Category archive

ಮನರಂಜನೆ - page 2

ಮಗ ತೈಮೂರ್‌ನನ್ನೇ ಮಾರಲು ಹೊರಟಿದ್ದನಂತೆ ಸೈಫ್ ಅಲಿ ಖಾನ್: ಗದರಿಸಿ ಕೂರಿಸಿದ್ದಾಳಂತೆ ಕರೀನಾ

in FILM NEWS/Kannada News/News/ಮನರಂಜನೆ/ಸಿನಿಮಾ 1,308 views

Kareena Kapoor – Saif Ali Khan: ತೈಮೂರ್ ಹೊರಗೆ ಕಾಲಿಟ್ಟರೆ ಸಾಕು ಅದೊಂದು ಸುದ್ದಿ ಆಗುತ್ತಿತ್ತು. ತುಂಬಾ ಕೀವ್ಟ್ ಆಗಿ ಕಾಣಿಸುವಂತಹ ತೈಮೂರ್ ಗೆ ತುಂಬಾ ಜನ ನಿರ್ಮಾಪಕರು ಸೈಫ್ ಅಲಿ ಖಾನ್ ಗೆ ತಮ್ಮ ಸಿನೆಮಾ ಪ್ರಮೋಷನ್ ಗೆ ಕರೆದು ಕೊಂಡು ಬರಲು ಹೇಳಿದ್ದರಂತೆ. ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ ಯಾವುದಾದರೂ ಒಂದು ವಿಷಯಕ್ಕೆ ಸುದ್ದಿಯಲ್ಲಿರುತ್ತಾರೆ. ಕರೀನಾ ಮತ್ತು ಸೈಫ್ ಅಲಿ ಖಾನ್ ಅವರ ಮೊದಲನೇ ಮಗನಾದ ತೈಮೂರ್ ಚಿಕ್ಕ ಮಗುವಾಗಿದ್ದಾಗಿನಿಂದಲೂ ಅವನ…

Keep Reading

ಅಭಿಮಾನಿಗಳ ಕ್ರಶ್ ಎಂದೇ ಖ್ಯಾತರಾಗಿರುವ ರಶ್ಮಿಕಾ ಮಂದಣ್ಣ ನಾಲ್ಕೇ ವರ್ಷದಲ್ಲಿ ಗಳಿಸಿದ ಸಂಪತ್ತೆಷ್ಟು? ಅವರ ಬಳಿಯಿರುವ ದುಬಾರಿ ಕಾರುಗಳ್ಯಾವು ಗೊತ್ತಾ?

in FILM NEWS/Kannada News/News/ಮನರಂಜನೆ/ಸಿನಿಮಾ 252 views

ಬೆಂಗಳೂರು: ನಟಿ ರಶ್ಮಿಕಾ ಮಂದಣ್ಣ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ಕನ್ನಡದ ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಸಿನಿ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟ ನಟಿ ಇದೀಗ ಬಹಳ ಎತ್ತರದ ಸ್ಥಾನಕ್ಕೇರಿದ್ದಾರೆ. ಅಂದ ಹಾಗೆ ಈ ನಟಿ ವರ್ಷಕ್ಕೆ ಎಷ್ಟು ಹಣ ದುಡಿಯುತ್ತಾರೆ? ಅವರ ಬಳಿ ಯಾವ ಯಾವ ಕಾರುಗಳಿವೆ? ಎನ್ನುವ ನಿಮ್ಮ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ. ಕಿರಿಕ್ ಪಾರ್ಟಿ ತೆರೆ ಕಂಡ ವರ್ಷ ಅಂದರೆ 2016ರಲ್ಲಿ ರಶ್ಮಿಕಾ ಅವರ ಒಟ್ಟು ಆಸ್ತಿಯ ಮೊತ್ತ ಸರಿ ಸುಮಾರು 3 ಕೋಟಿ…

Keep Reading

ಸೀತಾಮಾತೆಯ ಪಾತ್ರಕ್ಕೆ ಕರೀನಾ ಖಾನ್ ಅಲ್ಲ ಬದಲಾಗಿ ಈ ನಾಯಕಿಯೇ ಪರ್ಫೆಕ್ಟ್ ಎಂದ ಬಾಹುಬಲಿ ಕಥೆಗಾರ, ರಾಜಮೌಳಿ ತಂದೆ ವಿಜಯೇಂದ್ರ: ಆ ನಟಿ ಯಾರು ಗೊತ್ತಾ?

