Category archive

Helath-Arogya - page 10

ಈ 5 ಕೆಲಸಗಳನ್ನ ಮಾಡದ್ರೆ ನಿಮ್ಮನ್ನ ಕೊರೋನ ಟಚ್ ಕೂಡ ಮಾಡಲ್ಲ: ಈ ಕೊರೋನಾ ಲಾಕ್‌ಡೌನ್, ಈ ಗೋಳು ಯಾವಾಗ ಮುಗಿಯುತ್ತೆ ಗೊತ್ತಾ! ಭವಿಷ್ಯ ನುಡಿದ ಸದ್ಗುರು ಹೇಳಿದ್ದೇನು ನೋಡಿ

in Helath-Arogya/Kannada News/ಕನ್ನಡ ಆರೋಗ್ಯ/ಕನ್ನಡ ಮಾಹಿತಿ 561 views

(ಸುದ್ದಿ ಹಾಗು ವಿಡಿಯೋ ಕೃಪೆ – Sadguru Talking Channel) ನಿಮಗೆ ತಿಳಿದಿರೋ ಹಾಗೆ ಇಡೀ ದೇಶದಲ್ಲಿ ಅದರಲ್ಲೂ ಮಹಾರಾಷ್ತ್ರ, ಡೆಲ್ಲಿ, ಕರ್ನಾಟಕ, ಸೇರಿದಂತೆ ಹಲವಾರು ರಾಜ್ಯಗಳು ಈ ಕ-ರೋನ ಹಾ’ವಳಿ ಯಿಂದ ಪ-ರದಾಡುತ್ತಿದೆ. ನಮ್ಮ ಬೆಂಗಳೂರಿನಲ್ಲಿ ಕೂಡ ಸಾಕಷ್ಟು ಜನರು ಕ-ರೋನ ದಿಂದ ಪ-ರದಾಡುತ್ತಿದ್ದು, ಆ’ಸ್ಪತ್ರೆಯಲ್ಲಿ ಸರಿಯಾದ ಚಿ-ಕಿತ್ಸೆ ಸಿಗದೇ, ಒ-ಕ್ಸಿಜನ್ ಸಿಗದೇ, ಬೆ-ಡ್ಡುಗಳು ಸಿಗದೇ ಜನರು ಸಾ-#ಯುತ್ತಿದ್ದಾರೆ. ಬಹಳಷ್ಟು ಜನರು, ಇವೆಲ್ಲ ಯಾವಾಗ ಮುಗಿಯುತ್ತೆ, ಯಾವಾಗ ನೆಮ್ಮದಿ ಬರುತ್ತೆ ಎಂದು ಕಾಯುತ್ತಿದ್ದಾರೆ. ಇವೆಲ್ಲದರ ನಡುವೆ…

Keep Reading

ಈ ರೀತಿಯಾಗಿ ಮಾಡಿದ ತುಳಸಿ, ಅರಿಶಿಣದ ಚಹಾ ಕುಡಿದರೆ ಕೊರೋನಾ ನಿಮ್ಮ ಹತ್ತಿರವೂ ಸುಳಿಯಲ್ಲ

in Helath-Arogya/Kannada News/News/ಕನ್ನಡ ಮಾಹಿತಿ 188 views

(Video courtesy – arogya mitra)ನಿಮಗೆ ಗೊತ್ತಿರೋ ಹಾಗೆ ಎಲ್ಲೆಡೆ ಕರೋ-ನ ಜಾಸ್ತಿ ಆಗುತ್ತಿದ್ದು, ನಾವು ಪ್ರತಿ ನಿತ್ಯ ಇದನ್ನು ನ್ಯೂಸ್ ಮಾಧ್ಯಮಗಳಲ್ಲಿ, ಸೋಶಿಯಲ್ ಮೀಡಿಯಾದಲ್ಲಿ ನೋಡಿರುತ್ತೇವೆ. ಸಾಕಷ್ಟು ಜನ ನಮ್ಮ ಕರ್ನಾಟಕದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ ಕರೋ-ನ ರೋ’ಗದಿಂದ ಬ’ಳಲುತ್ತಿದ್ದು, ಸರಿಯಾದ ಚಿ’ಕಿತ್ಸೆ ಸಿಗದೇ, ಒಕ್ಸಿ-ಜನ್ ಸಿಗದೇ, ಆ-ಸ್ಪತ್ರೆಗಳಲ್ಲಿ ಬೆ-ಡ್ಡುಗಳು ಸಿಗದೇ ಪರದಾಡುತ್ತಿದ್ದಾರೆ. ನಮ್ಮ ಆಯುರ್ವೇದ ದಲ್ಲಿ ತುಳಸಿ ಹಾಗು ಅರಿಶಿನಕ್ಕೆ ಬಹಳ ಮಹತ್ವವಿದ್ದು, ತುಳಸಿ ಹಾಗು ಅರಿಶಿನ ಬಳಸಿ ಚಹಾವನ್ನು ಮಾಡಿ ಕುಡಿದರೆ, ಕ-ರೋನ ನಿಮ್ಮ…

