Category archive

ಕನ್ನಡ ಆರೋಗ್ಯ - page 2

ಗುಡ್ ನ್ಯೂಸ್: ಈ ಟ್ರೀಟ್‌ಮೆಂಟ್ ಪಡೆದರೆ ಕೇವಲ 24 ಗಂಟೆಗಳಲ್ಲಿ ಕೊರೋನಾ ಮಾಯ!?

in Helath-Arogya/Kannada News/News/ಕನ್ನಡ ಆರೋಗ್ಯ/ಕನ್ನಡ ಮಾಹಿತಿ 358 views

ನವದೆಹಲಿ: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಹರಡುವಿಕೆ ನಡುವೆ ರೋಗಿಗಳಿಗೆ ಚಿಕಿತ್ಸೆ ನೀಡುವಲ್ಲಿ ಹೈದ್ರಾಬಾದಿನ ಇನ್ಸ್ ಟಿಟ್ಯೂಟ್ ಆಫ್ ಗ್ಯಾಸ್ಟ್ರೋಎಂಟರಾಲಜಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ದೇಶದಲ್ಲಿ ಹರಡುತ್ತಿರುವ ಕೊವಿಡ್-19 ರೂಪಾಂತರ ತಳಿ ‘ಡೆಲ್ಟಾ’ ಅಂಟಿಕೊಂಡಿರುವ ರೋಗಿಗಳ ಚಿಕಿತ್ಸೆಗೆ ವಿಶಿಷ್ಟ, ವಿಶೇಷ ಹಾಗೂ ಪರಿಣಾಮಕಾರಿ ಚಿಕಿತ್ಸಾ ವಿಧಾನವನ್ನು ಇನ್ಸ್ ಟಿಟ್ಯೂಟ್ ನಡೆಸಿದ ಅಧ್ಯಯನದಿಂದ ಗೊತ್ತಾಗಿದೆ. ವಿಸ್ಕಿ, ಬ್ರಾಂದಿ, ರಮ್, ಜಿನ್ ರೀತಿಯ ಮದ್ಯದ ಜೊತೆಗೆ ಹಣ್ಣಿನ ರಸ ಹಾಗೂ ಸಕ್ಕರೆಯನ್ನು ಮಿಶ್ರಣ ಮಾಡಿ ಸಿದ್ಧಪಡಿಸಿದ ಮೊನೊಕ್ಲೋನಲ್ ಪ್ರತಿಕಾಯದ ಒಂದು ಡೋಸ್…

Keep Reading

ವಿಜ್ಞಾನಿಗಳ ಪ್ರಕಾರ ದಿನಂಪ್ರತಿ ನೀವು ಮಾಡುವ ಈ ಕೆಲಸಗಳಿಂದಲೇ ಬೇಗನೇ ಮುಪ್ಪಾಗುತ್ತಿದ್ದೀರ: ಎಚ್ಚರ

in Helath-Arogya/Kannada News/News/ಕನ್ನಡ ಆರೋಗ್ಯ/ಕನ್ನಡ ಮಾಹಿತಿ 343 views

Quick Age: ನಿಮ್ಮ ಆಕಾರ ಮತ್ತು ನಿಮ್ಮ ಅಂಗಾಂಗ ವ್ಯವಸ್ಥೆಗೆ ಅವಧಿಗೆ ಮೀರಿ ವಯಸ್ಸಾಗುತ್ತಿದೆ ಎಂದು ಎಚ್ಚರಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ನಿಮ್ಮ ದೇಹಕ್ಕೆ ಅವಧಿಗೆ ಮೀರಿ ವಯಸ್ಸಾಗುವಂತೆ ಮಾಡುವ 5 ಕೆಟ್ಟ ಅಭ್ಯಾಸಗಳು ಇಲ್ಲಿವೆ. ನೇಚರ್ ಕಮ್ಯೂನಿಕೇಷನ್ಸ್ ಜರ್ನ​​​ಲ್​​ನಲ್ಲಿ ಈ ವಾರ ಪ್ರಕಟವಾದ ಹೊಸ ಅಧ್ಯಯನದ ಪ್ರಕಾರ, ಮನುಷ್ಯನ ಜೀವಿತಾವಧಿಯ ಮಿತಿಯು 120 ರಿಂದ 150 ವರ್ಷ ವಯಸ್ಸಿನವರೆಗೆ ಇರುತ್ತದೆ ಎಂದಿದೆ. ಆದರೆ ನಾವು ಈ ಸಾಂಕ್ರಾಮಿಕದ ಸಮಯದಲ್ಲಿ ರೂಢಿಸಿಕೊಂಡ ಕೆಲವು ಕೆಟ್ಟ ಅಭ್ಯಾಸಗಳು ನಮ್ಮ ಜೀವನದ…

