Category archive

ಕನ್ನಡ ಮಾಹಿತಿ - page 17

ಕೊರೋನಾ ಲಸಿಕೆ ಪಡೆದವರೆಲ್ಲರೂ ಎರಡು ವರ್ಷಗಳೊಳಗೆ ಸಾವನ್ನಪ್ಪುತ್ತಾರಾ? ವೈರಲ್ ಆಗುತ್ತಿರುವ ಈ ಸುದ್ದಿಯ ಹಿಂದಿನ ಅಸಲಿಯತ್ತೇನು?

in Helath-Arogya/Kannada News/News/ಕನ್ನಡ ಆರೋಗ್ಯ/ಕನ್ನಡ ಮಾಹಿತಿ 491 views

ಕೊರೋನಾ ಲಸಿಕೆ ಪಡೆದವರು ಎರಡು ವರ್ಷದಲ್ಲಿ ಸಾಯುತ್ತಾರೆ ಎಂದು ನೊಬೆಲ್ ಪುರಸ್ಕೃತ ವಿಜ್ಞಾನಿಯೊಬ್ಬರು ಹೇಳಿರುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಸುದ್ದಿಗಳು ಹರಿದಾಡುತ್ತಿವೆ. ಇಂತಹ ಸುದ್ದಿಗಳನ್ನು ಶೇರ್ ಮಾಡುವ ಮೊದಲು ಯೋಚಿಸಿ ಎಂದು ಅಸ್ಸಾಂ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಲಸಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಫ್ರೆಂಚ್ ನೋಬೆಲ್ ಪ್ರಶಸ್ತಿ ವಿಜೇತರನ್ನು ತಪ್ಪುದಾರಿಗೆ ಎಳೆಯುವ ಸಂದೇಶಗಳು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಈ ರೀತಿ ಪರಿಶೀಲಿಸದ ಸುದ್ದಿಗಳನ್ನು ಫಾರ್ವರ್ಡ್ ಮಾಡಬಾರದು ಎಂದು ಅಸ್ಸಾಂ ಪೊಲೀಸರು ವಿನಂತಿಸಿದ್ದಾರೆ. ನೆನಪಿಡಿ..! ತಪ್ಪು ಮಾಹಿತಿ ವೈರಸ್ ನಂತೆ…

Keep Reading

ಭಾರತದ 20 ರಹಸ್ಯಮಯ ಮಂದಿರಗಳು, ಆಧುನಿಕ ವಿಜ್ಞಾನವೂ ಇವುಗಳ ರಹಸ್ಯ ಬೇಧಿಸಲು ವಿಫಲವಾಗಿದೆ, ಇಲ್ಲಿ ಅಡಗಿರುವ ನಿಗೂಢ ರಹಸ್ಯಗಳೇನು ಗೊತ್ತಾ?

in Kannada News/News/Story/ಕನ್ನಡ ಮಾಹಿತಿ 412 views

ಭಾರತ 33 ಕೋಟಿ ದೇವಿ ದೇವತೆಗಳ ಭೂಮಿಯಾಗಿದೆ, ಭಾರತದ ಪ್ರತಿಯೊಂದು ತಿರುವಿನಲ್ಲಿಯೂ ದೇವಾಲಯಗಳನ್ನು ಇಲ್ಲಿ ಕಾಣಬಹುದು. ಭಾರತದಲ್ಲಿನ ಈ ಕೆಲವು ರ-ಹ-ಸ್ಯ-ಮ-ಯ ದೇವಾಲಯಗಳು ಅಸಾಂಪ್ರದಾಯಿಕ ದೇವತೆಗಳಿಂದಾಗಿ ಪ್ರಸಿದ್ಧವಾಗಿವೆ. ಕೆಲವು ಅವರ ಭೂ-ತ ಪ್ರೇ-ತ ಸಂಸ್ಕಾರದಿಂದಾಗಿ ಮತ್ತು ಇನ್ನು ಕೆಲವು 2000 ವರ್ಷಗಳಷ್ಟು ಹಳೆಯದಾಗಿರುವ ಕಾರಣ ನಿ-ಗೂ-ಢ-ತೆಗೆ ಕಾರಣವಾಗಿವೆ. ಅಂತಹ ಕೆಲವು ರ-ಹ-ಸ್ಯ-ಮ-ಯ ದೇವಾಲಯಗಳ ಬಗ್ಗೆ ಇಂದು ನಾವು ನಿಮಗೆ ತಿಳಿಸಲಿದ್ದು ಅದನ್ನ ತಿಳಿದರೆ ಆ ರ-ಹ-ಸ್ಯ-ಗಳು ನಿಮ್ಮನ್ನ ಆಶ್ಚರ್ಯವನ್ನುಂಟು ಮಾಡುತ್ತದೆ. ಮೊದಲು ನಾವು ನಿಮಗೆ ಆ ನಿ-ಗೂ-ಢ,…

