದಯಕ್ಕೆ ತೊಂದರೆ ಉಂಟಾಗುತ್ತದೆ. ಮತ್ತು ಇಲ್ಲದೇ ಇದ್ದರೂ ಕೂಡ ಮಧುಮೇಹ ಇದ್ದಕ್ಕಿದ್ದಂತೆ ಪ್ರಾರಂಭವಾಗುತ್ತದೆ. ಹಾಲು…

Keep Reading

ದಟ್ಟ ಕಾಡಿನಲ್ಲಿ ಸ್ನೇಹಿತನನ್ನ ರಕ್ಷಿಸಿದ ಬುದ್ಧಿವಂತ ಮೊಲ

in Story/ಕನ್ನಡ ಮಾಹಿತಿ 28 views

ಒಂದು ಕಾಡಿಗೆ ಹೊಸದಾಗಿ ಬಣ್ಣದ ಜಿಂಕೆಯೊಂದು ವಲಸೆ ಬಂದಿತ್ತು. ಭೀ ಕ ರ ದು ರಂ ತ ದಲ್ಲಿ ತನ್ನ ತಂದೆ, ತಾಯಿ, ಬಂಧುಬಳಗವನ್ನೆಲ್ಲ ಕಳೆದುಕೊಂಡಿದ್ದ ಜಿಂಕೆ ಹೊಸ ಕಾಡಿನಲ್ಲಿ ಸಾಕಷ್ಟು ಅಲೆದಾಡಿತು. ಕೊನೆಗೆ ಒಂದು ಹುಲ್ಲುಗಾವಲು ಪ್ರದೇಶವನ್ನು ತನ್ನ ವಾಸಕ್ಕೆಂದು ಆಯ್ದುಕೊಂಡಿತು. ಎಂದು ಕಂಡಿರದ ಬಣ್ಣದ ಜಿಂಕೆಯನ್ನು ನೋಡಿದ ಹುಲ್ಲುಗಾವಲು ಪ್ರದೇಶದಲ್ಲಿ ವಾಸ ಮಾಡುತ್ತಿದ್ದ ಇತರ ಪ್ರಾಣಿಗಳು ಅದರ ಸ್ನೇಹ ಮಾಡಲು ತಾಮುಂದು, ನಾಮುಂದು ಎಂದು ಬರತೊಡಗಿದವು. ಆದರೆ ಹೊಸ ಪ್ರದೇಶದಲ್ಲಿ ಯಾರನ್ನೂ ನಂಬುವ ಹಾಗಿಲ್ಲ…

Keep Reading

ತನ್ನಿಡೀ ಆಸ್ತಿಯನ್ನ ಬಡ ಜನರಿಗೆ ಧಾರೆಯೆರೆದು ಜನಸೇವೆ ಮಾಡುತ್ತಿರುವ ಭಾರತದ ಸ್ಟಾರ್ ನಟ: ಹ್ಯಾಟ್ಸಾಫ್ ಸರ್

in Kannada News/News/Story/ಕನ್ನಡ ಮಾಹಿತಿ 258 views

ಬಾಲಿವುಡ್ ನಟ ನಟಿಯರು ತಮ್ಮ ಹೈ ಪ್ರೊಫೈಲ್ ಲೈಫ್‌ಸ್ಟೈಲ್ ಗಾಗಿ ಹೆಸರುವಾಸಿಯಾಗಿದ್ದಾರೆ. ಆದರೆ ಕೋಟಿಗಟ್ಟಲೆ ಸಂಪತ್ತು ಹೊಂದಿದ್ದರೂ ಕೆಲವು ಸ್ಟಾರ್ ಗಳು ಇದ್ದಾರೆ, ಆದರೂ ಅವರು ಸ್ಟಾರ್‌ಡಮ್ ನಿಂದ ದೂರವೇ ಇದ್ದು ಸಾಮಾನ್ಯ ವ್ಯಕ್ತಿಯಂತೆ ಬದುಕಲು ಇಷ್ಟಪಡುತ್ತಾರೆ.  ಬಾಲಿವುಡ್‌ನ ಅಂತಹ ಒಬ್ಬ ಸ್ಟಾರ್ ನಟರೇ ನಾನಾ ಪಾಟೇಕರ್. 40 ಕೋಟಿ ಪ್ರಾಪರ್ಟಿಯ ಒಡೆಯ ನಾನಾ ಪಾಟೇಕರ್ ವೆಬ್‌ಸೈಟ್ ಒಂದರ ಪ್ರಕಾರ, ನಾನಾ ಪಟೇಕರ್ ಸುಮಾರು 40 ಕೋಟಿ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ. ಇದು ಅವರ ಫಾರ್ಮ್ ಹೌಸ್…