Keep Reading

ಹೃದಯಾಘಾತದ ಅಪಾಯ ತಪ್ಪಿಸುತ್ತವೆ ನಿಮ್ಮ ಈ ಅಭ್ಯಾಸಗಳು: ಚಹಾ ಪ್ರಿಯರಿಗೂ ಗುಡ್ ನ್ಯೂಸ್

in Helath-Arogya/Kannada News/News/ಕನ್ನಡ ಆರೋಗ್ಯ/ಕನ್ನಡ ಮಾಹಿತಿ 186 views

ಸಿಡಿಸಿ ಪ್ರಕಾರ ಪ್ರತೀ 43 ಸೆಕೆಂಡ್‌ಗೆ ಒಬ್ಬರಿಗೆ ಹೃದಯಾಘಾತ ಸಂಭವಿಸುತ್ತಿದೆ. ಹೃಯದಾಘಾತ ಮಧ್ಯ ವಯಸ್ಸು ದಾಟಿದವರಲ್ಲಿ ಕಂಡು ಬರುತ್ತಿದೆ ಎಂದೇನು ಇಲ್ಲ, ಚಿಕ್ಕ ಪ್ರಾಯದವರಿಗೂ ಹೃದಯಾಘಾತ ಉಂಟಾಗುತ್ತಿದೆ. 16 ವರ್ಷ, 18 ವರ್ಷದ ಪ್ರಾಯದವರಲ್ಲಿಯೂ ಹೃದಯಾಘಾತ ಕಂಡು ಬರುತ್ತಿದೆ! ಇದಕ್ಕೆ ಒತ್ತಡದ ಜೀವನ ಶೈಲಿ ಒಂದು ಕಾರಣವಾಗಿದೆ. ನಾವು ಸಾಕಷ್ಟು ಒತ್ತಡಕ್ಕೆ ಒಳಗಾಗುವುದು ನಮ್ಮ ಹೃದಯಕ್ಕೆ ಒಳ್ಳೆಯದಲ್ಲ, ನಮ್ಮ ಜೀವನಶೈಲಿ ಮೂಲಕ ಈ ಅಪಾಯವನ್ನು ತಪ್ಪಿಸಬಹುದಾಗಿದೆ. ನಾವಿಲ್ಲಿ ಹೃದಯದ ಸ್ವಾಸ್ಥ್ಯ ಹೆಚ್ಚಿಸಲು ಯಾವ ಬಗೆಯ ಜೀವನಶೈಲಿ ಸಹಾಯ…

Keep Reading

ರಾತ್ರಿ ಹೊತ್ತು ಅಪ್ಪಿತಪ್ಪಿಯೂ ಹುಣಸೆ ಮರದ ಕೆಳಗಡೆ ಮಲಗಬೇಡಿ: ಇಲ್ಲಿದೆ ಅದರ ಹಿಂದಿರುವ ಭಯಾನಕ ಸತ್ಯ

