Category archive

ಕನ್ನಡ ಮಾಹಿತಿ - page 19

ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗಿದ್ದರೂ ಭಾರತವೇ ಸುರಕ್ಷಿತ: ಇಲ್ಲಿದೆ ದೇಶದ ಜನತೆಗೆ ನಿಟ್ಟುಸಿರು ಬಿಡುವ ಸುದ್ದಿ

in Helath-Arogya/Kannada News/News/ಕನ್ನಡ ಆರೋಗ್ಯ/ಕನ್ನಡ ಮಾಹಿತಿ 489 views

ಯಾರು ಏನೇ ಹೇಳಲಿ ಭಾರತ ಸುರಕ್ಷಿತ ದೇಶವಾಗಿದೆ. ದೇಶದಲ್ಲಿ ಕೊರೊನಾ ಎರಡನೇ ಅಲೆಯಿಂದ ಸಾ-ವು, ನೋ-ವಿ-ನ ಸಂಖ್ಯೆ ಭಾರಿ ಹೆಚ್ಚಾಗಿದೆ. ಮಾಧ್ಯಮಗಳು ಕೂಡ ಈ ಬಗ್ಗೆ ಬೆಳಕು ಚೆಲ್ಲಿವೆ. ವಿಶ್ವದಲ್ಲಿ ಕೊರೊನಾ ಅಬ್ಬರದ ನಡುವೆಯೂ ಭಾರತ ಸುರಕ್ಷಿತ ಎಂದು ಹೇಳಲಾಗಿದೆ. ಬೇರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಮರಣದ ಪ್ರಮಾಣ ಅತ್ಯಂತ ಕಡಿಮೆ ಇದೆ. ಬೆಲ್ಜಿಯಂನಲ್ಲಿ 10,16,609 ಸೋಂಕಿತರಲ್ಲಿ 24,551 ಮಂದಿ ಸಾ#ವ-ನ್ನ-ಪ್ಪಿದ್ದು ಪ್ರತಿ 1 ಲಕ್ಷ ಜನರಲ್ಲಿ 214 ಮಂದಿ ಮೃ#ತ-ಪಟ್ಟಿದ್ದಾರೆ. ಇಟಲಿಯಲ್ಲಿ 4,11,210 ಸೋಂಕಿತರಲ್ಲಿ 1,22,833…

Keep Reading

ಕೊರೋನಾ ಸೋಂಕಿತರಿಗೆ ಕಚ್ಚಿದ ಸೊಳ್ಳೆ ಬೇರೆಯವರಿಗೆ ಕಚ್ಚಿದರೆ ಕೊರೋನಾ ಬರುತ್ತಾ? ಇಲ್ಲಿದೆ ಅದರ ಮಾಹಿತಿ

in Helath-Arogya/Kannada News/News/ಕನ್ನಡ ಆರೋಗ್ಯ/ಕನ್ನಡ ಮಾಹಿತಿ 21,037 views

ಕೊರೊನಾ ಸೋಂಕು ವೇಗವಾಗಿ ಎಲ್ಲೆಡೆ ವ್ಯಾಪಿಸುತ್ತಿದೆ. ಈ ಸೋಂಕು ಇಷ್ಟೋಂದು ವೇಗವಾಗಿ ಹ#ರಡಲು ಕಾರಣವೇನು ಎಂದು ಹಲವರು ತಲೆ ಕೆಡಿಸಿಕೊಂಡಿದ್ದಾರೆ. ಈ ನಡುವೆ ಒಂದು ವಿಚಾರ ಬಂದಿದ್ದು, ಅದೇನೆಂದರೆ ಕೊರೊನಾ ವೈರಸ್ ಸೋಂಕು ಸೊ#ಳ್ಳೆಗಳ ಮೂಲಕ ಒಬ್ಬರಿಂದ ಒಬ್ಬರಿಗೆ ಹ#ರ-ಡುತ್ತಿರಬಹುದೇ? ಎಂದು. ಇದಕ್ಕೆ ಸಂಬಂಧಿಸಿದಂತೆ ಹಲವಾರು ಪ್ರಯೋಗಗಳು ನಡೆದಿದ್ದು, ತಜ್ಞರು ಇದಕ್ಕೆ ಸರಿಯಾದ ಉತ್ತರವನ್ನು ಕಂಡುಕೊಂಡಿದ್ದಾರೆ. ಯಾವ ಕ್ಷಣದಲ್ಲಿ ಯಾರಿಂದ ಹೇಗೆ ವೈರಸ್ ಸೋಂ ಕು ಹ#ಬ್ಬು-ತ್ತದೆ ಎಂಬುದು ಸ್ವತಃ ವೈದ್ಯರಿಗೂ ತಲೆ ನೋ-ವಾದ ಸಂಗತಿಯಾಗಿದೆ. ಸಾಕಷ್ಟು…

