Category archive

ಕನ್ನಡ ಮಾಹಿತಿ - page 3

“ಭಾರತದ ಕ್ರಾಂತಿಕಾರಿಗಳನ್ನ ಬ್ರಿಟೀಷರಿಗೆ ಹಿಡಿದುಕೊಟ್ಟಿದ್ದೇ ಸಿಖ್ ರೈತರು”: ವೈಸ್‌ರಾಯ್ ಚಾರ್ಲ್ಸ್ (ಬೋಸ್ ದಾ#ಳಿಯಲ್ಲಿ ಬದುಕುಳಿದಿದ್ದ ಬ್ರಿಟಿಷ್ ಅಧಿಕಾರಿ)

in Kannada News/News/ಕನ್ನಡ ಮಾಹಿತಿ 173 views

ಭಾರತದಲ್ಲಿ ಬ್ರಿಟಿಷ್ ಆಳ್ವಿಕೆ ಇದ್ದಾಗ, ಭಾರತದ ಮೊದಲ ಸ್ವಾತಂತ್ರ್ಯ ಹೋರಾಟದ (1857 ರ ಸ್ವಾತಂತ್ರ್ಯ ಸಂಗ್ರಾಮ) ಮರುವರ್ಷ ಅಂದರೆ 1858 ರಲ್ಲಿ ಜನಿಸಿದ ಲಾರ್ಡ್ ಚಾರ್ಲ್ಸ್ ಹಾರ್ಡಿಂಜ್ ಅವರನ್ನು ನವೆಂಬರ್ 1910 ರಲ್ಲಿ ಭಾರತದ ಗವರ್ನರ್ ಜನರಲ್ ಆಗಿ ಕಳುಹಿಸಲಾಯಿತು ಮತ್ತು ಅವರು ಏಪ್ರಿಲ್ 1916 ರವರೆಗೆ ಅವರು ಈ ಹುದ್ದೆಯಲ್ಲಿದ್ದರು. ಅವರ ಅವಧಿಯನ್ನು ಪೂರ್ಣಗೊಳಿಸಿದ ನಂತರ, ಅವರು ಬ್ರಿಟನ್‌ನ ಕೆಂಟ್‌ಗೆ ಹಿಂದಿರುಗಿದನು ಮತ್ತು ಆಗಸ್ಟ್ 1944 ರಲ್ಲಿ 86 ವರ್ಷ ವಯಸ್ಸಿನಲ್ಲಿ ಆತನ ನಿಧನವಾಯಿತು. ಆದರೆ,…

Keep Reading

ನಿಮಗೆ ಗೊತ್ತೇ ಭಾರತದಲ್ಲಿ ಈಗಲೂ ಚಾಲ್ತಿಯಲ್ಲಿವೆ 0 ರೂಪಾಯಿಯ ನೋಟುಗಳು, ಇವುಗಳನ್ನ ಯಾಕೆ ಮತ್ತು ಯಾವಾಗ ಮುದ್ರಿಸಿದ್ದು ಗೊತ್ತಾ??

in Kannada News/News/ಕನ್ನಡ ಮಾಹಿತಿ 288 views

ಝೀರೋ (0) ರೂಪಾಯಿ ನೋಟಿನ ಬಗ್ಗೆ ನಿಮಗೆ ಗೊತ್ತಾ? ಭಾರತದಲ್ಲಿ ಝೀರೋ (0) ರೂಪಾಯಿ ನೋಟನ್ನ ನೀವು ನೋಡಿದ್ದೀರಾ? ಅದನ್ನು ಯಾವಾಗ ಮತ್ತು ಯಾಕೆ ಮುದ್ರಿಸಲಾಯಿತು? ಒಂದು ದಶಕಕ್ಕೂ ಹೆಚ್ಚು ಕಾಲ ಭಾರತದಲ್ಲಿ ಶೂನ್ಯ ರೂಪಾಯಿ ನೋಟುಗಳು ಚಲಾವಣೆಯಲ್ಲಿವೆ ಎಂದು ತಿಳಿದರೆ ನೀವು ಅಚ್ಚರಿಗೊಳಗಾಗ್ತೀರ. ಬನ್ನಿ ಈ ಲೇಖನದ ಮೂಲಕ ಝೀರೋ ರೂಪಾಯಿ ನೋಟಿನ ಬಗ್ಗೆ ತಿಳಿಸುತ್ತೇವೆ. ಭಾರತದಲ್ಲಿ ರೂ.5, ರೂ.10, ರೂ.20, ರೂ.50, ರೂ.100, ರೂ.500 ಮತ್ತು ರೂ.2000 ದಂತಹ ವಿವಿಧ ಮುಖಬೆಲೆಯ ನೋಟುಗಳು ನಮ್ಮ…