Keep Reading

ತಿರುಪತಿ ತಿಮ್ಮಪ್ಪನ ಈ ರಹಸ್ಯಗಳ ಬಗ್ಗೆ ಕೇಳಿದರೆ ನೀವು ಖಂಡಿತ ಅಚ್ಚರಿಗೊಳಗಾಗ್ತೀರ: ಇಲ್ಲಿ ಅಡಗಿರುವ ರಹಸ್ಯಗಳೇನು ಗೊತ್ತಾ?

in Kannada News/News/Story/ಕನ್ನಡ ಮಾಹಿತಿ 397 views

ಭಾರತದ ಚಮತ್ಕಾರಿ ಹಾಗು ರಹಸ್ಯಮಯ ಮಂದಿರಗಳಲ್ಲಿ ತಿರುಪತಿಯ ಬಾಲಾಜಿ ಮಂದಿರವೂ ಒಂದು ಎಂದೇ ಹೇಳಲಾಗುತ್ತದೆ. ತಿರುಪತಿಯ ವೆಂಕಟೇಶ್ವರನ ಸನ್ನಿಧಿಯಲ್ಲಿ ಶ್ರೀಮಂತ ಹಾಗು ಬಡವರು ನಿಜವಾದ ಶೃದ್ಧಾ ಭಾವದಿಂದ ತಲೆ ಬಾಗುತ್ತಾರೆ. ಈ ಮಂದಿರ ಕೇವಲ ಭಾರತದಲ್ಲಷ್ಟೇ ಅಲ್ಲ ಇಡೀ ವಿಶ್ವದಲ್ಲೇ ಅತೀ ಶ್ರೀಮಂತ ದೇವಾಲಯಗಳಲ್ಲಿ ಒಂದಾಗಿದೆ. ಪ್ರತಿ ವರ್ಷ ಲಕ್ಷಾಂತರ ಶೃದ್ಧಾಳುಗಳು ಸಪ್ತಬೆಟ್ಟಗಳ ಮೇಲೆ ವಿರಾಜಮಾನರಾಗಿರುವ ವೆಂಕಟೇಶ್ವರನ ಆಶೀರ್ವಾದ ಪಡೆಯಲು ಇಲ್ಲಿಗೆ ಆಗಮಿಸುತ್ತಾರೆ. ಮಾನ್ಯತೆಗಳ ಪ್ರಕಾರ ಭಗವಾನ್ ಬಾಲಾಜಿ ತನ್ನ ಪತ್ನಿ ಪದ್ಮಾವತಿಯ ಜೊತೆ ಇದೇ ತಿರುಪತಿಯಲ್ಲಿ…

Keep Reading

ಈ ವ್ಯಕ್ತಿಗಳಿಗೆ ಹೆಚ್ಚಾಗಿ ಟಾರ್ಗೇಟ್ ಮಾಡುತ್ತಿದೆ ಕೊರೋನಾ ವೈರಸ್: ಈ ಅಂಶಗಳು ನಿಮ್ಮಲ್ಲಿದ್ದರೆ ಎಚ್ಚರ

