Category archive

ಕನ್ನಡ ಮಾಹಿತಿ - page 10

ಹೆಂಡತಿಗೆ ಫೋನ್ ಮಾಡಿ ಆದಷ್ಟು ಬೇಗ ಬರ್ತೀನಿ ಅಂದ ಯೋಧ ಮರುದಿನ ಮನೆಗೆ ಬಂದಿದ್ದು ಶವವಾಗಿ

in Kannada News/News/Story/ಕನ್ನಡ ಮಾಹಿತಿ 450 views

ಚಾಮರಾಜನಗರ: ಪತ್ನಿಗೆ ವೀಡಿಯೋ ಕಾಲ್ ಮಾಡಿ, ಆದಷ್ಟು ಬೇಗ ಮರಳಿ ಬರುತ್ತೇನೆಂದು ಹೇಳಿ ಫೋನ್ ಕಟ್ ಮಾಡಿದ್ದಾರೆ. ಬಳಿಕ ಕೆಲವೇ ಗಂಟೆಗಳಲ್ಲಿ ಹೃದಯಾಘಾತದಿಂದ ಗುಂಡ್ಲುಪೇಟೆಯ ಯೋಧ ಕೊನೆಯುಸಿರೆಳೆದಿದ್ದಾರೆ. ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಅಣ್ಣೂರು ಕೇರಿ ಗ್ರಾಮದ ಶಿವಕುಮಾರ್(31) ಮೃತ ಸಿಆರ್ ಪಿಎಫ್ ಯೋಧ. ಹೃದಯಾಘಾತದಿಂದ ದೆಹಲಿಯಲ್ಲಿ ಮೃತಪಟ್ಟಿದ್ದಾರೆ. ಗುರುವಾರ ರಾತ್ರಿ ಪತ್ನಿಗೆ ವೀಡಿಯೋ ಕಾಲ್ ಮಾಡಿ, ಆದಷ್ಟು ಬೇಗ ಮತ್ತೆ ಮನೆಗೆ ಬರುತ್ತೇನೆಂದು ಸಮಾಧಾನ ಹೇಳಿ ಫೋನ್ ಕಟ್ ಮಾಡಿದ್ದು, ಬಳಿಕ 3 ಗಂಟೆಗಳಲ್ಲಿ ಹೃದಯಾಘಾತವಾಗಿದೆ. ಯೋಧನನ್ನು ಆಸ್ಪತ್ರೆಗೆ…

Keep Reading

ಅಷ್ಟಕ್ಕೂ ಆ ಜಾಗದಲ್ಲಿರೋ ನಿಗೂಢತೆಯಾದರೂ ಏನು? ಬರ್ಮುಡಾ ಟ್ರಯಂಗಲ್‌ ರಹಸ್ಯ ಭೇದಿಸಿದ ವಿಜ್ಞಾನಿಗಳು

in Kannada News/News/Story/ಕನ್ನಡ ಮಾಹಿತಿ 171 views

ಬರ್ಮುಡಾ ಟ್ರಯಾಂಗಲ್ ಹೆಸರನ್ನು ಕೇಳಿದಾಗ ಜನರು ಒಮ್ಮೆಲೆ ಬೆ-ಚ್ಚಿ-ಬೀ-ಳು-ತ್ತಾರೆ. ಈ ಸ್ಥಳವನ್ನ ಒಂದು ಜಾಗವೆಂದು ಪರಿಗಣಿಸದೆ ಇದನ್ನು ದಾನವರ ಪ್ರದೇಶವೆಂದೂ ಕರೆಯಲಾಗುತ್ತದೆ. ಬರ್ಮುಡಾ ಟ್ರಯಾಂಗಲ್ ಇದುವರೆಗೆ ನೂರಾರು ಹಡಗುಗಳು ಮತ್ತು ವಿಮಾನಗಳನ್ನು ಆಪೋಷನ ತೆಗೆದುಕೊಂಡ ಸ್ಥಳವಾಗಿದೆ. ಆದರೆ ಅದ್ಯಾವ ಕಾರಣಕ್ಕಾಗಿ ದೊಡ್ಡ ದೊಡ್ಡ ಹಡಗುಗಳು ಮತ್ತು ವಿಮಾನಗಳು ಇಲ್ಲಿ ಮು-ಳು-ಗು-ತ್ತವೆ ಅನ್ನೋ ರ-ಹ-ಸ್ಯ-ವನ್ನು ಕಂಡುಹಿಡಿಯಲು ಇನ್ನೂ ಸಂಶೋಧನೆ ಮಾಡಬೇಕಾಗಿಲ್ಲ. ಅಂತಿಮವಾಗಿ, ವಿಜ್ಞಾನಿಗಳು ಈ ರ-ಹ-ಸ್ಯ-ವನ್ನ ಭೇದಿಸಿದ್ದಾರೆ. ಈ ಸಂಶೋಧನೆಯಲ್ಲಿ ತೊಡಗಿರುವ ವಿಜ್ಞಾನಿಗಳ ಪ್ರಕಾರ, ಇದು ಯುಎಫ್‌ಒ (ಫ್ಲೈಯಿಂಗ್…