Keep Reading

ಪುರಾತನ ಹಿಂದೂ ದೇವಾಲಯಗಳಲ್ಲಿ ರ#ತಿಕ್ರೀಡೆಯ ಕೆತ್ತನೆಗಳ ಹಿಂದಿರುವ ರಹಸ್ಯವಾದರೂ ಏನು? ಮಂದಿರಗಳ ಮೇಲೆ ಇವುಗಳ ಅವಶ್ಯಕತೆಯಿತ್ತೇ? ಇಲ್ಲಿದೆ ಉತ್ತರ

in Kannada News/News/ಕನ್ನಡ ಮಾಹಿತಿ 269 views

ರ-ತಿಕ್ರೀಡೆಗೆ ಸಂಬಂಧಿಸಿದ ವಿಗ್ರಹಗಳ ಕೆತ್ತನೆ ಹೊಂದಿರುವ ಅನೇಕ ದೇವಾಲಯಗಳು ದೇಶದಲ್ಲಿವೆ. ಕೆಲವು ವಿಶ್ವಾದ್ಯಂತ ಜನಪ್ರಿಯವಾಗಿದ್ದರೆ ಇನ್ನು ಕೆಲವು ಮಾತ್ರ ಸ್ಥಳೀಯ ಜನರಿಂದ ಮಾತ್ರ ಗೊತ್ತಿವೆ. ಅಂತಹ 5 ದೇವಾಲಯಗಳಿವೆ, ಅವುಗಳು ವಿಶೇಷ ಕಾ-ಮ-ಪ್ರ-ಚೋ-ದ-ಕ ಶಿಲ್ಪಕಲೆಗೆ ಪ್ರಸಿದ್ಧವಾಗಿವೆ ಬನ್ನಿ ಅವುಗಳ ಬಗ್ಗೆ ತಿಳಿದುಕೊಳ್ಳೋಣ. ಖಜುರಾಹೊ ಮಂದಿರ ಪ್ರಾಂಗಣ, ಮಧ್ಯಪ್ರದೇಶ ಕಾ-ಮ-ಕ್ರೀ-ಡೆ-ಯಲ್ಲಿ ತೊಡಗಿರುವ ವಿಗ್ರಹಗಳ ಬಗ್ಗೆ ಪ್ರಸ್ತಾಪಿಸಿದಾಗಲೆಲ್ಲಾ, ಮೊದಲು ಖಜುರಾಹೊ ದೇವಾಲಯಗಳನ್ನು ಉಲ್ಲೇಖಿಸಲಾಗುತ್ತದೆ. ಈ ದೇವಾಲಯ ಸಂಕೀರ್ಣದಲ್ಲಿ ಸುಮಾರು 85 ದೇವಾಲಯಗಳನ್ನು ನಿರ್ಮಿಸಲಾಗಿದೆ. ಇವುಗಳಲ್ಲಿ 26 ಇನ್ನೂ ಉತ್ತಮ ಸ್ಥಿತಿಯಲ್ಲಿವೆ.…

