Category archive

ಜ್ಯೋತಿಷ್ಯ

2024 ರಲ್ಲಿ ಮತ್ತೆ ಪ್ರಧಾನಿಯಾಗುತ್ತಾರಾ ನರೇಂದ್ರ ಮೋದಿ? ಪ್ರಖ್ಯಾತ ಜ್ಯೋತಿಷಿ ಕೆ.ರಂಗಾಚಾರಿಯವರ ಅಚ್ಚರಿಯ ಭವಿಷ್ಯವಾಣಿ

in Kannada News/News/ಜ್ಯೋತಿಷ್ಯ 1,884 views

PM Modi News: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಪಬ್ಲಿಕ್ ಅಡ್ಮಿನಿಸ್ಟ್ರೇಷನ್‌ನಲ್ಲಿ (ಐಐಪಿಎ) ನಡೆಯುತ್ತಿರುವ ಇಂಡಿಯನ್ ಕೌನ್ಸಿಲ್ ಆಫ್ ಆಸ್ಟ್ರೋಲಾಜಿಕಲ್ ಸೈನ್ಸಸ್‌ನ (ಐಸಿಎಎಸ್) ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನದಲ್ಲಿ ಅವರು ಜ್ಯೋತಿಷ್ಯ ಲೆಕ್ಕಾಚಾರದ ಪ್ರಕಾರ ಭವಿಷ್ಯದಲ್ಲಿ ನರೇಂದ್ರ ಮೋದಿಯವರ ಭವಿಷ್ಯವು ಪ್ರಬಲವಾಗಲಿದೆ ಎಂದು ಭವಿಷ್ಯ ನುಡಿದರು. ಸದನದಲ್ಲಿ ಚರ್ಚೆ ನಡೆಸದೆಯೇ ಇತರ ಕೆಲವು ವಿಷಯಗಳ ಬಗ್ಗೆ ಪ್ರತಿಪಕ್ಷಗಳು ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿವೆ. ಪ್ರಸ್ತುತ ಕೇಂದ್ರ ಸರ್ಕಾರದ ಜನಪ್ರಿಯತೆಯನ್ನು ಕಡಿಮೆ ಮಾಡಲು ವಿಪಕ್ಷಗಳ ಕಡೆಯಿಂದ ಪ್ರಯತ್ನಗಳು ನಡೆಯುತ್ತಿವೆ,…

Keep Reading

ಪ್ರತಿಯೊಂದು ಶಿವನ ದೇವಾಯದಲ್ಲೂ ಶಿವಲಿಂಗದ ಎದುರು ನಂದಿ ವಿಗ್ರಹವಿರುವ ಹಿಂದಿರುವ ಅಸಲಿ ಕಾರಣವೇನು ಗೊತ್ತಾ?

in Kannada News/News/ಕನ್ನಡ ಮಾಹಿತಿ/ಜ್ಯೋತಿಷ್ಯ 86 views

ಶಿವನು ಕೈಲಾಸ ವಾಸಿಯಾಗಿದ್ದಾನೆ, ಶಿವನ ಅನೇಕ ಐತಿಹಾಸಿಕ ದೇವಾಲಯಗಳು ಭಾರತದಲ್ಲಿವೆ, ನೀವು ಶಿವನ ದೇವಾಲಯಗಳಿಗೆ ಭೇಟಿ ನೀಡಿದ್ದರೆ, ಅಲ್ಲಿ ನಂದಿಯ ಪ್ರತಿಮೆ ಇಲ್ಲದ ದೇವಾಲಯಗಳು ಇರದೇ ಇರೋದನ್ನ ನೀವು ಗಮನಿಸಿರುತ್ತೀರ‌. ನಂದಿ ಶಿವನ ವಾಹನ. ಶಿವನ ಎಲ್ಲಾ ದೇವಾಲಯಗಳಲ್ಲಿ ನಂದಿಯ ವಿಗ್ರಹವು ಶಿವನ ಜೊತೆಗೆ ಅಂದರೆ ದೇವಾಲಯದ ಎದುರು ಇದ್ದೇ ಇರುತ್ತದೆ. ನಂದಿ ಶಿವನ ವಾಹನವಾಗಿದ್ದಾದರೂ ಹೇಗೆ? ನಂದಿ ಯಾವಾಗಲೂ ಶಿವನೊಂದಿಗೇ ಏಕೆ ಇರುತ್ತೆ ಅನ್ನೋದು ನಿಮಗೆ ಗೊತ್ತೇ? ಬನ್ನಿ ಹಾಗಿದ್ದರೆ ಅದರ ಬಗ್ಗೆ ನಿಮಗೆ ತಿಳಿಸುತ್ತೇವೆ.…

