Category archive

ಕನ್ನಡ ಮಾಹಿತಿ - page 14

ಪ್ರೊಫೆಸರ್ ಆಗಿದ್ದ ಬಿ‌.ವಿಜಯ್ ರಾಷ್ಟ್ರಪ್ರಶಸ್ತಿ ನಟ ಸಂಚಾರಿ ವಿಜಯ್ ಆಗಿ ಬದಲಾಗಿದ್ದೇ ಒಂದು ರೋಚಕ ಸ್ಟೋರಿ

in FILM NEWS/Kannada News/News/ಕನ್ನಡ ಮಾಹಿತಿ/ಸಿನಿಮಾ 600 views

ಬಿ. ವಿಜಯ್ ಕುಮಾರ್ ಸಂಚಾರಿ ವಿಜಯ್ ಆಗಿದ್ದೇಗೆ..! ಅ ಪ ಘಾ ತ ದಲ್ಲಿ ತೀ ವ್ರ ಗಾ ಯ ಗೊಂಡಿದ್ದ ನಟ ಸಂಚಾರಿ ವಿಜಯ್ ಇಂದು ಮೆದುಳು ನಿ ಶ್ಕ್ರಿ ಯ ಗೊಂಡು ತಮ್ಮ ಇಹಲೋಕದ ಪ್ರಯಾಣ ಮುಗಿಸಿದ್ದಾರೆ. ಸಾಮಾನ್ಯ ಹಳ್ಳಿಯಿಂದ ಬಂದ ಯುವಕನೊಬ್ಬ ಸ್ಯಾಂಡಲ್​ವುಡ್​ ಸೇರಿದಂತೆ ವಿವಿಧ ಭಾಷೆಯಲ್ಲಿ ನಟನಾಗಿ ಮಿಂಚಿದ್ದೇ ರೋಚಕ ಕಥೆ. ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಸಿಂಗಟಗೆರೆ ಹೋಬಳಿಯ, ರಂಗಾಪುರ ಗ್ರಾಮದಲ್ಲಿ ಜನಸಿದ ಬಿ. ವಿಜಯ್ ಕುಮಾರ್ ಇಂದು ಸ್ಯಾಂಡಲ್​ವುಡ್​​ನಲ್ಲಿ…

Keep Reading

ಗುಡ್ ನ್ಯೂಸ್: ಈ ಟ್ರೀಟ್‌ಮೆಂಟ್ ಪಡೆದರೆ ಕೇವಲ 24 ಗಂಟೆಗಳಲ್ಲಿ ಕೊರೋನಾ ಮಾಯ!?

in Helath-Arogya/Kannada News/News/ಕನ್ನಡ ಆರೋಗ್ಯ/ಕನ್ನಡ ಮಾಹಿತಿ 358 views

ನವದೆಹಲಿ: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಹರಡುವಿಕೆ ನಡುವೆ ರೋಗಿಗಳಿಗೆ ಚಿಕಿತ್ಸೆ ನೀಡುವಲ್ಲಿ ಹೈದ್ರಾಬಾದಿನ ಇನ್ಸ್ ಟಿಟ್ಯೂಟ್ ಆಫ್ ಗ್ಯಾಸ್ಟ್ರೋಎಂಟರಾಲಜಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ದೇಶದಲ್ಲಿ ಹರಡುತ್ತಿರುವ ಕೊವಿಡ್-19 ರೂಪಾಂತರ ತಳಿ ‘ಡೆಲ್ಟಾ’ ಅಂಟಿಕೊಂಡಿರುವ ರೋಗಿಗಳ ಚಿಕಿತ್ಸೆಗೆ ವಿಶಿಷ್ಟ, ವಿಶೇಷ ಹಾಗೂ ಪರಿಣಾಮಕಾರಿ ಚಿಕಿತ್ಸಾ ವಿಧಾನವನ್ನು ಇನ್ಸ್ ಟಿಟ್ಯೂಟ್ ನಡೆಸಿದ ಅಧ್ಯಯನದಿಂದ ಗೊತ್ತಾಗಿದೆ. ವಿಸ್ಕಿ, ಬ್ರಾಂದಿ, ರಮ್, ಜಿನ್ ರೀತಿಯ ಮದ್ಯದ ಜೊತೆಗೆ ಹಣ್ಣಿನ ರಸ ಹಾಗೂ ಸಕ್ಕರೆಯನ್ನು ಮಿಶ್ರಣ ಮಾಡಿ ಸಿದ್ಧಪಡಿಸಿದ ಮೊನೊಕ್ಲೋನಲ್ ಪ್ರತಿಕಾಯದ ಒಂದು ಡೋಸ್…

