Category archive

ಕನ್ನಡ ಮಾಹಿತಿ - page 21

“ಹಾಂ ನಾನು ಭಗವಂತನನ್ನ ನೋಡಿದ್ದೇನೆ, ಆ ದೇವರೇ ಬಂದು ನನಗೆ ಸಹಾಯ ಮಾಡಿದ”

in Kannada News/News/Story/ಕನ್ನಡ ಮಾಹಿತಿ 825 views

ಭಾರತವೆಂತಹ ದೇಶವೆಂದರೆ ಪ್ರತಿ ಕಣ ಕಣದಲ್ಲೂ ಭಗವಂತನಿದ್ದಾನೆ ಎಂದು ಪೂಜಿಸುವ ಪುಣ್ಯ ಭೂಮಿಯಿದು. ಭೂಮಂಡಲದ ಮೇಲಿರುವ ಪ್ರತಿಯೊಂದು ಜೀವರಾಶಿಯಲ್ಲೂ ಭಗವಂತನಿದ್ದಾನೆ ಎನ್ನುವ ಶ್ರೇಷ್ಟ ತತ್ವ ಭಾರತೀಯರಲ್ಲಿದೆ. 84 ಲಕ್ಷ ಜೀವ ಚರಾಚರಗಳಲ್ಲೂ ನಾವು ಭಗವಂತನನ್ನ ಕಾಣುತ್ತೇವೆ. ಆದರೆ ದೇವರನ್ನ ನಾನು ನೋಡಿದ್ದೇನೆ ಎಂದು ಯಾರಾದರೂ ಹೇಳಿದರೆ ನೀವು ಅದನ್ನ ಸಾರಾಸಗಟಾಗಿ ತಿರಸ್ಕರಿಸುತ್ತೀರ. ಆದರೆ ಭಗವಂತನನ್ನ ನೋಡಿದ್ದೇನೆ ಎಂದು ಇದೀಗ ಹಿಮಾಲಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಆ-ರ್ಮಿ ಮೇಜರ್ ಒಬ್ಬರು ಹೇಳಿಕೊಂಡಿದ್ದಾರೆ. ಒಬ್ಬ ಮೇಜರ್ ನೇತೃತ್ವದಲ್ಲಿ 15 ಸೈ-ನಿ-ಕ-ರ ಒಂದು…

Keep Reading

ನಕ್ಸಲರಿಂದ ಬಿಡುಗಡೆಯಾದ ಬಳಿಕ ತನ್ನ ಜೊತೆ ಏನೇನಾಯ್ತು ಅನ್ನೋದನ್ನ ವಿವರಿಸಿದ ಕೋಬ್ರಾ ಕಮಾಂಡೋ ರಾಕೇಶ್ವರ್ ಸಿಂಗ್ ಮನ್ಹಾಸ್

in Kannada News/News/Story/ಕನ್ನಡ ಮಾಹಿತಿ 283 views

ಛತ್ತೀಸ್‌ಗಡದ ಬಿಜಾಪುರ ಜಿಲ್ಲೆಯ ತಾರೆಮ್‌ನಲ್ಲಿ ನಕ್ಸಲರೊಡನೆ ನಡೆದ ಮುಖಾಮುಖಿಯಲ್ಲಿ ಅ-ಪ-ಹ-ರಿ-ಸಲ್ಪಟ್ಟ ಕೋ-ಬ್ರಾ ಕ-ಮಾಂ-ಡೋ ರಾಕೇಶ್ವರ ಸಿಂಗ್ ಮನ್ಹಾಸ್ ಗುರುವಾರ ಸುರಕ್ಷಿತವಾಗಿ ಮರಳಿದ್ದಾರೆ. ರಾಕೇಶ್ವರ ಸಿಂಗ್ ಮನ್ಹಾಸ್ ಅವರನ್ನು ನ-ಕ್ಸ-ಲ-ರು ಆರು ದಿನಗಳ ಕಾಲ ತಮ್ಮ ವ-ಶ-ದ-ಲ್ಲಿಟ್ಟುಕೊಂಡಿದ್ದರು. ಮನ್ಹಾಸ್ ಹಿಂತಿರುಗಿ ಈ ಆರು ದಿನಗಳಲ್ಲಿ ಅವರ ಜೊತೆ ಏನಾಯಿತು ಮತ್ತು ನ-ಕ್ಸ-ಲ-ರು ತಮ್ಮನ್ನ ಹೇಗೆ ನಡೆಸಿಕೊಂಡರು ಎಂದು ಹೇಳಿದ್ದಾರೆ.  ‘ಬಸ್ತರ್ ಗಾಂಧಿ’ ಎಂದು ಕರೆಯಲ್ಪಡುವ ಧರಂಪಾಲ್ ಸೈನಿಗೆ ನ-ಕ್ಸ-ಲ-ರು ರಾಕೇಶ್ವರ್ ಸಿಂಗ್ ಮನ್ಹಾಸ್ ಅವರನ್ನು ಹಸ್ತಾಂತರಿಸಿದರು. ರಾಕೇಶ್ವರ ಸಿಂಗ್…

