Category archive

ಕನ್ನಡ ಮಾಹಿತಿ - page 5

ಗುಡ್ ನ್ಯೂಸ್: ನೀವು ಭಾರತದ ಯಾವದೇ ರಾಜ್ಯದ ಡ್ರೈವಿಂಗ್ ಲೆಸನ್ಸ್ ಹೊಂದಿದ್ದರೆ ಈ 15 ದೇಶಗಳಲ್ಲಿ ವಾಹನ ಓಡಿಸಲು ಆ ದೇಶಗಳ DL ಬೇಕಿಲ್ಲ

in Kannada News/News/ಕನ್ನಡ ಮಾಹಿತಿ 5,116 views

ವಾಹನ ಓಡಿಸಬೇಕಾದರೆ Driving license ಕಡ್ಡಾಯವಾಗಿದೆ. ಭಾರತದ ವಾಹನ ಚಲಾಯಿಸಲು ಚಾಲನಾ ಪರವಾನಗಿ ಬೇಕು. ಆದರೆ ಇದೇ ಡ್ರೈವಿಂಗ್ ಲೈಸೆನ್ಸ್ಟ ಇಟ್ಟುಕೊಂಡು ವಿದೇಶದಲ್ಲಿ ಕೂಡ ವಾಹನ ಚಲಾಯಿಸಬಹುದು ಎಂಬುದು ನಿಮಗೆ ಗೊತ್ತಾ‌ ? ಹೌದು. ಭಾರತದ ಹೊರತಾಗಿ ಇನ್ನೂ ಹಲವು ದೇಶಗಳಲ್ಲಿ ಭಾರತದ ಡಿಎಲ್ ಮಾನ್ಯವಿದೆ. ಆ ದೇಶಗಳು ಯಾವುದು ಎಂದು ನೋಡೋಣ…. ಅಮೆರಿಕಾ : ಅಮೆರಿಕಾದ ಹೆಚ್ಚಿನ ರಾಜ್ಯಗಳು ಭಾರತೀಯ ಡಿಎಲ್ ಇಟ್ಟುಕೊಂಡು 1 ವರ್ಷದ ತನಕ ಬಾಡಿಗೆ ವಾಹನ ಓಡಿಸಬಹುದು. ವಾಹನ ಓಡಿಸಲು ಇಂಗ್ಲೀಷಿನಲ್ಲಿ…

Keep Reading

ಇನ್ನುಮುಂದೆ Whatsapp ನಲ್ಲೂ ಸಿಗಲಿದೆ ಲೋನ್, ಕೇವಲ 5 ನಿಮಿಷಗಳಲ್ಲಿ ಪಡೆಯಬಹುದು 10 ಲಕ್ಷದವರೆಗಿನ ಲೋನ್

in Kannada News/News/ಕನ್ನಡ ಮಾಹಿತಿ 103 views

Get 10 lakhs loan in 5 minutes on WhatsApp: ಸೂಕ್ತ ದಾಖಲೆಗಳನ್ನ ಬಳಕೆದಾರರು ನೀಡಿದರೆ, 10 ಲಕ್ಷದವರೆಗೂ ಸಾಲ ತೆಗೆದುಕೊಳ್ಳಹುದು. ಇಷ್ಟೇ ಅಲ್ಲದೇ ಕೇವಲ 5 ನಿಮಿಷದಲ್ಲಿ ಈ ಲೋನ್​ಗೆ ನೀವು ಅನುಮೋದನೆ ಪಡೆದುಕೊಳ್ಳಬಹುದಾಗಿದೆ. ಹಾಗಿದ್ದರೆ ಈ ವಾಟ್ಸ್​ಆ್ಯಪ್​ನಲ್ಲಿ ಲೋನ್​ ತೆದುಕೊಳ್ಳುವುದು ಹೇಗೆ? ಲೋನ್​ಗೆ ಎಷ್ಟು ಬಡ್ಡಿ? ನಿಜಕ್ಕೂ ನೀವು ವಾಟ್ಸ್​ಆ್ಯಪ್​ನಿಂದ ಲೋನ್​ ತೆಗೆದುಕೊಳ್ಳಬಹುದಾ? ಇದಕ್ಕೆಲ್ಲ ಉತ್ತರ ಇಲ್ಲಿದೆ ನೋಡಿ. Get loan on Whatsapp: ವಾಟ್ಸ್​ಆ್ಯಪ್​(Whatsapp) ಅಂದಕೂಡಲೇ ಎಲ್ಲರಿಗೂ ಸಂದೇಶ(message) ಕಳಿಸುವ ಉತ್ತಮವಾದ…