Keep Reading

ಬರೋಬ್ಬರಿ 3 ವರ್ಷಗಳ ಕಾಲ ಔರಂಗಜೇಬ್ ತನ್ನ ಬೃಹತ್ ಸೇನೆಯೊಂದಿಗೆ ಮೊಕ್ಕಾಂ ಹೂಡಿದರೂ ಈ ಮಂದಿರವನ್ನ ಕೆಡವಲು ಸಾಧ್ಯವಾಗಲಿಲ್ಲ: ಏಲಿಯನ್ ಗಳು ಕಟ್ಟಿದ್ದಾ ಈ ದೇವಾಲಯ? ಏನಿದರ ಇತಿಹಾಸ

in Kannada News/News/ಕನ್ನಡ ಮಾಹಿತಿ 238 views

ಅಲ್ಲಿ ಭವ್ಯವಾದ, ಮುಂದಿನ ಅನೇಕಾನೇಕ ಪೀಳಿಗೆಗಳು ಕಳೆದರೂ ಕಟ್ಟಲು ಸಾಧ್ಯವಾಗದ ಇಂತಹ ದೇವಾಲಯ ಇಲ್ಲಿತ್ತು ಅನ್ನೋ ಯಾವ ಕುರುಹುಗಳೂ ಸಿಗಬಾರದು ಎಂಬ ಕಾರಣಕ್ಕೆ 1682 ರಲ್ಲಿ, ಔರಂಗಜೇಬ್ ಕೈಲಾಸ (ಅಜಂತ ಎಲ್ಲೋರಾ) ದೇವಾಲಯವನ್ನು ಧ್ವಂ ಸ ಗೊಳಿಸಲು ಆದೇಶಿಸಿದ್ದನು. ಇಂದಿಗೂ ಇರುವ ದಾಖಲೆಗಳ ಪ್ರಕಾರ ಒಂದು ಸಾವಿರ ಜನ‌ ಬರೋಬ್ಬರಿ ಮೂರು ವರ್ಷಗಳ ಕಾಲ ಅದನ್ನ ಧ್ವಂ ಸ ಗೊಳಿಸಲು ಕೆಲಸ ಮಾಡಿದರೂ ಅವರು ಅದನ್ನ ಅತ್ಯಂತ ಕಡಿಮೆ 0.00000001% ನಷ್ಟು ಮಾತ್ರ ಹಾನಿ ಮಾಡಲೂ ಸಾಧ್ಯವಾಗಲಿಲ್ಲ.…

Keep Reading

ಇಂಗ್ಲೆಂಡಿನ ನದಿಯ ಆಳದಲ್ಲಿ ಪತ್ತೆಯಾಯ್ತು 10 ಸಾವಿರ ವರ್ಷಗಳಷ್ಟು ಪುರಾತನವಾದ ಭಾರತದ ಬೃಹತ್ ರಾಹುಯಂತ್ರ ಹಾಗು ರಹಸ್ಯಮಯ ಕ್ಯೂಬ್‌ಗಳು: ಅವು ಅಲ್ಲಿ ತಲುಪಿದ್ದು ಹೇಗೆ?

in Kannada News/News/ಕನ್ನಡ ಮಾಹಿತಿ 20,656 views

ರಹಸ್ಯಗಳ ಬಗ್ಗೆ ತಿಳಿದುಕೊಳ್ಳಲು ಯಾರಿಗೆ ತಾನೇ ಕುತೂಹಲವಿರಲ್ಲ ಹೇಳಿ? ಈ ಪೃಥ್ವಿಯು ತನ್ನೊಡಲಲ್ಲಿ ಅಸಂಖ್ಯಾತ ರಹಸ್ಯಗಳನ್ನು ಹೊಂದಿದ್ದು ಅವುಗಳನ್ನ ಭೇದಿಸಲು ಈಗಲೂ ಸಾಧ್ಯವಾಗುತ್ತಿಲ್ಲ. ಈಗ ನಾವು ಅಂತಹುದೇ ರಹಸ್ಯವೊಂದನ್ನ ನಿಮಗೆ ತಿಳಿಸಲು ಹೊರಟಿದ್ದು ಇದು ಇಂಗ್ಲೆಂಡಿನ ಕೊವೆಂಟ್ರಿ ಬಳಿಯಿರುವ ನದಿಯಲ್ಲಿ ಸಿಕ್ಕ ಕೆಲ ನಿಗೂಢ ವಸ್ತುಗಳದ್ದಾಗಿದೆ. ಮ್ಯಾಗ್ನೆಟ್ ಮೀನುಗಾರನು ತನ್ನ ಇಬ್ಬರು ಮಕ್ಕಳೊಂದಿಗೆ ನದಿಯಲ್ಲಿ ಮೀನು ಹಿಡಿಯುತ್ತಿರುವಾಗ ಆತನಿಗೆ ಸುಮಾರು 60 ನಿಗೂಢ ಕ್ಯೂಬ್ಸ್  (ಘನಾಕೃತಿ)ಗಳು ಸಿಕ್ಕಿವೆ, ಆ ಘನಾಕೃತಿಗಳು ಪವಿತ್ರ ಸಂಖ್ಯಾ ಶಾಸನ (numerical inscriptions)…

