Category archive

ರಾಜಕೀಯ

ಮುಂದಿನ ಮುಖ್ಯಮಂತ್ರಿ ಯಾರು? ಅಚ್ಚರಿಯ ಹೇಳಿಕೆ ಕೊಟ್ಟ ಸಚಿವ ಮುರುಗೇಶ್ ನಿರಾಣಿ

in Kannada News/News/ರಾಜಕೀಯ 158 views

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಬದಲಾವಣೆ ಖಚಿತ ಎಂಬುದು ಗೊತ್ತಾಗುತ್ತಿದ್ದಂತೆಯೆ ಇದೀಗ ಮುಂದಿನ ಮುಖ್ಯಮಂತ್ರಿ ಯಾರು ಎಂಬ ಚರ್ಚೆಗಳು ಬಿಜೆಪಿಯಲ್ಲಿ ಮಹತ್ವ ಪಡೆದುಕೊಂಡಿವೆ. ಹಲವು ನಾಯಕರ ಹೆಸರುಗಳು ಕೇಳಿ ಬರುತ್ತಿವೆಯಾದರೂ, ಹೈಕಮಾಂಡ್ ಯಾವುದೆ ಗುಟ್ಟು ಬಿಟ್ಟು ಕೊಡುತ್ತಿಲ್ಲ. ಹೀಗಾಗಿ ಯಾರು ಮುಂದಿನ ಮುಖ್ಯಮಂತ್ರಿ ಎಂಬುದು ಸಿಎಂ ಪಟ್ಟದ ರೇಸ್‌ನಲ್ಲಿರುವವರಿಗೂ ಗೊತ್ತಾಗುತ್ತಿಲ್ಲ. ಮುಖ್ಯಮಂತ್ರಿ ಹುದ್ದೆಗಾಗಿ ಬಿಜೆಪಿ ಹೈಕಮಾಂಡ್ ಬಳಿ ಲಾಬಿ ಮಾಡುವುದು ಆಗದ ಕೆಲಸ ಎಂಬ ತೀರ್ಮಾನಕ್ಕೆ ಬಿಜೆಪಿ ನಾಯಕರು ಈಗ ಬಂದಂತಿದೆ. ಹೀಗಾಗಿ ನಾಯಕತ್ವ ಬದಲಾವಣೆಯಂತೆ…

Keep Reading

“ಮುಂದಿನ ಮುಖ್ಯಮಂತ್ರಿ ನಾನೇ” ಹೀಗಂತ ವಿಧಾನಸೌಧದಲ್ಲಿ ಹೇಳಿಕೊಂಡು ತಿರುಗಾಡುತ್ತಿರೋರು ಯಾರು ಗೊತ್ತೆ?

in Kannada News/News/ರಾಜಕೀಯ 301 views

ಬೆಂಗಳೂರು, ಜೂನ್ 7: ನಾಯಕತ್ವ ಬದಲಾವಣೆ ಮಾಡುವ ಇಂಗಿತ ದೆಹಲಿಯ ವರಿಷ್ಠರಿಗೆ ಇದೆಯೋ, ಇಲ್ಲವೋ, ಆದರೆ, ರಾಜಾಧಾನಿಯಲ್ಲಿ ರಾಜಕೀಯ ಚಟುವಟಿಕೆ ಚುರುಕುಗೊಳ್ಳಲಾರಂಭಿಸಿದೆ. ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಅವರು, ಯಡಿಯೂರಪ್ಪನವರೇ ನಮ್ಮ ನಾಯಕರು ಎಂದು ಸಹಿ ಸಂಗ್ರಹಿಸಿರುವ ವಿಚಾರ, ಬಿಜೆಪಿಯೊಳಗೆ ಸಂಚಲನವನ್ನು ಮೂಡಿಸಿದೆ. ಸಹಿ ಸಂಗ್ರಹದ ಬಗ್ಗೆ ಕೆಲವು ಸಚಿವರು ಅಸಮಾಧಾನವನ್ನೂ ವ್ಯಕ್ತ ಪಡಿಸಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದ ರೇಣುಕಾಚಾರ್ಯ, “ಕೆಲವರು ನಾವೇ ಮುಂದಿನ ಮುಖ್ಯಮಂತ್ರಿಯೆಂದು, ಜೇಬಿನಲ್ಲಿ ಚೀಟಿ ಇಟ್ಟುಕೊಂಡು, ವಿಧಾನಸೌಧದ ಒಳಗೆ ಹೊರಗೆ ಓಡಾಡುತ್ತಿದ್ದಾರೆ”ಎಂದು ಅರವಿಂದ್ ಬೆಲ್ಲದ್…