Keep Reading

ಹತ್ತಲ್ಲ ಇಪ್ಪತ್ತಲ್ಲ ಬರೋಬ್ಬರಿ 700 ವರ್ಷಗಳಿಂದ ಈ ಊರಿನ ಜನ 2 ಅಂತಸ್ತಿನ ಮನೆ ಕಟ್ಟೇ ಇಲ್ಲ: ಕಾರಣ ಮಾತ್ರ ದಂಗುಬಡಿಸುತ್ತೆ

in Kannada News/News/ಕನ್ನಡ ಮಾಹಿತಿ 213 views

ಈಗಂತೂ ಮಹಾನಗರಗಳಲ್ಲಿ ಮಹಡಿಗಳ ಮೇಲೆ ಮಹಡಿಗಳನ್ನು ಕಟ್ಟುವುದು ಸಾಮಾನ್ಯ. ಆದರೆ ಎಲ್ಲರ ಮನೆಗಳಲ್ಲೂ ಕೇವಲ ಒಂದೇ ಮಹಡಿ ನಿರ್ಮಿಸಿರುವ ಯಾವುದಾದರೂ ಸ್ಥಳವನ್ನು ನೀವು ಎಂದಾದರೂ ನೋಡಿದ್ದೀರಾ?. ಆದರೆ ನಾವಿಂದು ಅಂತಹ ಒಂದು ಸ್ಥಳದ ಬಗ್ಗೆ ನಿಮಗೆ ಹೇಳಲಿದ್ದೇವೆ. ಆ ಸ್ಥಳ ರಾಜಸ್ಥಾನದ ಚುರು ಜಿಲ್ಲೆಯ ಸರ್ದರ್ಶಹರ್ ತಹಸಿಲ್ ಒಳಗೆ ಇದೆ. ಅದರ ಹೆಸರು ಉಡ್ಸರ್ ಗ್ರಾಮ. ಇಲ್ಲಿ ಎಲ್ಲಾ ಮನೆಗಳಲ್ಲೂ ಕೇವಲ ಒಂದೇ ಮಹಡಿಯಿದೆ. ಕಳೆದ 700 ವರ್ಷಗಳಿಂದ ಈ ಗ್ರಾಮದಲ್ಲಿ ಯಾವುದೇ ಮನೆಯಲ್ಲೂ ಎರಡನೇ ಮಹಡಿಯನ್ನು…

Keep Reading

ಸಾಕ್ಷಾತ್ ಮಹಾದೇವನೇ ಕಟಕಟೆಯಲ್ಲಿ ನಿಂತು ಸಾಕ್ಷಿ ಹೇಳಿ ಬಡ ವ್ಯಕ್ತಿಯನ್ನ ಶಿಕ್ಷೆಯಿಂದ ಪಾರು ಮಾಡಿದ್ದ ರೋಚಕ ಘಟನೆ