Keep Reading

ಎರಡು ಬೇರೆ ಬೇರೆ ಲಸಿಕೆಗಳು ಅಂದರೆ ಮೊದಲ ಡೋಸ್ ಕೋವ್ಯಾಕ್ಸಿನ್ ಅಥವ‌ ಕೋವಿಶಿಲ್ಡ್ ಹಾಗು ಎರಡನೆ ಡೋಸ್ ಕೋವಿಶೀಲ್ಡ್ ಅಥವ ಕೋವ್ಯಾಕ್ಸಿನ್ ಹಾಕಿಸಿಕೊಂಡರೆ ಏನಾಗುತ್ತೆ? ಇಲ್ಲಿದೆ ಅದರ ಮಾಹಿತಿ

in Helath-Arogya/Kannada News/News/ಕನ್ನಡ ಆರೋಗ್ಯ/ಕನ್ನಡ ಮಾಹಿತಿ 5,406 views

ದೇಶದಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಎರಡು ಲಸಿಕೆ ನೀಡಲಾಗ್ತಿದೆ. ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್ ಲಸಿಕೆ ನೀಡಲಾಗ್ತಿದೆ. ಎರಡು ಡೋಸ್ ಲಸಿಕೆ ನೀಡಲಾಗುತ್ತದೆ. ಆದ್ರೆ ಮಹಾರಾಷ್ಟ್ರದ ಜಿಲ್ನಾ ಜಿಲ್ಲೆಯಲ್ಲಿ 72 ವರ್ಷದ ವ್ಯಕ್ತಿಗೆ ಬೇರೆ ಬೇರೆ ಲಸಿಕೆ ಹಾಕಲಾಗಿದೆ. ಮೊದಲ ಡೋಸ್ ಒಂದು ಲಸಿಕೆಯಾದ್ರೆ, ಎರಡನೇ ಡೋಸ್ ಗೆ ಬೇರೆ ಲಸಿಕೆ ಹಾಕಲಾಗಿದೆ. ಮೊದಲು ಕೋವಿಶೀಲ್ಡ್ ಹಾಕಲಾಗಿತ್ತು. ಎರಡನೇ ಡೋಸ್ ಹಾಕುವ ವೇಳೆ ಕೋವ್ಯಾಕ್ಸಿನ್ ಹಾಕಲಾಗಿದೆ. ವ್ಯಕ್ತಿ ಅನಕ್ಷರಸ್ಥನಾಗಿದ್ದು,ಆತನ ಮಗ ಇದರ ಬಗ್ಗೆ ಹೇಳಿಕೆ ನೀಡಿದ್ದಾನೆ. ಎರಡನೇ ಲಸಿಕೆ…

Keep Reading

ಇಸ್ರೇಲ್ ದಾ-ಳಿಯಲ್ಲಿ ನೆಗೆದುಬಿದ್ದ ಪ್ಯಾಲೆಸ್ಟೈನ್ ಉ#ಗ್ರರ ಸಂಖ್ಯೆಯೆಷ್ಟು ಗೊತ್ತಾ? ಬೆಚ್ಚಿಬಿದ್ದ ಹಮಾಸ್

