Category archive

ರಾಜಕೀಯ - page 2

ಇಡೀ ‘ಗಾಂಧಿ’ ಪರಿವಾರವೇ ಬಾಬರ್ ವಂಶಜರು: ಸ್ಪೋಟಕ ಮಾಹಿತಿ ಬಿಚ್ಚಿಟ್ಟ ಗಾಂಧಿ ಪರಿವಾರದ ಪರಮಾಪ್ತ

in Kannada News/News/ಕನ್ನಡ ಮಾಹಿತಿ/ರಾಜಕೀಯ 28,678 views

ಕಳೆದ ಆಗಷ್ಟ್ 5 ರಂದು ಪ್ರಭು ಶ್ರೀರಾಮನ ಮಂದಿರದ ಶಿಲಾನ್ಯಾಸ ಕಾರ್ಯಕ್ರಮ ನೆರವೇರಿಸಲಾಗಿತ್ತು. ಆ ಸಮಯದಲ್ಲಿ ಕಾಂಗ್ರೆಸ್ಸಿಗರು ರಾಜೀವ್ ಗಾಂಧಿ ಮೊಟ್ಟ ಮೊದಲ ಬಾರಿಗೆ ರಾಮಮಂದಿರದ ಬೀಗ ತೆರೆಸಿದ್ದರು, ಅವರು ರಾಮಮಂದಿರ ನಿರ್ಮಾಣದ ಪರವಾಗಿದ್ದರು ಎಂದು ಹೇಳಿದ್ದರು‌. ಹೀಗೆ ಹೇಳಿ ಕಾಂಗ್ರೆಸ್ ತಾನೂ ಹಿಂದುಗಳ ಪರವಾಗಿದ್ದೇವೆ ಅಂತ ತೋರಿಸಿಕೊಳ್ಳಲು ಪ್ರಯತ್ನಿಸಿತ್ತು. ಅಷ್ಟೇ ಅಲ್ಲ ಸ್ವಾತಂತ್ರ್ಯದ ಬಳಿಕ ಸೋಮನಾಥ ಮಂದಿರದ ನಿರ್ಮಾಣಕ್ಕಾಗಿ ವಿರೋಧ ವ್ಯಕ್ತಪಡಿಸಿದ್ದ ಮೊದಲ ಪ್ರಧಾನಮಂತ್ರಿ ಜವಾಹರಲಾಲ್ ನೆಹರು ರವರ ಮಹಾನ್ ವಿಚಾರಗಳು ಹಾಗು ಸರ್ದಾರ್ ಪಟೇಲರು…

Keep Reading

Times Now C Voter Survey: ಪಶ್ಚಿಮ ಬಂಗಾಳದಲ್ಲಿ ಭರ್ಜರಿ ಗೆಲುವಿನೊಂದಿಗೆ ಬಿಜೆಪಿ‌ ಅಧಿಕಾರಕ್ಕೆ? ಕಂಗಾಲಾದ ಮಮತಾ ಬ್ಯಾನರ್ಜಿ

in Kannada News/News/ರಾಜಕೀಯ 3,615 views

ಮುಖ್ಯಮಂತ್ರಿ ರೂಪದಲ್ಲಿ ಜನರ ನೆಚ್ಚಿನ ಮುಖವಾಗಿ ಬಿಜೆಪಿಯ ದಿಲೀಪ್ ಘೋಷ್ ಎರಡನೇ ಸ್ಥಾನದಲ್ಲಿದ್ದಾರೆ.  ಪಶ್ಚಿಮ ಬಂಗಾಳದಲ್ಲಿ ಅಲ್ಲಿನ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್ ಅವರನ್ನ ಕೇವಲ 22.6 ರಷ್ಟು ಜನರು ಇಷ್ಟಪಟ್ಟಿದ್ದಾರೆ, ಆದರೆ ರಾಜಕೀಯವಾಗಿ ಸಕ್ರಿಯವಾಗಿಲ್ಲದಿದ್ದರೂ ಗಂಗೂಲಿ ಅವರನ್ನ ಮುಖ್ಯಮಂತ್ರಿಯಾಗಿ ನೋಡಲು ಶೇಕಡಾ 4.5 ರಷ್ಟು ಜನರು ಬಯಸಿದ್ದಾರೆ. A section of TMC might be looking at the entire campaign by the BJP and saying, 'this could be a…