in Kannada News/News/ಕನ್ನಡ ಮಾಹಿತಿ 135 views

ಅಷ್ಟಕ್ಕೂ ಯಾಕೆ ಸಾಕ್ಷಾತ್ ಶಿವನೇ ನ್ಯಾಯಾಲಯಕ್ಕೆ ಹಾಜರಾಗುವ ಪರಿಸ್ಥಿತಿ ಒದಗಿಬಂದಿತ್ತು? ಅಷ್ಟಕ್ಕೂ ಅಲ್ಲಿ ಅಂತಹ ಘಟನೆ ನಡೆದದ್ದಾದರೂ ಯಾಕೆ? ನ್ಯಾಯಾಲಯದಲ್ಲಿ ನ್ಯಾಯಾಧೀಶರ ಜೊತೆ ನಡೆದದ್ದನ್ನ ಕಂಡು ಅಲ್ಲಿದ್ದ ಜನ ದಂಗಾಗಿದ್ದಾದರೂ ಯಾಕೆ? ಆ ಘಟನೆಯ ಬಳಿಕ ನ್ಯಾಯಾಧೀಶರ ಜೀವನವೇ ಬದಲಾಗಿದ್ದು ಹೋಗಿದ್ದಾದರೂ ಯಾಕೆ? ಬನ್ನಿ ಸ್ನೇಹಿತರೇ ನಾವಿಂದು ನಿಮಗೆ ಈ ರೋಚಕ ಕಥಾನಕದ ಬಗ್ಗೆ ತಿಳಿಸಲಿದ್ದೇವೆ. ನಾವಿಂದು ನಿಮಗೆ ತಿಳಿಸಲು ಹೊರಟಿರುವುದು ಯಾವುದಾದರೂ ಮಂದಿರದ ಬಗ್ಗೆಯಲ್ಲ ಬದಲಾಗಿ ನಾವಿಂದು ನಿಮಗೆ ಭಗವಾನ್ ಶಿವ ಹಾಗು ಶಿವನ ಭಕ್ತನಿಗೆ…

Keep Reading

ನವರಾತ್ರಿ ಪ್ರಯುಕ್ತ ಹಿಂದೂ ದೇವಸ್ಥಾನಕ್ಕೆ ಪೂಜೆ ಸಲ್ಲಿಸಲು ಬಂದ ಮುಸ್ಲಿಂ ಮಹಿಳೆ: ಅಷ್ಟಕ್ಕೂ ಮುಸ್ಲಿಂ ಮಹಿಳೆ ಈ ಹಿಂದೂ ದೇವಾಲಯಕ್ಕೇ ಬಂದಿದ್ಯಾಕೆ ಗೊತ್ತಾ?

in Kannada News/News/Story/ಕನ್ನಡ ಮಾಹಿತಿ 402 views

ಶಿವಮೊಗ್ಗ: ವೈವಿಧ್ಯತೆಯಲ್ಲಿ ಏಕತೆ ನಮ್ಮ ದೇಶದ ಹೆಮ್ಮೆ.. ಅದೆಷ್ಟೋ ಸಮುದಾಯಗಳು. ಪಂಥಗಳು ಇದ್ದರೂ ಒಂದಾಗಿ ಸಾಗುತ್ತಾರೆ. ಈಗ ಹೇಳುತ್ತಿರುವ ಸುದ್ದಿಯೂ ಅಂಥದ್ದೇ ಒಂದು ನಿದರ್ಶನ. ಸಮುದಾಯಗಳ ನಡುವಿನ ಬಂಧವನ್ನು ಇವು ಹೇಳುತ್ತವೆ. ತನ್ನ ಪತಿ ನಿರ್ಮಾಣ ಮಾಡಿದ್ದ ದೇವಾಲಯಲಕ್ಕೆ ಪೂಜೆ ಸಲ್ಲಿಸಲು ಮುಸ್ಲಿಂ ಮಹಿಳೆಯೊಬ್ಬರು ಬಂದಿದ್ದಾರೆ. ನವರಾತ್ರಿ (Navratri) ಪೂಜೆಯಲ್ಲಿ ಭಾಗವಹಿಸಿದ್ದಾರೆ. ಶಿವಮೊಗ್ಗ(Shivamogga) ಜಿಲ್ಲೆ ಸಾಗರದ (Sagar) ದೇವಾಲಯಕ್ಕೆ ಗಂಡನ ನೆನಪಿನ ದೇವಾಲಯಕ್ಕೆ ಪೂಜೆ ಸಲ್ಲಿಸಲು ಬಂದಿದ್ದಾರೆ. ಕಳೆದೆ ಐವತ್ತು ವರ್ಷಗಳ ಹಿಂದೆ ನನ್ನ ಪತಿ ಭಗವತಿ…