Keep Reading

ಇಸ್ರೇಲ್ ಎಂಬ ಪುಟ್ಟ ಹಾಗು ವಿಶ್ವದ ಬಲಿಷ್ಟ ರಾಷ್ಟ್ರ ಭಾರತವನ್ನ ಅಷ್ಟು ಪ್ರೀತಿಸುವುದು ಯಾಕೆ?

in Kannada News/News/Story/ಕನ್ನಡ ಮಾಹಿತಿ 7,451 views

ಇಸ್ರೇಲ್ ಎಂಬ ರಾಷ್ಟ್ರ ಭಾರತವನ್ನ ಅದ್ಯಾಕೆ ಅಷ್ಟು ಪ್ರೀತಿಸುತ್ತೆ, ಭಾರತವನ್ನ ತನ್ನ ಆತ್ಮೀಯ ಮಿತ್ರ ಅಂತ್ಯಾಕೆ ಕರೆಯುತ್ತೆ? ಭಾರತಕ್ಕೆ ಸ್ವಾತಂತ್ರ್ಯ ಬಂದು 70 ವರ್ಷ ಕಳೆದಿದ್ದರೂ ಇಸ್ರೇಲ್’ಗೆ ಭಾರತದ ಯಾವ ಪ್ರಧಾನಿಯೂ ಭೇಟಿ ನೀಡಿರಲಿಲ್ಲ, ಕಾರಣ ಇಸ್ರೇಲಿಗೆ ಭೇಟಿ ಕೊಟ್ಟರೆ ತಮ್ಮ “ಸೆಕ್ಯೂಲರಿಸಮ್ಮಿಗೆ” ಎಲ್ಲಿ ಧ-ಕ್ಕೆ ಬಂದು ನಮ್ಮ ದೇಶದ ಮು-ಸ-ಲ್ಮಾ-ನ-ರ ಹಾಗು ಅರಬ್ ರಾಷ್ಟ್ರಗಳ ವಿ-ರೋ-ಧ ಕಟ್ಟಿಕೊಳ್ಳಬೇಕಾಗುತ್ತೋ ಅಂತ ಇಸ್ರೇಲ್’ಗೆ ಭಾರತದ ಯಾವ ಪ್ರಧಾನಿಯೂ ಭೇಟಿ ನೀಡಿರಲಿಲ್ಲ. ಆದರೆ 2017 ರಲ್ಲಿ ಇಸ್ರೇಲ್‌ಗೆ ಮೊಟ್ಟಮೊದಲ ಬಾರಿಗೆ…

