Category archive

ಕನ್ನಡ ಮಾಹಿತಿ - page 6

ಈ ಆ್ಯಪ್ ಗಳು ನಿಮ್ಮ ಫೊನ್ ನಲ್ಲಿದ್ದರೆ ನಿಮ್ಮ ಬ್ಯಾಂಕ್ ಅಕೌಂಟ್ ನಿಂದ ಖಾಲಿಯಾಗುತ್ತೆ ಹಣ: ಮೊದಲು uninstall ಮಾಡಿ

in Kannada News/News/ಕನ್ನಡ ಮಾಹಿತಿ 249 views

Fake apps may empty your account : ನಕಲಿ ಬ್ಯಾಂಕಿಂಗ್ ಆಪ್‌ಗಳು ನಿಮ್ಮ ಮೊಬೈಲ್ ಫೋನ್ ಬ್ಯಾಟರಿಯನ್ನು ಬೇಗನೆ ಖಾಲಿ ಮಾಡಬಹುದು. ಈ ರೀತಿಯ ಹಲವು ಸಾಧ್ಯತೆಗಳು ನಿಮ್ಮ ಗಮನಕ್ಕೆ ಬಂದರೆ ನಕಲಿ ಆ್ಯಪ್​​ಗಳು ನಿಮ್ಮ ಮೊಬೈಲ್​ನಲ್ಲಿದೆ ಎಂದರ್ಥ. ಡಿಜಿಟಲ್ ಇಂಡಿಯಾ(Digital India)ದ ಸಮಯದಲ್ಲಿ ಜನ ತಮ್ಮ ಸ್ಮಾರ್ಟ್‌ಫೋನ್‌ಗಳನ್ನು(smartphones) ಬಳಸಿಕೊಂಡು ಮನೆಯಲ್ಲಿ ಕುಳಿತುಕೊಂಡೇ ಬ್ಯಾಂಕ್‌ಗಳಿಗೆ ಸಂಬಂಧಿಸಿದ ಹೆಚ್ಚಿನ ಕೆಲಸವನ್ನು ನಿರ್ವಹಿಸಿದ್ರು. ಅನ್​​ಲೈನ್​​ ಬ್ಯಾಂಕಿಂಗ್​ ಬ್ಯಾಂಕಿಗೆ ಹೋಗುವ ಸಮಯವನ್ನು ಉಳಿಸುತ್ತದೆ ಮತ್ತು ಮನೆಯಲ್ಲಿದ್ದುಕೊಂಡೇ ಎಲ್ಲಾ ಕೆಲಸಗಳು ಮುಗಿಯುತ್ತವೆ.…

Keep Reading

Amazon ನ ‘ರಹಸ್ಯ ವೆಬಸೈಟ್’ ನಲ್ಲಿ ಅರ್ಧಕ್ಕಿಂತ ಕಡಿಮೆ ಬೆಲೆಗೆ ನೀವು ಯಾವ ವಸ್ತುಗಳು ಬೇಕಾದರೂ ಖರೀದಿಸಬಹುದು: ಹೇಗೆ? ಇಲ್ಲಿದೆ ಡಿಟೇಲ್ಸ್