Keep Reading

“ಪ್ರಧಾನಿ ಮೋದಿ ದೂರದೃಷ್ಟಿಯ, ಅತ್ಯಂತ ಜನಪ್ರಿಯ ನಾಯಕ, ಅವರನ್ನ ಯಾರಿಂದಲೂ….”: ಸುಪ್ರೀಂಕೋರ್ಟ್ ಜಡ್ಜ್

in Kannada News/News/ರಾಜಕೀಯ 2,630 views

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರನ್ನು ವಿಶ್ವದ ನಾಯಕರಂತೂ ಶ್ಲಾಘಿಸಿದ್ದಾರೆ, ಆದರೆ ಪ್ರಧಾನಿ ಮೋದಿ ಅವರ ಕಾರ್ಯ ಶೈಲಿಗೆ ಸಂಬಂಧಿಸಿದಂತೆ ದೇಶದ ಸಾಂವಿಧಾನಿಕ ಹುದ್ದೆಗಳಲ್ಲಿ ಕುಳಿತವರು ಕೂಡ ಹೊಗಳುತ್ತಿದ್ದಾರೆ. ಇದೀಗ ಬಂದಿರುವ ಸುದ್ದಿಯು ವರದಿಯಾಗಿದ್ದು ಗುಜರಾತ್‌ನಿಂದ, ಅಲ್ಲಿ ಸುಪ್ರೀಂಕೋರ್ಟ್ ನ್ಯಾಯಾಧೀಶ ಎಂ.ಆರ್.ಶಾ ಅವರು ಪ್ರಧಾನಿ ಮೋದಿಯವರನ್ನು ಹೊಗಳಿದರು ಮತ್ತು ಅವರನ್ನು ದೇಶದ ಅತ್ಯಂತ ಜನಪ್ರಿಯ ನಾಯಕ ಎಂದು ಬಣ್ಣಿಸಿದ್ದಾರೆ. ಅವರು‌ ಮಾತನಾಡುತ್ತ ಪ್ರಧಾನಿ ನರೇಂದ್ರ ಮೋದಿಯವರನ್ನ ಅತ್ಯಂತ ಜನಪ್ರಿಯ, ಪ್ರೀತಿಯ, ರೋಮಾಂಚಕ ಮತ್ತು ದೂರದೃಷ್ಟಿಯ ನಾಯಕ ಎಂದಿದ್ದಾರೆ. ಗುಜರಾತ್…

Keep Reading

“ಮೋದಿ ಕಾಂಗ್ರೆಸ್ ಮುಕ್ತ ಭಾರತದ ಕನಸು ಕಾಣ್ತಿದಾನೆ, ನಾವು ಭಾರತವನ್ನ ಹಿಂದೂ ಮುಕ್ತ ಮಾಡುತ್ತೇವೆ”

in Kannada News/News/ರಾಜಕೀಯ 10,142 views

2 ತಿಂಗಳಿಗೂ ಹೆಚ್ಚು ಕಾಲ ರೈತರು ಪ್ರ-ತಿ-ಭ-ಟ-ನೆ ನಡೆಸುತ್ತಿದ್ದಾರೆ, ಇದರಲ್ಲಿ ಈಗ ವಿದೇಶಿ ಸ್ಟಾರ್ ಗಳು ಕೂಡ ಭಾರತದಲ್ಲಿ ನಡೆಯುತ್ತಿರುವ ಕಿಸಾನ್ ಆಂದೋಲನ್ ನಲ್ಲಿ ರೈತರ ಜೊತೆಗಿದ್ದೇವೆ ಅಂತ ಈ ಆಂದೋಲನಕ್ಕೆ ಧುಮುಕಿದ್ದಾರೆ. ರಿಹಾನಾ ನಿಂದ ಮಿಯಾ ಖಲೀಫಾವರೆಗೆ ರೈತರಿಗೆ ಬೆಂಬಲವಾಗಿ ಟ್ವೀಟ್‌ಗಳು ಬರುತ್ತಿವೆ. ಈ ಮಧ್ಯೆ ಈ ಲಿಸ್ಟ್ ಗೆ ಸಂಚಿಕೆಯಲ್ಲಿ ಮತ್ತೊಂದು ಹೆಸರು ಸೇರ್ಪಡೆಯಾಗಿದೆ. ಆ ಹೆಸರೇ ಕೆರೋಲಿಸಾ ಮಾಂಟೆರಿಯೊ. ಈ ದಿನಗಳಲ್ಲಿ ಆಕೆಯ ಒಂದು ಟ್ವೀಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ, ಅದರಲ್ಲಿ…

Keep Reading

Go to Top