Category archive

ಮನರಂಜನೆ - page 3

ತೆರೆಯ ಮೇಲೆ ಬರಲಿದೆ ಹೆಮ್ಮೆಯ ಕನ್ನಡಿಗ ರಾಹುಲ್ ದ್ರಾವಿಡ್ ಕುರಿತಾದ ಚಿತ್ರ: ದ್ರಾವಿಡ್ ಪಾತ್ರ ನಿರ್ವಹಿಸಲಿದ್ದಾರೆ ಈ ಖ್ಯಾತ ನಟ

in FILM NEWS/Kannada News/News/ಕ್ರೀಡೆ/ಮನರಂಜನೆ/ಸಿನಿಮಾ 271 views

ಇದು ಬಯೋಪಿಕ್‌ಗಳ ಕಾಲ. ಬಾಲಿವುಡ್‌ನಿಂದ ಆರಂಭವಾಗಿ ಹಲವು ಚಿತ್ರರಂಗಗಳಲ್ಲಿ ಸಾಧಕರ ಅಥವಾ ವಿವಾದಾತ್ಮಕ ವ್ಯಕ್ತಿಗಳ ಜೀವನ ಆಧರಿಸಿದ ಕತೆಯುಳ್ಳ ಸಿನಿಮಾಗಳನ್ನು ಮಾಡಲಾಗುತ್ತಿದೆ. ಬಾಲಿವುಡ್‌ನಲ್ಲಿಯಂತೂ ಬಯೋಪಿಕ್‌ ಸಿನಿಮಾಗಳನ್ನು ಪೈಪೋಟಿಯ ಮೇಲೆ ತೆರೆಗೆ ತರಲಾಗುತ್ತಿದೆ. ಅದರಲ್ಲಿಯೂ ಕ್ರೀಡಾಪಟುಗಳ ಜೀವನ ಆಧರಿಸಿದ ಸಿನಿಮಾಗಳು ಬಾಲಿವುಡ್ಡಿಗರ ಫೇವರೇಟ್. ಮಿಲ್ಕಾ ಸಿಂಗ್ ಜೀವನ ಆಧರಿಸಿದ ‘ಭಾಗ್ ಮಿಲ್ಕಾ ಭಾಗ್’ ಸಿನಿಮಾ ಸೂಪರ್ ಹಿಟ್ ಆಗಿದ್ದೇ ತಡ ಹಲವರು ಕ್ರೀಡಾಪಟುಗಳ ಜೀವನದ ಮೇಲೆ ಸಿನಿಮಾ ತೆರೆಗೆ ಬರಲು ಆರಂಭವಾಯಿತು. ಬಾಕ್ಸರ್ ಮೇರಿಕೋಮ್, ಬ್ಯಾಡ್‌ಮಿಂಟನ್ ಆಟಗಾರ್ತಿ ಸೈನಾ…

Keep Reading

ರಶ್ಮಿಕಾ‌ ಮಂದಣ್ಣ ಬಗ್ಗೆ ಕಮೆಂಟ್ ಮಾಡಿದವರ ಚಳಿಜ್ವರ ಬಿಡಿಸಿ ಹಿಗ್ಗಾಮುಗ್ಗಾ ಝಾಡಿಸಿದ ರಕ್ಷಿತ್ ಶೆಟ್ಟಿ