in Kannada News/News/ಕನ್ನಡ ಮಾಹಿತಿ 233 views

ನೀವು ಆನ್‍ಲೈನ್ ಶಾಪಿಂಗ್ ಪ್ರಿಯರಾಗಿದ್ರೆ, ನಿಮಗೊಂದು ಗುಡ್ ನ್ಯೂಸ್ ಹೇಳುತ್ತಿದ್ದೇವೆ. ಈ ರೀತಿಯಾಗಿ ಶಾಪಿಂಗ್ ಮಾಡಿದ್ದಲ್ಲಿ ಕಡಿಮೆ ಬೆಲೆಯಲ್ಲಿ ವಸ್ತುಗಳನ್ನು ಖರೀದಿಸಬಹುದಾಗಿದೆ. ಕಡಿಮೆಯಲ್ಲಿ ಹೇಗೆ ಆನ್‍ಲೈನ್ ಶಾಪಿಂಗ್ (Online Shopping) ಮಾಡುವ ‘ರಹಸ್ಯ ವೆಬ್‍ಸೈಟ್’ ಬಗ್ಗೆ ಹೇಳುತ್ತಿದ್ದೇವೆ. ಈ ರಹಸ್ಯ ವೆಬ್‍ಸೈಟ್ ನಲ್ಲಿ ಅರ್ಧಕ್ಕಿಂತ ಕಡಿಮೆ ಬೆಲೆಯಲ್ಲಿ ಶಾಪಿಂಗ್ ಮಾಡಬಹುದಾಗಿದೆ. ಈ ರಹಸ್ಯ ವೆಬ್‍ಸೈಟ್ ಬೇರೆ ಯಾವುದೋ ಅಲ್ಲ. ಇ-ಕಾಮರ್ಸ್ (E-Commerce)ನ ಜನಪ್ರಿಯ ಶಾಪಿಂಗ್ ವೆಬ್‍ಸೈಟ್ ಅಮೆಜಾನ್. ಇಲ್ಲಿ ನಿಮಗೆ ಏಳು ಸಾವಿರ ರೂಪಾಯಿ ಮೌಲ್ಯದ ಉತ್ಪನ್ನ…

Keep Reading

ಒಮ್ಮೆ ಚಾರ್ಜ್ ಮಾಡಿದರೆ ಸಾಕು ಕೊಡುತ್ತೆ 480Km ಮೈಲೇಜ್: ಭಾರತದಲ್ಲಿ‌ ಧೂಳೆಬ್ಬಿಸಲಿದೆ ಈ ಸ್ಟೈಲಿಷ್ ಬೈಕ್

in Kannada News/News/ಕನ್ನಡ ಮಾಹಿತಿ 605 views

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಎಲೆಕ್ಟ್ರಿಕ್ ವಾಹನಗಳನ್ನು ಅಳವಡಿಸಿಕೊಳ್ಳುವ ವಾಹನ ಮಾಲೀಕರಿಗೆ ಹೆಚ್ಚಿನ ಮಟ್ಟದ ಪ್ರೋತ್ಸಾಹ ನೀಡುತ್ತಿರುವುದು ಹೊಸ ಬದಲಾವಣೆಗೆ ಕಾರಣವಾಗಿದ್ದು, ಗ್ರಾಹಕರ ಬೇಡಿಕೆಯೆಂತೆ ವಿವಿಧ ಎಲೆಕ್ಟ್ರಿಕ್ ವಾಹನಗಳನ್ನು ಅಭಿವೃದ್ದಿಗೊಳಿಸುವಲ್ಲಿ ಸ್ಟಾರ್ಟ್ಅಪ್ ಕಂಪನಿಗಳು ಯಶಸ್ವಿಯಾಗುತ್ತಿವೆ. ಭಾರತದಲ್ಲಿ ಬಿಡುಗಡೆಯಾಗಲಿದೆ ಪ್ರತಿ ಚಾರ್ಜ್‌ಗೆ 480 ಕಿ.ಮೀ ಮೈಲೇಜ್ ನೀಡುವ Raft Indus NX ಇವಿ ಸ್ಕೂಟರ್ ದುಬಾರಿ ಇಂಧನ ದರ ಮತ್ತು ಹೆಚ್ಚುತ್ತಿರುವ ಮಾಲಿನ್ಯ ಪ್ರಮಾಣವನ್ನು ಪರಿಣಾಮಕಾರಿಯಾಗಿ ತಗ್ಗಿಸುವ ನಿಟ್ಟಿನಲ್ಲಿ ಎಲೆಕ್ಟ್ರಿಕ್ ವಾಹನ ಬಳಕೆಯನ್ನು ಉತ್ತೇಜಿಸಲು ಹಲವಾರು ಪ್ರೋತ್ಸಾಹಕ ಯೋಜನೆಗಳನ್ನು…

