Category archive

Helath-Arogya

ಅಪ್ಪಿತಪ್ಪಿಯೂ ಈ ರೀತಿಯ ಗಿಡಗಳನ್ನು ನಿಮ್ಮ ಮನೆಯಲ್ಲಿ ಅಥವ ಹಿತ್ತಲಲ್ಲಿ ಬೆಳೆಸಬೇಡಿ..! ಇದರಿಂದ ತಪ್ಪಿದ್ದಲ್ಲ ಅಪಾಯ

in Helath-Arogya/Kannada News/News 535 views

ಸಾಮಾನ್ಯವಾಗಿ ಜನರು ತುಳಸಿ ಗಿಡವನ್ನು ಮತ್ತು ಹಣದ ಗಿಡ ಮನಿ ಪ್ಲಾಂಟನ್ನು ಮನೆ ಹತ್ತಿರ ಬೆಳೆಸುತ್ತಾರೆ. ಯಾಕೆಂದರೆ ಶಾಸ್ತ್ರದ ಪ್ರಕಾರ ಈ ಗಿಡಗಳು ಸಮೃದ್ಧಿ ಮತ್ತು ಒಳ್ಳೆಯ ಅದೃಷ್ಟವನ್ನು ಜೀವನದಲ್ಲಿ ತರುತ್ತವೆಂದು. ಆದರೆ ಕೆಲವೇ ಕೆಲವು ಜನರಿಗೆ ಮಾತ್ರ ಗೊತ್ತು. ಕೆಲವು ರೀತಿಯ ಗಿಡಗಳನ್ನು ಮನೆಯ ಹತ್ತಿರ ಬೆಳೆಸಬಾರದು ಅಂತ. ಯಾಕೆ ಅಂದರೆ ವೇದ, ವಿಜ್ಞಾನದ ಪ್ರಕಾರ ಈ ಸಸ್ಯಗಳು ನಕಾರಾತ್ಮಕ ಶಕ್ತಿಯನ್ನು ಮನೆಯೊಳಗೆ ಪ್ರವೇಶ ಮಾಡುತ್ತವೆ ಎಂದು. ಫೇನ್ ಶೇಯ್ ಪ್ರಕಾರ ಜೀವಂತವಾಗಿರುವ ಸಸ್ಯಗಳು ಮನೆಯ…

Keep Reading

ಆಸ್ಪತ್ರೆಯಲ್ಲಿ ಹೆಣ್ಣು ಮಗು ಜನಿಸಿದರೆ ಒಂದೂ ರೂಪಾಯಿ ಫೀಸ್ ಕೂಡ ಪಡೆಯಲ್ಲ ಡಾ.ಶಿಪ್ರಾ, ಆಸ್ಪತ್ರೆಯಲ್ಲೆಲ್ಲಾ ಸಿಹಿ ಕೂಡ ಹಂಚುತ್ತಾರೆ

in Helath-Arogya/Kannada News/News 536 views

ಇಂದಿಗೂ ನಮ್ಮ ದೇಶದಲ್ಲಿ ಸಮಾಜ ಸೇವಾ ಕಾರ್ಯದಲ್ಲಿ ಆಸಕ್ತಿ ಹೊಂದಿರುವ ಇಂತಹ ಹಲವಾರು ವೈದ್ಯರುಗಳಿದ್ದಾರೆ. ಇವರು ರೋಗಿಗಳಿಂದ ಒಂದು ನಯಾ ಪೈಸೆಯನ್ನೂ ತೆಗೆದುಕೊಳ್ಳದೇ ಕೆಲಸ ಮಾಡುವ ವೈದ್ಯರಿದ್ದು ರೋಗಿಗಳಿಗೆ ವಿಶಿಷ್ಟ ರೀತಿಯಲ್ಲಿ ಸಹಾಯ ಮಾಡುತ್ತಲೇ ಇರುತ್ತಾರೆ. ಅಂತಹುದೇ ವೈದ್ಯರೊಬ್ಬರ ಉತ್ತರ ಪ್ರದೇಶದ ವಾರಣಾಸಿಯಲ್ಲಿ ವಾಸಿಸುತ್ತಿದ್ದಾರೆ. ಉತ್ತರ ಪ್ರದೇಶದ ವಾರಣಾಸಿಯಲ್ಲಿ ನೆಲೆಸಿರುವ ಡಾ.ಶಿಪ್ರಾ ಧರ್ ಅವರು ತಮ್ಮ ನರ್ಸಿಂಗ್ ಹೋಂನಲ್ಲಿ ಹೆಣ್ಣು ಮಗು ಜನಿಸಿದಾಗ ಅವರ ಪೋಷಕರಿಂದ ಒಂದು ರೂಪಾಯಿ ಕೂಡ ಫೀಸ್ ಮಾಡಿಲ್ಲ. ಅಷ್ಟೇ ಅಲ್ಲದೆ ಅವರು…