Keep Reading

“ನನಗೆ ದೆಹಲಿಗೆ ಬರೋಕೆ ಆಗಲ್ಲ ನನ್ನ ಬಳಿ ಅಷ್ಟು ದುಡ್ಡಿಲ್ಲ, ದಯಮಾಡಿ ನೀವೇ ಅದನ್ನ ನನಗೆ ಪೋಸ್ಟ್ ಮೂಲಕ ಕಳಿಸಿಕೊಡಿ ಮೋದಿಜೀ”

in Kannada News/News/Story/ಕನ್ನಡ ಮಾಹಿತಿ 1,218 views

ನನಗೆ ದೆಹಲಿಗೆ ಬರೋಕೆ ಆಗಲ್ಲ ದುಡ್ಡಿಲ್ಲ, ದಯಮಾಡಿ ಪೋಸ್ಟ್ ಮೂಲಕ ಪುರಸ್ಕಾರ ಕಳಿಸಿಕೊಡಿ ಮೋದಿಜೀ ಯಾವ ವ್ಯಕ್ತಿಯ ಹೆಸರಿನ ಹಿಂದೆ ಇದುವರೆಗೂ ‘ಶ್ರೀ’ ಸೇರಿಸಿಲ್ಲ, ಇದುವರೆಗೂ ಆತನ ಬಳಿ ಕೇವಲ 3 ಜೊತೆ ಬಟ್ಟೆಗಳಿವೆ, ಒಂದು ಜೊತೆ ರಬ್ಬರ್ ಚಪ್ಪಲ್, ಒಂದೇ ಒಂದು ಕನ್ನಡಕ ಅದೂ ಹಳೆಯದ್ದು ಹಾಗು ಆತ ಕೇವಲ 732 ರೂಪಾಯಿಯ ಮಾಲೀಕನಾಗಿದ್ದಾನೆ. ಹೌದು ಇದೇ ಅತೀ ಸಾಮಾನ್ಯ ವ್ಯಕ್ತಿ ಈಗ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇವರ ಮೂಲತಃ ಒರಿಸ್ಸಾದವರಾಗಿದ್ದು ಇವರ ಹೆಸರು ಹಲಧರ್…

Keep Reading

ಪ್ರಸಿದ್ಧ ತಾಜಮಹಲ್ ಬಗ್ಗೆ ಸ್ಪೋ-ಟ-ಕ ಮಾಹಿತಿ ಬಹಿರಂಗಪಡಿಸಿದ ಅಮೇರಿಕನ್ ತಜ್ಞ ಹಾಗು ವಿಜ್ಞಾನಿ..!

in Kannada News/News/ಕನ್ನಡ ಮಾಹಿತಿ 13,164 views

ಭಾರತದ ಪ್ರಸಿದ್ಧ ಇತಿಹಾಸಕಾರ ಪುರುಷೋತ್ತಮ್ ನಾಗೇಶ್ ಓಕ್ (PN Oak) ರವರು ತಾಜಮಹಲನ್ನ ಹಿಂದೂ ದೇವಾಲಯವೆಂದು ಸಾಬೀತು ಮಾಡುವಲ್ಲಿ ಯಶಸ್ವಿಯಾಗಿದ್ದರು. ಆಗ ನೆಹರುವಾದಿ ಹಾಗು ಮಾರ್ಕ್ಸ್‌ವಾದಿ ವಿಚಾರಧಾರೆಯ ಇತಿಹಾಸಕಾರರು ಪಿಎನ್ ಓಕ್ ರವರ ಈ ವಾದದ ಕುರಿತಾಗಿ ಸಾಕಷ್ಟು ಟೀಕೆ ಟಿಪ್ಪಣಿಗಳನ್ನ ಮಾಡಿ ಕುಹಕವಾಡಿದ್ದರು. ಆದರೆ ಪಿಎನ್ ಓಕ್ ರವರು ನಡೆಸಿದ್ದ ಸಂಶೋಧನೆಯ ಪ್ರಕಾರ ಅವರು ಹೇಳುವಂತೆ ತಾಜಮಹಲ್ ಒಂದು ದ-ರ್ಗಾ ಅಥವ ಸ-ಮಾ-ಧಿ ಅಲ್ಲ ಬದಲಾಗಿ ಅದೊಂದು ಹಿಂದೂ ಸ್ಮಾರಕವಾಗಿತ್ತು ಎಂಬುದನ್ನ ಹೇಳಿದ್ದರು. ಅಂದು ಅವರು…