in Helath-Arogya/Kannada News/News/ಕನ್ನಡ ಆರೋಗ್ಯ/ಕನ್ನಡ ಮಾಹಿತಿ 695 views

ಇಲ್ಲಿ ನಾವು ಗಮನಿಸಬೇಕಾದ ಒಂದು ಬಹಳ ಮುಖ್ಯವಾದ ವಿಷಯ ಏನೆಂದರೆ, ದ್ಯುತಿಸಂಶ್ಲೇಷಣೆಯೇ ಆಗಬಹುದು, ರಾತ್ರಿಯ ಉಸಿರಾಟವೇ ಆಗಬಹುದು ಅಥವಾ ಬಾಷ್ಪವಿಸರ್ಜನೆಯೇ ಆಗಬಹುದು, ಇವೆಲ್ಲವೂ ಎಲ್ಲ ಮರಗಿಡಗಳಲ್ಲೂ ಒಂದೇ ತರಹ ಇರುತ್ತದೆ ಎಂದು ಹೇಳಲಾಗುವುದಿಲ್ಲ. ಇವೆಲ್ಲವೂ ಪ್ರತಿ ಮರಗಿಡಗಳಿಗೂ, ಕಾಲ ಕಾಲಕ್ಕೂ ಮತ್ತು ಪ್ರತಿ ಗಂಟೆ ಗಂಟೆಗೂ, ಪ್ರತಿ ಪ್ರದೇಶಕ್ಕೂ ವ್ಯತ್ಯಾಸವಾಗುತ್ತಿರುತ್ತದೆ. ಚಂದ್ರನ ಆರೋಹಣ ಮತ್ತು ಅವರೋಹಣದ ಪ್ರಕಾರ ಮತ್ತು ಹುಣ್ಣಿಮೆಯಲ್ಲಿ ಮತ್ತು ಅಮಾವಾಸ್ಯೆಯಲ್ಲಿ ಬೇರೆ ಬೇರೆ ಪ್ರಕ್ರಿಯೆ ನಡೆಯುತ್ತದೆ. ಉದಾಹರಣೆಗೆ ಹುಣಸೆಮರವು ರಾತ್ರಿ ಹೊತ್ತು ಇಂಗಾಲದ ಡೈಆಕ್ಸೈಡ್‌ನ್ನು…

Keep Reading

ಕೋವಿಶೀಲ್ಡ್ ಹಾಗು ಕೋವ್ಯಾಕ್ಸಿನ್ ಎರಡರಲ್ಲಿ ಯಾವುದು ಉತ್ತಮ? ವ್ಯಾಕ್ಸಿನ್ ಪಡೆದ ಜನರ ಮೇಲೆ ಪರೀಕ್ಷೆ ನಡೆಸಿದ ಅಧ್ಯಯನದ ವರದಿ ಬಿಡುಗಡೆ

in Helath-Arogya/Kannada News/News/ಕನ್ನಡ ಆರೋಗ್ಯ/ಕನ್ನಡ ಮಾಹಿತಿ 643 views

ಕೊರೋನಾ ವಿರುದ್ಧ ಕೋವಿಶೀಲ್ ಅಥವಾ ಕೋವ್ಯಾಕ್ಸಿನ್ ಯಾವುದು ಅತ್ಯುತ್ತಮ ಲಸಿಕೆ ಎಂಬ ಚರ್ಚೆಗಳು ನಡೆಯುತ್ತಾ ಬಂದಿದ್ದು ಇದೀಗ ಅಧ್ಯಯನವೊಂದು ಯಾವುದು ಅತೀ ಉತ್ತಮ ಎಂದು ಬಹಿರಂಗಪಡಿಸಿದೆ. ಒಂದು ಡೋಸ್ ಮತ್ತು ಎರಡು ಡೋಸ್ ಪಡೆದಿರುವ ಆರೋಗ್ಯ ಕಾರ್ಯಕರ್ತರ ಮೇಲೆ ಅಧ್ಯಯನ ನಡೆಸಲಾಗಿತ್ತು. ಇದರಲ್ಲಿ ಕೋವಿಶೀಲ್ಡ್ ಲಸಿಕೆ ಕೋವ್ಯಾಕ್ಸಿನ್ ಗಿಂತ ಹೆಚ್ಚಿನ ಪ್ರತಿಕಾಯಗಳನ್ನು ಉತ್ಪಾದಿಸಿದೆ ಎಂದು ಲಸಿಕೆ-ಪ್ರೇರಿತ ಆಂಟಿಬಾಡಿ ಟೈಟ್ರೆ(ಕೋವಾಟ್) ನಡೆಸಿದ ಪ್ರಾಥಮಿಕ ಅಧ್ಯಯನದಲ್ಲಿ ತಿಳಿದುಬಂದಿದೆ. ಮೊದಲ ಡೋಸ್ ನಂತರ ಕೋವ್ಯಾಕ್ಸಿನ್ ಹೋಲಿಸಿದರೆ ಕೋವಿಶೀಲ್ಡ್ ಸ್ವೀಕರಿಸಿದವರಲ್ಲಿ ಆಂಟಿ-ಸ್ಪೈಕ್ ಪ್ರತಿಕಾಯಕ್ಕೆ ಸೆರೊಪೊಸಿಟಿವಿಟಿ…