Keep Reading

ಬೀದಿ ಬೀದಿ ತಿರುಗಾಡಿ ಕಲ್ಲಿದ್ದಲು ಮಾರಾಟ ಮಾಡುತ್ತಿದ್ದ ಮಹಿಳೆ ಈಗ ಭಾರತದ ಶ್ರೀಮಂತ ಮಹಿಳೆ: ಈಕೆಯ ಬಳಿಯಿವೆ ಜಗತ್ತಿನ ಕಾಸ್ಟ್ಲಿಯೆಸ್ಟ್ ಕಾರುಗಳು, ಯಾರೀಕೆ ಗೊತ್ತಾ?

in Kannada News/News/Story/ಕನ್ನಡ ಮಾಹಿತಿ 428 views

ನಾವು ಸಾಕಷ್ಟು ಸ್ಪೂರ್ತಿದಾಯಕವಾದ ಅನೇಕ ಕಥೆಗಳನ್ನು ಕೇಳುತ್ತೇವೆ ಮತ್ತು ಅವುಗಳನ್ನು ಕೇಳುವುದು ಸಹ ನಮ್ಮನ್ನು ಪ್ರೇರೇಪಿಸುತ್ತದೆ. ತಮ್ಮ ಕಠಿಣ ಪರಿಶ್ರಮದಿಂದ ಯಶಸ್ಸನ್ನು ಸಾಧಿಸಿದ ಅನೇಕ ಜನರಿದ್ದಾರೆ. ಇಂದು ಅಂತಹ ಒಬ್ಬ ಮಹಿಳೆಯ ಸಂಘರ್ಷದ ಜೀವನದ ಕಥೆಯನ್ನು ನಾವು ನಿಮ್ಮ ಮುಂದೆ ತಂದಿದ್ದೇವೆ. ಇದು ಅವರ ಕಠಿಣ ಪರಿಶ್ರಮದಿಂದಾಗಿ ಅವರ ಭವಿಷ್ಯವನ್ನು ಬದಲಾಯಿಸಿತು. ಸವಿತಾ ಬೆನ್ ಗುಜರಾತಿನ ಕಲ್ಲಿದ್ದಲಿನ ಮಹಿಳೆಯೆಂದೇ ಖ್ಯಾತರಾಗಿದ್ದಾರೆ ಇಂದು ನಾವು ನಿಮಗೆ ಹೇಳಲು ಹೊರಟಿರುವುದು ಗುಜರಾತ್‌ನ ಸವಿತಾ ಬೆನ್ ದೇವಿಜಿಭಾಯ್ ಪರ್ಮಾರ್ ಎಂಬ ಸಾಧಕಿಯ…

Keep Reading

ತಲೇಲಿತ್ತು ಒಂದು ಸಣ್ಣ ಐಡಿಯಾ: ಆ ಐಡಿಯಾದಿಂದ ಬರೋಬ್ಬರಿ 400 ಕೋಟಿ‌ ಒಡೆಯನಾದ ಯುವಕನ‌ ಯಶಸ್ಸಿನ ಕಥೆಯಿದು

in Kannada News/News/Story/ಕನ್ನಡ ಮಾಹಿತಿ 514 views

ರೆಡ್ ಬಸ್ ಇದು ಆನ್ಲೈನ್ ಟಿಕೆಟ್ ಮಾಡಲು ಒಂದು ವೇದಿಕೆಯಾಗಿದೆ. ಅಗಸ್ಟ್ ತಿಂಗಳು 2006ರ ವರ್ಷದಲ್ಲಿ ಇದನ್ನು ಕಂಡುಹಿಡಿಯಲಾಯಿತು. ಇದರ ಮುಖ್ಯ ಕಚೇರಿ ಕರ್ನಾಟಕ ರಾಜ್ಯದ ರಾಜಧಾನಿಯಾದ ಬೆಂಗಳೂರಿನಲ್ಲಿ ಇದೆ. ಆದ್ದರಿಂದ ನಾವಿಲ್ಲಿ ರೆಡ್ಬಸ್ ನ  ಹಿಂದಿನ ಕಥೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ. ಫಣೀಂದ್ರ ಎಂಬ ವ್ಯಕ್ತಿ ಆಂಧ್ರಪ್ರದೇಶದ ನಿಜಾಮಾಬಾದ್ ನವರು. ಇವರು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಕಾಲೇಜಿನಲ್ಲಿ ಉನ್ನತ ಶಿಕ್ಷಣವನ್ನು ಮುಗಿಸುತ್ತಾರೆ. ನಂತರ ಬೆಂಗಳೂರಿನ ಒಂದು ಕಂಪನಿಯಾದ ಟ್ಯಾಕ್ಸಸ್ ಇನ್ಸ್ಟ್ರುಮೆಂಟ್ ನಲ್ಲಿ ಕೆಲಸ ಮಾಡುತ್ತಾರೆ.…