Keep Reading

ರೈತನ ಮಾರು ವೇಷದಲ್ಲಿ ಸ್ಟೇಷನ್ ಗೆ ಹೋದ ಪ್ರಧಾನ ಮಂತ್ರಿ: ನಂತರ ಅಲ್ಲಿ ನಡೆದ್ದೇನು ನೋಡಿ

in Kannada News/News/Story/ಕನ್ನಡ ಮಾಹಿತಿ 20,298 views

ರೈತ ಎಂದರೆ ದೇಶದ ಅನ್ನದಾತ. ರೈತ ನಮ್ಮ ದೇಶದ ಬೆನ್ನೆಲುಬು ಆದರೆ ದೇಶಕ್ಕೆ ಅನ್ನ ನೀಡುವ ರೈತರು ಇಂದು ತುಂಬಾ ಕಷ್ಟದಲ್ಲಿ ಇದ್ದಾರೆ. ರೈತರು ಬೀಳುವ ಕಷ್ಟಗಳನ್ನು ನೋಡಿದರೆ ಕಣ್ಣಲ್ಲಿ ನೀರು ಬರುತ್ತದೆ. ನಮ್ಮ ದೇಶದ ಎಷ್ಟೋ ರೈತರು ಹಲವಾರು ಸಮಸ್ಯೆ ಸಂಕಷ್ಟಗಳಿಂದ ಪ್ರತಿವರ್ಷ ಸಾವಿರಾರು ಜನ ಆತ್ಮಹತ್ಯೆಯ ದಾರಿಯನ್ನು ಹಿಡಿಯುತ್ತಿದ್ದಾರೆ. ಇನ್ನು ದೇಶದ ಪ್ರಧಾನಿಯು ರೈತರ ಕಷ್ಟ ತಿಳಿಯಲು ರೈತರಂತೆ ವೇಷ ತೊಟ್ಟು ಪೋಲಿಸ್ ಸ್ಟೇಷನ್ ಗೆ ಹೋದರು. ಇದು ಯಾವುದೋ ಬೇರೆ ದೇಶದ ಕಥೆಯಲ್ಲ.…

Keep Reading

ಕರ್ನಾಟಕ ಸರ್ಕಾರದ ಲಾಂಛನ, KSRTC ಲೋಗೊ ನಲ್ಲಿರೂ ಈ ಪಕ್ಷಿ ಯಾವುದು? ಏನೀ ಗಂಡಭೇರುಂಡದ ಇತಿಹಾಸ?

in Kannada News/News/ಕನ್ನಡ ಮಾಹಿತಿ 566 views

ಸ್ನೇಹಿತರೇ ಕರ್ನಾಟಕ ಸರ್ಕಾರದ ಅಧಿಕೃತ ಲಾಂಛನವನ್ನು ನೀವೆಲ್ಲರೂ ನೋಡಿದ್ದೀರಾ ಅಲ್ವಾ ಎರಡು ತಲೆಯ ಹ-ದ್ದಿ-ನ ರೂಪದ ಈ ಪಕ್ಷಿ ನೋಡೋದಕ್ಕೆ ತುಂಬಾ ಬಲಿಷ್ಠವಾಗಿ ಹಾಗೂ ವಿ-ಚಿ-ತ್ರ-ವಾಗಿ ಕೂಡ ಕಾಣುತ್ತೆ ಅದನ್ನು ಗಂಡಭೇರುಂಡ ಅಂತ ಕರೆಯುತ್ತಾರೆ. ಇಷ್ಟಕ್ಕೂ ಈ ಎರಡು ತ-ಲೆ-ಯ ಪಕ್ಷಿ ನಿಜಕ್ಕೂ ಇರೋದಕ್ಕೆ ಸಾಧ್ಯನಾ? ಇಂತಹ ವಿ-ಚಿ-ತ್ರ ಪಕ್ಷಿಯ ಕಲ್ಪನೆ ಬಂದಿದ್ದಾದರೂ ಹೇಗೆ? ಹೋಗಲಿ ಇಂತಹ ಒಂದು ಪಕ್ಷಿ ಕರ್ನಾಟಕ ಸರ್ಕಾರದ ಲಾಂಛನ ಹೇಗಾಯ್ತು? ಇಂತಹ ಸಾಕಷ್ಟು ಪ್ರಶ್ನೆಗಳು ನಮ್ಮ ತಲೆಯಲ್ಲಿ ಒಮ್ಮೆಯಾದರೂ ಗಿರಕೆ ಹೊಡೆದಿರುತ್ತೆ…