Keep Reading

ಲಕ್ಷಾಂತರ ಜನರ ಆಶಾಕಿರಣವಾಗಿದ್ದ ನಟ ಸೋನು ಸೂದ್ ರಾಜಕೀಯಕ್ಕೆ? ಯಾವ ಪಕ್ಷದಿಂದ? ಏನಂದ್ರು ಸೋನು ಸೂದ್?

in FILM NEWS/Kannada News/News/ರಾಜಕೀಯ/ಸಿನಿಮಾ 154 views

ಕೊರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿ ಬಾಲಿವುಡ್ ನಟ ಸೋನು ಸೂದ್ ಮಾಡುತ್ತಿರುವ ಜನಸೇವೆ ಅಪಾರ. ತನ್ನ ಸ್ವಂತ ದುಡ್ಡಿನಿಂದ ಸಂಕಷ್ಟದಲ್ಲಿರುವ ಸಾವಿರಾರು ಜನರಿಗೆ ನೆರವು ನೀಡಿರುವ ಕಲಾವಿದ ಜನಸಾಮಾನ್ಯರ ಪಾಲಿಗೆ ರಿಯಲ್ ಹೀರೋ ಎನಿಸಿಕೊಂಡಿದ್ದಾರೆ. ಸೋನು ಸೂದ್ ಜನಪರ ಕಾರ್ಯ ನೋಡಿದ ಅನೇಕರು ರಾಜಕೀಯಕ್ಕೆ ಬರುವ ತಯಾರಿ ಎಂದು ಟೀಕಿಸಿದರು. ಇನ್ನು ಹಲವು ನೀವು ರಾಜಕೀಯಕ್ಕೆ ಬನ್ನಿ ಎಂದು ಆಹ್ವಾನಿಸಿದರು. ಮತ್ತಷ್ಟು ಜನರ ಸೋನು ಸೂದ್ ಈ ದೇಶದ ಪ್ರಧಾನಿ ಆಗ್ಬೇಕು ಎಂದು ಅಭಿಯಾನನೂ ಮಾಡಿದರು. ನಮ್ಮ ರಾಜ್ಯಕ್ಕೆ…

Keep Reading

“ಸೋನು ಸೂದ್ ಅವರೇ ದೇಶದ ಮುಖ್ಯಮಂತ್ರಿ” ಎಂದ ನೆಟ್ಟಿಗರು, ಈ ಬಗ್ಗೆ ಸೋನು ಸೂದ್ ಕೊಟ್ಟ ಉತ್ತರವೇನು ನೋಡಿ