Keep Reading

ಸೌದಿ ಕಿಂಗ್ ಭಾರತಕ್ಕೆ (ವಾರಣಾಸಿಗೆ) ಬರ್ತಿದಾನಂದ್ರೆ ಕಾಶಿಯ ಎಲ್ಲಾ ಮಂದಿರಗಳನ್ನ ಬಟ್ಟೆಗಳಿಂದ ಮುಚ್ಚಿಸಿ, ಅರ್ಚಕರುಗಳಿಗೆ ಗಂಟೆ ಬಾರಿಸದಂತೆ ವಾರ್ನ್ ಮಾಡಿದ್ದ ನೆಹರು

in Kannada News/News/ಕನ್ನಡ ಮಾಹಿತಿ 1,268 views

ಕಲೆ ಮತ್ತು ವಾಸ್ತುಶಿಲ್ಪದ ಮೇರುಕೃತಿಯಾಗಿರುವ ಪುರಾತನ ದೇವಾಲಯಗಳು ಅದರ ವೈಭವದ ಗತಕಾಲದ ಕಥೆಯನ್ನು ಹೇಳುತ್ತವೆ. ತನ್ನ ದೇಶದ ಪುರಾತನ ದೇವಾಲಯ, ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ತನ್ನ ಅತಿಥಿಗೆ ಪ್ರದರ್ಶಿಸಲು ಹಿಂದೂ ಎಂದಾದರೂ ನಾಚಿಕೆಪಡಬಹುದೇ? ಆದರೆ, ಭಾರತದ ಮೊದಲ ಪ್ರಧಾನಿ ಜವಾಹರ್ ಲಾಲ್ ನೆಹರು ಅವರು 1955 ರ ಡಿಸೆಂಬರ್‌ನಲ್ಲಿ ಭಾರತದ ಪ್ರಾಚೀನ ನಗರವಾದ ಕಾಶಿಯಲ್ಲಿ ಸೌದಿ ರಾಜ ಸೌದ್ ಬಿನ್ ಅಬ್ದುಲ್ ಅಜೀಜ್ ಅಲ್-ಸೌದ್ ಪ್ರವಾಸ ಮಾಡುವಾಗ ದೇವಾಲಯಗಳ ಬಗ್ಗೆ ತುಂಬಾ ಮುಜುಗರಕ್ಕೊಳಗಾಗಿದ್ದಷ್ಟೇ ಅಲ್ಲದೆ ಅವುಗಳಿಗಾಗಿ ವಿಷಾದಿಸಿದ್ದರು.…

Keep Reading

ಮಹಾಭಾರತ ನಡೆದದ್ದು ನಿಜವೆಂದು ಇದೀಗ ಇತಿಹಾಸಕಾರರು, ಸಂಶೋಧನಾಕಾರರೂ ಒಪ್ಪಿಬಿಟ್ಟರು; ಸಿಕ್ಕವು ಮಹತ್ವದ ಪುರಾವೆಗಳು