Keep Reading

ರಾಜ್ಯದಲ್ಲಿ ನಾಳೆಯಿಂದಲೇ ಟಫ್ ರೂಲ್ಸ್ ಜಾರಿ? ಈ ಬಗ್ಗೆ ಮುಖ್ಯಮಂತ್ರಿಗಳಿಂದ ಅಧಿಕೃತ ಮಾಹಿತಿ

in Helath-Arogya/Kannada News/News 331 views

ಬೆಂಗಳೂರು: ರಾಜ್ಯದಲ್ಲಿ ದಕ್ಷಿಣ ಆಫ್ರಿಕಾ ಖಂಡ ಮೂಲದ ಓಮಿಕ್ರಾನ್ ಸೋಂಕು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಒಬ್ಬರಿಂದ ಮತ್ತೊಬ್ಬರಿಗೆ ಹಬ್ಬದಂತೆ ರಾಜ್ಯ ಸರ್ಕಾರ ನಾಳೆಯಿಂದಲೇ ಜಾರಿಯಾಗುವಂತೆ ಕೆಲವು ಬಿಗಿಯಾದ ಕ್ರಮಗಳನ್ನು ಜಾರಿಗೊಳಿಸಲಿದೆ. ಲಾಕ್‍ಡೌನ್ ಜಾರಿ ಮಾಡುವ ನಿರ್ಧಾರದಿಂದ ಹಿಂದೆ ಸರಿದಿರುವ ರಾಜ್ಯ ಸರ್ಕಾರ ಒಂದು ರೀತಿ ಸೆಮಿ ಲಾಕ್‍ಡೌನ್ ಮಾದರಿಯಲ್ಲಿ ಓಮಿಕ್ರಾನ್ ಸೋಂಕನ್ನು ಪ್ರಾರಂಭದಲ್ಲೇ ಚಿವುಟಿ ಹಾಕಲು ಹೊಸ ಮಾರ್ಗಸೂಚಿಗಳನ್ನು ಜಾರಿಗೆ ತರಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಗೃಹ ಕಚೇರಿ ಕೃಷ್ಣಾದಲ್ಲಿಂದು ಕಂದಾಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ,…

Keep Reading

ಯಾವುದೇ ರೋಗಿಗೂ “ನಿನ್ನ ಜೀವ ಕಾಪಾಡ್ತೀನಿ” ಅಂತ ವೈದ್ಯರು ಆಶ್ವಾಸನೆ ನೀಡುವಂತಿಲ್ಲ: ಸುಪ್ರೀಂಕೋರ್ಟ್