Keep Reading

ಅಷ್ಟಕ್ಕೂ ನಕ್ಸಲರಿಗೆ ಹಣ ಹರಿದು ಬರೋದಾದರೂ ಎಲ್ಲಿಂದ? ಬಯಲಾಯ್ತು ಅಚ್ಚರಿಯ ಮಾಹಿತಿ

in Kannada News/News/ಕನ್ನಡ ಮಾಹಿತಿ 425 views

ರಾಯಪುರ: ಛತ್ತೀಸ್‌ಗಡದಲ್ಲಿ ಭ-ದ್ರ-ತಾ ಪ-ಡೆ-ಗಳ ಮೇಲೆ ಮಾ-ರ-ಣಾಂ-ತಿ-ಕ ದಾ-ಳಿ-ಯ ನಂತರ, ನ-ಕ್ಸ-ಲ-ರು ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ನ-ಕ್ಸ-ಲ-ರು ಕಾ-ಡಿ-ನಲ್ಲಿ ವಾಸಿಸುವಾಗ ಅವರ ಬಳಿ ಆಧುನಿಕ ಶ-ಸ್ತ್ರಾ-ಸ್ತ್ರ-ಗಳು ಮತ್ತು ಅವರಿಗೆ ಸಿಗುವ ವಸ್ತುಗಳು ಎಲ್ಲಿಂದ ಬರುತ್ತವೆ ಎಂಬ ಪ್ರಶ್ನೆ ಜನಸಾಮಾನ್ಯರಲ್ಲಿ ಮೂಡದೇ ಇರದು. ಒಟ್ಟಾರೆಯಾಗಿ, ಅವರ ಹಣದ ಮೂಲವೇನು? ಅವರಿಗೆ ಹಣ ಬರೋದಾದರೂ ಎಲ್ಲಿಂದ ಎಂದು ತಿಳಿಯಲು ಬಯಸುವಿರಾ? ಬನ್ನಿ ಆ ಬಗೆಗಿನ ಮಾಹಿತಿಯನ್ನು ನಿಮಗೆ ತಿಳಿಸುತ್ತೇವೆ‌. ಕೈಗಾರಿಕೋದ್ಯಮಗಳಿಂದ ಹಣ ವ-ಸೂ-ಲಿ ಅವರಿಗೆ ಹಣದ ಫಂಡಿಂಗ್ ಎಲ್ಲಿಂದ ನಡೆಯುತ್ತದೆ ಎಂಬುದು…

Keep Reading

ಈ ಇಬ್ಬರು ಬಿತ್ತಿದ್ದ ನಕ್ಸಲ್ ಬೀಜ‌ ಇಂದು ದೇಶದಲ್ಲಿ ಹೆಮ್ಮರವಾಗಿ ನಿಂತಿದೆ ನೋಡಿ

in Kannada News/News/ಕನ್ನಡ ಮಾಹಿತಿ 239 views

ಪ್ರತಿದಿನ ಒಂದಿಲ್ಲೊಂದು ನ-ಕ್ಸ-ಲ-ರ ಹಿಂ-ಸಾ-ತ್ಮ-ಕ ಚಟುವಟಿಕೆಗಳು ಮತ್ತು ಸೈ-ನಿ-ಕ-ರ ನಡುವೆ ಮುಖಾಮುಖಿಯಾದ ಘಟನೆಗಳ ಬಗ್ಗೆ ನಮಗೆ ಕೇಳಲು ಸಿಗುತ್ತವೆ. ಕಳೆದ 10 ವರ್ಷಗಳಲ್ಲಿ, ಛತ್ತೀಸ್‌ಗಢದಲ್ಲಿ ಒಟ್ಟು 3722 ನ-ಕ್ಸ-ಲೈ-ಟ್ ದಾ-ಳಿ-ಗಳು ನಡೆದಿದ್ದು, ಇದರಲ್ಲಿ 489 ಜವಾನರು ಹು-ತಾ-ತ್ಮ-ರಾಗಿದ್ದು ಮತ್ತು ಒಟ್ಟು 656 ನ-ಕ್ಸ-ಲ-ರು ಕೂಡ ಸಾ-ವ-ನ್ನ-ಪ್ಪಿ-ದ್ದಾ-ರೆ. ಅಷ್ಟೇ ಅಲ್ಲ, ಈ ಅವಧಿಯಲ್ಲಿ 736 ಸಾಮಾನ್ಯ ನಾಗರಿಕರೂ ಪ್ರಾ-ಣ ಕ-ಳೆ-ದು-ಕೊಂಡಿದ್ದಾರೆ. ಇದೀಗ, ಛತ್ತೀಸ್‌ಗಢದಲ್ಲಿ ಅಂತಹುದೇ ನ-ಕ್ಸ-ಲೈ-ಟ್ ದಾ-ಳಿ ನಡೆದಿದ್ದು, ಅದು ಇಡೀ ದೇಶವನ್ನು ಬೆಚ್ಚಿಬೀಳಿಸಿದೆ. ಈ ದಾ-ಳಿ-ಯಲ್ಲಿ ದೇಶವು…