in FILM NEWS/Kannada News/News/ರಾಜಕೀಯ/ಸಿನಿಮಾ 225 views

ನಟ ಸೋನು ಸೂದ್ ಕೊರೊನಾ ಸೋಂಕಿತರ ಪ್ರಾಣ ಉಳಿಸಲು ಹರಸಾಹಸ ಪಡುತ್ತಿದ್ದಾರೆ. ಸೋಂಕಿತರಿಗೆ ಆಕ್ಸಿಜನ್, ಬೆಡ್, ಆಸ್ಪತ್ರೆ ವ್ಯವಸ್ಥೆ ಮಾಡಿಸಲು ಸೋನು ಸೂದ್ ಹಗಲು ರಾತ್ರಿ ಎನ್ನದೇ ಕಷ್ಟಪಡುತ್ತಿದ್ದಾರೆ. ದೇಶದ ರಿಯಲ್ ಹೀರೋ ಆಗಿರುವ ಸೋನು ಸೂದ್ ಅವರನ್ನು ಜನರು ದೇವರ ಹಾಗೆ ಪೂಜಿಸುತ್ತಿದ್ದಾರೆ. ಜವಾಬ್ದಾರಿಯುತ ಸ್ಥಾನದಲ್ಲಿರೋರು, ಜನರಸೇವೆ ಮಾಡಬೇಕಾದವರೇ ಅಸಹಾಯಕರಾಗಿರುವ ಈ ಸಂದರ್ಭದಲ್ಲಿ ನಟ ಸೋನು ಸೂದ್ ಕಷ್ಟದಲ್ಲಿರೋರ ಸಹಾಯಕ್ಕೆ ನಿಂತಿದ್ದಾರೆ. ಜನರ ಪ್ರಾಣ ಉಳಿಸಲು ಸಾಹಸಪಡುತ್ತಿದ್ದಾರೆ. ಸೋನು ಸೂದ್ ಮಾನವೀಯ ಕೆಲಸ ನೋಡಿ ಅಭಿಮಾನಿಗಳು…

Keep Reading

ಕೆಲ ತಿಂಗಳ ಅತಿಥಿ ಮುಖ್ಯಮಂತ್ರಿಯಾಗಷ್ಟೇ ಇರಲಿದ್ದಾರೆ ಮಮತಾ ಬ್ಯಾನರ್ಜಿ: ಒಂದು ವೇಳೆ ಮಹತ್ತರ ಬೆಳವಣಿಗೆ ನಡೆದರೆ ಕುರ್ಚುಯಿಂದ ಕೆಳಗಿಳಿಯಲೇಬೇಕು.!

in Kannada News/News/ರಾಜಕೀಯ 270 views

ಮಮತಾ ಬ್ಯಾನರ್ಜಿ ಪಶ್ಚಿಮ ಬಂಗಾಳದಲ್ಲಿ ಮೂರನೇ ಬಾರಿಗೆ ಮುಖ್ಯಮಂತ್ರಿಯಾಗಿದ್ದಿರಬಹುದು, ಆದರೆ ಈ ಬಾರಿ ಅವರು ಬಿಜೆಪಿಯ ಶುಭೇಂದು ಅಧಿಕಾರಿಯೆದರು ನಂದಿಗ್ರಾಮದಲ್ಲಿ ಹೀನಾಯವಾಗಿ ಸೋತಿದ್ದಾರೆ. ಅದೇ ಸಮಯದಲ್ಲಿ, ಮಮತಾ ಬ್ಯಾನರ್ಜಿ ಅವರ ಸಂಪುಟಕ್ಕೆ ಮತ್ತೊಮ್ಮೆ ಅಮಿತ್ ಮಿತ್ರಾರವರ ಎಂಟ್ರಿಯೂ ಮತ್ತೆ ಆಗಿದೆ. ಆದರೆ, ಅವರು ಈ ಬಾರಿ ಯಾವುದೇ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿರಲಿಲ್ಲ. 6 ತಿಂಗಳಲ್ಲಿ ವಿಧಾನಸಭಾ ಸದಸ್ಯಳಾಗಲೇಬೇಕು ಈ ರೀತಿ ನೋಡಿದರೆ, ಮಮತಾ ಬ್ಯಾನರ್ಜಿ ಮತ್ತು ಅಮಿತ್ ಮಿತ್ರ ಅವರು ವಿಧಾನಸಭೆಯ ಸದಸ್ಯರಲ್ಲ. ಅಂತಹ ಪರಿಸ್ಥಿತಿಯಲ್ಲಿ, ಈಗ…