Keep Reading

ವಿಜ್ಞಾನಿಗಳ ಪ್ರಕಾರ ದಿನಂಪ್ರತಿ ನೀವು ಮಾಡುವ ಈ ಕೆಲಸಗಳಿಂದಲೇ ಬೇಗನೇ ಮುಪ್ಪಾಗುತ್ತಿದ್ದೀರ: ಎಚ್ಚರ

in Helath-Arogya/Kannada News/News/ಕನ್ನಡ ಆರೋಗ್ಯ/ಕನ್ನಡ ಮಾಹಿತಿ 343 views

Quick Age: ನಿಮ್ಮ ಆಕಾರ ಮತ್ತು ನಿಮ್ಮ ಅಂಗಾಂಗ ವ್ಯವಸ್ಥೆಗೆ ಅವಧಿಗೆ ಮೀರಿ ವಯಸ್ಸಾಗುತ್ತಿದೆ ಎಂದು ಎಚ್ಚರಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ನಿಮ್ಮ ದೇಹಕ್ಕೆ ಅವಧಿಗೆ ಮೀರಿ ವಯಸ್ಸಾಗುವಂತೆ ಮಾಡುವ 5 ಕೆಟ್ಟ ಅಭ್ಯಾಸಗಳು ಇಲ್ಲಿವೆ. ನೇಚರ್ ಕಮ್ಯೂನಿಕೇಷನ್ಸ್ ಜರ್ನ​​​ಲ್​​ನಲ್ಲಿ ಈ ವಾರ ಪ್ರಕಟವಾದ ಹೊಸ ಅಧ್ಯಯನದ ಪ್ರಕಾರ, ಮನುಷ್ಯನ ಜೀವಿತಾವಧಿಯ ಮಿತಿಯು 120 ರಿಂದ 150 ವರ್ಷ ವಯಸ್ಸಿನವರೆಗೆ ಇರುತ್ತದೆ ಎಂದಿದೆ. ಆದರೆ ನಾವು ಈ ಸಾಂಕ್ರಾಮಿಕದ ಸಮಯದಲ್ಲಿ ರೂಢಿಸಿಕೊಂಡ ಕೆಲವು ಕೆಟ್ಟ ಅಭ್ಯಾಸಗಳು ನಮ್ಮ ಜೀವನದ…

Keep Reading

ಹೃದಯಾಘಾತದ ಅಪಾಯ ತಪ್ಪಿಸುತ್ತವೆ ನಿಮ್ಮ ಈ ಅಭ್ಯಾಸಗಳು: ಚಹಾ ಪ್ರಿಯರಿಗೂ ಗುಡ್ ನ್ಯೂಸ್

in Helath-Arogya/Kannada News/News/ಕನ್ನಡ ಆರೋಗ್ಯ/ಕನ್ನಡ ಮಾಹಿತಿ 186 views

ಸಿಡಿಸಿ ಪ್ರಕಾರ ಪ್ರತೀ 43 ಸೆಕೆಂಡ್‌ಗೆ ಒಬ್ಬರಿಗೆ ಹೃದಯಾಘಾತ ಸಂಭವಿಸುತ್ತಿದೆ. ಹೃಯದಾಘಾತ ಮಧ್ಯ ವಯಸ್ಸು ದಾಟಿದವರಲ್ಲಿ ಕಂಡು ಬರುತ್ತಿದೆ ಎಂದೇನು ಇಲ್ಲ, ಚಿಕ್ಕ ಪ್ರಾಯದವರಿಗೂ ಹೃದಯಾಘಾತ ಉಂಟಾಗುತ್ತಿದೆ. 16 ವರ್ಷ, 18 ವರ್ಷದ ಪ್ರಾಯದವರಲ್ಲಿಯೂ ಹೃದಯಾಘಾತ ಕಂಡು ಬರುತ್ತಿದೆ! ಇದಕ್ಕೆ ಒತ್ತಡದ ಜೀವನ ಶೈಲಿ ಒಂದು ಕಾರಣವಾಗಿದೆ. ನಾವು ಸಾಕಷ್ಟು ಒತ್ತಡಕ್ಕೆ ಒಳಗಾಗುವುದು ನಮ್ಮ ಹೃದಯಕ್ಕೆ ಒಳ್ಳೆಯದಲ್ಲ, ನಮ್ಮ ಜೀವನಶೈಲಿ ಮೂಲಕ ಈ ಅಪಾಯವನ್ನು ತಪ್ಪಿಸಬಹುದಾಗಿದೆ. ನಾವಿಲ್ಲಿ ಹೃದಯದ ಸ್ವಾಸ್ಥ್ಯ ಹೆಚ್ಚಿಸಲು ಯಾವ ಬಗೆಯ ಜೀವನಶೈಲಿ ಸಹಾಯ…