in Helath-Arogya/Kannada News/News/ಕನ್ನಡ ಆರೋಗ್ಯ/ಕನ್ನಡ ಮಾಹಿತಿ 853 views

ಕೊರೋನಾ ಮಹಾಮಾರಿ ಯಾರನ್ನೂ ಬಿಡುವುದಿಲ್ಲ, ಮಕ್ಕಳಿಂದ ಹಿಡಿದು, ವೃದ್ಧರವರೆಗೂ ಎಲ್ಲರನ್ನೂ ಕಾಡುತ್ತಿದೆ. ಆದರೆ ಅದು ಉಂಟುಮಾಡುವ ರೋಗದ ತೀವ್ರತೆಯು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ. ಕೆಲವು ವರ್ಗದ ಜನರಿಗೆ ಹೆಚ್ಚು ಅಪಾಯ ಉಂಟುಮಾಡಿದರೆ, ಮತ್ತಷ್ಟು ಗುಂಪಿನವರಿಗೆ ಅದರ ಅಪಾಯ ಕಡಿಮೆ. ಕಾರಣ ಇಷ್ಟೇ ಅವರಲ್ಲಿರುವ ರೋಗ ನಿರೋಧಕ ಶಕ್ತಿ. ಅಧ್ಯಯನವೊಂದರ ಪ್ರಕಾರ, ವಯಸ್ಸಾದವರು ಮತ್ತು ಆರೋಗ್ಯ ಸಮಸ್ಯೆ ಇರುವವರು ಸಾಮಾನ್ಯವಾಗಿ ಕೊರೋನಾದ ಹೆಚ್ಚಿನ ಅಪಾಯ ಹೊಂದಿದ್ದಾರೆ. ಅವುಗಳ ಜೊತೆಗೆ ಇನ್ನೂ ಕೆಲ ಅಂಶಗಳನ್ನು ಹೊಂದಿರುವ ಜನರು ಹೆಚ್ಚಿನ ಅಪಾಯ…

Keep Reading

ಕೊರೋನಾದ ಮೊದಲ ವ್ಯಾಕ್ಸಿನ್ ತೆಗೆದುಕೊಂಡ ಬಳಿಕ ಕೊರೋನಾ ಸಂಕ್ರಮಿತರಾದರೆ ಏನು ಮಾಡಬೇಕು? ಎರಡನೆ ಡೋಸ್ ಯಾವಾಗ ತೆಗೆದುಕೊಳ್ಳಬೇಕು?

in Helath-Arogya/Kannada News/News/ಕನ್ನಡ ಆರೋಗ್ಯ/ಕನ್ನಡ ಮಾಹಿತಿ 911 views

18 ವರ್ಷ ಮೇಲ್ಪಟ್ಟವರಿಗೆ ಕೊರೊನಾ ಲಸಿಕೆ ಲಭ್ಯವಾಗಿರುವುದರಿಂದ ದೇಶದ ಶೇ. 70 ರಷ್ಟು ಜನರಿಗೆ ವ್ಯಾಕ್ಸಿನ್ ಲಭಿಸುವಂತಾಗುವುದು. ಈ ಲಸಿಕೆ ಅರ್ಹರಾಗಿರುವ ಪ್ರತಿಯೊಬ್ಬರು ತೆಗೆದುಕೊಂಡರೆ ಈಗ ಕೊರೊನಾ ಆರ್ಭಟಿಸುತ್ತಿದ್ದರೂ ಕೆಲವೇ ದಿನದಲ್ಲಿ ಸೋಂಕು ಕಡಿಮೆಯಾಗುವ ಎಲ್ಲಾ ಸಾಧ್ಯತೆ ಇದೆ. ಕೊರೊನಾ ವ್ಯಾಕ್ಸಿನ್‌ ಅನ್ನು ಎರಡು ಡೋಸ್‌ ಆಗಿ ತೆಗೆಯಬೇಕು. ಒಂದು ಡೋಸ್‌ ಪಡೆದ ಬಳಿಕ 4 ವಾರಗಳ ನಂತರ ಮತ್ತೊಂದು ಡೋಸ್‌ ತೆಗೆದುಕೊಳ್ಳಬೇಕು. ಕೋವಿಶೀಲ್ಡ್ ತೆಗೆದುಕೊಂಡಿದ್ದರೆ ಮೊದಲ ಡೋಸ್ ತೆಗೆದುಕೊಂಡ 6-8 ವಾರಗಳಲ್ಲಿ ಎರಡನೇ ಡೋಸ್ ತೆಗೆದುಕೊಳ್ಳಬೇಕು.…

Keep Reading

ಜೊತೆಯಾಗೇ ಹುಟ್ಟಿ ಜೊತೆಯಾಗೇ ಒಂದೇ ಸಮಯಕ್ಕೆ ಇಹಲೋಕ ತ್ಯಜಿಸಿದ ಇಬ್ಬರು ಅವಳಿ ಜವಳಿಗಳು.!