in Kannada News/News/ಕನ್ನಡ ಮಾಹಿತಿ 1,265 views

ಸದ್ಯ ಇಡೀ ಜಗತ್ತಿನ ದೃಷ್ಟಿ ಇಸ್ರೇಲ್ ಹಾಗು ಪ್ಯಾಲೇಸ್ತೀನ್ ಮೇಲೆ ನೆಟ್ಟಿದೆ. ಯಾವ ರೀತಿಯ ಪರಿಸ್ಥಿತಿ ಆ ದೇಶಗಳ ನಡುವೆ ಸೃಷ್ಟಿಯಾಗಿವೆಯೋ ಅದನ್ನ ನೋಡಿದರೆ ಮುಂದೆ ಏನಾದರೂ ದೊಡ್ಡದು ಸಂಭವಿಸಬಹುದು‌‌ ಎಂದು ಜಗತ್ತು ಚಿಂತಾಕ್ರಾಂತವಾಗಿದೆ. ಆದರೆ ಗಾಜಾ ದಿಂದ ವಜಾರತ್ ಸೇಹತ್ ಹೇಳಿಕೆಯೊಂದನ್ನು ನೀಡಿದ್ದು ಗಾಜಾನಲ್ಲಿ ಇಸ್ರೇಲಿನ ವಾಯು ದಾ#ಳಿ ಯಲ್ಲಿ ಸ#ತ್ತ-ವರ ಸಂಖ್ಯೆ 43 ಕ್ಕೇರಿದ್ದು ಇದರಲ್ಲಿ 13 ಮಕ್ಕಳು ಮತ್ತು ಮೂವರು ಮಹಿಳೆಯರೂ ಇದ್ದಾರೆ ಎಂದು ಹೇಳಿದ್ದಾರೆ. ವಜಾರತ್ ಸೆಹತ್ ಹೇಳುವ ಪ್ರಕಾರ ಈ…

Keep Reading

ಈ ಮಹತ್ವದ ಘೋಷಣೆ ಮಾಡಿದ ಇಸ್ರೇಲ್, ಆತಂಕದಲ್ಲಿ ಮು-ಸ್ಲಿಂ ರಾಷ್ಟ್ರಗಳು.! ಇಸ್ರೇಲ್ ಪರ ನಿಂತ ಭಾರತ ಹೇಳಿದ್ದೇನು ಗೊತ್ತಾ?

in Kannada News/News/Story/ಕನ್ನಡ ಮಾಹಿತಿ 1,072 views

ಶುಕ್ರವಾರ ನಮಾಜ್ ನೊಂದಿಗೆ ಪ್ರಾರಂಭವಾದ ಜೆರುಸಲೆಮ್‌ನ ಅಲ್-ಅಕ್ಸಾ ಮಸೀದಿಯ ವಿ ವಾ ದ ವು ಈಗ ಇಸ್ರೇಲ್ ಮತ್ತು ಪ್ಯಾಲೆಸ್ಟೈನ್ ನಡುವಿನ ಸಂ#ಘ-ರ್ಷಕ್ಕೆ ಕಾರಣವಾಗಿದೆ. ಪ್ಯಾಲೇಸ್ಟಿನಿಯನ್ ಉ#ಗ್ರ ಸಂಘಟನೆಯಾದ ಹಮಾಸ್ ಗಾಜಾ ಪಟ್ಟಿಯಿಂದ ಇಸ್ರೇಲ್ ಅನ್ನು ಗುರಿಯಾಗಿಸಿಕೊಂಡಿದೆ. ಇಸ್ರೇಲ್ ತನ್ನ ಏರ್ ಡಿ-ಫೆ-ನ್ಸ್ ಸಿಸ್ಟಮ್ ನಿಂದ ಗಾಳಿಯಲ್ಲೇ ಹಮಾಸ್ ರಾ#ಕೆಟ್ ಅನ್ನು ನಾ#ಶ-ಪಡಿಸುತ್ತಿದೆ, ಆದರೆ ಇಸ್ರೇಲಿ ವಾಯುಪಡೆಯು ಮಾತ್ರ ಹಮಾಸ್ ನೆಲೆಗಳ ವಿ#ರು-ದ್ಧ ಪ್ರ-ತೀ-ಕಾ-ರ ತೀರಿಸಿಕೊಳ್ಳುವ ಮೂಲಕ ಪ್ರತಿಕ್ರಿಯಿಸುತ್ತಿದೆ. ಪೂರ್ಣ ಬೆಂಬಲ ನೀಡಿ ನಿಮ್ಮಜೊತೆಗಿದ್ದೇವೆ ಮುನ್ನುಗ್ಗಿ ಎಂದ…