in FILM NEWS/Kannada News/News/ಮನರಂಜನೆ/ಸಿನಿಮಾ 170 views

ಬೆಂಗಳೂರು: ನಟ ರಕ್ಷಿತ್ ಶೇಟ್ಟಿ ಹಾಗೂ ನಟಿ ರಶ್ಮಿಕಾ ಮಂದಣ್ಣ ನಿಶ್ಚಿತಾರ್ಥ ಮುರಿದ ಬಳಿಕ ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆ ನಡೆಯುತ್ತಿದೆ. ಅದರಲ್ಲೂ ರಕ್ಷಿತ್ ಇಲ್ಲವೇ ರಶ್ಮಿಕಾ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದಾಗ, ಇಲ್ಲವೇ ಲೈವ್‍ಗೆ ಬಂದಾಗ ಹೆಚ್ಚು ಜನ ಈ ಬಗ್ಗೆ ಕಮೆಂಟ್ ಮಾಡುತ್ತಾರೆ. ಅಲ್ಲದೆ ರಶ್ಮಿಕಾ ಮಂದಣ್ಣ ವಿರುದ್ಧ ಆಕ್ರೋಶವನ್ನು ಸಹ ವ್ಯಕ್ತಪಡಿಸುತ್ತಾರೆ. ಆದರೆ ರಕ್ಷಿತ್ ಶೆಟ್ಟಿ ಮಾತ್ರ ರಶ್ಮಿಕಾ ಪರ ಮಾತನಾಡುತ್ತಾರೆ. ಅಂದರೆ ಅಸಹ್ಯಕರವಾಗಿ ಮಾತನಾಡದಂತೆ ಮನವಿ ಮಾಡುತ್ತಾರೆ. ಅದೇ ರೀತಿ…

Keep Reading

Instagram ನಲ್ಲಿ ಸುಮ್ಮಸುಮ್ಮನೇ ಪೋಸ್ಟ್ ಮಾಡಲ್ಲ ಸೆಲೆಬ್ರಿಟಿಗಳು, ಒಂದು ಪೋಸ್ಟ್ ಗೆ ಸಿಗುತ್ತೆ ಇಷ್ಟು ಕೋಟಿ ಹಣ

in FILM NEWS/Kannada News/News/ಮನರಂಜನೆ/ಸಿನಿಮಾ 107 views

ಸೆಲೆಬ್ರಿಟಿಗಳಿಗೆ ಸಾಮಾಜಿಕ ಮಾಧ್ಯಮ ಕೂಡ ಆದಾಯದ ಒಂದು ಮೂಲವಾಗಿದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಅದರಲ್ಲೂ ಇನ್ಸ್ಟಾಗ್ರಾಮ್ ಅನೇಕ ಸೆಲೆಬ್ರಿಟಿಗಳಿಗೆ ಕೋಟಿ ಕೋಟಿ ಆದಾಯ ತಂದುಕೊಡುತ್ತಿದೆ. ಸಿನಿ ಸೆಲೆಬ್ರಿಟಿಗಳು ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡುವ ಪೋಸ್ಟ್ ಗಳು ಎಲ್ಲವೂ ಉಚಿತವಾಗಿರುವುದಿಲ್ಲ. ಕೋಟಿ ಕೋಟಿ ಹಣ ಪಡೆದು ಸೆಲೆಬ್ರಿಟಿಗಳು ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಹಾಕಿ ಸೈಲೆಂಟ್ ಆಗುತ್ತಾರೆ. ಆದರೆ ಫಾಲೋವರ್ಸ್ ಕಾಮೆಂಟ್, ಲೈಕ್ಸ್, ಟ್ರೋಲ್ ಮಾಡುವ ಮೂಲಕ ಅವರಿಗೆ ಗೊತ್ತಿಲ್ಲದೆ ಸೆಲೆಬ್ರಿಟಿಗಳ ಮೌಲ್ಯವನ್ನು ಜಾಸ್ತಿ ಮಾಡುತ್ತಿದ್ದಾರೆ. ಸೋಶಿಯಲ್ ಮೀಡಿಯಾ…

Keep Reading

VIDEO| ಮಗಳ ಜೊತೆ ಹನಿಮೂನ್ ಟ್ರಿಪ್, ಮದುವೆಗೂ ಮುಂಚೆಯೇ ತಾಯಿಯಾದ ಖ್ಯಾತ ನಟಿ ಹೇಳಿದ್ದೇನು ಕೇಳಿ