Keep Reading

ಆಗಸದಲ್ಲಿ ವಿಮಾನ ಚಲಿಸುತ್ತಿರುವಾಗ ಮಗು ಜನಿಸಿದರೆ ಮಗುವಿಗೆ ಯಾವ ದೇಶದ ಪೌರತ್ವ ಸಿಗುತ್ತೆ? ಇಲ್ಲಿದೆ ಅದರ ಬಗೆಗಿನ ಇಂಟರೆಸ್ಟಿಂಗ್ ಮಾಹಿತಿ

in Kannada News/News/ಕನ್ನಡ ಮಾಹಿತಿ 1,062 views

ವಿಮಾನದಲ್ಲಿ ಹೆರಿಗೆ ಎನ್ನುವ ಸುದ್ದಿಗಳನ್ನ ನಾವು ಆಗಾಗ ಕೇಳ್ತಿರ್ತೇವೆ. ಮಂಗಳವಾರ, ಲಂಡನ್ ನಿಂದ ಕೊಚ್ಚಿಗೆ ಬರ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ಗಂಡು ಮಗು ಜನಿಸಿದೆ. ಸಾಮಾನ್ಯವಾಗಿ ಯಾವ ದೇಶದಲ್ಲಿ ಮಗು ಜನಿಸಿದೆಯೋ ಆ ದೇಶದ ಪೌರತ್ವ ಮಗುವಿಗೆ ಸಿಗುತ್ತದೆ. ವಿಮಾನದಲ್ಲಿ ಮಗು ಜನಿಸಿದ್ರೆ ಯಾವ ದೇಶದ ಪೌರತ್ವ ಸಿಗಬಹುದು ಎಂಬ ಪ್ರಶ್ನೆ ಅನೇಕರನ್ನು ಕಾಡುವುದು ಸಹಜ. ಭಾರತದಲ್ಲಿ ಗರ್ಭಿಣಿಯರಿಗೆ ಸಂಬಂಧಿಸಿದಂತೆ ಒಂದು ನಿಯಮವಿದೆ. 7 ತಿಂಗಳ ನಂತ್ರ ಗರ್ಭಿಣಿಯರಿಗೆ ವಿಮಾನ ಪ್ರಯಾಣ ನಿಷಿದ್ಧ. ಕೆಲವು ವಿಶೇಷ ಸಂದರ್ಭಗಳಲ್ಲಿ…

Keep Reading

ನೋಟ್‌ಗಳ ಮೇಲಿರುವ ಗಾಂಧಿ ಚಿತ್ರವನ್ನ ತೆಗೆದುಹಾಕುವಂತೆ ಕಾಂಗ್ರೆಸ್ ಶಾಸಕರ ಒತ್ತಾಯ: ಪ್ರಧಾನಿ ಮೋದಿಗೆ ಪತ್ರ, ಕಾರಣವೇನು ನೋಡಿ