Keep Reading

ಬೆಳಿಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಬಿಸಿ ನೀರು ಕುಡಿದ್ರೆ ದೇಹಕ್ಕೆ ಆಗುವ ಲಾಭಗಳನ್ನು ನೋಡಿದ್ರೆ!

in Helath-Arogya/Kannada News/News 206 views

ನಮ್ಮ ಆರೋಗ್ಯವೇ ನಮ್ಮ ಭಾಗ್ಯ. ಆರೋಗ್ಯವನ್ನು ಚೆನ್ನಾಗಿ ಇಟ್ಟುಕೊಳ್ಳುವುದರಿಂದ ನಮ್ಮ ದೇಹ ಮನಸ್ಸು ಎರಡು ಸಂತೋಷವಾಗಿರುತ್ತದೆ. ಈಗಿನ ಕಾಲದಲ್ಲಿ ನಾವು ಪಾಲಿಸುವ ಆಹಾರ ಪದ್ಧತಿಗಳು ಮತ್ತು ಕ್ರಮಗಳು ಆರೋಗ್ಯ ಕಾಪಾಡಿಕೊಳ್ಳಲು ಸಹಾಯ ಮಾಡುವಂಥವಲ್ಲ. ಅವುಗಳಿಂದಾಗಿ ದೇಹಕ್ಕೆ ಬೇಕಾದ ಪೌಷ್ಟಿಕ ಅಂಶಗಳು ಸಹ ದೊರೆಯುತ್ತಿಲ್ಲ. ಈ ರೀತಿ ನಮ್ಮ ದೇಹಕ್ಕೆ ಬೇಕಾದ ಪೌಷ್ಟಿಕ ಅಂಶಗಳು ಸರಿಯಾಗಿ ಸಿಗದೆ ಇದ್ದಾಗ ದೇಹದಲ್ಲಿ ಅನೇಕ ರೀತಿಯ ಅನಾರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಈಗ ನಾವು ಸೇವಿಸುತ್ತಿರುವ ಆಹಾರ ಕ್ರಮದಲ್ಲಿ ನಮ್ಮ ದೇಹಕ್ಕೆ ಹೆಚ್ಚಾಗಿ…

Keep Reading

“ಹೀಗಾದರೆ ನಮಗೆ ಕೆಲಸ ಮಾಡೋಕೆ ಸಾಧ್ಯವಿಲ್ಲ, ಅವರನ್ನೆಲ್ಲಾ ಹದ್ದುಬಸ್ತಿನಲ್ಲಿಡಿ” ಪ್ರಧಾನಿ ಮೋದಿಗೆ ಪತ್ರ ಬರೆದ ದೇಶದ ವೈದ್ಯರು