Keep Reading

ವಿರಾಟ್ ಕೊಹ್ಲಿಗೆ ಸಿಕ್ಕ ಭಾಗ್ಯ, ಅದೃಷ್ಟ ಮಾತ್ರ ಧೋನಿಗೆ ಸಿಗಲಢ ಇಲ್ಲ: ಮಹೇಂದ್ರ ಸಿಂಗ್ ಧೋನಿಗೆ ಹೆಲ್ಮೆಟ್ ಮೇಲಿಂದ ತ್ರಿವರ್ಣ ಧ್ವಜ ತೆಗೆಸಿದ್ಯಾಕೆ ಗೊತ್ತಾ?

in Kannada News/News/ಕನ್ನಡ ಮಾಹಿತಿ/ಕ್ರೀಡೆ 47 views

ಭಾರತೀಯ ಕ್ರಿಕೆಟ್​ ಪ್ರೇಮಿಗಳ ಪಾಲಿಗೆ ಮಹೇಂದ್ರ ಸಿಂಗ್​ ಧೋನಿ ಎಂದರೇ ಅಂದಿಗೂ ಇಂದಿಗೂ ವಿಶೇಷ ಅಭಿಮಾನ. ಪಂದ್ಯ ನಡೆಯುವಾಗ ಮೈದಾನದಲ್ಲಿ ನಿಂತು ತಂಡವನ್ನು ಮುನ್ನಡೆಸುವ ಕ್ಯಾಪ್ಟನ್​ ಕೂಲ್​ ಆಗಿದ್ದ ಧೋನಿಯನ್ನು ಕ್ರಿಕೆಟ್​ ಹೊರತಾಗಿಯೂ ಇಷ್ಟಪಡಲು ಅನೇಕ ಕಾರಣಗಳಿವೆ. ಅಂದು ತಂಡದ ನಾಯಕನಾಗಿದ್ದ ಧೋನಿ ಬ್ಯಾಟ್​ ಹಿಡಿದು ಮೈದಾನಕ್ಕೆ ಬಂದರೆ ನೋಡುವವರ ಮೈ ರೋಮಾಂಚಿತವಾಗುತ್ತಿತ್ತು. ಎಂತಹ ಕಠಿಣ ಸಂದರ್ಭವಿದ್ದರೂ ಧೋನಿ ಇದ್ದಾರೆ ಎಂಬ ನಂಬಿಕೆಯಲ್ಲೇ ಕ್ರಿಕೆಟ್​ ಪ್ರೇಮಿಗಳು ತುದಿಗಾಲಿನಲ್ಲಿ ಕೂತು ಕೊನೆಯ ಬಾಲ್​ ತನಕವೂ ಕಾಯುತ್ತಿದ್ದರು. ಆದರೆ, ನೀವು…

Keep Reading

ಸುತ್ತಲೂ ಉಪ್ಪು ನೀರಿನ ಸಮುದ್ರ, ಕುಡಿಯುವ ಹನಿ‌‌‌ ಹನಿ ನೀರಿಗೂ ಪರದಾಟ, ಹಾಗಿದ್ದರೂ ಸೌದಿ ಅರೇಬಿಯಾ ಕುಡಿಯುವ ನೀರು ಎಲ್ಲಿಂದ ತರುತ್ತೆ ಗೊತ್ತಾ?