Keep Reading

VIDEO| ತಿರುಪತಿಯ ಈ ರಹಸ್ಯಗಳನ್ನ ಕಂಡು ಸ್ವತಃ ನಾಸಾ ಶಾಕ್: ಅಷ್ಟಕ್ಕೂ ಇಲ್ಲಿರುವ ನಿಗೂಢ ಸಂಗತಿಗಳೇನು? ವಿಡಿಯೋ ನೋಡಿ

in Kannada News/News/Story/ಕನ್ನಡ ಮಾಹಿತಿ 3,193 views

  ಭಾರತದ ಚಮತ್ಕಾರಿ ಹಾಗು ರಹಸ್ಯಮಯ ಮಂದಿರಗಳಲ್ಲಿ ತಿರುಪತಿಯ ಬಾಲಾಜಿ ಮಂದಿರವೂ ಒಂದು ಎಂದೇ ಹೇಳಲಾಗುತ್ತದೆ. ತಿರುಪತಿಯ ವೆಂಕಟೇಶ್ವರನ ಸನ್ನಿಧಿಯಲ್ಲಿ ಶ್ರೀಮಂತ ಹಾಗು ಬಡವರು ನಿಜವಾದ ಶೃದ್ಧಾ ಭಾವದಿಂದ ತಲೆ ಬಾಗುತ್ತಾರೆ. ಈ ಮಂದಿರ ಕೇವಲ ಭಾರತದಲ್ಲಷ್ಟೇ ಅಲ್ಲ ಇಡೀ ವಿಶ್ವದಲ್ಲೇ ಅತೀ ಶ್ರೀಮಂತ ದೇವಾಲಯಗಳಲ್ಲಿ ಒಂದಾಗಿದೆ. ಪ್ರತಿ ವರ್ಷ ಲಕ್ಷಾಂತರ ಶೃದ್ಧಾಳುಗಳು ಸಪ್ತಬೆಟ್ಟಗಳ ಮೇಲೆ ವಿರಾಜಮಾನರಾಗಿರುವ ವೆಂಕಟೇಶ್ವರನ ಆಶೀರ್ವಾದ ಪಡೆಯಲು ಇಲ್ಲಿಗೆ ಆಗಮಿಸುತ್ತಾರೆ. ಮಾನ್ಯತೆಗಳ ಪ್ರಕಾರ ಭಗವಾನ್ ಬಾಲಾಜಿ ತನ್ನ ಪತ್ನಿ ಪದ್ಮಾವತಿಯ ಜೊತೆ ಇದೇ…

Keep Reading

ಭಾರತದ ಕಳೆದುಹೋದ ಅತಿ ದೊಡ್ಡ ಭೂಭಾಗ, ಆಫ್ರಿಕಾದವರೆಗೂ ವಿಸ್ತರಿಸಿದ್ದ ಈ ಪ್ರದೇಶದ ಬಗ್ಗೆ ನಿಮಗೆ ಗೊತ್ತೇ?