in Helath-Arogya/Kannada News/News 216 views

ವುಹಾನ್ ಕರೋನವೈರಸ್ ಸಾಂಕ್ರಾಮಿಕ ರೋ-ಗ-ದ ಎರಡನೇ ಅಲೆಯ ಮಧ್ಯೆ ಸರ್ಕಾರಿ ಆಸ್ಪತ್ರೆಗಳಲ್ಲಿ ಚಾಲ್ತಿಯಲ್ಲಿರುವ “ವಿಐಪಿ ಸಂಸ್ಕೃತಿ”ಯ ಬಗ್ಗೆ ಫೆಡರೇಶನ್ ಆಫ್ ಆಲ್ ಇಂಡಿಯಾ ಮೆಡಿಕಲ್ ಅಸೋಸಿಯೇಶನ್ (FAIMA) ಪ್ರಧಾನಿ ಮೋದಿಗೆ ಬರೆದ ಪತ್ರದಲ್ಲಿ ಕಳವಳ ವ್ಯಕ್ತಪಡಿಸಿದೆ. ಸಾಂಕ್ರಾಮಿಕ ರೋಗದ ಎರಡನೇ ಅಲೆಯ ಇಂತಹ ಚಿಂತಾಜನಕ ಸಮಯದಲ್ಲಿ, ವುಹಾನ್ ಕರೋನವೈರಸ್ ಟೆಸ್ಟಿಂಗ್ ಮತ್ತು ಐಸಿಯು ಬೆಡ್ ಗಳು “ವಿಐಪಿ ಸಂಸ್ಕೃತಿ”ಯಿಂದಾಗಿ ಕಡಿಮೆ ಬೀಳುತ್ತಿವೆ. ಇದು ನಿಜಕ್ಕೂ ಆತಂಕಕಾರಿಯಾಗಿದೆ. ಪ್ರಧಾನಿ ಮೋದಿಯವರಿಗೆ ಬರೆದ ಪತ್ರದಲ್ಲಿ, ವೈದ್ಯರ ಸಂಘವು ಕೋವಿಡ್ ಟೆಸ್ಟ್…

Keep Reading

ನಿಜಕ್ಕೂ ಹಿಂದೂ ಧರ್ಮದಲ್ಲಿ 33 ಕೋಟಿ ದೇವತೆಗಳಿದ್ದಾರಾ? ನಾವು ಎಡವಿದ್ದೆಲ್ಲಿ? ಬನ್ನಿ‌ ತಿಳಿದುಕೊಳ್ಳೋಣ

in Helath-Arogya/Kannada News/News/Story/ಕನ್ನಡ ಆರೋಗ್ಯ/ಕನ್ನಡ ಮಾಹಿತಿ/ಜ್ಯೋತಿಷ್ಯ 472 views

33 ಕೋಟಿ ದೇವತೆಗಳು ಯಾರು? (ಹಿಂದೂಗಳನ್ನು) ಪ್ರಶ್ನಿಸುವವರು ನಿಮ್ಮ 33, ಕೋಟಿ ದೇವತೆಗಳ ಹೆಸರು ಏನೆಂದು ಪ್ರಶ್ನೆ ಕೇಳಿ ಅಣಕಿಸುತ್ತಾರೆ.. ಹಿಂದೂಗಳು ಈ ಪ್ರಶ್ನೆ ಕೇಳಿ ವಿಚಲಿತರಾಗುತ್ತಾರೆ. ಅಸಲಿಗೆ ಈ ಕೋಟಿ ಎಂಬ ಪದದ ಅರ್ಥವನ್ನು ಸಂಪೂರ್ಣವಾಗಿ ಮರೆಮಾಚಿ ಮೆಕಾಲೆ, ಮುಲ್ಲರ್, ನಂತವರು ತಮಗೆ ಬೇಕಾದ ಒಂದು ಮತ– ‘ವರ್ಗದವರಿಗೆ ಅನುಕೂಲವಾಗುವಂತೆ ಇತಿಹಾಸವನ್ನು ತಿದ್ದಿ ತೀಡಿ ಜಾಣರೆನಿಸಿಕೊಂಡರು..ಹಿಂದೂಗಳು ಅಂತಹ ಇತಿಹಾಸವನ್ನು ಓದಿ ಪೆದ್ದರೆನಿಸಿಕೊಂಡರು ವೇದ ಪುರಾಣಗಳು ಹೇಳುವ ತ್ರಯತ್ರಿಂಶತಿ ಕೋಟಿ (೩೩ ಕೋಟಿ) ದೇವತೆಗಳು ಮತ್ತು ಅವರ…