in FILM NEWS/News/ಮನರಂಜನೆ/ಸಿನಿಮಾ 130 views

ಮುಂಬೈ: ಎರಡು ದಿನಗಳ ಹಿಂದಷ್ಟೇ ಬಾಲಿವುಡ್​ ನಟಿ ದಿಯಾಮಿರ್ಜಾ ತಾವು ಗರ್ಭಿಯಾಗಿರುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು. ಕಳೆದ ತಿಂಗಳಷ್ಟೇ ದಿಯಾ ಅವರು ವೈಭವ್ ರೇಖಿ ಎನ್ನುವವರನ್ನು ಮದುವೆಯಾಗಿದ್ದರು. ಆದರೆ ಮದುವೆಗೆ ಮುಂಚೆಯೇ ಇವರು ಒಟ್ಟಿಗೇ ನೆಲೆಸಿದ್ದರಿಂದ ಮೊದಲೇ ಗರ್ಭಿಣಿಯಾಗಿದ್ದರು. ಈ ಬಗ್ಗೆ ಅನೇಕ ಮಂದಿ ಕೇಳಿದ ಪ್ರಶ್ನೆಗೆ ದಿಟ್ಟ ಉತ್ತರ ನೀಡಿದ್ದ ದಿಯಾ, ನಾವು ಮಗು ಮಾಡಿಕೊಳ್ಳಲಿದ್ದೆವು. ಹೀಗಾಗಿ ಮೊದಲು ನಾವು ಮದುವೆಯಾಗಲಿಲ್ಲ. ನಮ್ಮ ಜೀವನವನ್ನು ಒಟ್ಟಾಗಿ ಕಳೆಯಬೇಕು ಎಂದು ನಾವು ಮದುವೆಯಾದೆವು. ಮದುವೆ ಯೋಜನೆ ಮಾಡಿಕೊಳ್ಳುತ್ತಿರುವಾಗ ಗರ್ಭಿಣಿಯಾಗಿದ್ದು…

Keep Reading

ದುಡುಕಿ ನಿರ್ಧಾರ ತೆಗೆದುಕೊಂಡದ್ದಕ್ಕೆ ಕಿರುತೆರೆ ನಟಿ ರಂಜನಿ ಜೊತೆ ನಡೆದೇ ಹೋಯ್ತು ಈ ದುರ್ಘಟನೆ: ಪಶ್ಚಾತಾಪ ಪಡುತ್ತಿರುವ ನಟಿ ರಂಜನಿ, ಆಗಿದ್ದೇನು ಗೊತ್ತಾ?

in FILM NEWS/Kannada News/News/ಮನರಂಜನೆ 277 views

ಕಿರುತೆರೆಯ ಖ್ಯಾತ ನಟಿ ರಂಜನಿ ರಾಘವನ್ ಚಿತ್ರೀಕರಣ ಮುಗಿಸಿ ಮನೆಗೆ ವಾಪಸ್ ಹೋಗುವಾಗ ನಡೆದ ಭಯಾನಕ ಘಟನೆಯನ್ನು ಸಾಮಾಜಿಕ ಜಾಲತಾಣದಲ್ಲಿ ವಿವರಿಸಿದ್ದರು. ನಡೆದ ಘಟನೆಯನ್ನು ಅರ್ಧ ಮಾತ್ರ ವಿವರಿಸಿ ಅಭಿಮಾನಿಗಳಲ್ಲಿ ಮುಂದೇನಾಯ್ತು ಎನ್ನುವ ಕುತೂಹಲ ಕಾಯ್ದಿರಿಸಿದ್ರು. ಇದೀಗ ಪಾರ್ಟ್-2ನಲ್ಲಿ ಬಹಿರಂಗ ಪಡಿಸಿದ್ದಾರೆ. ಅಂದಹಾಗೆ ರಂಜನಿ ಸದ್ಯ ಕನ್ನಡತಿ ಧಾರಾವಾಹಿ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಕೊರೊನಾ ಲಾಕ್ ಡೌನ್ ಕಾರಣ ಕನ್ನಡದ ಬಹುತೇಕ ಧಾರಾವಾಹಿ ತಂಡ ಹೈದರಾಬಾದ್ ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಬೀಡುಬಿಟ್ಟಿದ್ದಾರೆ. ಕನ್ನಡತಿ ಧಾರಾವಾಹಿ ತಂಡ ಕೂಡ…