Keep Reading

ರಾಜ್ಯದಲ್ಲಿ ಭಾರೀ ಬಹುಮತದಿಂದ ಗೆದ್ದರೂ ಅಧಿಕಾರ ಕಳೆದುಕೊಳ್ಳುವ ಭಯದಲ್ಲಿ ಮಮತಾ ಬ್ಯಾನರ್ಜಿ: ಅಮಿತ್ ಶಾಹ್ ರಣತಂತ್ರಕ್ಕೆ ಕಂಗಾಲಾದ ಮಮತಾ

in Kannada News/News/ರಾಜಕೀಯ 425 views

ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ರಾಜ್ಯದಲ್ಲಿ ನಡೆದ ಚುನಾವಣೆಯಲ್ಲಿ ಬಹುಮತ ಪಡೆದು ಮೂರನೆಯ ಬಾರಿಗೆ ಮುಖ್ಯಮಂತ್ರಿ ನಂತರವೂ ತನ್ನದೇ ಪಕ್ಷದ ಶಾಸಕರು ಪಕ್ಷಾಂತರ ಅಥವ ರಾಜೀನಾಮೆ ನೀಡಬಹುದು ಎಂಬ ಭಯದಲ್ಲಿದ್ದಾರೆ. ಈ ಕಾರಣಕ್ಕಾಗಿಯೇ ಮಮತಾ ಬ್ಯಾನರ್ಜಿ ತಮ್ಮ ಪಕ್ಷದ ಏಳು ಶಾಸಕರನ್ನು ಬಿಜೆಪಿ ಮುಖಂಡ ಸುವೆಂಡು ಅಧಿಕಾರಿಯ ಭದ್ರಕೋಟೆಯಲ್ಲು ಮಂತ್ರಿಗಳನ್ನಾಗಿ ಮಾಡಿದ್ದಾರೆ. ಆದರೆ ರಾಜಕೀಯ ಪಂಡಿತರು ಹೇಳುವ ಪ್ರಕಾರ ಪ್ರತಿಪಕ್ಷದ ನಾಯಕ ಸುವೇಂಡು ಅಧಿಕಾರಿಯ ಮೇಲೆ ಒತ್ತಡ ಹೇರಲು ಮಮತಾ ಹೀಗೆ ಮಾಡಿದ್ದಾರೆ ಎಂದು ಹೇಳುತ್ತಾರೆ.…

Keep Reading

VIDEO| ಹಣ ಹಂಚಿ, ಅಗತ್ಯ ಬಿದ್ರೆ ರೈತರಿಗೆ ಸಾರಾಯಿ ಕೊಡಿ ನೆನಪಿರಲಿ ಈ ಆಂದೋಲನ ಮಾತ್ರ ಮುಗೀಲೇಬಾರದು: ಕಾಂಗ್ರೆಸ್

in Kannada News/News/ರಾಜಕೀಯ 407 views

ಹರಿಯಾಣ ಕಾಂಗ್ರೆಸ್ ಮುಖಂಡೆ ವಿದ್ಯಾ ದೇವಿ ಇತ್ತೀಚೆಗೆ ಹೇಳಿಕೆಯೊಂದನ್ನ ನೀಡಿದ್ದು, ಇದು ಕಾಂಗ್ರೆಸ್ಸಿಗೆ ಭಾರೀ ಡ್ಯಾಮೇಜ್ ಮಾಡಲಿದೆ. ವಿದ್ಯಾ ದೇವಿ ನರವಾನಾ ವಿಧಾನಸಭಾ ಕ್ಷೇತ್ರದಿಂದ ಚುನಾವಣೆಗೂ ಸ್ಪರ್ಧಿಸಿದ್ದರು. ಪಕ್ಷದ ಕಾರ್ಯಕರ್ತರಿಗೆ ಕಾಂಗ್ರೆಸ್ ನಾಯಕಿ ಮನವಿ ಮಾಡುತ್ತ ಕಿಸಾನ್ ಆಂದೋಲನ್‌ನ್ನ ಜೀವಂತವಾಗಿಡಲು ಹಣ ಕೊಡಿ ಅಗತ್ಯ ಬಿದ್ರೆ ಮದ್ಯವನ್ನೂ ಕೊಡಿ ಕಾಂಗ್ರೆಸ್ ಮುಖಂಡೆ ಕಾರ್ಯಕರ್ತರಿಗೆ ಅಪೀಲ್ ಮಾಡಿದ್ದಾರೆ. ಜಿಂದ್ ಜಿಲ್ಲೆಯ ಜಿಲ್ಲಾ ಕಾರ್ಯಕಾರಿ ಸಮಿತಿಯನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಮುಖಂಡೆ ವಿದ್ಯಾ ದೇವಿ, ಜನರಿಗೆ ತರಕಾರಿ, ಹಣ ಮತ್ತು ಮದ್ಯ…

