Category archive

ಕನ್ನಡ ಮಾಹಿತಿ - page 7

ಸೂರ್ಯಾಸ್ತದ ಬಳಿಕ ಅಂದರೆ ಸೂರ್ಯ ಮುಳುಗಿದ ಬಳಿಕ ಅಪ್ಪಿತಪ್ಪಿಯೂ ಈ ಕೆಲಸಗಳನ್ನ ಮಾಡಬೇಡಿ: ಇಲ್ಲಾಂದ್ರೆ ಅಪಾಯ ಕಟ್ಟಿಟ್ಟ ಬುತ್ತಿ

in Helath-Arogya/Kannada News/News/ಕನ್ನಡ ಮಾಹಿತಿ 106 views

ಸೂರ್ಯೋದಯದ ನಂತ್ರ ದಿನ ಆರಂಭವಾದ್ರೆ ಸೂರ್ಯಾಸ್ತದ ನಂತ್ರ ಸಂಜೆ ಆರಂಭವಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಈ ಸಮಯವನ್ನು ಬಹಳ ವಿಶೇಷವೆಂದು ಪರಿಗಣಿಸಲಾಗುತ್ತದೆ. ಧರ್ಮಗ್ರಂಥದ ಪ್ರಕಾರ, ಸೂರ್ಯಾಸ್ತದ ನಂತ್ರ ಕೆಲವೊಂದು ಕೆಲಸಗಳನ್ನು ಮಾಡಬಾರದು. ಪ್ರತಿಯೊಬ್ಬರ ಮನೆಯಲ್ಲೂ ತುಳಸಿ ಗಿಡವಿರುತ್ತದೆ. ಇದನ್ನು ಪೂಜಿಸುವ ಸಂಪ್ರದಾಯ ನಮ್ಮಲ್ಲಿದೆ. ಮನೆಯಲ್ಲಿ ತುಳಸಿಯಿರುವುದು ಶುಭಕರ. ಧರ್ಮಗ್ರಂಥದ ಪ್ರಕಾರ ಸೂರ್ಯಾಸ್ತದ ನಂತ್ರ ಅಪ್ಪಿತಪ್ಪಿಯೂ ತುಳಸಿ ಗಿಡವನ್ನು ಮುಟ್ಟಬಾರದು. ಅದಕ್ಕೆ ನೀರನ್ನು ಹಾಕಬಾರದು. ಇದ್ರಿಂದ ತಾಯಿ ಲಕ್ಷ್ಮಿ ಕೋಪಗೊಳ್ತಾಳೆ. ಹಿಂದೂ ಧರ್ಮದಲ್ಲಿ ದಾನಕ್ಕೆ ವಿಶೇಷ ಮಹತ್ವವಿದೆ. ಆದರೆ ಸೂರ್ಯಾಸ್ತದ…

Keep Reading

ಹುಟ್ಟುತ್ತಲೇ ಈಕೆಯನ್ನ ಜೀವಂತವಾಗೇ ಹೂತಿದ್ದ ಸಂಬಂಧಿಕರು: ಬಳಿಕ ಈಕೆ ಬದುಕಿಬಂದು ಮಾಡಿದ ಸಾಧನೆ ಎಂಥದ್ದು ಗೊತ್ತಾ?