Keep Reading

ಅತೀ ಹೆಚ್ಚು ಸಂಭಾವನೆ ಪಡೆಯೋದು ಜೊತೆ ಜೊತೆಯಲಿ ಅನು ಅಲಿಯಾಸ್ ಮೇಘಾ ಶೆಟ್ಟಿ..! ಒಂದು ಎಪಿಸೋಡ್‌ಗೆ ಕನ್ನಡ ಕಿರುತೆರೆ ನಟಿಯರು ಪಡೆಯುವ ಸಂಭಾವನೆ ಎಷ್ಟು ಗೊತ್ತಾ??

in FILM NEWS/Kannada News/News/ಮನರಂಜನೆ/ಸಿನಿಮಾ 201 views

ಸಿನಿಮಾ ನಟ, ನಟಿಯರಿಗೆ ಅತೀ ಹೆಚ್ಚು ಸಂಭಾವನೆ ಸಿಗುತ್ತದೆ ಎನ್ನುವುದು ಗೊತ್ತಿರುವ ಸಂಗತಿ. ಆದರೆ, ಕಿರುತೆರೆ ನಟಿಯರು ಕೂಡ ಸಂಭಾವನೆ ರೇಸ್ ನಲ್ಲಿ ಹಿಂದೆ ಬಿದ್ದಿಲ್ಲ. ಅವರ ಅಂದಾಜು ಸಂಭಾವನೆಯ ಮೊತ್ತದ ಡಿಟೈಲ್ಸ್ ಇಲ್ಲಿದೆ ನೋಡಿ. ಮೇಘಾ ಶೆಟ್ಟಿ: ಸಂಭಾವನೆ ಪಟ್ಟಿಯಲ್ಲಿ ಟಾಪ್‌ನಲ್ಲಿರುವುದು ಜೊತೆ ಜೊತೆಯಲಿ ನಟಿ ಮೇಘಾ ಶೆಟ್ಟಿ. ಒಂದು ಎಪಿಸೋಡ್‌ಗೆ 40 ಸಾವಿರ ರು. ಪಡೆಯುತ್ತಾರೆ. ನಟ ಅನಿರುದ್ಧ್‌ ಜೊತೆ ನಟಿಸುತ್ತಿರುವ ಮೇಘಾ ಶೆಟ್ಟಿಗೆ ಸಿನಿಮಾ ಆಫರ್‌ಗಳೂ ಬರುತ್ತಿವೆ. ಹಾಗೆಯೇ ಆಲ್ಬಂ ಸಾಂಗ್‌ಗಳಲ್ಲಿಯೂ ಸೌಂಡ್…

Keep Reading

“ಬಡಿದು ತಿನ್ನುವುದಕ್ಕಿಂತ ದುಡಿದು ತಿನ್ನೋದು ಲೇಸು” ಬಿಗ್ ಬಾಸ್ ನಿಂದ ಹೊರಬಂದ ನಂತರ ನಟ ಶಂಕರ್ ಅಶ್ವಥ್ ಏನ್ ಮಾಡ್ತಿದಾರೆ ನೋಡಿ: ಹ್ಯಾಟ್ಸಾಫ್ ಸರ್