Keep Reading

ನಿಮ್ಮ ಹಳೆಯ ಮೊಬೈಲ್ ಕೊಟ್ಟರೆ ಸಾಕು ಈ 5G ಫೀಚರ್ ಹೊಂದಿರುವ ಸ್ಮಾರ್ಟ್​​ಫೋನ್ ಗಳನ್ನ ಕೇವಲ 940 ರೂ.ಗೆ ಖರೀದಿಸಬಹುದು..

in Kannada News/News/ಕನ್ನಡ ಮಾಹಿತಿ 375 views

Amazon great indian festival sale: ಹಳೆಯ ಸ್ಮಾರ್ಟ್ ಫೋನ್ ಕೊಟ್ಟು ಹೊಸ ಫೋನ್ ಖರೀಸಲು ಬಯಸುತ್ತಿರುವವರಿಗೆ ಬಂಪರ್ ನ್ಯೂಸ್ ಇಲ್ಲಿದೆ ನೋಡಿ. ಅಮೆಜಾನ್ ಸ್ಮಾರ್ಟ್ ಫೋನ್ ಎಕ್ಸ್ ಚೇಂಜ್ ಆಫರ್ ಅನ್ನು ಹೊಂದಿದೆ. ನೀವು ನಿಮ್ಮ ಹಳೆಯ ಮೊಬೈಲ್ ಅನ್ನು ವಿನಿಮಯ ಮಾಡಿಕೊಳ್ಳಬಹುದು ಮತ್ತು ಕಡಿಮೆ ಬೆಲೆಗೆ ಹೊಸ ಸ್ಮಾರ್ಟ್ ಫೋನ್ ಅನ್ನು ಖರೀದಿಸಬಹುದು. ಎಕ್ಸ್ ಚೇಂಜ್ ಆಫರ್ ನಲ್ಲಿ 940 ರೂ. ಕ್ಕೆ 15,490 ರೂ. ಮೌಲ್ಯದ ಸ್ಮಾರ್ಟ್ ಫೋನ್ ಖರೀದಿಸಿ. ಸಂಪೂಣ ವಿವರ…

Keep Reading

ಅಲರ್ಟ್: ನಿಮ್ಮ ಆ್ಯಂಡ್ರಾಯ್ಡ್ ಅಥವ ಆ್ಯಪಲ್ ಫೊನ್ ಗಳಲ್ಲಿ ಈ ಅಪ್ಲಿಕೇಷನ್ಸ್ (applications) ಇದ್ದರೆ ಕ್ಷಣಮಾತ್ರದಲ್ಲಿ ನಿಮ್ಮ ಬ್ಯಾಂಕ್ ಅಕೌಂಟ್ ಖಾಲಿಯಾಗಲಿದೆ

in Kannada News/News/ಕನ್ನಡ ಮಾಹಿತಿ 153 views

ಫೋನ್ ಬಳಸದ ಜನರಿಲ್ಲ. ಫೋನ್ ನಲ್ಲಿ ಸಾಕಷ್ಟು ಅಪ್ಲಿಕೇಷನ್ ಡೌನ್ಲೋಡ್ ಆಗಿರುತ್ತದೆ. ಆದ್ರೆ ನೀವು ಡೌನ್ಲೋಡ್ ಮಾಡಿರುವ ಅಪ್ಲಿಕೇಷನ್ ಗಳಿಂದ ನಿಮಗೆ ತಿಳಿಯದೆ ನಿಮ್ಮ ಖಾತೆಯಲ್ಲಿರುವ ಹಣ ಖಾಲಿಯಾಗ್ತಿರುತ್ತದೆ. ಜಿಂಪೇರಿಯಂನ ಭದ್ರತಾ ತಜ್ಞರು ಈ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಪ್ರಪಂಚದಾದ್ಯಂತದ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಬಳಕೆದಾರರಿಂದ ಹ್ಯಾಕರ್ಸ್ ಲಕ್ಷಾಂತರ ರೂಪಾಯಿ ಕದ್ದಿದ್ದಾರೆಂದು ಅವರು ಹೇಳಿದ್ದಾರೆ. ಹ್ಯಾಕರ್ಸ್ ಬಾಯಿಗೆ ಆಹಾರವಾಗ್ತಿರುವ, ಗೂಗಲ್ ಪ್ಲೇ ಸ್ಟೋರ್ ನಲ್ಲಿರುವ 136 ಅಪ್ಲಿಕೇಷನ್ ಗಳನ್ನು ಅವರು ಪತ್ತೆ ಮಾಡಿದ್ದಾರೆ. ಈ ಬಗ್ಗೆ ದೂರು ದಾಖಲಿಸಿದ…