Keep Reading

ಕೊರೋನಾದಿಂದ ಬಚಾವಾಗಬೇಕಾ? ಕೊರೋನಾ ಹತ್ತಿರವೂ ಸುಳಿಯಬಾರದೆಂದರೆ ಬೆಳಿಗ್ಗೆ ಇದನ್ನ ಕುಡಿಯಬೇಕಂತೆ: ಸಂಶೊಧನೆಯಲ್ಲಿ ತಿಳಿದುಬಂದ ಸತ್ಯವಿದು

in Helath-Arogya/Kannada News/News/ಕನ್ನಡ ಆರೋಗ್ಯ/ಕನ್ನಡ ಮಾಹಿತಿ 245 views

ಸದ್ಯ ಇಡೀ ಪ್ರಪಂಚವನ್ನು ಕಾಡುತ್ತಿರುವ ಕೋವಿಡ್ 19 ವಿರುದ್ಧ ಹೋರಾಡಲು ಗ್ರೀನ್ ಟೀ ಸಹಾಯ ಮಾಡಬಹುದೇ? ಇಂತಹದೊಂದು ಪ್ರಶ್ನೆ ಮುಂದಿಟ್ಟುಕೊಂಡು ನಡೆಸಿದ ಅಧ್ಯಯನದಲ್ಲಿ ಹೊಸ ಮಾಹಿತಿಯೊಂದು ಹೊರಬಿದಿದ್ದೆ. ‘ಆರ್‌ಎಸ್‌ಸಿ ಅಡ್ವಾನ್ಸಸ್’ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಹಸಿರು ಚಹಾವು COVID-19 ಅನ್ನು ನಿಭಾಯಿಸಲು ಸಹಾಯ ಮಾಡುತ್ತದೆ ಎನ್ನಲಾಗಿದೆ. ಗ್ಯಾಲೋಕಾಟೆಚಿನ್ ಎಂಬ ಹಸಿರು ಚಹಾದಲ್ಲಿ ಕಂಡುಬರುವ ಸಂಯುಕ್ತವು SARS-CoV-2 ಅನ್ನು ಎದುರಿಸುವ ಔಷಧದ ಬೆಳವಣಿಗೆಗೆ ಸಹಾಯ ಮಾಡುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ. ಹಸಿರು ಚಹಾದಲ್ಲಿನ ಸಂಯುಕ್ತಗಳಲ್ಲಿ ಒಂದು ಕೋವಿಡ್-19 ರ…

Keep Reading

ಅಸ್ತಮಾ, ಕೆಮ್ಮು ಹಾಗು ಇನ್ನಿತರ ರೋಗಗಳಿಗೆ ನಿಮ್ಮ ಮನೆಯ ಅಡುಗೆ ಮನೆಯಲ್ಲೇ ಇದೆ ಪರಿಣಾಮಕಾರಿ ಔಷಧಿ: ಹೀಗೆ ಬಳಕೆ ಮಾಡಬೇಕಷ್ಟೇ

in Helath-Arogya/Kannada News/News/ಕನ್ನಡ ಆರೋಗ್ಯ/ಕನ್ನಡ ಮಾಹಿತಿ 1,405 views

ಒಗ್ಗರಣೆ ಎಂದ ಕೂಡಲೇ ಮೊದಲು ನೆನಪಾಗುವುದು ಕರಿಬೇವು. ಒಗ್ಗರಣೆಯ ಘಮ ಹೆಚ್ಚಿಸುವ ಕರಿಬೇವನ್ನು, ತಿನ್ನದೆ ಅದನ್ನು ತಟ್ಟೆಯ ಮೂಲೆಗೆ ತಳ್ಳುವವರೇ ಹೆಚ್ಚು. ಆದರೆ, ಕರಿಬೇವಿನಿಂದ ಆರೋಗ್ಯಕ್ಕೆ ಆಗುವ ಲಾಭಗಳನ್ನು ತಿಳಿದರೆ, ಮುಂದೆಂದೂ ಅದನ್ನು ಮೂಲೆಗೆ ತಳ್ಳಲು ಮನಸ್ಸು ಬರುವುದಿಲ್ಲ. – ಕರಿಬೇವಿನಲ್ಲಿ ನಾರಿನಂಶ, ಪ್ರೋಟಿನ್‌, ಕ್ಯಾಲ್ಸಿಯಂ, ಕ್ಯಾರೊಟೀನ್‌ ಹಾಗೂ ಹಲವಾರು ಬಗೆಯ ಅಮೈನೋ ಅಮ್ಲಗಳು ಹೇರಳವಾಗಿವೆ. – ನೆಗಡಿ, ಕೆಮ್ಮು, ಅಸ್ತಮಾದಂಥ ಶ್ವಾಸಕೋಶದ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. – ಕರಿಬೇವಿನಲ್ಲಿ, ವಾಯುಕಾರಕ ಅಂಶವನ್ನು ತೆಗೆದುಹಾಕುವ ಗುಣವಿದ್ದು, ಜೀರ್ಣಕ್ರಿಯೆಯನ್ನು…