Keep Reading

ಈ ದೇಶದ ಮುಸ್ಲಿಂ ಮಹಿಳೆಯರು ಮಾಡುವ ಕೆಲಸದ ಬಗ್ಗೆ ತಿಳಿದರೆ ನೀವು ದಂಗಾಗ್ತೀರ

in Kannada News/News/ಕನ್ನಡ ಮಾಹಿತಿ 9,552 views

ಪ್ರಪಂಚದಲ್ಲಿ ಹಲವಾರು ಸಂಸ್ಕೃತಿ, ಆಚರಣೆ, ಸಭ್ಯತೆಗಳಿವೆ. ಅಷ್ಟೇ ಅಲ್ಲ ಈ ಎಲ್ಲ ಧರ್ಮ, ಜನಾಂಗಗಳು ಬೇರೆ ಬೇರೆ ರೀತಿಯ ಪರಂಪರೆಗಳನ್ನು ಆಚರಿಸುತ್ತವೆ. ಆದರೆ ಈ ಸಭ್ಯತೆಗಳ ಮಧ್ಯೆ ಪ್ರಪಂಚದಲ್ಲಿ ಒಂದು ಜನಾಂಗವಿದ್ದು ಅಲ್ಲಿನ ಕಾನೂನು ಪ್ರಪಂಚದ ಕಾನೂನಿಗಿಂತ ಸಂಪೂರ್ಣವಾಗಿ ಭಿನ್ನವಾಗಿದೆ. ಭಿನ್ನ ಅಂದರೆ ಒಂದು ರೀತಿಯ ವಿಚಿತ್ರವೆಂದೇ ಹೇಳಬಹುದು. ಮುಸ್ಲಿಂ ಪುರುಷರು ಬುರ್ಖಾದಲ್ಲಿ ಹಾಗು ಮಹಿಳೆಯರು ಸ್ವತಂತ್ರವಾಗಿ ಇರುವ ಬಗ್ಗೆ ಎಲ್ಲಾದರೂ ನೀವು ಕೇಳಿದ್ದೀರ? ಇಂದು ನಾವು ನಿಮಗೆ ಅಂತಹ ಸಭ್ಯತೆಯೊಂದರ ಬಗ್ಗೆ ತಿಳಿಸಲು ಹೊರಟಿದ್ದೇವೆ. ಅಲ್ಲಿನ…

Keep Reading

ಸೌರಮಂಡಲದ ಈ ಗ್ರಹ ಯಮನ ಆವಾಸಸ್ಥಾನ: ಸೂರ್ಯನನ್ನ ಒಂದು ಸುತ್ತು ಹಾಕಲು ಈ ಗ್ರಹ ತೆಗೆದುಕೊಳ್ಳುತ್ತೆ ಬರೋಬ್ಬರಿ 248 ವರ್ಷ