Keep Reading

370 ವಾಪಸ್ ತನ್ನಿ ಎಂದಿದ್ದ ಕಾಂಗ್ರೆಸ್, ಕಾಶ್ಮೀರದ ಬಗ್ಗೆ ಜೋ ಬಿಡೆನ್ ನಿಂದ ಬಂತು ಮೊದಲ ಪ್ರತಿಕ್ರಿಯೆ, ಕಂಗಾಲಾದ ಇಮ್ರಾನ್ ಖಾನ್

in Kannada News/News/ರಾಜಕೀಯ 57 views

ನವದೆಹಲಿ: 2019 ರ ಆಗಸ್ಟ್ 5 ರಂದು ಭಾರತ ಸರ್ಕಾರವು ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ 370 ನೇ ವಿಧಿಯನ್ನು ತೆಗೆದುಹಾಕಿದಾಗಿನಿಂದ ಪಾಕಿಸ್ತಾನವು ಒಂದು ರೀತಿಯಲ್ಲಿ ಹು-ಚ್ಚ-ನಂತಾಗಿಬಿಟ್ಟಿದೆ. ಅಂದಿನಿಂದ ಇಂದಿನವರೆಗೂ ಪಾಕಿಸ್ತಾನ ಈ ವಿಷಯವನ್ನು ಅಂತರರಾಷ್ಟ್ರೀಯ ವೇದಿಕೆಗಳಿಗೆ ಕೊಂಡೊಯ್ಯಲು ಪ್ರಯತ್ನಿಸುತ್ತಲೇ ಇದೆ. ಆದರೆ ಪ್ರತಿ ಸಂದರ್ಭದಲ್ಲೂ ಪಾಕಿಸ್ತಾನ ಮಾತ್ರ ಮುಖಭಂಗವನ್ನ‌ ಅನುಭವಿಸುತ್ತಲೇ ಇದೆ. ಏತನ್ಮಧ್ಯೆ, ಕಾಶ್ಮೀರದ ಬಗ್ಗೆ ಅಮೆರಿಕ ಮಾಡಿದ ಟ್ವೀಟ್‌ನಿಂದಾಗಿ ಪಾಕಿಸ್ತಾನದ ಚ-ಳಿ-ಜ್ವ-ರ ಬಿಡಿಸಿದಂತಾಗಿದೆ. ಅಮೇರಿಕಾ ತನ್ನ ಟ್ವೀಟ್ ನಲ್ಲಿ ಹೇಳಿದ್ದೇನು? ವಾಸ್ತವವಾಗಿ, ಯುಎಸ್…

Keep Reading

ವಿಡಿಯೋ: ನರೇಂದ್ರ ಮೋದಿ ಒಳ್ಳೆಯ ಪ್ರಧಾನಿ ಎಂದಿದ್ದಕ್ಕೆ ಈ ಕಾಂಗ್ರೆಸ್ ಶಾಸಕ ಆ ಮಹಿಳೆಯನ್ನ….