in Helath-Arogya/Kannada News/News 217 views

ಯಾವುದೇ ವೈದ್ಯರು ತಮ್ಮ ರೋಗಿಗೆ ಜೀವ ಖಾತ್ರಿ ಅಥವ ನಿನ್ನ ಜೀವ ಉಳಿಸುತ್ತೇನೆ ಎಂದು ಖಾತ್ರು ನೀಡಲು ಸಾಧ್ಯವಿಲ್ಲ. ವೈದ್ಯರು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಮಾತ್ರ ಗುಣಪಡಿಸಲು ಪ್ರಯತ್ನಿಸಬಹುದು. ಕೆಲವು ಕಾರಣಗಳಿಂದ ರೋಗಿಯು ಬದುಕುಳಿಯದಿದ್ದರೆ, ವೈದ್ಯಕೀಯ ನಿರ್ಲಕ್ಷ್ಯಕ್ಕಾಗಿ ವೈದ್ಯರನ್ನು ದೂಷಿಸಲಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಹೇಳಿದೆ. ವೈದ್ಯರು ಒಬ್ಬ ರೋಗಿಯ ಬಗ್ಗೆಯೇ ಎಲ್ಲಾ ಸಮಯದಲ್ಲೂ ನಿಲ್ಲುವಂತಿಲ್ಲ ಎಂದ ನ್ಯಾಯಾಲಯ ಜಸ್ಟಿಸ್ ಹೇಮಂತ್ ಗುಪ್ತಾ ಹಾಗು ಜಸ್ಟಿಸ್ ವಿ.ರಾಮ್ ಸುಬ್ರಮಣ್ಯಂ ರವರ ಪೀಠವು ಬಾಂಬೆ ಹಾಸ್ಪಿಟಲ್ &…

Keep Reading

ರಾಜ್ಯ, ದೇಶ ವಿದೇಶಗಳಲ್ಲಿ ಕಳೆದ 2 ವರ್ಷಗಳಿಂದ ಕೊರೋನಾ ತಾಂಡವವಾಡುತ್ತಿದ್ದರೂ ಕರ್ನಾಟಕದ ಈ ಗ್ರಾಮಕ್ಕೆ ಕಾಲೇ ಇಟ್ಟಿಲ್ಲ ಕೊರೋನಾ

in Helath-Arogya/Kannada News/News 158 views

ಆದಿವಾಸಿ ಜನಾಂಗವನ್ನು ಮೂಸಿಯೂ ನೋಡದ ಕೋವಿಡ್ ಕಾಡು, ಮೇಡುಗಳಲ್ಲಿ ಅಲೆಯುವ ಜನಾಂಗಗಳು ವಿಶೇಷ ವರದಿ: ವಿನುತಾ ಹೆಗಡೆ ಶಿರಸಿ ಕರೋನಾ ಇಡೀ ವಿಶ್ವದ ಜನತೆಯ ಧೈರ್ಯವನ್ನೇ ಉಡುಗಿಸಿದೆ. ಅದಕ್ಕೆ ಪರಿಹಾರವಾಗಿ ಲಸಿಕೆ ತೆಗೆದುಕೊಂಡರೂ ಹಲವರಲ್ಲಿ ಮತ್ತೆ ಕರೋನಾ ಕಾಣಿಸಿಕೊಂಡಿದೆ. ದೇಶ, ಭಾಷೆ, ವರ್ಗಗಳ ನೋಡದ ಕರೋನಾ ಇನ್ನೂ ಆದಿ ವಾಸಿಗಳ ತಲುಪುವಲ್ಲಿ ಯಶಸ್ವಿಯಾಗಿಲ್ಲ. ಎನ್ನುವುದೂ ಒಂದು ಪ್ರಶ್ನೆಯಾದರೆ ಅವರಲ್ಲಿಯ ಅ ಅಂಥ ಶಕ್ತಿ ಎಂತದ್ದು ಎನ್ನುವುದೂ ಪ್ರಶ್ನೆಯೇ. ತೀರಾ ನಗರಕ್ಕೆ ಅಂಟಿಕೊಂಡಿರುವ ಕೆಲ ಜನರಲ್ಲಿ ಕರೋನಾ ಕಾಣಿಸಿಕೊಂಡರೂ ಅದರಿಂದ…