in Kannada News/News/ಕನ್ನಡ ಮಾಹಿತಿ 2,138 views

ಪ್ಲುಟೊ ಗ್ರಹವನ್ನು ‘ಯಮ ಗ್ರಹ’ ಎಂದೂ ಕರೆಯುತ್ತಾರೆ. ವಾಸ್ತವವಾಗಿ ಈ ಗ್ರಹದ ಬಗ್ಗೆ ಅನೇಕ ವಿಚಿತ್ರ ಮತ್ತು ನಿಗೂಢ ವಿಷಯಗಳೂ ಇವೆ. ಅದೇ ಕಾರಣಕ್ಕಾಗಿ ಇದನ್ನ ಯಮ ಗ್ರಹ ಎಂದು ಹೆಸರಿಡಲಾಗಿದೆ. ಈ ಗ್ರಹವು ಸಾಕಷ್ಟು ದೂರದಲ್ಲಿದೆ ಮತ್ತು ಇದನ್ನು ಫೆಬ್ರವರಿ 18, 1930 ರಂದು ಕಂಡುಹಿಡಿಯಲಾಯಿತು. ಈ ಗ್ರಹವು ವಿಜ್ಞಾನಿಗಳಿಗೆ ಅಚಾನಕ್ಕಾಗಿ ಪತ್ತೆಯಾಗಿತ್ತು ಎಂದು ಹೇಳಲಾಗುತ್ತದೆ. ಖಗೋಳಶಾಸ್ತ್ರಜ್ಞ ಕ್ಲೈಡ್ ಡಬ್ಲ್ಯೂ. ಟೋಂಬಾಗ್ ‘ಪ್ಲಾನೆಟ್ ಎಕ್ಸ್’ ಎಂಬ ಅಪರಿಚಿತ ಗ್ರಹವನ್ನು ಹುಡುಕುತ್ತಿದ್ದ.  ಇದು ಯುರೇನಸ್ (ಅರುಣ್ ಗ್ರಹ)…

Keep Reading

ಗಾಂಧಿ ಒಬ್ಬ ದೇಶಭಕ್ತನಾ ಅಥವ ಬ್ರಿಟಿಷ್ ಏಜೆಂಟನಾ? ಬಯಲಾಯ್ತು ಅಚ್ಚರಿಯ ಮಾಹಿತಿ

in Kannada News/News/Story/ಕನ್ನಡ ಮಾಹಿತಿ 1,794 views

ದೇಶದ ಸ್ವಾತಂತ್ರ್ಯ ಸಂ-ಗ್ರಾ-ಮ-ದ ಸಮಯದಲ್ಲಿ, ಇಂತಹ ಅನೇಕ ಘಟನೆಗಳಲ್ಲಿ ಕೆಲವು ಮುಖಗಳ ಅನಾವರಣಗೊಂಡಿವೆ. ಆದರೆ ಅವುಗಳನ್ನ ನಮ್ಮ ಪಠ್ಯಪುಸ್ತಕಗಳಲ್ಲಿ ಮಾತ್ರ ಎಂದಿಗೂ ಓದಿಸಲಾಗಿಲ್ಲ ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಗಾಂಧಿ ಕೊಡುಗೆ ನೀಡಿದ್ದಾರೆ ಎಂದು ಹೇಳಲಾಗುತ್ತದೆ, ಆದರೆ ಕೆಲವು ಪುರಾವೆಗಳು ಇದಕ್ಕೆ ವಿ-ರು-ದ್ಧ-ವಾಗಿ ಸೂಚಿಸುತ್ತವೆ. ಚೌರಿ ಚೌರಾ ಘಟನೆಯೊಂದು ನಡೆದಿತ್ತು, ಇದರ ಉದ್ದೇಶ ಅಥವ ಕಾರಣವೇನೂ ಇರಲಿಲ್ಲ ಅಥವ ಈ ಘಟನೆಯಲ್ಲಿ ಕ್ರಾಂ-ತಿ-ಕಾ-ರಿ-ಗಳ ಯೋಗದಾನವೂ ಇರಲಿಲ್ಲ. ಈ ಘಟನೆ ಸಂಪೂರ್ಣವಾಗಿ ಸಾಮಾನ್ಯ ಜನರಿಂದಲೇ ನಡೆದಿತ್ತು. ಅದೇ ಪ್ರಕಾರ 1915…

Keep Reading

Go to Top