in FILM NEWS/Kannada News/News/ಮನರಂಜನೆ/ಸಿನಿಮಾ 27,197 views

ಅಂದಹಾಗೆ ಒಂದು ಪೌರಾಣಿಕ ಫಿಲಂ ಒಂದು ತಯಾರಾಗುತ್ತಿದೆ, ರಾಮಾಯಣದ ಒಂದು ಸೀತೆಯ ಪಾತ್ರವನ್ನು ಆಧರಿಸಿ ಒಂದು ಸಿನಿಮಾ ನಡೆಸಲು ತಯಾರಿ ನಡೀತಾ ಇದೆ. ಈ ಚಿತ್ರಕ್ಕೆ ಹೀರೋಯಿನ್ ಯಾರು ಸೀತೆಯ ಪಾತ್ರವನ್ನು ಯಾರಿಗೆ ಕೊಡಬೇಕು ಎನ್ನುವುದು ಆರಂಭದಿಂದನೇ ಚರ್ಚೆಯಾಗುತ್ತಿದೆ ಮೊದಲನೇ ಸ್ಥಾನದಲ್ಲಿ ಕರೀನಾ ಅವರನ್ನು ಆಯ್ಕೆ ಮಾಡಿದ್ದಾರೆ ಎಂದು ಗಾಸಿಪ್ ಹುಟ್ಟುಕೊಂಡಿತ್ತು ಕರೀನಾ ಕಪೂರ್ ಅವರು 12 ಕೋಟಿಯನ್ನು ಬೇಡಿಕೆಯಿಟ್ಟಿದ್ದಾರೆ ಎಂಬ ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆ ಮಾಡಿದ್ದರು. ಪೌರಾಣಿಕ ಫಿಲಂಗೆ ಇಷ್ಟೊಂದು ಬೇಡಿಕೆ ಕೇಳುತ್ತಿದ್ದಾರೆ ಎಂಬ ಪ್ರಶ್ನೆಗಳು…

Keep Reading

Instagram ನಲ್ಲಿ ಒಂದೊಂದು ಪೋಸ್ಟ್ ಗಳಿಂದ ವಿರಾಟ್ ಕೊಹ್ಲಿ, ಪ್ರಿಯಾಂಕಾ ಚೋಪ್ರಾ ಸಮೇತ ನಟ ನಟಿಯರು ಇಷ್ಟು ಕೋಟಿ ಪಡೆಯುತ್ತಾರಂತೆ

in FILM NEWS/Kannada News/News/ಮನರಂಜನೆ/ಸಿನಿಮಾ 172 views

ನ್ಯೂಯಾರ್ಕ್‌: ಸೆಲೆಬ್ರಿಟಿಗಳಿಗೆ ಸಾಮಾಜಿಕ ಮಾಧ್ಯಮ ಕೂಡ ಆದಾಯದ ಒಂದು ಮೂಲವಾಗಿದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಅದರಲ್ಲೂ ಇನ್ಸ್ಟಾಗ್ರಾಮ್ ಅನೇಕ ಸೆಲೆಬ್ರಿಟಿಗಳಿಗೆ ಕೋಟಿ ಕೋಟಿ ಆದಾಯ ತಂದುಕೊಡುತ್ತಿದೆ. ಸಿನಿ ಸೆಲೆಬ್ರಿಟಿಗಳು ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡುವ ಪೋಸ್ಟ್ ಗಳು ಎಲ್ಲವೂ ಉಚಿತವಾಗಿರುವುದಿಲ್ಲ. ಕೋಟಿ ಕೋಟಿ ಹಣ ಪಡೆದು ಸೆಲೆಬ್ರಿಟಿಗಳು ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಹಾಕಿ ಸೈಲೆಂಟ್ ಆಗುತ್ತಾರೆ. ಆದರೆ ಫಾಲೋವರ್ಸ್ ಕಾಮೆಂಟ್, ಲೈಕ್ಸ್, ಟ್ರೋಲ್ ಮಾಡುವ ಮೂಲಕ ಅವರಿಗೆ ಗೊತ್ತಿಲ್ಲದೆ ಸೆಲೆಬ್ರಿಟಿಗಳ ಮೌಲ್ಯವನ್ನು ಜಾಸ್ತಿ ಮಾಡುತ್ತಿದ್ದಾರೆ. ಸೋಶಿಯಲ್…

Keep Reading

ಡಾ.ಬಿಆರ್ ಅಂಬೇಡ್ಕರ್ ಜೀವನಚರಿತ್ರೆ ‘ಮಹಾನಾಯಕ’ದಲ್ಲಿ ಅಂಬೇಡ್ಕರ್ ತಾಯಿ ಪಾತ್ರ ನಿರ್ವಹಿಸಿರುವ ಈ ನಟಿ ಯಾರು ಗೊತ್ತಾ?