Keep Reading

ಸುಮ್ಮಸುಮ್ಮನೇ ಗೋವನ್ನ ಗೋಮಾತೆಯೆಂದು ಕರೆಯಲ್ಲ ಹಿಂದುಗಳು, ಗೋವಿನಿಂದ ಗುಣವಾಗುತ್ತವೆ ಈ ಮಾರಣಾಂತಿಕ ಕಾಯಿಲೆಗಳು

in Helath-Arogya/Kannada News/News/ಕನ್ನಡ ಮಾಹಿತಿ 324 views

ಹಸು (ಗೋವು) ವಿಗೆ ಭಾರತದಲ್ಲಿ ಮಾತೆಯ ಸ್ಥಾನಮಾನ ಸಿಕ್ಕಿದೆ. ಪ್ರಾಚೀನ ಕಾಲದಿಂದಲೂ ನಮ್ಮ ದೇಶದಲ್ಲಿ ಹಸುವನ್ನು ತಾಯಿಯಾಗಿ ಸ್ವೀಕರಿಸಲಾಗಿದೆ. ಇದರ ಹಿಂದಿನ ಒಂದು ದೊಡ್ಡ ಕಾರಣವೆಂದರೆ ಹಸು ಬಹಳ ಉಪಯುಕ್ತ ಪ್ರಾಣಿ. ಹೊಲಗಳನ್ನು ಉಳುಮೆ ಮಾಡಲು ಹಸುಗಳನ್ನು ಬಳಸಲಾಗುತ್ತದೆ, ಇದಲ್ಲದೆ ಹಸುವಿನ ಹಾಲು, ತುಪ್ಪ, ಮಜ್ಜಿಗೆ, ಪನೀರ್ ಇತ್ಯಾದಿಗಳು ಮನೆಯ ಅಡುಗೆಮನೆಯ ಶೋಭೆಯನ್ನ ಹೆಚ್ಚಿಸುತ್ತದೆ. ಇದು ಮಾತ್ರವಲ್ಲ, ಪೂಜಾ ಪಾಠ ಹಾಗು ಇತ್ಯಾದಿಗಳಲ್ಲಿ ಹಸುವಿನ ಗೋಮೀತ್ರ ಮತ್ತು ಸಗಣಿಯನ್ನ ಬಳಸಲಾಗುತ್ತದೆ. ಹಸುವಿನ ಮಹತ್ವವನ್ನು ಕೇವಲ ಪುರಾಣಗಳಲ್ಲಿ ಮಾತ್ರವಲ್ಲ…

Keep Reading

ಈ ಎಲೆಗಳನ್ನ ಬಳಸಿ‌ ಯಾವುದೇ ರೋಗದಿಂದಲೂ ಮುಕ್ತಿ ಪಡೆಯಬಹುದು: ಇದೇ ತಂತ್ರ ಬಳಸಿದ್ದರಿಂದ ಕಳೆದ 2 ದಶಗಳಿಂದ ಈ ಹಳ್ಳಿಯಲ್ಲಿ ಯಾರೊಬ್ಬರೂ ಹಾಸಿಗೆ ಹಿಡಿದಿಲ್ಲ

in Helath-Arogya/Kannada News/News/ಕನ್ನಡ ಆರೋಗ್ಯ/ಕನ್ನಡ ಮಾಹಿತಿ 651 views

ಕೊರೋನಾ ವೈರಸ್ ನಿಂದ ಇಡೀ ಜಗತ್ತೇ ತಲ್ಲಣಗೊಂಡಿದೆ, ಇದುವರೆಗೆ ಈ ವೈರಸ್ ನಿಂದಾಗಿ ಲಕ್ಷಾಂತರ ಜನ ಪ್ರಾಣ ಕಳೆದುಕೊಂಡಿದ್ದಾರೆ. ಭಾರತ ಕೂಡ ಕೊರೋನಾ ವಿ’ರುದ್ಧದ ಹೋರಾಟ ನಡೆಸುತ್ತಿದೆ.‌ ಭಾರತದಲ್ಲಿ ಇದುವರೆಗೆ 1 ಲಕ್ಷಕ್ಕೂ ಅಧಿಕ ಜನ ಪ್ರಾಣ ಕಳೆದುಕೊಂಡಿದ್ದಾರೆ ಹಾಗು 98% ಗೂಅಧಿಕ ಜನ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. ವಿಶ್ವದಾದ್ಯಂತ ತಾಂಡವವಾಡುತ್ತಿರುವ ಕರೋನಾ ವೈರಸ್‌ಗೆ ಈಗ ಲಸಿಕೆ ಕಂಡು ಹಿಡಿಯಲಾಗಿದೆ. ಆದರೂ ಎಲ್ಲಾ ದೇಶಗಳು ಮತ್ತಿಷ್ಟು ಕೊರೋನಾ ವೈರಸ್ ವ್ಯಾಕ್ಸಿನ್ ಗಳಿಗಾಗಿ ಹಗಲಿರುಳು ಸಂಶೋಧನೆ ನಡೆಸುತ್ತಿವೆ. ಈ ಮಧ್ಯೆ…