in Kannada News/News/Story/ಕನ್ನಡ ಮಾಹಿತಿ/ಮನರಂಜನೆ 1,189 views

ಒಂದು ಕಾಲದಲ್ಲಿ ಹೆಣ್ಣು ಮಗು ಮನೆಯಲ್ಲಿ ಜನಿಸಿದರೆ ಜನ ಅದನ್ನು ಶಾಪವೆಂದು ಹೇಳುತ್ತಿದ್ದರು. ಮಗಳು ಹುಟ್ಟಿದ ತಕ್ಷಣ ಕಸದ ತೊಟ್ಟಿಗೆ, ಬೀದಿಗೆ ಎ ಸೆ ಯುವ ಅಥವಾ ಕೊ ಲ್ಲು ವ ಅನೇಕ ವರದಿಗಳನ್ನು ಸಹ ನೀವು ಕೇಳಿರಬೇಕು. 1960 ರಲ್ಲಿ ರಾಜಸ್ಥಾನದ ಅಜ್ಮೇರ್ ಜಿಲ್ಲೆಯ ಕೊಟಡಾ ಗ್ರಾಮದಲ್ಲಿ ಜನಿಸಿದ ಗುಲಾಬೊ ಸಪೆರಾ ಜೊತೆಗೂ ಇದೇ ರೀತಿಯ ಘಟನೆ ಸಂಭವಿಸಿತ್ತು. ‘ಬಿಗ್ ಬಾಸ್ 5’ ಸ್ಪರ್ಧಿಯಾಗಿದ್ದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಗುಲಾಬೊ ಸಪೆರಾ ಈ ವಿಷಯವನ್ನ ಖುದ್ದು…

Keep Reading

ರವಿ ದಾಹಿಯಾ ಒಲಿಂಪಿಕ್ಸ್ ಮೆಡಲ್ ಗೆಲುವಿಗೆ ಮೂಲ ಕಾರಣರೇ ಈ ಬ್ರಹ್ಮಚಾರಿ ಹಂಸರಾಜ್ ಜೀ: ಯಾರು ಗೊತ್ತಾ ಈ ಮಹಾನ್ ಸಂತ?

in Kannada News/News/Story/ಕನ್ನಡ ಮಾಹಿತಿ/ಕ್ರೀಡೆ 127 views

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ರವಿ ದಹಿಯಾ ಉತ್ತಮ ಪ್ರದರ್ಶನ ನೀಡುವ ಮೂಲಕ ಬೆಳ್ಳಿ ಪದಕ ಗೆದ್ದಿದ್ದಾರೆ. ಇದರೊಂದಿಗೆ ಅವರು ಕುಸ್ತಿಯಲ್ಲಿ ಬೆಳ್ಳಿ ಪದಕ ಗೆದ್ದ ಮೂರನೇ ಕುಸ್ತಿಪಟು ಎನಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಸುಶೀಲ್ ಕುಮಾರ್ ಮತ್ತು ಯೋಗೇಶ್ವರ್ ದತ್ ಕುಸ್ತಿಯಲ್ಲಿ ಬೆಳ್ಳಿ ಪದಕಗಳನ್ನು ಗೆದ್ದಿದ್ದರು. ರವಿ ದಹಿಯಾ ಅವರ ಈ ವಿಜಯದ ಎಲ್ಲಾ ಕ್ರೆಡಿಟ್ ಅವರ ಗುರು ಬ್ರಹ್ಮಚಾರಿ ಹಂಸರಾಜ್ ಅವರಿಗೆ ಸಲ್ಲುತ್ತದೆ. ಬ್ರಹ್ಮಚಾರಿ ಹಂಸರಾಜ್ ಜೀ ಅವರಿಗೆ ಕುಸ್ತಿಯನ್ನು ಕಲಿಸಿದರು ಮತ್ತು ಪದಕಗಳನ್ನು ಗೆಲ್ಲುವಷ್ಟು ಸಮರ್ಥರನ್ನಾಗಿ ಮಾಡಿದ್ದಾರೆ.…

Keep Reading

ಶರೀರದ ಕೈ, ಕಾಲು, ಸೊಂಟಕ್ಕೆ ಕರಿದಾರ ಯಾಕೆ ಕಟ್ಟಿಕೊಳ್ಳಬೇಕು? ಇದರ ಹಿಂದಿನ ಕಾರಣಗಳೇನು? ಏನಿದರ ಲಾಭ?