in Kannada News/News/ಕನ್ನಡ ಮಾಹಿತಿ 314 views

ಟೆಕ್ನಾಲಜೇಷನ್ ತಂತ್ರಜ್ಞಾನವು ಹೆಚ್ಚು ಕೈಗೆಟುಕುವಂತಾಗುತ್ತದೆ ಎಂದು ವಿಸ್ತರಿಸುತ್ತದೆ ಉಪ್ಪಿನಂಶದ ಉಪ್ಪು ನೀರಿನ ದೇಹದಿಂದ ಉಪ್ಪು (ಉಪ್ಪನ್ನು) ತೆಗೆದುಹಾಕುವುದರ ಮೂಲಕ ತಾಜಾ ನೀರನ್ನು ರಚಿಸುವ ಪ್ರಕ್ರಿಯೆ ಡೆಸ್ಯಾಲಿನೇಷನ್ (ಡೆಸ್ಲಾನೈಸೇಷನ್ ಎಂದೂ ಉಚ್ಚರಿಸಲಾಗುತ್ತದೆ). ನೀರಿನಲ್ಲಿ ವಿವಿಧ ಲವಣಾಂಶಗಳಿವೆ, ಇದು ಚಿಕಿತ್ಸೆಯ ತೊಂದರೆ ಮತ್ತು ಖರ್ಚಿನ ಮೇಲೆ ಪ್ರಭಾವ ಬೀರುತ್ತದೆ, ಮತ್ತು ಲವಣಾಂಶದ ಮಟ್ಟವನ್ನು ಪ್ರತಿ ಮಿಲಿಯನ್ಗೆ (ಪಿಪಿಎಮ್) ಭಾಗಗಳಲ್ಲಿ ಅಳೆಯಲಾಗುತ್ತದೆ. ಯು.ಎಸ್. ಭೂವೈಜ್ಞಾನಿಕ ಸಮೀಕ್ಷೆಯು ಲವಣಯುಕ್ತ ನೀರನ್ನು ಒಳಗೊಂಡಿರುವ ಒಂದು ರೂಪರೇಖೆಯನ್ನು ಒದಗಿಸುತ್ತದೆ: 1,000 ppm – 3,000 ppm…

Keep Reading

ರಾತ್ರಿ ವೇಳೆ ಬರುತ್ತಿದ್ದ ಈ ಹೆಣ್ಣಿನಿಂದಾಗಿ ರೇಲ್ವೇ ಸ್ಟೇಷನ್‌ನ ಸ್ಟೇಷನ್ ಮಾಸ್ಟರ್ ಗಳೆಲ್ಲಾ ಏನಾದ್ರು ಗೊತ್ತಾ?

in Kannada News/News/Story/ಕನ್ನಡ ಮಾಹಿತಿ 133 views

ಮನುಷ್ಯ ತಂತ್ರಜ್ಞಾನದ ಹಿಂದೆ ಬಿದ್ದು ಅದೆಷ್ಟೆ ಹೊಸ ಹೊಸ ಆವಿಷ್ಕಾರಗಳನ್ನು ಮಾಡಿದ್ರು ಸಹ ಈಗಿನ ಕಾಲದಲ್ಲಿಯೂ ಒಂದಷ್ಟು ಗೊಡ್ಡು ನಂಬಿಕೆಗಳಿಂದ ಆಚೆ ಬರದೇ ಅದರ ಸುತ್ತ ಸುತ್ತುತ್ತಿರುವ ಒಂದಷ್ಟು ವರ್ಗದ ಜನ ಇನ್ನು ಇದ್ದಾರೆ. ಎಸ್ ಇವತ್ತು ನಾವು ನಿಮಗೆ ಹೇಳ್ತಾಯಿರುವ ಈ ಸತ್ಯದ ಕಥೆಯೂ ಅಷ್ಟೆ, ಓದಿದ್ರೆ ವಿಚಿತ್ರ ಅನಿಸಬಹುದು ಆದರೆ ಇದು ನೈಜ ಕಥೆ. ಅಂದಹಾಗೇ ಈ ಘಟನೆ ನಡೆದಿರೋದು, ಪಶ್ಚಿಮ ಬಂಗಾಳದ ಝಾಲ್ಟಾ ಎಂಬ ನಗರದಲ್ಲಿ. ಝಾಲ್ಟಾ ಎಂಬುವ ನಗರದಲ್ಲಿರುವ ಬೇಗೂನ್ ಗೋಡಾಪುರ…