Keep Reading

ವೈ#ರಿಗಳ ಸತತ ದಾ*ಳಿ ನಡೆಯುತ್ತಿದ್ದರೂ, ಇಸ್ರೇಲ್ ನಿಶ್ಚಿಂತೆಯಿಂದಿದೆ ಹೇಗೆ? ಬೆಂಜನಮಿನ್ ನೇತನ್ಯಾಹು ಏನ್ ಮಾಡುತ್ತಿದ್ದಾರೆ ಗೊತ್ತಾ?

in Kannada News/News/ಕನ್ನಡ ಮಾಹಿತಿ 318 views

ಇಸ್ರೇಲ್ ರಾಜಧಾನಿ ಜೆರುಸಲೆಮ್ ನ ಬೀದಿಗಳು ಮತ್ತೊಮ್ಮೆ ರ#ಕ್ತಸಿ#ಕ್ತವಾಗಿವೆ. ಆಕಾಶದಲ್ಲಿ ಕ್ಷಿ#ಪಣಿಗಳು ಹಾರಾಡುತ್ತಿವೆ. ಗಾಜಾ ಪ್ರದೇಶದಿಂದ ಹಾರಿ ಬರುವ ಕ್ಷಿ#ಪಣಿಗಳನ್ನು ಇಸ್ರೇಲಿ ಪ-ಡೆ-ಗಳು ಹೊ#ಡೆದು%ರುಳಿಸುತ್ತಿವೆ. ಕಳೆದ ಒಂದು ವಾರದಿಂದ ‘ಪವಿತ್ರ ಭೂಮಿ’ (Holy Land) ಎಂದು ಕರೆಯಿಸಿಕೊಂಡ ಜೆರುಸಲೆಮ್  ಕಲ್ಲವಿಲಗೊಂಡಿದೆ. ಯಾವ ಕ್ಷಣದಲ್ಲಾದರೂ ಕ್ಷಿ#ಪಣಿ ದಾ#ಳಿ ನಡೆಯಬಹುದು ಎಂಬ ಆತಂಕ, ಕುದಿಮೌನದಲ್ಲಿ ಯಹೂದಿಯರು ಬದುಕು ಸಾಗಿಸುತ್ತಿದ್ದಾರೆ. ಹಾಗಂತ ಇಸ್ರೇಲಿಗಳು ವಿಚಲಿತರಾಗಿಲ್ಲ. ತಮ್ಮ ಮೇಲೆ ಯಾರೇ ದಾ-ಳಿ ಮಾಡಲಿ ಅವರ ಮೇಲೆ ಪ್ರ#ತೀಕಾ-ರ ತೀರಿಸಿಕೊಳ್ಳದೇ ಬಿಟ್ಟಿಲ್ಲ. ಗಾಜಾ ಪ್ರದೇಶದಲ್ಲಿರುವ…

Keep Reading

ಕೋವಿಡ್ ಎರಡನೆಯ ಅಲೆಯಲ್ಲಿ ಪ್ರಧಾನಿ ಮೋದಿ ನಿಷ್ಕ್ರಿಯರಾಗಿದ್ದಾರೆ ಅನ್ನುವವರೇ ಮೋದಿ ಏನು ಮಾಡ್ತಿದ್ದಾರೆ ಅನ್ನೋದನ್ನ ಇದನ್ನ ಓದಿ ಅರ್ಥ ಮಾಡಿಕೊಳ್ಳಿ