Keep Reading

ಭಾರತದಲ್ಲಿ ಕೊರೋನಾ ವೈರಸ್ ಓಮಿಕ್ರಾನ್ ಗಾಗಿ ಹೊಸ ಗೈಡ್‌ಲೈನ್ ಜಾರಿ ಮಾಡಿದ ಭಾರತ: ಏನೆಲ್ಲಾ ನಿರ್ಬಂಧನೆಗಳಿವೆ ನೋಡಿ

in Helath-Arogya/Kannada News/News/ಕನ್ನಡ ಆರೋಗ್ಯ 224 views

ಕೇಂದ್ರ ಆರೋಗ್ಯ ಸಚಿವಾಲಯ ಹೊರಡಿಸಿದ ಹೊಸ ಗೈಡ್‌ಲೈನ್ (ಮಾರ್ಗಸೂಚಿ) ಗಳ ಪ್ರಕಾರ, ಹೊಸ ಕರೋನದ ಹೊಸ ರೂಪಾಂತರಗಳ ಹೆಚ್ಚಿನ ಅಪಾಯವಿರುವ ದೇಶಗಳಿಂದ ಹಾಗು ಆ ದೇಶಗಳಿಂದ ಬರುವ ಪ್ರಯಾಣಿಕರನ್ನು ವಿಮಾನ ನಿಲ್ದಾಣದಲ್ಲಿಯೇ ಕೋವಿಡ್-19 ಗಾಗಿ ಪರೀಕ್ಷಿಸಲಾಗುತ್ತದೆ. ಟೆಸ್ಟ್ ರಿಪೋರ್ಟ್ ಬರುವವರೆಗೂ‌ ಏರ್‌ಪೋರ್ಟ್ ನಲ್ಲೇ ಆ ದೇಶಗಳಿಂದ ಪ್ರಯಾಣಿಸಿ ಭಾರತಕ್ಕೆ ಬಂದ ಪ್ರಯಾಣಿಕರು ಕಾಯಬೇಕು. ಕರೋನಾ ಸೋಂಕಿನ ಹೊಸ ರೂಪಾಂತರವಾದ ಓಮಿಕ್ರಾನ್ ಇಡೀ ಜಗತ್ತನ್ನು ಮತ್ತೆ ಆತಂಕಕ್ಕೆ ದೂಡಿದೆ. ಹಾಗಾಗಿ ಭಾರತದಲ್ಲೂ ತುರ್ತು ಸಭೆಗಳು ನಡೆಯುತ್ತಿವೆ. ಮತ್ತೊಂದೆಡೆ, ವಿದೇಶದಿಂದ…

Keep Reading

ಸೂರ್ಯಾಸ್ತದ ಬಳಿಕ ಅಂದರೆ ಸೂರ್ಯ ಮುಳುಗಿದ ಬಳಿಕ ಅಪ್ಪಿತಪ್ಪಿಯೂ ಈ ಕೆಲಸಗಳನ್ನ ಮಾಡಬೇಡಿ: ಇಲ್ಲಾಂದ್ರೆ ಅಪಾಯ ಕಟ್ಟಿಟ್ಟ ಬುತ್ತಿ

in Helath-Arogya/Kannada News/News/ಕನ್ನಡ ಮಾಹಿತಿ 106 views

ಸೂರ್ಯೋದಯದ ನಂತ್ರ ದಿನ ಆರಂಭವಾದ್ರೆ ಸೂರ್ಯಾಸ್ತದ ನಂತ್ರ ಸಂಜೆ ಆರಂಭವಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಈ ಸಮಯವನ್ನು ಬಹಳ ವಿಶೇಷವೆಂದು ಪರಿಗಣಿಸಲಾಗುತ್ತದೆ. ಧರ್ಮಗ್ರಂಥದ ಪ್ರಕಾರ, ಸೂರ್ಯಾಸ್ತದ ನಂತ್ರ ಕೆಲವೊಂದು ಕೆಲಸಗಳನ್ನು ಮಾಡಬಾರದು. ಪ್ರತಿಯೊಬ್ಬರ ಮನೆಯಲ್ಲೂ ತುಳಸಿ ಗಿಡವಿರುತ್ತದೆ. ಇದನ್ನು ಪೂಜಿಸುವ ಸಂಪ್ರದಾಯ ನಮ್ಮಲ್ಲಿದೆ. ಮನೆಯಲ್ಲಿ ತುಳಸಿಯಿರುವುದು ಶುಭಕರ. ಧರ್ಮಗ್ರಂಥದ ಪ್ರಕಾರ ಸೂರ್ಯಾಸ್ತದ ನಂತ್ರ ಅಪ್ಪಿತಪ್ಪಿಯೂ ತುಳಸಿ ಗಿಡವನ್ನು ಮುಟ್ಟಬಾರದು. ಅದಕ್ಕೆ ನೀರನ್ನು ಹಾಕಬಾರದು. ಇದ್ರಿಂದ ತಾಯಿ ಲಕ್ಷ್ಮಿ ಕೋಪಗೊಳ್ತಾಳೆ. ಹಿಂದೂ ಧರ್ಮದಲ್ಲಿ ದಾನಕ್ಕೆ ವಿಶೇಷ ಮಹತ್ವವಿದೆ. ಆದರೆ ಸೂರ್ಯಾಸ್ತದ…