in FILM NEWS/Kannada News/News/ಕನ್ನಡ ಮಾಹಿತಿ/ಮನರಂಜನೆ/ಸಿನಿಮಾ 219 views

ನಮ್ಮ ಕನ್ನಡ ಚಾನೆಲ್ ಗಳಲ್ಲಿ ಇದೀಗ ಡಬ್ಬಿಂಗ್ ಧಾರವಾಹಿಗಳದ್ದೇ ಅಬ್ಬರ. ಕಳೆದ ಬಾರಿ ಕರೋನಾ ಆರ್ಭಟ ಹೆಚ್ಚಾಗಿ ಮೂರು ತಿಂಗಳ ಕಾಲ ಲಾಕ್ ಡೌನ್ ಜಾರಿಯಾಗಿದ್ದಾಗ ಯಾವುದೇ ಸಿನಿಮಾ ಆಗಲಿ ಧಾರಾಹಿಯಾಗಲಿ ಶೂಟಿಂಗ್ ಮಾಡಲು ಸಾಧ್ಯವಾಗಿರಲಿಲ್ಲ. ಆ ಸಮಯದಲ್ಲಿ ಹಿಂದಿಯ ರಾಮಾಯಣ, ಮಹಾಭಾರತ ಸೇರಿದಂತೆ ಹಲವಾರು ಧಾರವಾಹಿಗಳು ಕನ್ನಡಕ್ಕೆ ಡಬ್ ಆಗಿದ್ದವು. ಕೆಲವೊಂದು ಧಾರವಾಹಿಗಳು ಕನ್ನಡ ಜನರ ಮನಸ್ಸನ್ನು ಗೆದ್ದಿದ್ದವು. ಅದ್ರಲ್ಲಿ ಮಹಾನಾಯಕ ಧಾರವಾಹಿ ಕೂಡ ಒಂದು. ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಅವರ…

Keep Reading

ಖ್ಯಾತ ನಟಿಗೆ ಚಿತ್ರ ನಿರ್ಮಾಪಕ ಹೀಗೆ ಮಾಡೋದಾ? ನಟಿ ಬಿಚ್ಚಿಟ್ಟ ಸ್ಪೋಟಕ ಮಾಹಿತಿಯೇನು ಗೊತ್ತಾ?

in FILM NEWS/Kannada News/News/ಮನರಂಜನೆ/ಸಿನಿಮಾ 77 views

Alankrita sahai: ಅಲಂಕೃತ ಸಹೈ ಪಂಜಾಬಿ ಸಿನಿಮಾದಲ್ಲಿ ನಟಿಸಲು ಇಷ್ಟಪಟ್ಟಿದ್ದರು. ತಮ್ಮ ಮೊದಲ ಪಂಜಾಬಿ ಸಿನಿಮಾ ‘ಫಫಾದ್​​ ಜಿ’ ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದರು. ‘ನಮಸ್ತೆ ಇಂಗ್ಲೆಂಡ್​’ ಸಿನಿಮಾದಲ್ಲಿ ನಟಿಸಿದ ನಟಿ ಅಲಂಕೃತ ಸಹೈ ಅಘಾತಕಾರಿ ಹೇಳಿಕೊಂದನ್ನು ನೀಡಿದ್ದಾರೆ. ಇತ್ತೀಚೆಗೆ ನಟಿ ಪಂಜಾಬಿ ಸಿನಿಮಾದ ಚಿತ್ರೀಕರಣ ವೇಳೆ ತನಗಾದ ಕೆ ಟ್ಟ ಅನುಭವವನ್ನು ಬಹಿರಂಗ ಪಡಿಸಿದ್ದರು. ಅಲಂಕೃತ ಸಹೈ ಹೇಳುವಂತೆ ನಿರ್ಮಾಪಕ ತನ್ನೊಂದಿಗೆ ಕೆ ಟ್ಟ ದಾಗಿ ವ ರ್ತಿ ಸಿದ್ದನು. ಅ ಸ ಭ್ಯ ವರ್ತನೆ ತೋರಿಸಿದ್ದನು…

Keep Reading

ಶಾಲೆ ಇಲ್ಲದ ಕಾರಣ ನಟಿ ರಕ್ಷಿತಾ ಪ್ರೇಮ್ ಮಗ ಏನ್ಮಾಡ್ತಿದ್ದಾನೆ ನೋಡಿ: ಈ ಬಗ್ಗೆ ನಟಿ ರಕ್ಷಿತಾ ಹೇಳಿದ್ದೇನು?