Keep Reading

ಸಾವಿಗೂ ಮುನ್ನ ಮುನ್ಸೂಚನೆ ನೀಡಲು ನಿಮಗೆ ಬೀಳುತ್ತವೆ ಈ ಕನಸುಗಳು

in Helath-Arogya/Kannada News/News/ಕನ್ನಡ ಆರೋಗ್ಯ/ಕನ್ನಡ ಮಾಹಿತಿ 2,320 views

ಸ್ವಪ್ರಜ್ಯೋತಿಷ್ಯ ಮನುಷ್ಯನ ಜೀವನದಲ್ಲಿ ವಿಶೇಷ ಸ್ಥಾನವನ್ನ ಪಡೆದಿದೆ, ಈ ಭೂಮಿಗೆ ಬಂದ ಯಾವುದೇ ವ್ಯಕ್ತಿಯು ಒಂದಲ್ಲ ಒಂದು ದಿನ ಸಾಯಲೇಬೇಕು. ಜಗತ್ತಿನ ಯಾವುದೇ ವ್ಯಕ್ತಿ ಈ ಸಾರ್ವತ್ರಿಕ ಸತ್ಯವನ್ನು ಸುಳ್ಳು ಎಂದು ಸಾಬೀತುಪಡಿಸಲು ಸಾಧ್ಯವಿಲ್ಲ. ಆದರೆ ಮನುಷ್ಯ ಸಾಯುವ ಮುನ್ನ ಆತನಿಗೆ ಕೆಲ ಸಂಕೇತಗಳಂತೂ ಬರುತ್ತವೆ‌. ಅದೇ ಶಾಸ್ತ್ರ ಹಾಗು ಧರ್ಮಗ್ರಂಥಗಳ ಪ್ರಕಾರ ಈ ಸಂಕೇತಗಳು ವ್ಯಕ್ತಿಯ ಕನಸಿನಲ್ಲಿಯೂ ಬರಬಹುದು ಅಥವಾ ಆತನ ಸುತ್ತಮುತ್ತ ನಡೆಯುವ ಘಟನೆಗಳೂ ಸಾವಿನ ಮುನ್ಸೂಚನೆಯೆಂದೇ ಹೇಳಬಹುದು. ಸಾವು ಹತ್ತಿರದಲ್ಲಿದ್ದಾಗ ಯಾವ ರೀತಿಯ…