Keep Reading

ಶ್ರಾವಣ ಮಾಸದಲ್ಲಿ ಮಾಂಸಾಹಾರ ಸೇವನೆ ಯಾಕೆ ಮಾಡೋಲ್ಲ ಗೊತ್ತಾ? ಇದರ ಹಿಂದೆಯೂ ವೈಜ್ಞಾನಿಕ‌ ಕಾರಣವಿದೆ: ಏನದು ನೋಡಿ

in Helath-Arogya/Kannada News/News/ಕನ್ನಡ ಆರೋಗ್ಯ/ಕನ್ನಡ ಮಾಹಿತಿ 1,286 views

ಶ್ರಾವಣ ಮಾಸ ಆರಂಭವಾಗಿದೆ. ಶ್ರಾವಣ ತಿಂಗಳು ಬಂತೆಂದರೆ ಸೂರ್ಯನ ಉರಿಬಿಸಿಲಿಗೆ ಕರುಣೆ ಒದಗಿ, ವರ್ತಮಾನದ ದಾರಿಯಲ್ಲಿ ನೆಲವು ತಂಪಾಗುವ ಸಮಯ ಎಂದೇ ಅರ್ಥ. ಈ ಸಂದರ್ಭದಲ್ಲಿ ಭಕ್ತರು ತಮ್ಮಿಷ್ಟದ ದೇವರುಗಳಿಗೆ ಅನೇಕ ವ್ರತಗಳನ್ನು ಕೈಗೊಳ್ಳುತ್ತಾರೆ. ವಿಶೇಷವೆಂದರೆ ಶ್ರಾವಣ ಮಾಸದಲ್ಲಿ ಬಹುತೇಕರು ಮಾಂಸಾಹಾರ ಸೇವನೆ ಮಾಡದೇ ಕೇವಲ ಸಸ್ಯಹಾರಿಗೆ ಸೀಮಿತವಾಗಿರುತ್ತಾರೆ. ಯಾವುದೇ ವಿವರಣೆ ನೀಡದೇ ನಮ್ಮ ಪೂರ್ವಜರು ಇದನ್ನು ನಡೆಸುಕೊಂಡು ಬಂದಿದ್ದಾರೆ. ಏನೇ ಆಗಲಿ ಹಿರಿಯರ ಆಚರಣೆಯ ಹಿಂದೆ ಆರೋಗ್ಯದ ಅರಿವು ಇದೆ ಎಂದರೆ ತಪ್ಪಾಗಲಾರದು. ಶ್ರಾವಣ ಮಾಸದಲ್ಲಿ…