in FILM NEWS/Kannada News/News/ಮನರಂಜನೆ/ಸಿನಿಮಾ 147 views

ಸ್ಯಾಂಡಲ್ ವುಡ್ ನಟಿ ರಕ್ಷಿತಾ ಪ್ರೇಮ್ ಸದ್ಯ ಕಿರುತೆರೆಯಲ್ಲಿ ಬ್ಯುಸಿಯಾಗಿದ್ದಾರೆ. ಮದುವೆ ಬಳಿಕ ನಟನೆಯಿಂದ ದೂರ ಸರಿದಿರುವ ರಕ್ಷಿತಾ ಇದೀಗ ಸಿನಿಮಾ ನಿರ್ಮಾಣದಲ್ಲಿ ತೊಡಗಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟೀವ್ ಆಗಿರುವ ಕ್ರೇಜಿ ಕ್ವೀನ್ ಆಗಾಗ ಫೋಟೋ, ವಿಡಿಯೋಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳ ಗಮನ ಸೆಳೆಯುತ್ತಿರುತ್ತಾರೆ. ಇತ್ತೀಚಿಗೆ ರಕ್ಷಿತಾ ಶೇರ್ ಮಾಡಿರುವ ವಿಡಿಯೋ ಅಭಿಮಾನಿಗಳ ಗಮನ ಸೆಳೆದಿದೆ. ರಕ್ಷಿತಾ ತನ್ನ ಪುತ್ರ ಸೂರ್ಯ ತೋಟದಲ್ಲಿ ಕೆಲಸ ಮಾಡುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಮಗ ಹೀಗೆ ಕೃಷಿ ಕೆಲಸ ಮಾಡುತ್ತಿರುವುದನ್ನು…

Keep Reading

ಗರಂ‌ ಆದ ಸುದೀಪ್: ಬಿಗ್ ಬಾಸ್ ಸ್ಪರ್ಧಿಗಳನ್ನ ಹಿಗ್ಗಾಮುಗ್ಗಾ ಝಾಡಿಸಿ ವಾರ್ನಿಂಗ್ ಕೊಟ್ಟ ಸುದೀಪ್, ಕಾರಣವೇನು ನೋಡಿ

in Kannada News/News/ಮನರಂಜನೆ 150 views

ಬಿಗ್‍ಬಾಸ್‍ನ ಸೆಕೆಂಡ್ ಇನ್ನಿಂಗ್ಸ್‍ನ ವಾರದ ಕಥೆ ಕಿಚ್ಚನ ಜೊತೆಗೆ ವಾರಾಂತ್ಯದ ಕಾರ್ಯಕ್ರಮದಲ್ಲಿ ಸುದೀಪ್ ಅವರು ಬಿಗ್‍ಬಾಸ್ ಸ್ಪರ್ಧಿಗಳಿಗೆ ವಾರ್ನಿಂಗ್ ಮಾಡಿದ್ದಾರೆ. ವಾರಾಂತ್ಯಾದ ಪಂಚಾಯ್ತಿ ವೇಳೆ ಒಂದು ಚೊಂಬನ್ನು ನೀಡಲಾಗಿತ್ತು. ಎಲ್ಲಾ ಸ್ಪರ್ಧಿಗಳು ಈ ಚೊಂಬಿಗೆ ಯಾರು ಅರ್ಹರು ಎಂದು ಡಿಸೈಡ್ ಮಾಡಿ ಅವರಿಗೆ ನೀಡಬೇಕು. ಸುದೀಪ್ ವೇದಿಕೆಯಿಂದ ಮಾತನಾಡುತ್ತಿದ್ದಂತೆ ಮಧ್ಯೆ ಸಾಕಷ್ಟು ಬಾರಿ ಸ್ಪರ್ಧಿಗಳು ಮಾತನಾಡಿದರು ಈ ವೇಳೆ ಸುದೀಪ್ ಎಚ್ಚರಿಕೆಯನ್ನು ನೀಡಿದ್ದಾರೆ. ಒಬ್ಬರು ಮಾತಾನಾಡುವಾಗ ಮಧ್ಯೆ ಮಾತಾನಾಡಬಾರದು. ಪ್ರತಿಯೊಬ್ಬರಿಗೂ ಮಾತಾಡೋಕೆ ಕೊಟ್ಟಿದೀವಿ. ವೇದಿಕೆಯಲ್ಲಿ ಮಾತನಾಡುವವರಿಗೆ ಇದು…