in Kannada News/News/ಕನ್ನಡ ಮಾಹಿತಿ 17,801 views

ಅಲೆಗ್ಸಾಂಡರ್ ದಿ ಗ್ರೇಟ್ ಅನ್ನುವ ಹೆಸರನ್ನಂತೂ ನೀವು ಕೇಳಿಯೇ ಇರ್ತೀರ, ಅಲೆಗ್ಸಾಂಡರ್ ಹಾಗು ರಾಜ ಪುರೂರವ(ಪೋರಸ್) ನ ನಡುವೆ ನಡೆದ ಐತಿಹಾಸಿಕ ಘನಘೋ-ರ ಯು-ದ್ಧದ ಬಗ್ಗೆಯಂತೂ ಗೊತ್ತೇ ಇರುತ್ತೆ ಆದರೆ ನಿಜಕ್ಕೂ ಅಲೆಗ್ಸಾಂಡರ್ ಅನ್ನುವ ವ್ಯಕ್ತಿ ನಿಜಕ್ಕೂ ಇದ್ದನೇ? ಅಥವ ಆತ ಕಾಲ್ಪನಿಕ ವ್ಯಕ್ತಿಯಾ? ನಾನು ಹೀಗೆ ಹೇಳುತ್ತಿರೋದಕ್ಕೂ ಕಾರಣವಿದೆ, ಅಲೆಗ್ಸಾಂಡರ್ ನ ಕಾಲಖಂಡ ಕ್ರಿ.ಪೂ 356 ಅಂತ ಹೇಳಲಾಗುತ್ತೆ, ಆದರೆ ಆತ ಇಡೀ ಜಗತ್ತನ್ನೇ ಗೆಲ್ಲಲು ಹೊರಡುತ್ತಾನೆ, ಕೊನೆಗೆ ಸಿಂಧೂ ನದಿ ದಾಟಿ ಭಾರತವನ್ನೂ ಗೆಲ್ಲಲು…

Keep Reading

ಗೋವಾದ ‘ಹಾತ್ ಕಾಟರೋ ಸ್ಥಂಭ’: ‘ಸೇಂಟ್’ ಕ್ಸೇವಿಯರ್‌ನ ಅನುಯಾಯಿಗಳು ಸಾವಿರಾರು ಹಿಂದುಗಳನ್ನ ನ ರ ಸಂ ಹಾ ರ ಮಾಡಿದ ಜಾಗ

in Kannada News/News/ಕನ್ನಡ ಮಾಹಿತಿ 404 views

ಗೋವಾ ಭಾರತದ ಚಿಕ್ಕ ರಾಜ್ಯಗಳಲ್ಲಿ ಪೈಕಿ ಒಂದಾಗಿದ್ದು ಇದು ರಮಣೀಯವಾದ ಬೀಚ್ ಗಳು, ನೀಲಿ ನೀರು, ಬೀಚ್ ಗಳಲ್ಲಿನ ಆಕರ್ಷಕ ಮರಳು ಮತ್ತು ಪ್ರವಾಸಿಗರ ಆಕರ್ಷಣೀಯ ಕೇಂದ್ರವಾಗಿದೆ. ಆದರೆ ಈ ಗೋವಾದ ಇತಿಹಾಸದ ಹಿಂದೆ ಭಯಾನಕ ಸತ್ಯಗಳು ಹುದುಗಿ ಹೋಗಿವೆ. ಒಂದು ಕಾಲದಲ್ಲಿ ಕ್ರೈಸ್ತ ಮಿಷನರಿಗಳು ಹಿಂ ದು ಗಳ ರ ಕ್ತ ದಿಂದಲೇ ನೀರುಣಿಸಿದ ಇಂತಹ ಸ್ಮಾರಕಗಳಲ್ಲಿ ಇಂದು ಈ ಪುಟ್ಟ ರಾಜ್ಯದಲ್ಲಿ ಉಳಿದಿರುವ ಹಿಂದೂಗಳು ತಮ್ಮ ಅಸ್ಮಿತೆಯನ್ನು ಕಂಡುಕೊಳ್ಳಬೇಕಾಗಿರುವುದು ಹಿಂದೂಗಳ ದೌರ್ಭಾಗ್ಯವೆಂದೇ ಹೇಳಬಹುದು. ಭಾರತದ…

Keep Reading

ಗೋವಾ ಹೋಗಿ ಕ್ರಿಸ್ಮಸ್, ನ್ಯೂ ಇಯರ್ ಆಚರಿಸುತ್ತ ಸೇಂಟ್ ಕ್ಸೇವಿಯರ್ ಶವದರ್ಶನ ಮಾಡುವ ಹಿಂದುಗಳು ಇದನ್ನ ಓದಲೇಬೇಕು