in Kannada News/News/ಕನ್ನಡ ಆರೋಗ್ಯ/ಕನ್ನಡ ಮಾಹಿತಿ 294 views

ಕಳೆದ ಒಂದೆರಡು ತಿಂಗಳಿಂದ ಮೇಲಿಂದ ಮೇಲೆ ಕೇಳಿಬರುತ್ತಿರುವ ಸುದ್ದಿ: ವೆಂಟಿಲೇಟರ್‍ಗಳು ಸಿಗುತ್ತಿಲ್ಲ. ಈ ಸಮಸ್ಯೆಯ ಪರಿಹಾರಕ್ಕೆ ಮೋದಿ ಸರಕಾರ ಏನೂ ಮಾಡುತ್ತಿಲ್ಲ.. ಎನ್ನುವುದು. ಭಾಗ – 1 ಮೊನ್ನೆ ಮಾರ್ಚ್ 18ರ ಇಂಡಿಯನ್ ಎಕ್ಸ್‍ಪ್ರೆಸ್‍ನಲ್ಲಿ ವೆಂಟಿಲೇಟರ್‍ಗಳ ಬಗ್ಗೆ ಸುದ್ದಿ ಬಂದಿತ್ತು. ಅದರ ಪ್ರಮುಖಾಂಶಗಳು: ಕೊವಿಡ್ ಸಾಂಕ್ರಾಮಿಕ ಶುರುವಾಗುವ ಮೊದಲು ಭಾರತದಲ್ಲಿ 8 ಮ್ಯಾನುಫ್ಯಾಕ್ಚರಿಂಗ್ ಸಂಸ್ಥೆಗಳಿದ್ದವು. ಅವು ವರ್ಷಕ್ಕೆ 3,360 ವೆಂಟಿಲೇಟರುಗಳನ್ನು ತಯಾರಿಸುತ್ತಿದ್ದವು (ನೆನಪಿಡಿ: ಆ ಸಮಯದಲ್ಲಿ ದೇಶದಲ್ಲಿ ವೆಂಟಿಲೇಟರ್ ಸಿಗದೆ ಸತ್ತ ಒಂದೇ ಒಂದು ಪ್ರಕರಣ ಇರಲಿಲ್ಲ!…

Keep Reading

ಕರ್ನಾಟಕದ ಕೊರೋನಾ ಸೋಂಕಿತರ ಪಾಲಿಗೆ ಆಪತ್ಬಾಂಧವನಾಗಿ ಬಂದ ಇಸ್ರೇಲ್, ಧನ್ಯವಾದ ಹೇಳಿದ ಮುಖ್ಯಮಂತ್ರಿ ಯಡಿಯೂರಪ್ಪ: ಇಸ್ರೇಲ್ ಭಾರತವನ್ನ ಅಷ್ಟು ಪ್ರೀತಿಸೋದ್ಯಾಕೆ ಗೊತ್ತಾ?

in Kannada News/News/Story/ಕನ್ನಡ ಮಾಹಿತಿ 360 views

ಬೆಂಗಳೂರು: ಕೊರೊನಾದಿಂದ ಬಳಲುತ್ತಿರುವ ಕರ್ನಾಟಕಕ್ಕೆ ಇಸ್ರೇಲ್ ದೇಶದಿಂದ ಇಂದು ರಾಜ್ಯಕ್ಕೆ 2 ಆಕ್ಸಿಜನ್ ಜನರೇಟರ್‌ಗಳನ್ನು ನೀಡುವ ಮೂಲಕವ ನೆರವು ನೀಡಿದೆ. ಇಂಡಿಯಾಕ್ಕೆ ಸಾಕಷ್ಟು ಬೆಂಬಲವನ್ನು ನೀಡಬಲ್ಲವು ಎಂದು ಹೆಮ್ಮೆಪಡುತ್ತವೆ. ಆಕ್ಸಿಜನ್ ಜನರೇಟರ್‌ಗಳನ್ನು ನಾವು ಕರ್ನಾಟಕಕ್ಕೆ ನೀಡುತ್ತೇವೆ. 100 ಕ್ಕಿಂತ ಹೆಚ್ಚು ರೋಗಿಗಳಿಗೆ ಸಾಕಾಗುಷ್ಟು ಆಕ್ಸಿಜನ್ ಉತ್ಪಾದಿಸುತ್ತೇವೆ ಎಂದು ಇಸ್ರೇಲ್ ರಾಯಭಾರಿ ಮಾಹಿತಿ ನೀಡಿದ್ದಾರೆ. #Israel has sent #Oxygen generators to #Karnataka in times of our need. I thank them for this…