Keep Reading

“ಲಸಿಕೆ ಸಿಗ್ತಿಲ್ಲ ಏನ್ ಮಾಡ್ಲಿ ಕಣಪ್ಪ?” ಎಂದ ವೃದ್ಧನಿಗೆ ಈ ಪೋಲಿಸ್ ಮಾಡಿದ್ದೇನು ನೋಡಿ: ಸಖತ್ ವೈರಲ್ ಆಗ್ತದೆ ಈ ವಿಡಿಯೋ

in Helath-Arogya/Kannada News/News/ಕನ್ನಡ ಆರೋಗ್ಯ/ಕನ್ನಡ ಮಾಹಿತಿ 122 views

ಶ್ರೀನಗರ: ಭಾರತದಲ್ಲಿ ವಿಶ್ವದ ಅತಿದೊಡ್ಡ ವ್ಯಾಕ್ಸಿನೇಶನ್ ಅಭಿಯಾನ ನಡೆಯುತ್ತಿದ್ದು ಇದುವರೆಗೆ ಬರೋಬ್ಬರಿ 34 ಕೋಟಿಗೂ ಅಧಿಕ ಜನರಿಗೆ ವ್ಯಾಕ್ಸಿನ್ ನೀಡಲಾಗಿದೆ. ಅತೀ ಕಡಿಮೆ ಅವಧಿಯಲ್ಲಿ ಇಷ್ಟು ದೊಡ್ಡ ವ್ಯಾಕ್ಸಿನೇಶನ್ ನಡೆಸಿರುವ ವಿಶ್ವದ ಮೊದಲ ದೇಶ ಭಾರತವಾಗಿದೆ. ವ್ಯಾಕ್ಸಿನೇಶನ್ ಕುರಿತಾಗಿ ಪ್ರತಿದಿನ ಒಂದಿಲ್ಲೊಂದು ಸ್ವಾರಸ್ಯಕರ ಸುದ್ದಿಗಳನ್ನ ನಾವು ಓದುತ್ತಲೇ ಇರುತ್ತೇವೆ. ಇದೀಗ ಅಂತಹುದೇ ಒಂದು ಸುದ್ದಿ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗ್ತಿದೆ. ಹೌದು 72 ವರ್ಷದ ವೃದ್ಧನನ್ನು ಹೆಗಲ ಮೇಲೆ ಹೊತ್ತುಕೊಂಡು ಲಸಿಕಾ ಕೇಂದ್ರಕ್ಕೆ ಕರ್ತವ್ಯ ನಿರತ ಪೊಲೀಸ್…

Keep Reading

ಒಂದಲ್ಲ ಎರಡಲ್ಲ ಬರೋಬ್ಬರಿ 16 ಕೋಟಿ ಕೊಟ್ಟು ಮಗುವಿನ ಪ್ರಾಣ ಉಳಿಸಿದ ವಿರಾಟ್ ಅನುಷ್ಕಾ ದಂಪತಿ

in Helath-Arogya/Kannada News/News/ಕ್ರೀಡೆ 168 views

ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ದಂಪತಿ ಇತ್ತೀಚಿಗಷ್ಟೆ ಕೆಟ್ಟೊ ಅಭಿಯಾನದಡಿ ಕೊರೊನಾ ವಿರುದ್ಧದ ಹೋರಾಟಕ್ಕೆ 11 ಕೋಟಿ ಹಣವನ್ನು ಸಂಗ್ರಹಿಸಿದ್ದರು. ಈ 11 ಕೋಟಿಯಲ್ಲಿ ವಿರುಷ್ಕಾ ದಂಪತಿಯದ್ದು 2 ಕೋಟಿ ದೇಣಿಗೆ ಕೂಡ ಇತ್ತು. ಇಷ್ಟು ದೊಡ್ಡ ಮೊತ್ತದ ದೇಣಿಗೆಯನ್ನು ನೀಡಿದ ಬೆನ್ನಲ್ಲೇ ಮಾಜಿ ಕ್ರಿಕೆಟ್ ಆಟಗಾರ್ತಿ ಶ್ರಾವಂತಿ ನಾಯ್ಡು ತಾಯಿಯ ಚಿಕಿತ್ಸೆಗೆ ಹಣದ ಕೊರತೆ ಉಂಟಾದಾಗ ವಿರಾಟ್ ಕೊಹ್ಲಿ 6.67 ಲಕ್ಷ ರೂಪಾಯಿಗಳನ್ನು ನೀಡಿ ಮಾನವೀಯತೆ ಮೆರೆದಿದ್ದರು. ಇದೀಗ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ…

Keep Reading

1 2 3 11
Go to Top