Keep Reading

ಈ ಹೆಣ್ಣಿನಿಂದ ಬರೋಬ್ಬರಿ 42 ವರ್ಷಗಳ ಕಾಲ ಈ ರೈಲ್ವೇ ಸ್ಟೇಷನ್ ಬಂದ್ ಮಾಡಿದ್ಯಾಕೆ?.. ರಾತ್ರಿ ವೇಳೆ ಈಕೆಯಿಂದ ಸ್ಟೇಷನ್ ಮಾಸ್ಟರ್ ಗಳೆಲ್ಲಾ ಏನಾದ್ರು ಗೊತ್ತಾ?

in Kannada News/News/Story/ಕನ್ನಡ ಮಾಹಿತಿ 172 views

ಮನುಷ್ಯ ತಂತ್ರಜ್ಞಾನದ ಹಿಂದೆ ಬಿದ್ದು ಅದೆಷ್ಟೆ ಹೊಸ ಹೊಸ ಆವಿಷ್ಕಾರಗಳನ್ನು ಮಾಡಿದ್ರು ಸಹ ಈಗಿನ ಕಾಲದಲ್ಲಿಯೂ ಒಂದಷ್ಟು ಗೊಡ್ಡು ನಂಬಿಕೆಗಳಿಂದ ಆಚೆ ಬರದೇ ಅದರ ಸುತ್ತ ಸುತ್ತುತ್ತಿರುವ ಒಂದಷ್ಟು ವರ್ಗದ ಜನ ಇನ್ನು ಇದ್ದಾರೆ. ಎಸ್ ಇವತ್ತು ನಾವು ನಿಮಗೆ ಹೇಳ್ತಾಯಿರುವ ಈ ಸತ್ಯದ ಕಥೆಯೂ ಅಷ್ಟೆ, ಓದಿದ್ರೆ ವಿಚಿತ್ರ ಅನಿಸಬಹುದು ಆದರೆ ಇದು ನೈಜ ಕಥೆ. ಅಂದಹಾಗೇ ಈ ಘಟನೆ ನಡೆದಿರೋದು, ಪಶ್ಚಿಮ ಬಂಗಾಳದ ಝಾಲ್ಟಾ ಎಂಬ ನಗರದಲ್ಲಿ. ಝಾಲ್ಟಾ ಎಂಬುವ ನಗರದಲ್ಲಿರುವ ಬೇಗೂನ್ ಗೋಡಾಪುರ…

Keep Reading

ಮಂಗಳಮುಖಿಯರ ಅಂತ್ಯಸಂಸ್ಕಾರ ರಾತ್ರಿ ಹೊತ್ತಲ್ಲೇ ಆಗೋದ್ಯಾಕೆ?

in Kannada News/News/Story/ಕನ್ನಡ ಮಾಹಿತಿ 558 views

ಮಂಗಳಮುಖಿಯರನ್ನು ನೀವೆಲ್ಲರೂ ನೋಡಿರುತ್ತೀರ. ಸ್ನೇಹಿತರೆ ಇನ್ನೂ ಇವರ ಜೀವನ ಯಾರಿಗೂ ಕೂಡ ಬೇಡ. ಅವರು ಎಲ್ಲರ ಮುಂದೆ ನಗುತ್ತಾ ಇದ್ದರೂ ಕೂಡ ಅವರಲ್ಲಿರುವ ಕ ಷ್ಟ ಗಳು ನೋ ವು ಗಳು ಅವರಿಗೆ ಮಾತ್ರ ಗೊತ್ತಿರುತ್ತೆ. ಮಂಗಳಮುಖಿಯರು ತಮ್ಮದೇ ಆದಂತಹ ಒಂದು ಸಮುದಾಯವನ್ನು ಕಟ್ಟಿಕೊಂಡಿರುತ್ತಾರೆ ಮತ್ತು ಇವರು ಒಂದು ಕುಟುಂಬದವರಂತೆ ಜೀವನ ನಡೆಸುತ್ತಾ ಇರುತ್ತಾರೆ. ಸ್ನೇಹಿತರೇ ಮಂಗಳಮುಖಿಯರು ಹಿಂದೂ ಸಂಪ್ರದಾಯದ ಪದ್ಧತಿಯನ್ನೇ ನಡೆಸಿಕೊಂಡು ಬರುವುದು ಮತ್ತು ಮಂಗಳಮುಖಿಯರು ಸಾ ವ ನ್ನ ಪ್ಪಿ‌ದರೆ ಮ ರ ಣ…

Keep Reading

1 10 11 12 13 14 24
Go to Top