in Kannada News/News/ಕನ್ನಡ ಮಾಹಿತಿ 11,263 views

ಮೊನ್ನೆ ಮೊನ್ನೆಯಷ್ಟೆ ಗೋಮಂತ(ಗೋವಾ)ಕ್ಕೆ ಹೋಗಿದ್ದೆ, ಗೋವಾಕ್ಕೆ ಹೊಸವರ್ಷ, ಕ್ರಿಸ್ಮಸ್ ಅಥವ ಬೀಚ್ ಪಾರ್ಟಿ ಮಾಡಬೇಕೆಂದೇನೂ ಹೋದವನಲ್ಲ, ಅಚಾನಕ್ಕಾಗಿ ಕೆಲಸದ ನಿಮಿತ್ತ ತೆರಳಿದ್ದೆ. ಮೊದಲ ಬಾರಿಗೆ ಗೋವಾಕ್ಕೆ ಭೇಟಿ ನೀಡಿದ್ದರಿಂದ ಸಹಜವಾಗಿಯೇ ಗೋವಾ ಸುತ್ತಾಡಿ ಬಂದೆ, ಗೋವಾದಲ್ಲಿ ಅನೇಕ ಜನ ಬೀಚ್, ಪಾರ್ಟಿ, ಗುಂಡು, ತುಂಡು, ಕ್ರಿಸ್ಮಸ್, ನ್ಯೂಯೀಯರ್ ಅಂತಲೇ ಹೋಗೋದು ಹೆಚ್ಚು. ಅದರಲ್ಲೂ ಓಲ್ಡ್ ಗೋವಾನಲ್ಲಿರೋ ಕ್ಸೇವಿಯರ್ ಚರ್ಚ್ ಗೆ ಹೋಗಿ ಅಲ್ಲಿ 500 ವರ್ಷಗಳಿಂದ ಸಂರಕ್ಷಿಸಿಟ್ಟಿರೋ ಕೊ-ಳೆ-ತ ಕ್ಸೇವಿಯರನ ಹೆ-ಣ ನೋಡೋಕೂ ಅಜ್ಞಾನಿ ಹಿಂ-ದು-ಗಳು ಕ್ರಿಶ್ಚಿಯನ್ನರಿಗಿಂತಲೂ…

Keep Reading

ಪ್ರಧಾನಿ ಮೋದಿಯವರ ಬಾಡಿಗಾರ್ಡ್‌ಗಳು ಯಾಕೆ ಸದಾ ಕಪ್ಪು ಕನ್ನಡಕ ಧರಿಸಿಯೇ ಇರುತ್ತಾರೆ? ಇದರ ಹಿಂದಿನ‌‌ ಕಾರಣ ತಿಳಿದರೆ ಅಚ್ಚರಿಗೊಳಗಾಗ್ತೀರ

in Kannada News/News/ಕನ್ನಡ ಮಾಹಿತಿ 510 views

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ದೇಶದಷ್ಟೇ ಅಲ್ಲದೆ ವಿಶ್ವದ ಪ್ರಭಾವಿ ವ್ಯಕ್ತಿತ್ವವಾಗಿದ್ದು ಅವರ ಭದ್ರತೆ ಅತ್ಯಂತ ಮಹತ್ವದ್ದಾಗಿದೆ. ಅವರು ವಿವಿಐಪಿ ವರ್ಗಕ್ಕೆ ಬರುತ್ತಾರೆ. ಆದ್ದರಿಂದ ಅವರ ಸುರಕ್ಷತೆಯೂ ಅಷ್ಟೇ ಮುಖ್ಯವಾಗಿದೆ.  ಅವರ ಸುರಕ್ಷತೆಗಾಗಿ ಹಲವಾರು SPG ಕಮಾಂಡೋಗಳು ಯಾವಾಗಲೂ ಅವರ ಸುತ್ತ ಇರುತ್ತಾರೆ. 1985 ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರ ಹ ತ್ಯೆ ಯ ನಂತರ, ದೇಶದಲ್ಲಿ ವಿವಿಐಪಿ ಜನರು ಮತ್ತು ಅವರ ಕುಟುಂಬದ ಸದಸ್ಯರನ್ನು ರಕ್ಷಿಸಲು ವಿಶೇಷ ಭದ್ರತಾ ತಂಡ (SPG) ವನ್ನು ರಚಿಸಲಾಯಿತು.…

Keep Reading

Go to Top