Keep Reading

ಮನೆಯಲ್ಲೇ ಕುಳಿತು ಹಣ ಗಳಿಸಬಹುದು: ಭರ್ಜರಿ ಅವಕಾಶ ಕೊಡ್ತಿದೆ SBI, ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

in Kannada News/News/ಕನ್ನಡ ಮಾಹಿತಿ 235 views

ಕೊರೊನಾ ಸಮಯದಲ್ಲಿ ಕಚೇರಿಗೆ ಹೋಗಿ ದುಡಿಯುವ ಬದಲು ಜನರು ಮನೆಯಲ್ಲೇ ಹಣ ಗಳಿಸುವ ವಿಧಾನಗಳನ್ನು ಹುಡುಕುತ್ತಿದ್ದಾರೆ. ಮನೆಯಲ್ಲೇ ಹಣ ಗಳಿಸಲು ಬಯಸುವವರಿಗೆ ಎಸ್ಬಿಐ ಉತ್ತಮ ಅವಕಾಶ ನೀಡ್ತಿದೆ. ಮನೆಯಲ್ಲಿ ಕುಳಿತು ತಿಂಗಳಿಗೆ 60 ಸಾವಿರ ರೂಪಾಯಿವರೆಗೆ ಗಳಿಸುವ ಅವಕಾಶವಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಎಟಿಎಂ ಫ್ರ್ಯಾಂಚೈಸ್ ತೆಗೆದುಕೊಳ್ಳುವ ಮೂಲಕ ಸುಲಭವಾಗಿ ಹಣ ಗಳಿಸಬಹುದು. ಯಾವುದೇ ಬ್ಯಾಂಕ್, ಬ್ಯಾಂಕ್ ಎಟಿಎಂ ಸ್ಥಾಪನೆ ಮಾಡುವುದಿಲ್ಲ. ಅದಕ್ಕೆ ಪ್ರತ್ಯೇಕ ಕಂಪನಿಯಿದೆ. ಆ ಕಂಪನಿಗೆ ಬ್ಯಾಂಕ್ ಗುತ್ತಿಗೆ ನೀಡುತ್ತದೆ. ಆ ಕಂಪನಿಯಿಂದ…

Keep Reading

ಕೇವಲ 25,000 ಇನ್ವೆಸ್ಟ್ ಮಾಡಿ ಪ್ರತಿತಿಂಗಳು ಗಳಿಸಬಹುದು ಬರೋಬ್ಬರಿ 3 ಲಕ್ಷ ರೂಪಾಯಿ: ಸರ್ಕಾರದಿಂದಲೂ ಸಿಗುತ್ತೆ ಸಬ್ಸಿಡಿ