Keep Reading

ಯಾರವನು ಕರೆತನ್ನಿ‌ ಎಂದ ಪೋಲಿಸರೇ ಇವರ ಬ್ಯಾಕ್‌ಗ್ರೌಂಡ್ ಕೇಳಿ ಕಾಲಿಗೆ ಬಿದ್ದರು, ಇಡೀ ಜಗತ್ತೇ ಸೆಲ್ಯೂಟ್ ಅಂತಿರೋ ಈ ವ್ಯಕ್ತಿ ಯಾರು ಗೊತ್ತಾ?

in Kannada News/News/Story/ಕನ್ನಡ ಮಾಹಿತಿ 772 views

ಸ್ನೇಹಿತರೆ ನಾವು ನೀಡುವ ಕೆಲವು ವ್ಯಕ್ತಿಗಳು ನಮಗೆ ತಿಳಿದಷ್ಟು ದೊಡ್ಡ ವ್ಯಕ್ತಿಗಳು ಆಗಿರುತ್ತಾರೆ ಎಂದು ಹೇಳಬಹುದು ಮತ್ತು ಅವರ ಬಗ್ಗೆ ತಿಳಿದುಕೊಂಡ ಮೇಲೆ ನಾವು ಶಾಕ್ ಆಗುತ್ತೇವೆ ಎಂದು ಹೇಳಬಹುದು. ಚಿತ್ರಗಳಲ್ಲಿ ಮತ್ತು ಧಾರಾವಾಹಿಯಲ್ಲಿ ನಾವು ನೋಡುವ ಹಾಗೆ ನಿಜ ಜೀವನದಲ್ಲಿ ನಡೆದರೆ ಎಲ್ಲರಿಗೂ ಶಾಕ್ ಆಗುವುದು ಗ್ಯಾರೆಂಟಿ ಎಂದು ಹೇಳಬಹುದು. ಸ್ನೇಹಿತರೆ ನಾವು ಹೇಳುವ ಒಬ್ಬ ವ್ಯಕ್ತಿಯ ಹಿನ್ನಲೆಯನ್ನ ನೋಡಿ ಇಡೀ ವಿಶ್ವವೇ ಶಾಕ್ ಆಯಿತು ಮತ್ತು ದೊಡ್ಡ ದೊಡ್ಡ ಪೊಲೀಸ್ ಅಧಿಕಾರಿಗಳು ಕೂಡ ಈ…

Keep Reading

5000 ಸಾವಿರ ವರ್ಷಗಳ ಹಿಂದೆ ನಡೆದಿದ್ದ ಮಹಾಭಾರತ ಯು-ದ್ಧ-ದಲ್ಲಿನ ರಥ ಪತ್ತೆ; ಎಲ್ಲಿ ಗೊತ್ತಾ?

in Kannada News/News/ಕನ್ನಡ ಮಾಹಿತಿ 139 views

ಭಾರತೀಯ ಸಂಸ್ಕೃತಿಯಲ್ಲಿ ಹಾಸು ಹೊಕ್ಕಾಗಿರುವ ಮಹಾಭಾರತ ಮತ್ತು ರಾಮಾಯಣ ಮಹಾಕಾವ್ಯಗಳು, ಜನರ ಜೀವನ ಪದ್ಧತಿಯ ಬಗ್ಗೆ ಅತ್ಯಂತ ಸುಂದರವಾಗಿ ಮನಮುಟ್ಟುವಂತೆ ತಿಳಿಸುತ್ತವೆ. ಈ ಮಹಾಕಾವ್ಯಗಳು ಪೀಳಿಗೆಯಿಂದ ಪೀಳಿಗೆಗೆ ಹರಿದು ಬಂದಿವೆ. ಮಹಾಭಾರತವು ಸಹೋದರರ ಸಂ-ಘ-ರ್ಷ, ದ್ವೇ-ಷ, ರಾಜಕೀಯ, ಚತುರತೆ, ಭಗವದ್ಗೀತೆಯ ಸಾರವನ್ನೆಲ್ಲ ಶ್ರುತಪಡಿಸುತ್ತದೆ. ರಾಮಾಯಣದಂತೆ ಮಾನವೀಯ ಮೌಲ್ಯಗಳ ಜತೆಗೆ ಮನುಷ್ಯ ಸಹಜವಾದ ರಾಗ-ದ್ವೇ-ಷ, ಪ್ರೀತಿ- ಪ್ರೇಮ, ಗಂಡು-ಹೆಣ್ಣಿನ ನಡುವಿನ ಸಂ-ಘ-ರ್ಷ-ಗಳು ಸೇರಿದಂತೆ, ಮನುಷ್ಯನೊಬ್ಬನೊಳಗೆ ಆಂತರಿಕವಾಗಿ ಘಟಿಸುವ ಎಲ್ಲ ತುಮುಲಗಳನ್ನು ಕಟ್ಟಿಕೊಡುತ್ತದೆ. ಆದರೆ ನಮ್ಮ ದೇಶದಲ್ಲಿ‌ ನಡೆದ ರಾಮಾಯಣ,…