in Kannada News/News/Story/ಕನ್ನಡ ಮಾಹಿತಿ 1,006 views

ಇಂದಿನ ಭಾರತದ ದಕ್ಷಿಣ ಭಾಗದ ಹಿಂದೂ ಮಹಾಸಾಗರದಲ್ಲಿರುವ ಕುಮರಿ ಖಂಡಂ ಪ್ರಾಚೀನ ತಮಿಳು ನಾಗರಿಕತೆಯ ಖಂಡವೆಂದು ಹೇಳಲಾಗಿದೆ. ತಮಿಳು ಪುರಾಣಗಳಲ್ಲಿ ಇದು ಸಮುದ್ರದಲ್ಲಿ ಮುಳುಗಿಹೋದ ಖಂಡವೆಂದು ಉಲ್ಲೇಖಗೊಂಡಿದೆ. ಇದಕ್ಕೆ “ಕುಮರಿಕ್ಕಂಟಂ” ಹಾಗು “ಕುಮರಿನಾಡು” ಎಂಬ ಇತರ ಹೆಸರುಗಳಿವೆ. ಹಿಂದೂ ಮಹಾಸಾಗರ ಹಾಗು ಪೆಸಿಫಿಕ್ ಮಹಾಸಾಗರದ ನಡುವಿನ ನಿಗೂಢ ಭೂಮಿಯನ್ನು ಪಾಶ್ಚಾತ್ಯ ಭೂವಿಜ್ಞಾನಿಗಳು “ಲೆಮೂರಿಯಾ” ಎಂದು ಕರೆಯುತ್ತಾರೆ. “ಲೆಮೂರಿಯಾ” ಬಗೆಗಿನ ಮರ್ಮ ವಿಚಾರಗಳು ದಿನೇ ದಿನೇ ಹೆಚ್ಚುತ್ತಿದ್ದರೂ, ಹಲವಾರು ಜನಾಂಗದವರು ಇದಕ್ಕೆ ಪರ ಮಾತಾಡುತ್ತಿದ್ದರೂ, ಅದನ್ನು ವೈಜ್ಞಾನಿಕವಾಗಿ ಸಾಬೀತು ಪಡಿಸುವ ಕಾರ್ಯ ಇಂದಿನವರೆಗೂ ಸಹ ಸಾಧ್ಯವಾಗಿಲ್ಲ. “ಕುಮರಿ ಖಂಡಂ“ನ ಪ್ರತಿಪಾದಕರು ಭಾರತದ ದಕ್ಷಿಣ ಗಡಿಯಲ್ಲಿರುವ ಕನ್ಯಾಕುಮಾರಿ ಪ್ರದೇಶವು ಮೂಲತಹ ಕುಮರಿ ಖಂಡದ…

Keep Reading

ರಾತ್ರಿ ಹೊತ್ತು ಅಪ್ಪಿತಪ್ಪಿಯೂ ಹುಣಸೆ ಮರದ ಕೆಳಗಡೆ ಮಲಗಬೇಡಿ: ಇಲ್ಲಿದೆ ಅದರ ಹಿಂದಿರುವ ಭಯಾನಕ ಸತ್ಯ

in Helath-Arogya/Kannada News/News/ಕನ್ನಡ ಆರೋಗ್ಯ/ಕನ್ನಡ ಮಾಹಿತಿ 695 views

ಇಲ್ಲಿ ನಾವು ಗಮನಿಸಬೇಕಾದ ಒಂದು ಬಹಳ ಮುಖ್ಯವಾದ ವಿಷಯ ಏನೆಂದರೆ, ದ್ಯುತಿಸಂಶ್ಲೇಷಣೆಯೇ ಆಗಬಹುದು, ರಾತ್ರಿಯ ಉಸಿರಾಟವೇ ಆಗಬಹುದು ಅಥವಾ ಬಾಷ್ಪವಿಸರ್ಜನೆಯೇ ಆಗಬಹುದು, ಇವೆಲ್ಲವೂ ಎಲ್ಲ ಮರಗಿಡಗಳಲ್ಲೂ ಒಂದೇ ತರಹ ಇರುತ್ತದೆ ಎಂದು ಹೇಳಲಾಗುವುದಿಲ್ಲ. ಇವೆಲ್ಲವೂ ಪ್ರತಿ ಮರಗಿಡಗಳಿಗೂ, ಕಾಲ ಕಾಲಕ್ಕೂ ಮತ್ತು ಪ್ರತಿ ಗಂಟೆ ಗಂಟೆಗೂ, ಪ್ರತಿ ಪ್ರದೇಶಕ್ಕೂ ವ್ಯತ್ಯಾಸವಾಗುತ್ತಿರುತ್ತದೆ. ಚಂದ್ರನ ಆರೋಹಣ ಮತ್ತು ಅವರೋಹಣದ ಪ್ರಕಾರ ಮತ್ತು ಹುಣ್ಣಿಮೆಯಲ್ಲಿ ಮತ್ತು ಅಮಾವಾಸ್ಯೆಯಲ್ಲಿ ಬೇರೆ ಬೇರೆ ಪ್ರಕ್ರಿಯೆ ನಡೆಯುತ್ತದೆ. ಉದಾಹರಣೆಗೆ ಹುಣಸೆಮರವು ರಾತ್ರಿ ಹೊತ್ತು ಇಂಗಾಲದ ಡೈಆಕ್ಸೈಡ್‌ನ್ನು…