Keep Reading

ಕೊರೋನಾ ಸಂಕಷ್ಟದ ನಡುವೆ ಎದುರಾಯ್ತು ಮತ್ತೊಂದು ಭಾರಿ ಸಮಸ್ಯೆ, ಸಿಗರೇಟ್ ಸೇದುವವರು ಈಗ.‌….

in Helath-Arogya/Kannada News/News/ಕನ್ನಡ ಆರೋಗ್ಯ/ಕನ್ನಡ ಮಾಹಿತಿ 669 views

ಇಡೀ ವಿಶ್ವವು ಕೊರೊನಾ ವಿರುದ್ಧ ಹೋರಾಟವನ್ನ ನಡೆಸುತ್ತಿರುವಾಗಲೇ ಸದ್ದಿಲ್ಲದೇ ಇನ್ನೊಂದು ಅಪಾಯವೊಂದು ಕಂಟಕಪ್ರಾಯವಾಗುತ್ತಿದೆ. ಹೊಸ ಅಧ್ಯಯನವೊಂದರ ಪ್ರಕಾರ 2019ರಲ್ಲಿ ಬರೋಬ್ಬರಿ 8 ಮಿಲಿಯನ್​ ಮಂದಿ ಧೂಮಪಾನದ ಚಟದಿಂದಾಗಿಯೇ ಅಸುನೀಗಿದ್ದಾರೆ. ಆದರೆ ಕೊರೊನಾ ಸಾಂಕ್ರಾಮಿಕ ಶುರುವಾದಾಗಿನಿಂದ ಈ ಸಂಖ್ಯೆಯು ಇನ್ನಷ್ಟು ಹೆಚ್ಚಾಗಿದೆ. ಕಳೆದ ಒಂಬತ್ತು ವರ್ಷಗಳಲ್ಲಿ ಧೂಮಪಾನಿಗಳ ಸಂಖ್ಯೆ 150 ಮಿಲಿಯನ್​ಗೆ ಏರಿಕೆ ಕಂಡಿದೆ. ಅದರಲ್ಲೂ ಹದಿಹರೆಯದವರೇ ಹೆಚ್ಚಾಗಿ ಧೂಮಪಾನಿಗಳಾಗುತ್ತಿದ್ದಾರೆ ಎಂದು ಅಧ್ಯಯನ ಹೇಳಿದೆ. ಅಲ್ಲದೇ ಈ ಅಧ್ಯಯನ ನೀಡಿರುವ ಮಾಹಿತಿಯ ಪ್ರಕಾರ 25 ವರ್ಷಕ್ಕೆ ಕಾಲಿಡುತ್ತಿದ್ದಂತೆಯೇ ಅನೇಕರು…

Keep Reading

ಫರ್ಸ್ಟ್ ಡೋಸ್ ಕೋವಿಶೀಲ್ಡ್, ಸೆಕಂಡ್ ಡೋಸ್ ಕೋವ್ಯಾಕ್ಸಿನ್: ಬೇರೆ ಬೇರೆ ಡೋಸ್ ಪಡೆದವರಿಗೆ ಬಿಗ್ ಶಾಕ್