Keep Reading

ಕೊರೋನಾ ಮಹಾಮಾರಿ ಅಲ್ಲ, ಮಹಾ ಷಡ್ಯಂತ್ರ: ಇದರ ಟಾರ್ಗೇಟ್ ಭಾರತ, ಅಮೇರಿಕಾ ಮಾತ್ರ‌‌‌… ಇಲ್ಲಿದೆ ಅದರ ಸಂಪೂರ್ಣ ವರದಿ

in Kannada News/News/ಕನ್ನಡ ಮಾಹಿತಿ 1,279 views

ಚೀನಾದ ವುಹಾನ್ ಲ್ಯಾಬ್ ನಲ್ಲಿ ಕೊರೋನಾ ವೈರಸ್ ಮೊದಲು ಹುಟ್ಟಿತ್ತು. ವೈರಸ್ ಹೇಗೋ ಹೊರಗಡೆ ಬಂತು, ಅಲ್ಲಿ ಈವರೆಗೆ ಸುಮಾರು 145 ಕೋಟಿ ಜನಸಂಖ್ಯೆ ಇದೆ, ವೈರಸ್ ಸೋಂಕು ತಗಲಿದ್ದು ಕೇವಲ 90 ಸಾವಿರ ಮೇಲ್ಪಟ್ಟು, ಗರಿಷ್ಟ 1 ಲಕ್ಷ ಅಷ್ಟೇ. ಸತ್ತವರ ಸಂಖ್ಯೆ ಕೇವಲ 5000 ಮಾತ್ರ, ಚೀನಾದ ಯಾವ ನಗರಕ್ಕೂ ಹರಡಲಿಲ್ಲ. ಜನರನ್ನು ಹಿಡಿದು ಹಿಡಿದು ಮನೆಗಳಲ್ಲಿ ಕಟ್ಟಡಗಳಲ್ಲಿ ಬಂದ್ ಮಾಡಿದ್ದರು. ಅಂದರೆ ಚೀನಾಗೆ ವೈರಸ್ ಪರಿಣಾಮ, ಹರಡುವಿಕೆಯ ಪ್ರಮಾಣ, ನಿಯಂತ್ರಣ ಮಾಡೋದು ಹೇಗೆ…

Keep Reading

ಕಾಣಿಕೆ ಅಥವ ದೇಣಿಗೆಗಾಗಿ 21, 51, 101 ಹೀಗೆ ಹಣಣ ಮೇಲೆ 1 ರೂ. ಸೇರಿಸಿ ಯಾಕೆ ಕೊಡುತ್ತಾರೆ ಗೊತ್ತಾ? ಏನಿದರ ಹಿಂದಿನ ಅರ್ಥ?

in Kannada News/News/Story/ಕನ್ನಡ ಮಾಹಿತಿ 1,183 views

ನಿಮ್ಮ ಮನೆಗೆ ಯಾವುದೋ ದೇವರ ಕಾರ್ಯಕ್ಕೊ ಅಥವಾ ಇನ್ನೋನೋ ಒಳ್ಳೆಯ ಕೆಲಸಕ್ಕಾಗಿ ದೇಣಿಗೆ ಕೇಳಲು ಬರುತ್ತಾರೆ. ಆಗ ನೀವೆಷ್ಟು ಹಣ ಕೊಡುತ್ತೀರಿ? 11, 21, 51, 101 ಅಥವಾ 501 ರೂಪಾಯಿ. ಒಟ್ಟಿನಲ್ಲಿ ಸಮ ಸಂಖ್ಯೆಯ ರೂಪದಲ್ಲಿ ಹಣವನ್ನು ಕೊಡುವುದಿಲ್ಲ.  ಏಕೆ ಹೀಗೆ? ದೇಣಿಗೆ ಕೊಡುವ ವಿಷಯದಲ್ಲಿ ಮಾತ್ರವಲ್ಲ ವಾಹನ ಖರೀದಿ, ದದೇವರಿಗೆ ಕಾಣಿಕೆ ಹಾಕುವುದರಿಂದ ಹಿಡಿದು  ಸಾಕು ಪ್ರಾಣಿ ಖರೀದಿಯವರೆಗೂ ಹೀಗೆಯೇ. ಕೊನೆಯಲ್ಲಿ 1 ರೂಪಾಯಿ ಬರುವಂತೆಯೇ ಹಣ ಕೊಡುತ್ತಾರೆ. ತುಂಬಾ ಜನರಿಗೆ ಏಕೆ ಹೀಗೆ…

Keep Reading

1 17 18 19 20 21 24
Go to Top