Keep Reading

ದಿನಕ್ಕೆ 100 ರೂ. ಹೂಡಿಕೆ ಮಾಡಿ ಸಾಕು 10 ಕೋಟಿಗೂ ಅಧಿಕ ಹಣ ಗಳಿಸಿ..! ಕೋಟ್ಯಧಿಪತಿಯಾಗುವುದು ಹೀಗೆ ನೋಡಿ..!

in Kannada News/News/ಕನ್ನಡ ಮಾಹಿತಿ 178 views

ಮ್ಯೂಚುವಲ್ ಫಂಡ್‌ ಎಸ್‌ಐಪಿ ಕ್ಯಾಲ್ಕುಲೇಟರ್ ಅನ್ನು ನೀವು ಗೂಗಲ್‌ ಸರ್ಚ್‌ ಮೂಲಕ ಸುಲಭವಾಗಿ ಪತ್ತೆಹಚ್ಚಬಹುದು.  ಆದ್ದರಿಂದ, ಜನರು ತಮ್ಮ ದೀರ್ಘಕಾಲೀನ ಹೂಡಿಕೆ ಗುರಿಗಳನ್ನು ಪೂರೈಸಲು ಅಗತ್ಯವಾದ ಮಾಸಿಕ ಮ್ಯೂಚುಯಲ್ ಫಂಡ್ ಎಸ್‌ಐಪಿಯನ್ನು ಸುಲಭವಾಗಿ ಕಂಡುಹಿಡಿಯಬಹುದು. ನಿಮ್ಮ ವೃತ್ತಿಜೀವನದ ಆರಂಭಿಕ ಹಂತದಲ್ಲಿ ಷೇರು ಮಾರುಕಟ್ಟೆಯಲ್ಲಿ ಅದರಲ್ಲೂ ಎಸ್‌ಐಪಿಯಲ್ಲಿ ಹೂಡಿಕೆ ಮಾಡುವುದು ಸಂಪತ್ತಿನ ಕ್ರೋಢೀಕರಣಕ್ಕೆ ಕಾರಣವಾಗು ತ್ತದೆ. ಇದು ನಿವೃತ್ತಿಯ ನಂತರದ ಅಥವಾ ತುರ್ತು ಸಂದರ್ಭಗಳಲ್ಲಿ ಆರ್ಥಿಕವಾಗಿ ಸುರಕ್ಷಿತ ಜೀವನವನ್ನು ಸ್ಥಾಪಿಸಲು ಸಹಾಯ ಮಾಡುತ್ತದೆ. ಈಗ ಕೊರೊನಾ, ಲಾಕ್‌ಡೌನ್‌ ಸಮಯದಿಂದ…

Keep Reading

ಕೇವಲ 15 ಸಾವಿರ ರೂ.ಗೆ ಈ ಬ್ಯುಸಿನೆಸ್ ಶುರು ಮಾಡಿ ಗಳಿಸಿ ಲಕ್ಷಾಂತರ ರೂಪಾಯಿ: ಮೋದಿ ಸರ್ಕಾರದಿಂದಲೂ ಸಿಗುತ್ತೆ 90% ವರೆಗಿನ ಸಾಲ