in Helath-Arogya/Kannada News/News/ಕನ್ನಡ ಆರೋಗ್ಯ/ಕನ್ನಡ ಮಾಹಿತಿ 299 views

ಉತ್ತರಪ್ರದೇಶದ ಸಿದ್ಧಾರ್ಥ್ ನಗರ ಜಿಲ್ಲೆ ಬಾರ್ಹ್ನಿ ಪ್ರಾಥಮಿಕ ಆರೋಗ್ಯ ವಲಯವಾಗಿದ್ದು, ಅಲ್ಲಿ ಆಡಾಹಿ ಕಲಾನ್ ಗ್ರಾಮದ ಸುಮಾರು 20 ಜನರಿಗೆ ಮೊದಲ ಮತ್ತು ಎರಡನೆಯ ಡೋಸ್ ಲಸಿಕೆ ನೀಡುವಾಗ ಬೇರೆ ಬೇರೆ ಲಸಿಕೆ ನೀಡಲಾಗಿದೆ. ಉತ್ತರಪ್ರದೇಶದ ಸಿದ್ದಾರ್ಥ್ ನಗರ ಜಿಲ್ಲೆಯಲ್ಲಿ ಎರಡನೇ ಡೋಸ್ ಲಸಿಕೆ ಅಭಿಯಾನ ನಡೆಯುತ್ತಿದೆ. ಆರೋಗ್ಯ ಕಾರ್ಯಕರ್ತರ ನಿರ್ಲಕ್ಷದಿಂದಾಗಿ ಮೊದಲ ಡೋಸ್ ಕೋವಿಶೀಲ್ಡ್ ಪಡೆದುಕೊಂಡವರಿಗೆ ಎರಡನೇ ಡೋಸ್ ನಲ್ಲಿ ಕೊವ್ಯಾಕ್ಸಿನ್ ಲಸಿಕೆ ನೀಡಲಾಗಿದೆ. ಇದರಿಂದಾಗಿ ಲಸಿಕೆ ಪಡೆದುಕೊಂಡ 20 ಕ್ಕೂ ಅಧಿಕ ಮಂದಿ ಆತಂಕಕ್ಕೆ…

Keep Reading

ಮಕ್ಜಳು ಮಾಸ್ಕ್ ಧರಿಸಬೇಕೇ? ಕೊರೋನಾದ ಮೂರನೆ ಅಲೆಯಿಂದ ಪಾರಾಗಲು ಯಾವ ವಯಸ್ಸಿನ ಮಕ್ಕಳಿಗೆ ಮಾಸ್ಕ್ ಹಾಕಬೇಕು? ಇಲ್ಲಿದೆ ಸಂಪೂರ್ಣ ಮಾಹಿತಿ

in Helath-Arogya/Kannada News/News/ಕನ್ನಡ ಆರೋಗ್ಯ/ಕನ್ನಡ ಮಾಹಿತಿ 211 views

ಮಕ್ಕಳು ಮಾಸ್ಕ್ ಧರಿಸಬೇಕೇ? ಈ ಬಗ್ಗೆ WHO ಏನು ಹೇಳುತ್ತೆ? ಕೊರೋನಾದ ಪರಿಣಾಮ ಮಕ್ಕಳ ಮೇಲೂ ಅತಿಯಾಗಿದೆ. ಕೊರೋನಾದ ಕರಿ ನೆರಳಿನಿಂದ ಮಕ್ಕಳನ್ನು ಸುರಕ್ಷಿತವಾಗಿಡಲು ಪೋಷಕರು ಪರದಾಡುತ್ತಿದ್ದಾರೆ. ಮುಖದ ಮೇಲಿನ ಮಾಸ್ಕ್ ಕೊರೋನಾದಿಂದ ತಪ್ಪಿಸಿಕೊಳ್ಳಲು ಇರುವ ಒಂದೇ ಮಾರ್ಗ. ಆದರೆ ಮಕ್ಕಳು ಈ ಮಾಸ್ಕ್ ಧರಿಸಬೇಕೇ? ಧರಿಸಿದರೂ ಎಂತಹ ಮಾಸ್ಕ ಮಕ್ಕಳಿಗೆ ಸೂಕ್ತ ಎಂಬ ಗೊಂದಲ ಹೆತ್ತವರದ್ದು. ಅದಕ್ಕಾಗಿ ಈ ಲೇಖನದಲ್ಲಿ WHO ಈ ಕುರಿತು ಏನು ಹೇಳುತ್ತೆ ಎಂಬುದನ್ನು ಹೇಳಿದ್ದೇವೆ. ಮಕ್ಕಳ ಮಾನಸಿಕ ಮನಸ್ಥಿತಿಯ ಅಂಶಗಳನ್ನು…

Keep Reading

Go to Top