in Kannada News/News/Story/ಕನ್ನಡ ಮಾಹಿತಿ 335 views

ಹೊಳೆಹೊನ್ನೂರು: ಸಮೀಪದ ಅರಹತೊಳಲು ಗ್ರಾಮದ ಗಂಗಮ್ಮ (51) ಮತ್ತು ಗೌರಮ್ಮ (51) ಅವಳಿ ಸಹೋದರಿಯರು ಬುಧವಾರ ನಿಧನರಾದರು. ಅವರಿಬ್ಬರು ಹೊನ್ನಾಳಿ ತಾಲ್ಲೂಕಿನ ಹುಣಸೆಘಟ್ಟ ಗ್ರಾಮದವರಾಗಿದ್ದು, ಅರಹತೊಳಲು ಗ್ರಾಮದ ಬೆಳ್ಳೇರ ಲೋಕಪ್ಪ ಮತ್ತು ದಿವಂಗತ ಓಂಕಾರಪ್ಪ ಎಂಬ ಅಣ್ಣ–ತಮ್ಮರನ್ನು ವಿವಾಹವಾಗಿದ್ದರು. ಇಬ್ಬರೂ ಒಂದೇ ದಿನ ನಿಧನರಾಗಿದ್ದಾರೆ. ಬುಧವಾರ ಮಧ್ಯಾಹ್ನ ಅಕ್ಕ ಗೌರಮ್ಮ ಉಸಿರಾಟದ ತೊಂದರೆಯಿಂದ ಮೃತರಾದರು. ತಂಗಿ ಗಂಗಮ್ಮ ಸಹ ಅದೇ ದಿನ ರಾತ್ರಿ ಉಸಿರಾಟದ ತೊಂದರೆಯಿಂದ ಮೃತರಾದರು. ತಂಗಿ ಗಂಗಮ್ಮ ಅವರ ಅಂತ್ಯಸಂಸ್ಕಾರವನ್ನು ಹೊನ್ನಾಳಿ ತಾಲ್ಲೂಕಿನ ಹುಣಸೆಘಟ್ಟ ಗ್ರಾಮದ…

Keep Reading

ಸಮುದ್ರದಲ್ಲಿ 2000 ವರ್ಷಗಳಷ್ಟು ಪುರಾತನವಾದ ಕಂಪ್ಯೂಟರ್ (ಆ್ಯಂಟಿಕಿಥೆರಾ) ಪತ್ತೆ: ಆಶ್ಚರ್ಯಚಕಿತರಾದ ವಿಜ್ಞಾನಿಗಳು

in Kannada News/News/Story/ಕನ್ನಡ ಮಾಹಿತಿ 2,602 views

ಭೂಮಿಯ ಮೇಲೆ ನಡೆಯುವ ವಿಚಿತ್ರ ವಿಸ್ಮಯಗಳು ಈಗಲೂ ವಿಜ್ಞಾನಕ್ಕೆ ಹಾಗು ಮುಂದಿವರೆದ ತಂತ್ರಜ್ಞಾನಕ್ಕೂ ನಿಲುಕದ ವಿಷಯವಾಗೇ ಉಳಿದಿದೆ. ಭೂಮಂಡಲದ ಮೇಲೆ ನಡೆಯುವ ಅನೇಕ ವಿಸ್ಮಯಗಳು ಹಾಗು ಭೂಗರ್ಭದಲ್ಲಿ ಅಡಗಿರುವ ಹಲವಾರು ರಹಸ್ಯಗಳು ಈಗಲೂ ಭೇದಿಸದೇ ಉಳಿದಿರುವ ವಿಷಯಗಳಾಗಿವೆ. ಅದು ಪುರಾತನ ದೇವಾಲಯಗಳ ಅದ್ಭುತ ರಚನೆಯಾಗಿರಲಿ ಅಥವ ರಾಮಾಯಣ ಮಹಾಭಾರತದಲ್ಲಿ ಘಟಿಸಿದ ಘಟನೆಗಳಾಗಲಿ ಅಥವ ಆ ಕಾಲದಲ್ಲಿ ರಚಿಸಲಾಗಿದ್ದ ಅದ್ಭುತ ಅನ್ವೇಷಣೆಗಳೇ ಆಗಿರಲಿ ಅವುಗಳನ್ನ ಅರ್ಥ ಮಾಡಿಕೊಳ್ಳಲು ಈಗಿನ ವಿಜ್ಞಾನಕ್ಕೂ ಸವಾಲಾಗೇ ನಿಂತಿದೆ. ನಾವು ನಿಮಗೆ ಇಂದು ಹೇಳಲು…