Keep Reading

ಈ ಜಾಗದಲ್ಲಿ ದೊರೆತಿವೆ ಜಗತ್ತಿನ ಅತೀ ಪುರಾತನ ವಿಗ್ರಹಗಳು, ನೋಡಿದ ವಿಜ್ಞಾನಿಗಳೂ ಬೆಚ್ಚಿ ಬಿದ್ದಿದ್ದಾರೆ!! ಸನಾತನ ಧರ್ಮ ಶ್ರೇಷ್ಟತೆ ಮತ್ತೆ ಸಾಬೀತು

in Kannada News/News/Story/ಕನ್ನಡ ಮಾಹಿತಿ 833 views

ಜಗತ್ತಿನ ಅತೀ ಪುರಾತನವಾದ ಸನಾತನ ಹಿಂದೂ ಧರ್ಮದ ಗಢ್ ಎಂದೆ ಕರೆಸಿಕೊಳ್ಳುವ ಕೇಶರಪಾಲ್ ಎಂಬ ಸ್ಥಳದಲ್ಲಿ ಸಾವಿರಾರು ವರ್ಷಗಳಷ್ಟು ಹಳೆಯ ದೇವರ ವಿಗ್ರಹಗಳನ್ನ ಹುಡುಕುವ ಕೆಲಸ ಮತ್ತೆ ಶುರುವಾಗಿದೆ. ಈಗ ಮನಬೋಧ್ ಯಾದವ್ ಎಂಬ ರೈತನ ಜಮೀನಿನ ಬಾವಿಯ ಹತ್ತಿರ ನಾಲೆಗಾಗಿ ಅಗೆಯುವ ಕೆಲಸ ಶುರುಮಾಡಿದ್ದಾಗ ಭಗವಾನ್ ವಿಷ್ಣುವಿನ ಸಮೇತ ಕಂಕಾಲಿನ್ ಹಾಗು ದಿಕ್ಪಾಲರ ಮೂರ್ತಿಗಳೂ & ಪುರಾತನ ಮಂದಿರದ ಅವಶೇಷಗಳು ಪತ್ತೆಯಾಗಿವೆ. ಇತ್ತ ಹೊಲದವೊಂದರಲ್ಲಿ ಭಗವಾನ್ ವಿಷ್ಣುವಿನದ್ದೇ ಮತ್ತೊಂದು ಪ್ರಾಚೀನ ವಿಗ್ರಹವೊಂದು ದೊರೆತಿದ್ದು ಗ್ರಾಮಸ್ಥರು ಅದನ್ನ…

Keep Reading

ಶ್ರೀಲಂಕಾದಲ್ಲಿ ಸೀತಾಮಾತೆಯನ್ನ ಹನುಮ ಭೇಟಿಯಾದ ಅಶೋಕ ವಾಟಿಕಾ ಈಗ ಹೇಗಿದೆ ಗೊತ್ತಾ?