in Kannada News/News/ಕನ್ನಡ ಆರೋಗ್ಯ/ಕನ್ನಡ ಮಾಹಿತಿ 832 views

ಮನುಷ್ಯನ ಜೀವನದಲ್ಲಿ ಹಲವಾರು ಸಮಸ್ಯೆಗಳಿವೆ. ಈ ಸಮಸ್ಯೆಗಳನ್ನು ಎದುರಿಸುತ್ತಲೇ ಜನ ಹೈರಾಣಾಗಿಬಿಡುತ್ತಾರೆ. ಇಂತಹ ಸನ್ನಿವೇಶದಲ್ಲಿ, ನಾವು ನಂಬಿಕೆ ಮತ್ತು ಭರವಸೆಯ ಭಾವದಿಂದ ದೇವರ ಕಡೆಗೆ ನೋಡುತ್ತೇವೆ. ತನ್ಮ ಎಲ್ಲಾ ಸಮಸ್ಯೆಗಳು ಬಗೆಹರಿಯುವಂತಹ ಪವಾಡ ನಡೆಯಬೇಕು ಎಂದು ಮನುಷ್ಯ ಭಾವಿಸುತ್ತಾನೆ. ಹಣದ ಕೊರತೆ, ಕೆಟ್ಟ ಆರೋಗ್ಯ, ದುರಾದೃಷ್ಟ ಇತ್ಯಾದಿಗಳಿಂದ ಹಿಡಿದು ಉತ್ತಮ ಜೀವನ ಸಂಗಾತಿ ಸಿಗದೇ ಇರುವುದು, ಇಂತಹ ಅನೇಕ ಸಮಸ್ಯೆಗಳು ನಮಗೆ ಒತ್ತಡ ಮತ್ತು ಖಿನ್ನತೆಯನ್ನು ನೀಡುತ್ತದೆ. ಇವೆಲ್ಲವನ್ನು ತಪ್ಪಿಸಲು, ನಾವು ಇಂದು ನಿಮ್ಮ ಮುಂದೆ ಉತ್ತಮ…

Keep Reading

ಶ್ರಾವಣ ಮಾಸದಲ್ಲಿ ಮಾಂಸಾಹಾರ ಸೇವನೆ ಯಾಕೆ ಮಾಡೋಲ್ಲ ಗೊತ್ತಾ? ಇದರ ಹಿಂದೆಯೂ ವೈಜ್ಞಾನಿಕ‌ ಕಾರಣವಿದೆ: ಏನದು ನೋಡಿ

in Helath-Arogya/Kannada News/News/ಕನ್ನಡ ಆರೋಗ್ಯ/ಕನ್ನಡ ಮಾಹಿತಿ 1,286 views

ಶ್ರಾವಣ ಮಾಸ ಆರಂಭವಾಗಿದೆ. ಶ್ರಾವಣ ತಿಂಗಳು ಬಂತೆಂದರೆ ಸೂರ್ಯನ ಉರಿಬಿಸಿಲಿಗೆ ಕರುಣೆ ಒದಗಿ, ವರ್ತಮಾನದ ದಾರಿಯಲ್ಲಿ ನೆಲವು ತಂಪಾಗುವ ಸಮಯ ಎಂದೇ ಅರ್ಥ. ಈ ಸಂದರ್ಭದಲ್ಲಿ ಭಕ್ತರು ತಮ್ಮಿಷ್ಟದ ದೇವರುಗಳಿಗೆ ಅನೇಕ ವ್ರತಗಳನ್ನು ಕೈಗೊಳ್ಳುತ್ತಾರೆ. ವಿಶೇಷವೆಂದರೆ ಶ್ರಾವಣ ಮಾಸದಲ್ಲಿ ಬಹುತೇಕರು ಮಾಂಸಾಹಾರ ಸೇವನೆ ಮಾಡದೇ ಕೇವಲ ಸಸ್ಯಹಾರಿಗೆ ಸೀಮಿತವಾಗಿರುತ್ತಾರೆ. ಯಾವುದೇ ವಿವರಣೆ ನೀಡದೇ ನಮ್ಮ ಪೂರ್ವಜರು ಇದನ್ನು ನಡೆಸುಕೊಂಡು ಬಂದಿದ್ದಾರೆ. ಏನೇ ಆಗಲಿ ಹಿರಿಯರ ಆಚರಣೆಯ ಹಿಂದೆ ಆರೋಗ್ಯದ ಅರಿವು ಇದೆ ಎಂದರೆ ತಪ್ಪಾಗಲಾರದು. ಶ್ರಾವಣ ಮಾಸದಲ್ಲಿ…