Keep Reading

ಕೊರೋನಾದಿಂದ ಗುಣಮುಖರಾದ ಕುಟುಂಬದ ಮಕ್ಕಳಲ್ಲಿ ಕಂಡುಬರುತ್ತಿದೆ MIS ಎಂಬ ಅಪಾಯಕಾರಿ ಕಾಯಿಲೆ: ಏನಿದರ ಲಕ್ಷಣಗಳು?

in Helath-Arogya/Kannada News/News/ಕನ್ನಡ ಆರೋಗ್ಯ/ಕನ್ನಡ ಮಾಹಿತಿ 28,664 views

ಕೊರೊನಾದ 2ನೇ ಅಲೆ ಇನ್ನೂ ಕಡಿಮೆಯಾಗಿಲ್ಲ, ಎರಡನೇ ಅಲೆಯಲ್ಲಿ ಸಮಧಾನಕರ ಸಂಗತಿಯೆಂದರೆ ಮಕ್ಕಳಿಗೆ ಅಷ್ಟೇನು ಸೋಂಕು ತಗುಲಿಲ್ಲ, ಆದರೆ ಇದೀಗ ಮಕ್ಕಳ ವಿಷಯದಲ್ಲಿ ಒಂದು ಆತಂಕ ಎದುರಾಗಿದೆ. ಕೋವಿಡ್‌ ಸೋಂಕಿನಿಂದ ಗುಣಮುಖರಾದ ಕುಟುಂಬದ ಮಕ್ಕಳಲ್ಲಿ MIS ಸಮಸ್ಯೆ ಅಂದ್ರೆ ಮಲ್ಟಿಸಿಸ್ಟಮ್ ಇನ್‌ಫ್ಲೇಮಟರಿ ಸಿಂಡ್ರೋಮ್‌ ಕಂಡು ಬರುತ್ತಿದೆ. ಮಹಾರಾಷ್ಟ್ರದಲ್ಲಿ ಈ ಕೇಸ್‌ಗಳು ಪತ್ತೆಯಾಗಿದ್ದು ಇಂಡಿಯನ್‌ ಮೆಡಿಕಲ್‌ ಅಸೋಷಿಯೇಷನ್‌ನ ಮಕ್ಕಳ ತಜ್ಞರಾದ ಡಾ. ಸಂಜೀವ್‌ ಜೋಶಿ MIS ಸಮಸ್ಯೆ 2-12 ವರ್ಷ ಪ್ರಾಯದ 6 ಮಕ್ಕಳಲ್ಲಿ ಕಂಡು ಬಂದಿರುವುದಾಗಿ ಹೇಳಿದ್ದಾರೆ.…

Keep Reading

ಅಮಿತಾಭ್ ಬಚ್ಚನ್ ಮುಚ್ಚಿಟ್ಟ ಆ ಒಂದು ಸತ್ಯವನ್ನ ಜನರಿಗೆ ತಿಳಿಸಿದ್ದರೆ ಲಕ್ಷಾಂತರ ಭಾರತೀಯರ ಪ್ರಾ-ಣ ಉಳಿಯುತ್ತಿತ್ತು.! ಏನದು ಗೊತ್ತಾ?