in Kannada News/News/ಕನ್ನಡ ಮಾಹಿತಿ 318 views

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು, ಹಿರಿಯ ಕಾಂಗ್ರೆಸ್ ಶಾಸಕ ಹಾಗೂ ಮಾಜಿ ಸಚಿವ ಭರತ್ ಸಿಂಗ್ ಸುದ್ದಿಯಲ್ಲಿದ್ದಾರೆ. ಸಂಗೋಡಿನ ಕಾಂಗ್ರೆಸ್ ಶಾಸಕ ಭರತ್ ಸಿಂಗ್, ನೋಟಿನಲ್ಲಿರುವ ಗಾಂಧಿ ಫೋಟೋಕ್ಕೆ ಸಂಬಂಧಿಸಿದಂತೆ ಪ್ರಧಾನಿಗೆ ಪತ್ರ ಬರೆದಿದ್ದಾರೆ. 500 ಹಾಗೂ 2 ಸಾವಿರ ರೂಪಾಯಿ ನೋಟಿನಲ್ಲಿರುವ ಮಹಾತ್ಮ ಗಾಂಧಿ ಫೋಟೋವನ್ನು ತೆಗೆಯುವಂತೆ ಭರತ್ ಸಿಂಗ್, ಪತ್ರದಲ್ಲಿ ಮನವಿ ಮಾಡಿದ್ದಾರೆ. ಮಹಾತ್ಮ ಗಾಂಧಿ, ಸತ್ಯದ ಸಂಕೇತ. ಭಾರತೀಯ ರಿಸರ್ವ್ ಬ್ಯಾಂಕಿನ 500 ಮತ್ತು 2000 ನೋಟುಗಳಲ್ಲಿ ಮಹಾತ್ಮ ಗಾಂಧಿಯವರ…

Keep Reading

ಈ ಜಾಗದಲ್ಲಿ ಪತ್ತೆಯಾಯ್ತು 2700 ವರ್ಷಗಳ ಹಿಂದಿನ ಟಾಯ್ಲೆಟ್: ನಾವು ಬಳಸುವ ಟಾಯ್ಲೆಟ್ ಗಿಂತಲೂ ಅಡ್ವಾನ್ಸ್ಡ್ ಆಗಿತ್ತು

in Kannada News/News/ಕನ್ನಡ ಮಾಹಿತಿ 2,925 views

ಜೆರುಸಲೆಮ್, ಇಸ್ರೇಲ್: ಶೌಚಾಲಯಗಳನ್ನು ಇಂದಿನಿಂದ ಅಲ್ಲ, ಹಲವು ನೂರು ವರ್ಷಗಳಿಂದ ಬಳಸಲಾಗುತ್ತಿದೆ. ಶತಮಾನಗಳ ಹಿಂದೆ ಪ್ರತಿಯೊಬ್ಬರೂ ಟಾಯ್ಲೆಟ್ ಅಫೊರ್ಡ್ ಮಾಡೋಕೆ ಸಾಧ್ಯವಾಗದಿದ್ದರೂ, ನಮ್ಮ ಶ್ರೀಮಂತ ಪೂರ್ವಜರು ಐಷಾರಾಮಿ ಟಾಯ್ಲೆಟ್ ಬಳಸುತ್ತಿದ್ದರು. ಇತ್ತೀಚೆಗೆ, ಇಸ್ರೇಲ್ ರಾಜಧಾನಿ ಜೆರುಸಲೇಂನಲ್ಲಿ ಒಂದು ಟಾಯ್ಲೆಟ್ ಪತ್ತೆಯಾಗಿದ್ದು, ಇದು ಒಂದು ಅಥವಾ ಎರಡು ಅಲ್ಲ ಬರೋಬ್ಬರಿ 2700 ವರ್ಷಗಳಷ್ಟು ಪುರಾತನವಾಗಿದೆ. ಈ ಟಾಯ್ಲೆಟ್ ನಲ್ಲಿ ಸಂಪೂರ್ಣ ಆರಾಮದಾಯಕ ಸೌಕರ್ಯ ವ್ಯವಸ್ಥೆಯನ್ನು ಸಹ ಮಾಡಲಾಗಿದೆ. 2700 ವರ್ಷಗಳಷ್ಟು ಪುರಾತನವಾದ ದುರ್ಲಭ ಟಾಯ್ಲೆಟ್ ಇಸ್ರೇಲಿ ಪುರಾತತ್ತ್ವಜ್ಞರು ಪತ್ತೆಹಚ್ಚಿದ…

Keep Reading

1 3 4 5 6 7 24
Go to Top