Keep Reading

ರಿಯಾಲಿಟಿ ಶೊಗಳು ಸುಳ್ಳು, ಅವುಗಳ ಅಸಲಿ ಬಣ್ಣ ಬಯಲು: ಹಿಗ್ಗಾಮುಗ್ಗಾ ಝಾಡಿಸಿದ ದೇಶದ ಜನತೆ

in Kannada News/News/ಮನರಂಜನೆ/ಸಿನಿಮಾ 2,860 views

ಕಿರುತೆರೆಯ ರಿಯಾಲಿಟಿ ಶೋಗಳ ಅಸಲಿಯತ್ತಿನ ಬಗ್ಗೆ ಪ್ರೇಕ್ಷಕರಿಗೆ ಮೊದಲಿನಿಂದಲೂ ಅನುಮಾನ ಇದೆ. ಅದರಲ್ಲೂ ಹಿಂದಿಯ ‘ಇಂಡಿಯನ್​ ಐಡಲ್​’ ಸಿಂಗಿಂಗ್​ ರಿಯಾಲಿಟಿ ಶೋ ಹಲವು ವಿವಾದಗಳನ್ನು ಮಾಡಿಕೊಂಡಿದೆ. ಪ್ರತಿ ದಿನ ಈ ಕಾರ್ಯಕ್ರಮದ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ. ಹತ್ತು ಹಲವು ಕಾರಣಗಳಿಗಾಗಿ ಇದನ್ನು ಟ್ರೋಲ್​ ಮಾಡಲಾಗುತ್ತಿದೆ. ಈಗ ‘ಇಂಡಿಯನ್​ ಐಡಲ್​’ ಜಡ್ಜ್​ಗಳ ಹುಸಿ ಕಣ್ಣೀರು ಎಲ್ಲರಿಂದ ಟೀಕೆಗೆ ಒಳಪಡುತ್ತಿದೆ. ಇತ್ತೀಚೆಗೆ ಫಾದರ್ಸ್​ ಡೇ ಪ್ರಯುಕ್ತ ‘ಇಂಡಿಯನ್​ ಐಡಲ್​’ ಸ್ಪರ್ಧಿಗಳು ವಿಶೇಷ ಹಾಡುಗಳನ್ನು ಹೇಳಿದರು. ಅಲ್ಲದೆ, ತಮ್ಮ…

Keep Reading

“ಕಮಲ್ ಹಾಸನ್ ಗಾಗಿ ಚಿತ್ರಕಥೆ ಬರೆಯೋದು ವೇಸ್ಟ್” ರಾಜಮೌಳಿ ತಂದೆ ಖ್ಯಾತ ಚಿತ್ರಕಥೆಗಾರ ವಿಜಯೇಂದ್ರ ಪ್ರಸಾದ್ ಕಮಲ್ ಹಾಸನ್ ಬಗ್ಗೆ ಹೀಗಂದಿದ್ದಾದರೂ ಯಾಕೆ?

in FILM NEWS/Kannada News/News/ಮನರಂಜನೆ/ಸಿನಿಮಾ 131 views

ತೆಲುಗು ಸಿನಿ ರಂಗ ಮಾತ್ರವೇ ಅಲ್ಲದೆ ಭಾರತೀಯ ಸಿನಿಮಾ ರಂಗದ ಅತ್ಯದ್ಭುತ ನಿರ್ದೇಶಕರಲ್ಲಿ ಒಬ್ಬರು ಎನಿಸಿಕೊಂಡಿದ್ದಾರೆ ರಾಜಮೌಳಿ. ನಿರ್ದೇಶಕ ರಾಜಮೌಳಿ ಅವರ ಸಿನಿಮಾಗಳ ದೊಡ್ಡ ಯಶಸ್ಸು ಅವರನ್ನು ದೇಶದ ಸ್ಟಾರ್ ನಿರ್ದೇಶಕರನ್ನಾಗಿ ಮಾಡಿದೆ. ಆದರೆ ಅವರ ಈ ಹೆಸರಿನ ಹಿಂದೆ ಅವರ ತಂದೆ ಕಥೆಗಾರ ವಿಜಯೇಂದ್ರ ಪ್ರಸಾದ್ ಅವರ ಪಾತ್ರ ಕೂಡಾ ಬಹಳವಾಗಿದೆ. ಏಕೆಂದರೆ ರಾಜಮೌಳಿ ಅವರ ನಿರ್ದೇಶನದ ಸಿನಿಮಾಗಳ ಚಿತ್ರಕಥೆಯ ರೂವಾರಿ ಅವರ ತಂದೆ ವಿಜಯೇಂದ್ರ ಪ್ರಸಾದ್ ಅವರು. ಎನ್ನುವುದು ವಾಸ್ತವ. ವಿಜಯೇಂದ್ರ ಪ್ರಸಾದ್ ಅವರು…

Keep Reading

Go to Top