in Kannada News/News/ಕನ್ನಡ ಮಾಹಿತಿ 712 views

Business Opportunity: ನೀವು ಆರ್ಥಿಕವಾಗಿ ದುರ್ಬಲರಾಗಿದ್ದೀರಾ ಅಥವ ಉದ್ಯೋಗಕ್ಕಾಗಿ ಹಲವು ಕಂಪನಿಗಳಲ್ಲಿ ಇಂಟರ್‌ವ್ಯೂ ಕೊಟ್ಟಿದ್ದೀರ? ಇಷ್ಟಾದರೂ ನಿಮಗೆ ಕೆಲಸ ಸಿಗುತ್ತಿಲ್ಲವೇ? ಹಾಗಾದರೆ ಈ ಸುದ್ದಿಯು ನಿಮ್ಮ ಉಪಯೋಗಕ್ಕೆ ಬರುತ್ತದೆ. ಈಗ ನೀವು ಕೇವಲ 25,000 ರೂ.ಗಳ ಹೂಡಿಕೆಯೊಂದಿಗೆ ಬ್ಯುಸಿನೆಸ್ ಒಂದನ್ನ ಆರಂಭಿಸಬಹುದು. ಇದರಿಂದ ನೀವು ಪ್ರತಿ ತಿಂಗಳು ಲಕ್ಷ ರೂಪಾಯಿಗಳನ್ನು ಗಳಿಸಬಹುದಾಗಿದೆ. ಹೌದು, ನೀವು 25,000 ಸಾವಿರ ವೆಚ್ಚದಲ್ಲಿ ಮುತ್ತು ಕೃಷಿ (Pearl Farming) ಯನ್ನು ಮಾಡಬಹುದು. ನಿಮ್ಮ ಬಳಿ ₹25000 ಕೂಡ ಇಲ್ಲದಿದ್ದರೆ, ಮುತ್ತಿನ ವ್ಯಾಪಾರ…

Keep Reading

ಎಮರ್ಜೆನ್ಸಿ ಸಂದರ್ಭದಲ್ಲಿ ವೇಷ ಬದಲಿಸಿಕೊಂಡು ಸ್ಕೂಟರ್ ನಲ್ಲಿ ‘ಆ’ ಜಾಗಕ್ಕೆ ತಲುಪಿದ್ದ ಮೋದಿ: ಬದಲಿಸಿದ್ದರು ಮೂರು ವೇಷಗಳು, ಯಾವುವು ನೋಡಿ…

in Kannada News/News/Story/ಕನ್ನಡ ಮಾಹಿತಿ 140 views

ಸುಮಾರು 46 ವರ್ಷಗಳ ಹಿಂದೆ, ಅಂದಿನ ಪ್ರಧಾನಿ ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಘೋಷಿಸಿದಾಗ, ದೇಶದಲ್ಲಿ ನೂತನ ಆಂದೋಲನಗಳೇ ನಡೆದಿದ್ದವು. ಸಮಾಜವಾದಿ ನಾಯಕ ಜಯಪ್ರಕಾಶ್ ನಾರಾಯಣ್ ಅವರ ನೇತೃತ್ವದಲ್ಲಿ ಆ ಯುಗದ ಚಳುವಳಿಗಳಲ್ಲಿ ಅನೇಕ ನಾಯಕರು ಹೊರಹೊಮ್ಮಿದ್ದರು, ಅದರಲ್ಲಿ ಒಬ್ಬ ನಾಯಕ ಈಗ ಜಗತ್ತಿನಾದ್ಯಂತ ಜನಪ್ರಿಯ ವ್ಯಕ್ತಿಯಾಗಿದ್ದಾರೆ. ಅವರ ಹೆಸರೇ ಈಗಿನ ಪ್ರಧಾನಿ ನರೇಂದ್ರ ಮೋದಿ. ತುರ್ತು ಪರಿಸ್ಥಿತಿಯಲ್ಲಿ, ಇಂದಿರಾ ಗಾಂಧಿ ಸರ್ಕಾರವು ಸಂಘ ಮತ್ತು ವಿರೋಧ ಪಕ್ಷಗಳ ದೊಡ್ಡ ದೊಡ್ಡ ನಾಯಕರನ್ನು ಬಂಧಿಸಿ ಜೈಲಿಗೆ ಹಾಕುತ್ತಿದ್ದಾಗ,…

Keep Reading

ರೈತನ ಮಾರು ವೇಶದಲ್ಲಿ ಪೋಲಿಸ್ ಸ್ಟೇಷನ್ ಗೆ ಹೋದ ಭಾರತದ ಪ್ರಧಾನ ಮಂತ್ರಿ ನಂತರ ಮಾಡಿದ್ದೇನು ಗೊತ್ತಾ..?