in Kannada News/News/ಕನ್ನಡ ಮಾಹಿತಿ 393 views

ಈಗಿನ ಪರಿಸ್ಥಿತಿಯಲ್ಲಿ ಯಾವುದೂ ಶಾಶ್ವತವಲ್ಲ ಎನ್ನುವಂತಾಗಿದೆ. ಕೊರೊನಾದಿಂದಾಗಿ ಅನೇಕರು ಕೆಲಸ ಕಳೆದುಕೊಂಡಿದ್ದಾರೆ. ಅನೇಕರು ಸ್ವಂತ ಉದ್ಯೋಗ ಮಾಡುವ ಆಲೋಚನೆಯಲ್ಲಿದ್ದಾರೆ. ಅದ್ರಲ್ಲಿ ನೀವೂ ಒಬ್ಬರಾಗಿದ್ದರೆ ಕಡಿಮೆ ಬಂಡವಾಳದಲ್ಲಿ ಉತ್ತಮ ಲಾಭ ಬರುವ ವ್ಯವಹಾರ ಶುರು ಮಾಡಿ. ಉತ್ತಮ ಲಾಭ ಬರುವ ವ್ಯವಹಾರಗಳಲ್ಲಿ ಸ್ಯಾನಿಟರಿ ನ್ಯಾಪ್ಕಿನ್ ಕೂಡ ಒಂದು. ಇದಕ್ಕೆ ಸರ್ಕಾರದಿಂದ ಧನ ಸಹಾಯವೂ ಸಿಗುತ್ತದೆ. ಇದನ್ನು ಶುರು ಮಾಡಲು ಹೆಚ್ಚು ವೆಚ್ಚ ಮಾಡಬೇಕಾಗಿಲ್ಲ. ಕೇವಲ 15 ಸಾವಿರ ರೂಪಾಯಿಗೆ ನೀವು ವ್ಯವಹಾರ ಶುರು ಮಾಡಬಹುದು. ಮುದ್ರಾ ಸಾಲ ಯೋಜನೆಯಡಿ…

Keep Reading

ಕೋವಿಶೀಲ್ಡ್ ಹಾಗು ಕೋವ್ಯಾಕ್ಸಿನ್ ಎರಡರಲ್ಲಿ ಯಾವುದು ಉತ್ತಮ? ವ್ಯಾಕ್ಸಿನ್ ಪಡೆದ ಜನರ ಮೇಲೆ ಪರೀಕ್ಷೆ ನಡೆಸಿದ ಅಧ್ಯಯನದ ವರದಿ ಬಿಡುಗಡೆ

in Helath-Arogya/Kannada News/News/ಕನ್ನಡ ಆರೋಗ್ಯ/ಕನ್ನಡ ಮಾಹಿತಿ 643 views

ಕೊರೋನಾ ವಿರುದ್ಧ ಕೋವಿಶೀಲ್ ಅಥವಾ ಕೋವ್ಯಾಕ್ಸಿನ್ ಯಾವುದು ಅತ್ಯುತ್ತಮ ಲಸಿಕೆ ಎಂಬ ಚರ್ಚೆಗಳು ನಡೆಯುತ್ತಾ ಬಂದಿದ್ದು ಇದೀಗ ಅಧ್ಯಯನವೊಂದು ಯಾವುದು ಅತೀ ಉತ್ತಮ ಎಂದು ಬಹಿರಂಗಪಡಿಸಿದೆ. ಒಂದು ಡೋಸ್ ಮತ್ತು ಎರಡು ಡೋಸ್ ಪಡೆದಿರುವ ಆರೋಗ್ಯ ಕಾರ್ಯಕರ್ತರ ಮೇಲೆ ಅಧ್ಯಯನ ನಡೆಸಲಾಗಿತ್ತು. ಇದರಲ್ಲಿ ಕೋವಿಶೀಲ್ಡ್ ಲಸಿಕೆ ಕೋವ್ಯಾಕ್ಸಿನ್ ಗಿಂತ ಹೆಚ್ಚಿನ ಪ್ರತಿಕಾಯಗಳನ್ನು ಉತ್ಪಾದಿಸಿದೆ ಎಂದು ಲಸಿಕೆ-ಪ್ರೇರಿತ ಆಂಟಿಬಾಡಿ ಟೈಟ್ರೆ(ಕೋವಾಟ್) ನಡೆಸಿದ ಪ್ರಾಥಮಿಕ ಅಧ್ಯಯನದಲ್ಲಿ ತಿಳಿದುಬಂದಿದೆ. ಮೊದಲ ಡೋಸ್ ನಂತರ ಕೋವ್ಯಾಕ್ಸಿನ್ ಹೋಲಿಸಿದರೆ ಕೋವಿಶೀಲ್ಡ್ ಸ್ವೀಕರಿಸಿದವರಲ್ಲಿ ಆಂಟಿ-ಸ್ಪೈಕ್ ಪ್ರತಿಕಾಯಕ್ಕೆ ಸೆರೊಪೊಸಿಟಿವಿಟಿ…

Keep Reading

1 12 13 14 15 16 24
Go to Top