in FILM NEWS/Kannada News/News/ಮನರಂಜನೆ/ಸಿನಿಮಾ 2,796 views

ಕನ್ನಡ ಚಿತ್ರರಂಗದ ಹಿರಿಯ ನಟ ಅಶ್ವತ್ ಅವರ ಪುತ್ರ ಶಂಕರ ಅಶ್ವಥ್ ಅವರೂ ಸಹಾ ನಾಡಿನಲ್ಲಿ ಬಹಳಷ್ಟು ವಿಷಯಗಳಿಂದಾಗಿ ಜನಪ್ರಿಯತೆಯನ್ನು ಪಡೆದುಕೊಂಡಿರುವ ನಟ ಹಾಗೂ ಶ್ರಮ ಜೀವಿಯಾಗಿದ್ದಾರೆ. ಸ್ವಾಭಿಮಾನಿ ಬದುಕಿಗೆ ಅವರು ಒಂದು ಅತ್ಯುತ್ತಮ ಉದಾಹರಣೆಯಾಗಿದ್ದಾರೆ. ಕೇವಲ ಸಿನಿಮಾಗಳನ್ನೇ ನಂಬಿಕೊಂಡು ಅವಕಾಶಗಳು ಸಿಗದೆ ಹೋದಾಗ ಹತಾಶರಾಗುವ ಜನರ ಅಥವಾ ಕಲಾವಿದರ ಮಧ್ಯೆ ಶಂಕರ್ ಅಶ್ವಥ್ ಅವರು ವಿಭಿನ್ನವಾಗಿ ನಿಲ್ಲುತ್ತಾರೆ. ಅವರು ತಮ್ಮ ಜೀವನದ ಮೂಲಕ ಬಹಳಷ್ಟು ಜನರಿಗೆ ಸ್ಫೂರ್ತಿಯಾಗಿದ್ದಾರೆ. ಕಷ್ಟ ಪಟ್ಟು ಜೀವನವನ್ನು ನಡೆಸಲು, ಮಾದರಿ ಬದುಕನ್ನು…

Keep Reading

“ನಿಮ್ಮಂಥವರಿಂದಲೇ ದೇಶದ ಪರಿಸ್ಥಿತಿ ಹಿಂಗಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ ಕ್ರಿಕೆಟಿಗ ಹನುಮ್ ವಿಹಾರಿ

in Kannada News/News/ಮನರಂಜನೆ 413 views

ಟೀಮ್ ಇಂಡಿಯಾ ಆಟಗಾರ ಹನುಮ ವಿಹಾರಿ ಶನಿವಾರ ತಮ್ಮ ಇನ್ಸ್ಟಾಗ್ರಾಮ್ ಪೋಸ್ಟ್‌ವೊಂದಕ್ಕೆ ಇನ್ಸ್ಟಾಗ್ರಾಂ ಬಳಕೆದಾರ ಮಾಡಿದ ಕಾಮೆಂಟ್ ವಿರುದ್ಧ ಕಿಡಿಕಾರಿದ್ದಾರೆ. ಕಳೆದ ಹಲವಾರು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಕೊರೊನಾಸೋಂಕಿತರಿಗೆ ಹನುಮ ವಿಹಾರಿ ಸಹಾಯವನ್ನು ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ ಅವರು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ‘ಯಾರು ಸಂಕಷ್ಟದಲ್ಲಿದ್ದಾರೆ ಅಂಥವರಿಗೆ ಸಹಾಯ ಮಾಡಲು ನಾನು ತಯಾರಿದ್ದೇನೆ, ಯಾರಿಗೆ ಸಹಾಯದ ಅಗತ್ಯತೆ ಇದೆಯೋ ಅವರು ನನಗೆ ವೈಯಕ್ತಿಕವಾಗಿ ಸಂದೇಶವನ್ನು ಕಳುಹಿಸಿ ನಾನು ಖಂಡಿತವಾಗಿಯೂ ನಿಮಗೆ ಸಹಾಯ ಮಾಡುತ್ತೇನೆ. ಇಂತಹ ಸಮಯದಲ್ಲಿ ಕಷ್ಟದಲ್ಲಿರುವವರಿಗೆ ನಾವು…