in Kannada News/News/Story/ಕನ್ನಡ ಮಾಹಿತಿ 267 views

ರಾಮಾಯಣ – ಮಹಾಭಾರತಗಳೆಲ್ಲ ನಮಗೆ ಪೂಜ್ಯನೀಯ ಪೌರಾಣಿಕ ಗ್ರಂಥಗಳು. ಕೆಲವರಿಗೆ ಅವೆಲ್ಲ ಕಲ್ಪನೆ, ಇನ್ನು ಕೆಲವರಿಗೆ ಸತ್ಯಕಥೆ. ಇಲ್ಲಿ ಯಾರನ್ನೂ ನಂಬಿಸುವ – ಒಪ್ಪಿಸುವ ಕೆಲಸ ನಮ್ಮದಲ್ಲ, ಆ ಜರೂರತ್ತು ಕೂಡ ಇಲ್ಲ. ಯಾಕೆಂದರೆ ರಾಮಾಯಣ ಮಹಾಭಾರತದ ಕುರಿತಾದ ಸಾಕಷ್ಟು ಸಾಕ್ಷಿಗಳು – ನಿದರ್ಶನಗಳು ಕಣ್ಣಮುಂದಿವೆ. ಮಹಾಭಾರತದ ಹತ್ತಾರು ಕ್ಷೇತ್ರಗಳು ಇಂದಿಗೂ ಅದೇ ಹೆಸರಲ್ಲಿದ್ದರೆ, ರಾಮಾಯಣದ ಘಟನಾವಳಿಗಳು ನಡೆದ ಸ್ಥಳಗಳೆಲ್ಲ ಇಂದಿಗೂ ಹಾಗೇ ಇವೆ. ಅವುಗಳಲ್ಲಿ ಶ್ರೀಲಂಕಾದ ಅಶೋಕವನ ಕೂಡ ಒಂದು. ರಾವಣ ಸೀತೆಯನ್ನು ಅಪಹರಿಸಿ ಆಕಾಶಮಾರ್ಗವಾಗಿ…

Keep Reading

ಪಾನಿಪೂರಿ ಮಾರುತ್ತ, ಅದೆಷ್ಟೋ ದಿನಗಳ‌ ಕಾಲ ಉಪವಾಸ ಮಲಗುತ್ತ, ಗುಡಿಸಲಲ್ಲಿ ವಾಸಿಸುತ್ತಿದ್ದ ಯುವಕ ಇಂದು ಭಾರತ ಕ್ರಿಕೆಟ್ ತಂಡದ ಯಶಸ್ವಿ ಆಟಗಾರ

in Kannada News/News/ಕನ್ನಡ ಮಾಹಿತಿ/ಕ್ರೀಡೆ 118 views

ಟೆಂಟ್ ಹೌಸ್ ನಲ್ಲಿ ವಾಸ, ಎಷ್ಟೋ ಸಲ ಖಾಲಿ ಹೊಟ್ಟೆಯಲ್ಲಿ ಮಲಗಿ, ಹೊಟ್ಟೆ ಪಾಡಿಗಾಗಿ ರಾಮ್ ಲೀಲಾದ ಬೀದಿಯಲ್ಲಿ ಪಾನಿ ಪೂರಿ ಮಾರಿ, ಕೊನೆಗೊಂದು ದಿನ ಜಗತ್ತಿನ ಅತ್ಯಂತ ಶ್ರೀಮಂತ ಕ್ರಿಕೆಟ್ ಲೀಗ್ ಐಪಿಎಲ್ ನಲ್ಲಿ, ಅತ್ಯಂತ ಯಶಸ್ವಿ ತಂಡಗಳಲ್ಲೊಂದಾದ ಮುಂಬೈ ಇಂಡಿಯನ್ಸ್ ತಂಡದ ಭಾಗವಾಗುವುದೆಂದರೆ ಅದು ಸಾಮಾನ್ಯ ಸಾಧನೆಯಲ್ಲ. ಅದನ್ನು ಸಾಧಿಸಿದ ಹುಡುಗನ ಕಥೆ ಇದು. ನೀವೆಲ್ಲ ನೋಡಿರಬಹುದು ಯಶಸ್ವಿ ಜೈಸ್ವಾಲ್ ಎಂಬ ಪುಟ್ಟ ಹುಡುಗ ಮುಂಬೈ ಇಂಡಿಯನ್ಸ್ ತಂಡಕ್ಕೆ 2018 ರಲ್ಲಿ ಆಯ್ಕೆಯಾಗಿ, ಸಧ್ಯ…

Keep Reading

1 8 9 10 11 12 24
Go to Top