in Kannada News/News/ರಾಜಕೀಯ 258 views

ರಾಜಸ್ಥಾನದ ಬೇಗೂಂ ಕಾಂ’ಗ್ರೆಸ್ ಶಾಸಕ ರಾಜೇಂದ್ರ ಬಿಧುರಿ ಇದೀಗ ಸುದ್ದಿಯಲ್ಲಿದ್ದಾರೆ. ಪಡಿತರ ವಿತರಣೆಯ ಸಮಯದಲ್ಲಿ ಶಾಸಕ ಮುಖ್ಯಮಂತ್ರಿ ಅಶೋಕ್ ಗಹ್ಲೋಟ್ ಉತ್ತಮ ನಾಯಕರೋ ಅಥವಾ ಪ್ರಧಾನಿ ನರೇಂದ್ರ ಮೋದಿ ಉತ್ತಮ ನಾಯಕರೋ ಎಂದು ಮಹಿಳೆಯೊಬ್ಬರಿಗೆ ಪ್ರಶ್ನೆ ಕೇಳಿದ. ಇದಕ್ಕುತ್ತರಿಸಿದ ಮಹಿಳೆ, ‘ಮೋದಿಜೀ’ ಎಂದು ಹೇಳಿದಳು. ಈ ಬಗ್ಗೆ ಖಾರವಾಗಿ ಪ್ರತಿಕ್ರಿಯಿಸಿದ ಕಾಂ’ಗ್ರೆಸ್ ಶಾಸಕ “ನೀನು ಮನೆಗೆ ಹೋಗಿ ದೀಪಗಳನ್ನು ಬೆಳಗಿಸು ನಿನಗೆ ಪಡಿತರವನ್ನು ಕೊಡಲ್ಲ” ಎಂದಿದ್ದಾನೆ. ಈ ಘಟನೆಯ ವಿಡಿಯೋ ವೈರಲ್ ಆಗಿದ್ದು ಈ ಬಗ್ಗೆ ಶಾಸಕನ…

Keep Reading

ಸಾಮೂಹಿಕವಾಗಿ ಕುರಾನ್‌ನ ಶಪಥ ಮಾಡಿದ ಕಾಂಗ್ರೆಸ್ ನಾಯಕರು: ಕಾರಣವೇನು? ಯಾಕೆ ಗೊತ್ತಾ?

in Kannada News/News/ರಾಜಕೀಯ 199 views

ಸದ್ಯ ಸೋಶಿಯಲ್ ಮೀಡಿಯಾಗಳಲ್ಲೆಲ್ಲಾ ಬಾಕಲಿವಾಲ್‌ ರವರ ಒಂದು ವಿಡಿಯೋ ವೈರಲ್ ಆಗುತ್ತಿದೆ. ಇದರಲ್ಲಿ ಕಾಂಗ್ರೆಸ್ ಮೇಯರ್ ಹುದ್ದೆಗೆ ಸಂಭಾವ್ಯ ಅಭ್ಯರ್ಥಿ ಶಾಸಕ ಸಂಜಯ್ ಶುಕ್ಲಾ ಕೂಡ ಕಾಣಿಸಿಕೊಂಡಿದ್ದಾರೆ ಮತ್ತು ಈ ವಿಡಿಯೋದಲ್ಲಿ ಕೌನ್ಸಿಲರ್ ಹುದ್ದೆಗೆ ಅಭ್ಯರ್ಥಿಗಳನ್ನ ಒಗ್ಗಟ್ಟು ಮಾಡಲು ಮುಸ್ಲಿಂ ಪ್ರದೇಶಗಳಲ್ಲಿ ಕುರಾನ್ ಪ್ರಮಾಣವಚನ ಸ್ವೀಕರಿಸಲಾಗುತ್ತಿದೆ. ಇದರ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ. ಇದೀವ ಬಿಜೆಪಿ ಈ ಘಟನೆಯನ್ನ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದೆ. ಅಷ್ಟೇ ಅಲ್ಲ, ನಗರದ ಖಾಜಿ ಕೂಡ ಧರ್ಮದ ಹೆಸರಿನಲ್ಲಿ…

Keep Reading

Go to Top