Keep Reading

ಸಲ್ಮಾನ್ ಖಾನ್‌ಗೆ ಜೀವಮಾನದಲ್ಲೇ ತಡೆದುಕೊಳ್ಳಲಾರದಂತಹ ಹೊಡೆತ ಕೊಟ್ಟ‌ ಸುಶಾಂತ್ ಅಭಿಮಾನಿಗಳು

in FILM NEWS/Kannada News/News/ಮನರಂಜನೆ/ಸಿನಿಮಾ 3,826 views

ಸಲ್ಮಾನ್ ಖಾನ್ ನಟಿಸಿರುವ ‘ರಾಧೆ’ ಸಿನಿಮಾ ಎರಡು ದಿನಗಳ ಹಿಂದಷ್ಟೆ ಒಟಿಟಿಯಲ್ಲಿ ಹಾಗೂ ಕೆಲವೇ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದೆ. ಸಲ್ಮಾನ್ ಖಾನ್ ಪಕ್ಕಾ ಅಭಿಮಾನಿಗಳ ಹೊರತಾಗಿ ಇನ್ನೆಲ್ಲರು ಸಿನಿಮಾವನ್ನು ಇನ್ನಿಲ್ಲದಂತೆ ಟೀಕಿಸುತ್ತಿದ್ದಾರೆ. ಪ್ರಭುದೇವಾ ನಿರ್ದೇಶಿಸಿರುವ ‘ರಾಧೆ’ ಸಿನಿಮಾ ಅತ್ಯಂತ ಕಳಪೆ ಸಿನಿಮಾಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ. ಸಿನಿಮಾಗಳ ಗುಣಮಟ್ಟ ಆಧರಿಸಿ ರೇಟಿಂಗ್ ನೀಡುವ ಐಎಂಡಿಬಿಯು ‘ರಾಧೆ’ ಸಿನಿಮಾಕ್ಕೆ ನೀಡಿರುವುದು ಹತ್ತರಲ್ಲಿ 2.1 ರೇಟಿಂಗ್ ಅಷ್ಟೆ. ಸಲ್ಮಾನ್ ಖಾನ್‌ ಈವರೆಗೆ ನಟಿಸಿರುವ ಸಿನಿಮಾಗಳಲ್ಲಿ ಅತ್ಯಂತ ಕಳಪೆ ಐಎಂಡಿಬಿ ರೇಟಿಂಗ್…

Keep Reading

VIDEO| ಕೋಟ್ಯಾಧಿಶ್ವರನಾದರೂ ಎಳ್ಳಷ್ಟೂ ಅಹಂ ಇಲ್ಲದೆ ತನ್ನ ಪ್ರಾಣ ಪಣಕ್ಕಿಟ್ಟು ಕೊರೋನಾ ರೋಗಿಗಳ ಜೀವ ಉಳಿಸುತ್ತಿದ್ದಾರೆ ನಟ ಕಿರಣ್ ರಾಜ್

in FILM NEWS/Kannada News/News/Story/ಕನ್ನಡ ಮಾಹಿತಿ/ಮನರಂಜನೆ 949 views

ಕಲರ್ಸ್ ಕನ್ನಡ ವಾಹಿನಿಯಲ್ಲಿ ಹಲವಾರು ಧಾರಾವಾಹಿಗಳು ಪ್ರಸಾರವಾಗುತ್ತವೆ ಹಾಗೂ ಹಲವಾರು ಕಲಾವಿದರು ನಟಿಸುತ್ತಾರೆ. ಅವರಲ್ಲಿ ಕೆಲವರು ಬಹಳ ಜನಪ್ರಿಯತೆ ಗಳಿಸುತ್ತಾರೆ. ಕೆಲವು ಧಾರಾವಾಹಿಗಳು ವೀಕ್ಷಕರ ಮನಗೆಲ್ಲುತ್ತವೆ. ಅವುಗಳಲ್ಲಿ ಒಂದು ಈಗ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕನ್ನಡತಿ ಧಾರಾವಾಹಿ. ಈ ಧಾರಾವಾಹಿ ಕಿರುತೆರೆಯ ಸೆನ್ಸೇಷನ್ ಆಗಿರುವುದು ಎಲ್ಲರಿಗು ಗೊತ್ತು. ಕಿನ್ನರಿ ಧಾರಾವಾಹಿ ಖ್ಯಾತಿಯ ಕಿರಣ್ ರಾಜ್ ಹರ್ಷ ಪಾತ್ರದಲ್ಲಿ ನಟಿಸಿದ್ದಾರೆ. ನಿಮಗೆ ಗೊತ್ತಿರೋ ಹಾಗೆ ಸದ್ಯ ರಾಜ್ಯದಲ್ಲಿ ಕ-ರೋನ ಅ’ಟ್ಟಹಾಸ ಮೆರೆದಿದ್ದು, ಇಂತಹ ಕ-ಷ್ಟದ ಸಮಯದಲ್ಲಿ ಕನ್ನಡತಿ…

Keep Reading

Go to Top