in Helath-Arogya/Kannada News/News/ಕನ್ನಡ ಮಾಹಿತಿ 2,121 views

ಸ್ನೇಹಿತರೇ, ನಿಮಗೆ ನಿನಪಿರಬಹುದು ನವೆಂಬರ್-ಡಿಸೆಂಬರ್ 2005 ರಲ್ಲಿ, ಅಮಿತಾಭ್ ಬಚ್ಚನ್ ಅವರ ದಿವಂಗತ ತಂದೆ ಹರಿವನ್ಶ್ ರೈ ಬಚ್ಚನ್ ಅವರ ಜನ್ಮದಿನದಂದು ಅಮಿತಾಭ್ ತಮ್ಮ ಕುಟುಂಬದೊಂದಿಗೆ ಉತ್ತರ ಪ್ರದೇಶಕ್ಕೆ ಹೋಗಿದ್ದರು. ಅವರು ಅಲ್ಲಿ ಒಂದು ಸಮಾರಂಭದಲ್ಲಿ ಪಾಲ್ಗೊಂಡರು ಆದರೆ ಹೊ-ಟ್ಟೆ-ನೋ-ವಿನ ನಂತರ ಅವರನ್ನು ಸೋಮವಾರ ಬೆಳಿಗ್ಗೆ 10‌.30 ಕ್ಕೆ ದೆಹಲಿಯ ಎಸ್ಕೋರ್ಟ್ಸ್ ಆಸ್ಪತ್ರೆಗೆ ದಾಖಲಿಸಲಾಯಿತು ಮತ್ತು ನಮ್ಮ ದೇಶದ ಸಾರ್ವಕಾಲಿಕ ಶ್ರೇಷ್ಠ ಕಾಂಗ್ರೆಸ್ಸಿ ಮೀಡಿಯಾಗಳು ಅದನ್ನು 24 ಗಂಟೆಗಳ ಕಾಲ ತೋರಿಸಿತ್ತು ಮತ್ತು ಅದನ್ನು ರಾಷ್ಟ್ರೀಯ ಶೋಕಾಚರಣೆ…

Keep Reading

ಕೊನೆಗೂ ಪತ್ತೆಯಾಯ್ತು ರಾವಣನ ಪುಷ್ಪಕ‌ ವಿಮಾನವಿರುವ ಜಾಗ: ಅಲ್ಲಿ ಹೋದ ಅಮೇರಿಕನ ಸೈ-ನಿ-ಕ-ರ ಸ್ಥಿತಿ ಏನಾಯ್ತು ಗೊತ್ತಾ?

in Kannada News/News/Story/ಕನ್ನಡ ಮಾಹಿತಿ 9,004 views

ರಾಮಾಯಣ ಮತ್ತು ಮಹಾಭಾರತ ಕಾಲದಲ್ಲಿ ವಿಮಾನಗಳಿದ್ದವು ಎಂದು ನಮ್ಮ ಹಿರಿಯರಿಂದ ಕೇಳಿದ್ದೇವೆ ಹಾಗು ಅದನ್ನು ಹಿಂದೂ ಧರ್ಮಗ್ರಂಥಗಳಲ್ಲಿಯೂ ವಿವರಿಸಲಾಗಿದೆ. ಇತ್ತೀಚೆಗೆ ಒಂದು ಸಂವೇದನಾಶೀಲ ಮಾಹಿತಿ ಹೊರಬಂದಿದೆ. ಇದರ ಪ್ರಕಾರ ಅಫ್ಘಾನಿಸ್ತಾನದಲ್ಲಿ ಸುಮಾರು 5000 ವರ್ಷಗಳಷ್ಟು ಹಳೆಯದಾದ ವಿಮಾನವೊಂದು ಪತ್ತೆಯಾಗಿದೆ. ರಾಮಾಯಣದಲ್ಲಿ ಉಲ್ಲೇಖಿಸಲಾದ ಪುಷ್ಪಕ ವಿಮಾನವನ್ನು ಪತ್ತೆ ಹಚ್ಚಲಾಗಿದೆ ಎಂದು ಹೇಳಲಾಗುತ್ತಿದೆ. ಪ್ರಾಚೀನ ಭಾರತದ ಸುಮಾರು ಐದು ಸಾವಿರ ವರ್ಷಗಳಷ್ಟು ಹಳೆಯದಾದ ವಿಮಾನವೊಂದು ಇತ್ತೀಚೆಗೆ ಅಫ್ಘಾನಿಸ್ತಾನದ ಗು-ಹೆ-ಯೊಂದರಲ್ಲಿ ಪತ್ತೆಯಾಗಿದೆ ಎಂದು ರಿಪೋರ್ಟ್ ನಲ್ಲಿ ಹೇಳಲಾಗಿದೆ. ಅಮೇರಿಕನ್ ನೇವಿ ಸೀ-ಲ್…

Keep Reading

1 15 16 17 18 19 24
Go to Top