Keep Reading

ಕೊರೋನಾ ಬಗ್ಗೆ ಅಚ್ಚರಿಯ ಭವಿಷ್ಯವಾಣಿ ನುಡಿದ ಕೋಡಿಮಠದ ಶ್ರೀಗಳು.! ಕೊರೋನಾಗಿಂತಲೂ ಭೀ ಕ ರ ಸ್ಥಿತಿ ಎದುರಾಗಲಿದೆ?

in Helath-Arogya/Kannada News/News/ಕನ್ನಡ ಮಾಹಿತಿ/ಜ್ಯೋತಿಷ್ಯ 661 views

ಹಾಸನ: ಮನುಷ್ಯ ಹೋಗು ಹೋಗುತ್ತಲೇ ಬಿದ್ದು ಸಾ ಯು ವ ಕಾಲ ಬಂದೇ ಬರುತ್ತದೆ ಎಂದು ಅರಸೀಕೆರೆ ತಾಲೂಕು ಹಾರನಹಳ್ಳಿ ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ. ಹಿಂದೆ ನೆಲಪಟ್ಟು ಎಂಬ ಕಾ ಯಿ ಲೆ ಇತ್ತು. ಅದಕ್ಕೆ ರಾಹು ಅಂತ ಹಿರಿಯರು ಕರೆಯುತ್ತಿದ್ದರು. ರಾಹು ಬಡೀತು, ಹೋಗ ಹೋಗ್ತಾ ಬಿದ್ದ ಅನ್ನೋರು. ಅಂತಹ ಕಾ ಯಿ ಲೆ ಗಳು ಮುಂದಿನ ದಿನಗಳಲ್ಲಿ ಬಂದೇ ಬರುತ್ತವೆ ಎಂದು ಭಾನುವಾರ ಹೇಳಿದರು. ಕರೊನಾ ಸಂಪೂರ್ಣ…

Keep Reading

ನಿಜಕ್ಕೂ ಹಿಂದೂ ಧರ್ಮದಲ್ಲಿ 33 ಕೋಟಿ ದೇವತೆಗಳಿದ್ದಾರಾ? ನಾವು ಎಡವಿದ್ದೆಲ್ಲಿ? ಬನ್ನಿ‌ ತಿಳಿದುಕೊಳ್ಳೋಣ

in Helath-Arogya/Kannada News/News/Story/ಕನ್ನಡ ಆರೋಗ್ಯ/ಕನ್ನಡ ಮಾಹಿತಿ/ಜ್ಯೋತಿಷ್ಯ 472 views

33 ಕೋಟಿ ದೇವತೆಗಳು ಯಾರು? (ಹಿಂದೂಗಳನ್ನು) ಪ್ರಶ್ನಿಸುವವರು ನಿಮ್ಮ 33, ಕೋಟಿ ದೇವತೆಗಳ ಹೆಸರು ಏನೆಂದು ಪ್ರಶ್ನೆ ಕೇಳಿ ಅಣಕಿಸುತ್ತಾರೆ.. ಹಿಂದೂಗಳು ಈ ಪ್ರಶ್ನೆ ಕೇಳಿ ವಿಚಲಿತರಾಗುತ್ತಾರೆ. ಅಸಲಿಗೆ ಈ ಕೋಟಿ ಎಂಬ ಪದದ ಅರ್ಥವನ್ನು ಸಂಪೂರ್ಣವಾಗಿ ಮರೆಮಾಚಿ ಮೆಕಾಲೆ, ಮುಲ್ಲರ್, ನಂತವರು ತಮಗೆ ಬೇಕಾದ ಒಂದು ಮತ– ‘ವರ್ಗದವರಿಗೆ ಅನುಕೂಲವಾಗುವಂತೆ ಇತಿಹಾಸವನ್ನು ತಿದ್ದಿ ತೀಡಿ ಜಾಣರೆನಿಸಿಕೊಂಡರು..ಹಿಂದೂಗಳು ಅಂತಹ ಇತಿಹಾಸವನ್ನು ಓದಿ ಪೆದ್ದರೆನಿಸಿಕೊಂಡರು ವೇದ ಪುರಾಣಗಳು ಹೇಳುವ ತ್ರಯತ್ರಿಂಶತಿ ಕೋಟಿ (೩೩ ಕೋಟಿ) ದೇವತೆಗಳು ಮತ್ತು ಅವರ…

Keep Reading

Go to Top