Keep Reading

ನೀರಜ್ ಎಸೆದದ್ದು 87 ಮೀಟರ್ ಆದರೆ ವರ್ಲ್ಡ್ ರೆಕಾರ್ಡ್ ಎಸೆತವಿರೋದು ಈ ವ್ಯಕ್ತಿಯ ಹೆಸರಲ್ಲಿ: ಯಾರಿವರು? ಪ್ರಧಾನಿ ಮೋದಿ ಈ ವ್ಯಕ್ತಿಯನ್ನ ಆರಿಸಿದ್ದು ಹೇಗೆ ಗೊತ್ತಾ?

in Kannada News/News/ಕನ್ನಡ ಮಾಹಿತಿ/ಕ್ರೀಡೆ 202 views

ಟೋಕಿಯೊ ಒಲಿಂಪಿಕ್ಸ್ ಜಾವೆಲಿನ್ ಥ್ರೋದಲ್ಲಿ ಚಿನ್ನದ ಪದಕ ಗೆದ್ದಿರುವ ಭಾರತದ ನೀರಜ್ ಚೋಪ್ರಾ ಇತಿಹಾಸ ನಿರ್ಮಿಸಿದ್ದಾರೆ. ಒಲಿಂಪಿಕ್ಸ್ ‘ಟ್ರ್ಯಾಕ್ ಆ್ಯಂಡ್ ಫೀಲ್ಡ್‌’ನಲ್ಲಿ ಭಾರತಕ್ಕೆ ದೊರಕಿದ ಮೊಟ್ಟ ಮೊದಲ ಚಿನ್ನದ ಪದಕ ಇದಾಗಿದೆ. ನೀರಜ್ ಯಶಸ್ಸಿನಲ್ಲಿ ತರಬೇತುದಾರರ ಪಾತ್ರವೂ ಮಹತ್ತರವಾಗಿದೆ. ಅದರಲ್ಲೂ ಒಲಿಂಪಿಕ್ಸ್‌ಗೂ ಮುನ್ನ ಜರ್ಮನಿಯ ಕೋಚ್ ಯುವೆ ಹಾನ್ ಅವರ ಗರಡಿಯಲ್ಲಿ ಕಠಿಣ ತರಬೇತಿ ಪಡೆದಿದ್ದರು. ನಿಮಗಿದು ಗೊತ್ತೇ? ಇತಿಹಾಸದಲ್ಲೇ 100 ಮೀಟರ್‌ಗಿಂತಲೂ ಹೆಚ್ಚು ದೂರ ಜಾವೆಲಿನ್ ಎಸೆದಿರುವ ವಿಶ್ವದ ಏಕೈಕ ಅಥ್ಲೀಟ್ ಯುವೆ ಹಾನ್ ಅವರಾಗಿದ್ದಾರೆ.…

Keep Reading

ಅಬ್ಬಾ! ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ಗೆದ್ದ ನೀರಜ್ ಚೋಪ್ರಾಗೆ ಕೇವಲ ಒಂದೇ ದಿನದಲ್ಲಿ ಬಹುಮಾನದ ರೂಪದಲ್ಲಿ ಹರಿದು ಬಂದ ಹಣವೆಷ್ಟು ಗೊತ್ತಾ?