in Kannada News/News/Story/ಕನ್ನಡ ಮಾಹಿತಿ 240 views

ರೈತ ಎಂದರೆ ದೇಶದ ಅನ್ನದಾತ. ರೈತ ನಮ್ಮ ದೇಶದ ಬೆನ್ನೆಲುಬು ಆದರೆ ದೇಶಕ್ಕೆ ಅನ್ನ ನೀಡುವ ರೈತರು ಇಂದು ತುಂಬಾ ಕಷ್ಟದಲ್ಲಿ ಇದ್ದಾರೆ. ರೈತರು ಬೀಳುವ ಕಷ್ಟಗಳನ್ನು ನೋಡಿದರೆ ಕಣ್ಣಲ್ಲಿ ನೀರು ಬರುತ್ತದೆ. ನಮ್ಮ ದೇಶದ ಎಷ್ಟೋ ರೈತರು ಹಲವಾರು ಸಮಸ್ಯೆ ಸಂಕಷ್ಟಗಳಿಂದ ಪ್ರತಿವರ್ಷ ಸಾವಿರಾರು ಜನ ಆತ್ಮಹತ್ಯೆಯ ದಾರಿಯನ್ನು ಹಿಡಿಯುತ್ತಿದ್ದಾರೆ. ಇನ್ನು ದೇಶದ ಪ್ರಧಾನಿಯು ರೈತರ ಕಷ್ಟ ತಿಳಿಯಲು ರೈತರಂತೆ ವೇಷ ತೊಟ್ಟು ಪೋಲಿಸ್ ಸ್ಟೇಷನ್ ಗೆ ಹೋದರು. ಇದು ಯಾವುದೋ ಬೇರೆ ದೇಶದ ಕಥೆಯಲ್ಲ.…

Keep Reading

ಪೋಸ್ಟ್ ಆಫೀಸ್‌ನ ಈ ಯೋಜನೆಯಲ್ಲಿ ಹೂಡಿಕೆ ಮಾಡಿದ್ರೆ ಬಂಪರ್ ಬಡ್ಡಿಯ ಮೂಲಕ ಸಿಗಲಿದೆ ದುಪ್ಪಟ್ಟು ಹಣ!

in Kannada News/News/ಕನ್ನಡ ಮಾಹಿತಿ 174 views

ಉಳಿತಾಯ ಮಾಡೋರಿಗೆ ಅಂಚೆ ಇಲಾಖೆ ಸುರಕ್ಷಿತ ತಾಣ ಎಂದೇ ಹೇಳಬಹುದು. ಹಾಗಾದ್ರೆ ಅಂಚೆ ಇಲಾಖೆಯ ಯಾವ ಯೋಜನೆಯಲ್ಲಿ ಹಣ ತೊಡಗಿಸಿದ್ರೆ ಉತ್ತಮ ರಿಟರ್ನ್ಸ್ ಬರುತ್ತೆ? ಇಲ್ಲಿದೆ ಮಾಹಿತಿ. ಉಳಿತಾಯ ಮಾಡಬೇಕೆಂದು ಯೋಚಿಸುತ್ತಿರೋರಿಗೆ ಅಂಚೆ ಕಚೇರಿಯ ಉಳಿತಾಯ ಯೋಜನೆಗಳು ಅತ್ಯುತ್ತಮ ಆಯ್ಕೆ. ಈ ಯೋಜನೆಗಳಲ್ಲಿ ಹಣ ತೊಡಗಿಸಿದ್ರೆ ಸುರಕ್ಷಿತವಾಗಿರೋ ಜೊತೆ ನಿರೀಕ್ಷಿತ ಬಡ್ಡಿಯೂ ಸಿಗುತ್ತದೆ. ದಿನಗೂಲಿ ನೌಕರನಿಂದ ಹಿಡಿದು ಮಾಸಿಕ ಲಕ್ಷಗಟ್ಟಲೆ ವೇತನ ಪಡೆಯೋ ವ್ಯಕ್ತಿ ತನಕ ಪ್ರತಿಯೊಬ್ಬರೂ ಈ ಉಳಿತಾಯ ಯೋಜನೆಗಳಲ್ಲಿ ಹಣ ತೊಡಗಿಸಬಹುದು. ಪ್ರಸಕ್ತ ಭಾರತೀಯ…

Keep Reading

1 4 5 6 7 8 24
Go to Top