Keep Reading

ಆ ಒಂದು ದುರುದ್ದೇಶದಿಂದ ತನ್ನ ಲ್ಯಾಬ್‌ನಲ್ಲಿ ಕರೋನಾ ವೈರಸ್ ಹುಟ್ಟಿಸಿತ್ತಂತೆ ಚೀನಾ

in Helath-Arogya/Kannada News/News 215 views

ನ್ಯೂಯಾರ್ಕ್: ಕರೋನಾ ವೈರಸ್ ನಿಂದಾಗಿ ಪ್ರಪಂಚದಾದ್ಯಂತ ಬಹುತೇಕ ಎಲ್ಲ ದೇಶಗಳೂ ಪ್ರಭಾವಿತವಾಗಿವೆ. ಪ್ರತಿಯೊಂದು ರಾಷ್ಟ್ರವೂ ಕೂಡ ಕರೋನನಿಂದ ತನ್ನ ಜನರನ್ನ ರಕ್ಷಿಸಿಕೊಳ್ಳಲು ಪ್ರಯತ್ನ ಮಾಡುತ್ತಿವೆ. ಕರೋನಾ ವೈರಸ್ ಅಮೆರಿಕದಲ್ಲಿ ಸುಮಾರು 30 ಸಾವಿರ ಜನರನ್ನು ಬಲಿ ತೆಗೆದುಕೊಂಡಿದೆ. ವಿಶ್ವದ ಅತ್ಯಂತ ಶಕ್ತಿಶಾಲಿ ಮತ್ತು ಅಭಿವೃದ್ಧಿ ಹೊಂದಿದ ಅಮೇರಿಲಾ ದಂತಹ ದೇಶದಲ್ಲಿ ಪ್ರತಿದಿನ ಒಂದೂವರೆ ಸಾವಿರದಿಂದ ಎರಡು ಸಾವಿರ ಜನ ಕೊರೋನಾಗೆ ಬಲಿಯಾಗುತ್ತಿದ್ದಾರೆ. ಪ್ರಸಿದ್ಧ ಚಾನೆಲ್ ಫಾಕ್ಸ್ ನ್ಯೂಸ್ ಗುರುವಾರದಂದು ಚೀನಾ ವುಹಾನ್‌ನ ಪ್ರಯೋಗಾಲಯದಲ್ಲಿ ವಿಶೇಷ ಉದ್ದೇಶದಿಂದ ವೈರಸ್‌ನ್ನು…

Keep Reading

ಅಮೇರಿಕಾದಲ್ಲಿ ಕೈ ತುಂಬ ಸಂಬಳವಿದ್ದ ಕೆಲಸ ಬಿಟ್ಟು ಭಾರತಕ್ಕೆ ಬಂದು ಎಲೆಗಳ ಮೂಲಕ ಪ್ಲೇಟ್ ತಯಾರಿಸುವ ಉದ್ಯಮ ಶುರುಮಾಡಿದ ಯುವತಿ

in Helath-Arogya/Kannada News/News/Story/ಕನ್ನಡ ಆರೋಗ್ಯ/ಕನ್ನಡ ಮಾಹಿತಿ 1,121 views

ಇಂದು ನಮ್ಮ ದೇಶದಲ್ಲಿ, ಜನರು ವಿವಿಧ ಮದುವೆಗಳಲ್ಲಿ ಅಥವಾ ಯಾವುದೇ ಸಮಾರಂಭಗಳಲ್ಲಿ ಪ್ಲಾಸ್ಟಿಕ್ ಅಥವಾ ಥರ್ಮಾಕೋಲ್‌ನ ಪ್ಲೇಟ್ ಗಳು ಮತ್ತು ಬಟ್ಟಲುಗಳನ್ನು ಬಳಸುತ್ತಾರೆ. ಪ್ಲಾಸ್ಟಿಕ್ ಅಥವಾ ಥರ್ಮಾಕೋಲ್‌ನ ಪ್ಲೇಟ್ ಗಳಾಗಲಿ ಅಥವಾ ಬಟ್ಟಲುಗಳ ಬಳಕೆಯು ಪರಿಸರವನ್ನು ಕಲುಷಿತಗೊಳಿಸುವುದಲ್ಲದೆ ಅದು ನಮ್ಮ ಆರೋಗ್ಯಕ್ಕೂ ಹಾನಿಕಾರಕವಾಗಿದೆ. ಆದರೆ ನಮ್ಮೆಲ್ಲರನ್ನು ಮಧ್ಯೆ ನಮ್ಮ ಆರೋಗ್ಯವನ್ನ ಕಾಪಾಡಲು ಪರಿಸರ ಸ್ನೇಹಿ ಪ್ಲೇಟ್ ಗಳು ಮತ್ತು ವಸ್ತುಗಳನ್ನ ತಯಾರಿಸುವ ಕೆಲವರೂ ನಮ್ಮ ನಡುವೆಯೇ ಇದ್ದಾರೆ. ಪರಿಸರ ಸ್ನೇಹಿ ಪ್ಲೇಟ್ ಗಳಿಂದ ಪರಿಸರವೂ ಕಲುಷಿತವಾಗುವುದಿಲ್ಲ ಮತ್ತು…

Keep Reading

Go to Top