in Kannada News/News/ಕನ್ನಡ ಮಾಹಿತಿ/ಕ್ರೀಡೆ 247 views

ಟೋಕಿಯೊ ಒಲಂಪಿಕ್ಸ್ ಜಾವೆಲಿನ್ ಥ್ರೋದಲ್ಲಿ ಚಿನ್ನದ ಪದಕ ಗೆದ್ದ ನೀರಜ್ ಚೋಪ್ರಾಗೆ ಶುಭಾಶಯಗಳ ಮಹಾಪೂರವೇ ಹರಿದು ಬರ್ತಿದೆ. ಚಿನ್ನದ ಪದಕಕ್ಕೆ ಮುತ್ತಿಟ್ಟಿರುವ ಚೋಪ್ರಾಗೆ ಹರ್ಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್ 6 ಕೋಟಿ ನಗದು ಹಾಗೂ ಎ ಗ್ರೇಡ್ ಸರ್ಕಾರಿ ಹುದ್ದೆಯನ್ನು ಘೋಷಿಸಿದ್ದಾರೆ. ಭಾರತದ ಪ್ರತಿಷ್ಠಿತ ಮೋಟಾರು ವಾಹನ ಕಂಪೆನಿ ಮಹೀಂದ್ರ ನೀರಜ್ ಚೋಪ್ರಾಗೆ ಮಹೀಂದ್ರಾ ಎಕ್ಸ್ ಯುವಿ 700 ವಾಹನವನ್ನು ಉಡುಗೊರೆಯಾಗಿ ಘೋಷಣೆ ಮಾಡಿದೆ. ಇನ್ನೂ ಬಿಸಿಸಿಐ 1 ಕೋಟಿ ನಗದು, ಪಂಜಾಬ್ ರಾಜ್ಯ ಸರ್ಕಾರ…

Keep Reading

ಲಾಂಚ್ ಆಯ್ತು ಇ-ರುಪೀ, ಇಂಟರ್ನೆಟ್ ಇಲ್ಲದೆಯೂ ಹಣ ಟ್ರಾನ್ಸಫರ್ ಮಾಡಬಹುದು: ಹೇಗೆ? ಇಲ್ಲಿದೆ ಕಂಪ್ಲೀಟ್ ಡಿಟೈಲ್ಸ್

in Kannada News/News/ಕನ್ನಡ ಮಾಹಿತಿ 481 views

ನವದೆಹಲಿ: ದೇಶದಲ್ಲಿ ಡಿಜಿಟಲೀಕರಣ ಅತೀ ವೇಗವಾಗಿ ಹಬ್ಬುತ್ತಿದೆ. ಈ ನಡುವೆ ಪ್ರಧಾನಿ ನರೇಂದ್ರ ಮೋದಿ ಡಿಜಿಟಲ್ ಪಾವತಿಗೆ ಹೊಸ ಸ್ಪರ್ಶ ನೀಡಲು ಮುಂದಾಗಿದ್ದು, ಇ-ರುಪೀಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ. ದೇಶದಲ್ಲಿ ಈಗಾಗಲೇ ಪ್ರತಿ ಕ್ಷೇತ್ರದಲ್ಲಿ ಡಿಜಿಟಲೀಕರಣ ವೇಗ ಪಡೆದುಕೊಂಡಿದೆ. ನೋಟು ಅಮಾನ್ಯದ ಬಳಿಕ ಡಿಜಿಟಲ್ ಪೇಮೆಂಟ್ ಭಾರತದಲ್ಲಿ ಹೊಸ ಬದಲಾವಣೆಯನ್ನು ತಂದಿದೆ. ದೊಡ್ಡ ದೊಡ್ಡ ವ್ಯಾಪಾರಿಯಿಂದ ಹಿಡಿದು ಸಣ್ಣ ವ್ಯಾಪಾರಿ ಕೂಡ ಕ್ಯೂಆರ್ ಕೋಡ್ ಬಳಸಿ ನಗದು ರಹಿತ ವ್ಯವಹಾರ ನಡೆಸುತ್ತಿದ್ದಾರೆ. ಈಗ ಇಂಟರ್ನೆಟ್ ಸಂಪರ್ಕ…

Keep Reading

ತಿಂಗಳಿಗೆ ನೀವು 5-10 ಲಕ್ಷ ಗಳಿಸಬೇಕೆಂದರೆ ಈ ‘Business’ ಶುರು ಮಾಡಿ

in Kannada News/News/ಕನ್ನಡ ಮಾಹಿತಿ 147 views

ಇತ್ತೀಚಿನ ದಿನಗಳಲ್ಲಿ ಜನರು ಕೆಲಸ ಬಿಟ್ಟು ಬ್ಯುಸಿನೆಸ್ ಬಗ್ಗೆ ಹುಡುಕಾಟ ನಡೆಸುತ್ತಿದ್ದಾರೆ. ತಿಂಗಳಿಗೆ ಹೆಚ್ಚು ಗಳಿಸುವಂತಹ ಬ್ಯುಸಿನೆಸ್ ಶುರು ಮಾಡುವ ಪ್ಲಾನ್ ಮಾಡ್ತಿದ್ದರೆ ಆನ್ಲೈನ್ ಯುಗದಲ್ಲಿ ನೀವು ರಟ್ಟಿನ ಬ್ಯುಸಿನೆಸ್ ಶುರು ಮಾಡಬಹುದು. ಪ್ಯಾಕೇಜಿಂಗ್ ಗೆ ಅಗತ್ಯವಾಗಿರುವ ರಟ್ಟಿನ ಬ್ಯುಸಿನೆಸ್ ಗೆ ಹೆಚ್ಚು ಬೇಡಿಕೆಯಿದೆ. ಇದಕ್ಕೆ ಋತುವಿನ ಅಗತ್ಯವಿಲ್ಲ. ಎಲ್ಲ ಋತುವಿನಲ್ಲೂ ಬೇಡಿಕೆಯಿರುವ ಈ ಬ್ಯುಸಿನೆಸ್ ನಿಂದ ತಿಂಗಳಿಗೆ 5-10 ಲಕ್ಷದವರೆಗೆ ಗಳಿಸಬಹುದು. ಈ ವ್ಯವಹಾರವನ್ನು ಪ್ರಾರಂಭಿಸಲು ಕ್ರಾಫ್ಟ್ ಪೇಪರ್ ಅಗತ್ಯ. ಕೆಜಿಗೆ ಸುಮಾರು 40 ರೂಪಾಯಿಗೆ…

Keep Reading

ನೀವು ಭೇಟಿ ನೀಡಲೇಬೇಕಾದ ಕರ್ನಾಟಕದ 10 ಅತ್ಯುತ್ತಮ ಸುಂದರ ಜಲಪಾತಗಳಿವು!

in Kannada News/News/ಕನ್ನಡ ಮಾಹಿತಿ 71 views

ಹರಿಯುವ ನೀರು, ಗು ಡ್ಡ ಗಾ ಡು ಪ್ರದೇಶಗಳು ಮತ್ತು ವಿಸ್ತಾರವಾದ ಕಣಿವೆಗಳನ್ನ ಹೊಂದಿರುವ ಜಲಪಾತಗಳನ್ನು ನೋಡುವುದೆಂದರೇ ಏನೋ ಒಂದು ರೀತಿಯ ಖುಷಿ. ನೀವು ಕೆಲವು ಸುಂದರವಾದ ಜಲಪಾತಗಳನ್ನು ಭೇಟಿ ನೀಡಲು ಯೋಜಿಸುತ್ತಿದ್ದರೆ, ಕರ್ನಾಟಕವು ನಿಮ್ಮ ಮುಂದಿನ ತಾಣವಾಗಿದೆ. ನಿಮ್ಮ ಮುಂದಿನ ಕರ್ನಾಟಕ ಪ್ರವಾಸದಲ್ಲಿ ಯಾವ ಜಲಪಾತವನ್ನು ಭೇಟಿ ಮಾಡಬೇಕೆಂದು ಗೊಂ ದ ಲ ದಲ್ಲಿದ್ದೀರಾ? ಚಿಂತಿಸಬೇಡಿ. ಕರ್ನಾಟಕದ ಟಾಪ್ 10 ಜಲಪಾತಗಳ ಪಟ್ಟಿ ಇಲ್ಲಿದೆ. 1) ಜೋಗ್ ಫಾಲ್ಸ್ ನೀವು ಪ್ರಕೃತಿ ಪ್ರೇಮಿಯಾಗಿದ್ದಲ್ಲಿ, ಕರ್ನಾಟಕದ ಶಿಮೋಗದಲ್ಲಿರುವ…

Keep Reading

1 5 6 7 8 9 24
Go to Top