Category archive

Helath-Arogya - page 6

ಕೊರೋನಾಗೆ ಈ ಗ್ಲೋಕೋಸ್ ರಾಮಬಾಣ, ಈ ಚಿಕ್ಕ ಪ್ಯಾಕೆಟ್ ನಿಮ್ಮ ಬಳಿ ಇದ್ದರೆ ಕೊರೋನಾ ಸರ್ವನಾಶ

in Helath-Arogya/Kannada News/News 792 views

ಕೊರೊನಾವೈರಸ್ ದೇಶದಾದ್ಯಂತ ತನ್ನ ಭೀಕರತೆಯನ್ನು ಮುಂದುವರಿಸಿತು. ಕೊರೋನಾವೈರಸ್ ನ ಹಾವಳಿ ಎಷ್ಟಿದೆಯೆಂದರೆ ವ್ಯಾಕ್ಸಿನ್ ತೆಗೆದುಕೊಂಡವರಿಗೂ ಕೂಡ ಕೊರೋನಾವೈರಸ್ ಬರುತ್ತಿದೆ ಅಷ್ಟೇ ಯಾಕೆ ವ್ಯಾಕ್ಸಿನ್ ಪಡೆದುಕೊಂಡ ವ್ಯಕ್ತಿಗಳು ಸಹ ಕೊರೋನಾವೈರಸ್ ನಿಂದ ಸಾವನ್ನಪ್ಪಿರುವ ಉದಾಹರಣೆಗಳಿವೆ. ಹೀಗಾಗಿ ಕೊರೋನಾವೈರಸ್ ಕುರಿತು ಜನರಲ್ಲಿ ದೊಡ್ಡಮಟ್ಟದಲ್ಲಿಯೇ ಈ ಬಾರಿ ಭಯ ಮೂಡಿದೆ. ಆದರೆ ಇದೀಗ ಜನತೆಯಲ್ಲಿ ಖುಷಿ ತರಿಸುವ ವಿಚಾರವೊಂದು ಬಂದಿದೆ. ಹೌದು ಅದುವೇ 2-ಡಿಜಿ! ನಮ್ಮ ದೇಶದ ಹೆಮ್ಮೆಯ ಡಿ ಆರ್ ಡಿ ಓ ಮತ್ತು ರೆಡ್ಡಿ ಲ್ಯಾಬ್ ಜಂಟಿಯಾಗಿ ತಯಾರಿಸಿರುವ…

Keep Reading

ಕೊರೋನಾ ಟ್ರೀಟ್ಮೆಂಟ್‌ಗೆ ಔಷಧಿ ಬಿಡುಗಡೆ ಮಾಡಿದ ರೋಚೆ ಇಂಡಿಯಾ & ಸಿಪ್ಲಾ.! ಇದರ ಬೆಲೆ ಕೇಳಿದರೆ ನಿಮ್ಮ ತಲೆ ತಿರುಗುತ್ತೆ

in Helath-Arogya/Kannada News/News 737 views

ನವದೆಹಲಿ: ರೋಚೆಸ್ ಆಂಟಿಬಾಡಿ ಕಾಕ್ಟೇಲ್ ನ್ನು ಕೋವಿಡ್-19 ವಿರುದ್ಧ ಚಿಕಿತ್ಸೆಗೆ ಭಾರತದಲ್ಲಿ ಪ್ರತಿ ಡೋಸ್ ಗೆ 59 ಸಾವಿರದ 750 ರೂಪಾಯಿಗೆ ಮಾರಾಟ ಮಾಡಲು ಮಾರುಕಟ್ಟೆಗೆ ಬಿಡುಗಡೆ ಮಾಡುವುದಾಗಿ ರೋಚೆ ಇಂಡಿಯಾ ಮತ್ತು ಸಿಪ್ಲಾ ಕಂಪೆನಿ ಪ್ರಕಟಿಸಿದೆ. ರೋಚೆಸ್ ಆಂಟಿಬಾಡಿ ಕಾಕ್ಟೇಲ್ ಗಳಾದ ಕಾಸಿರಿವಿಮ್ಯಾಬ್ ಮತ್ತು ಇಮ್ಡೆವಿಮ್ಯಾಬ್ ನ ಮೊದಲ ಭಾಗ ಭಾರತದ ಮಾರುಕಟ್ಟೆಯಲ್ಲಿ ಈಗ ಲಭ್ಯವಿದ್ದು ಜೂನ್ ಮಧ್ಯಭಾಗ ಹೊತ್ತಿಗೆ ಎರಡನೇ ಭಾಗ ಬಿಡುಗಡೆಯಾಗಲಿದೆ. ಭಾರತದಲ್ಲಿ ಲಭ್ಯವಾಗಲಿರುವ ತಲಾ ಒಂದು ಲಕ್ಷ ಪ್ಯಾಕ್‌ಗಳಲ್ಲಿ ಇಬ್ಬರು ರೋಗಿಗಳಿಗೆ ಚಿಕಿತ್ಸೆಯನ್ನು…

Keep Reading

ರಾಜ್ಯದಲ್ಲಿ ಮಿತಿ ಮೀರಿದ ಬ್ಲ್ಯಾಕ್ ಫಂಗಸ್, ಒಟ್ಟು ಎಷ್ಟು ಪ್ರಕರಣಗಳು ಗೊತ್ತಾ? ಈ ರೋಗ ಹೇಗೆ ಬರುತ್ತೆ? ಇದನ್ನ ಹೇಗೆ ತಡೆಗಟ್ಟಬಹುದು?

in Helath-Arogya/Kannada News/News 508 views

ಸ್ಟಿರಾಯ್ಡ್ ಜೊತೆಗೆ ನಲ್ಲಿ ನೀರನ್ನ ಬಳಸುವುದರಿಂದ ಬ್ಲ್ಯಾಕ್​ ಫಂಗಸ್ ಬರುತ್ತೆ ಎಂಬ ಆತಂಕಕಾರಿ ವಿಚಾರವನ್ನು ಆರೋಗ್ಯ ಸಚಿವ ಡಾ.ಸುಧಾಕರ್ ತಿಳಿಸಿದ್ದಾರೆ. ಐಸಿಯುಗಳನ್ನು ಬಳಸುವ ಉಪಕರಣಗಳನ್ನ ಇನ್ನೊಬ್ಬರಿಗೆ ಬಳಸುವಾಗ ಸ್ಯಾನಿಟೈಸರ್ ಮಾಡಬೇಕು ಎಂದೂ ಸಹ ಸಚಿವರು ಎಚ್ಚರಿಕೆ ನೀಡಿದ್ದಾರೆ. ರಾಜ್ಯದಲ್ಲಿ 300ಕ್ಕೂ ಹೆಚ್ಚು ಬ್ಲ್ಯಾಕ್​ ಫಂಗಸ್​ ಸೋಂಕಿತರು ಇದ್ದಾರೆ ಎಂದು ಪ್ರಾಥಮಿಕ ವರದಿಯಿಂದ ತಿಳಿದು ಬಂದಿದೆ. ಚಿಕಿತ್ಸೆಗೆ ಎಲ್ಲಾ ಜಿಲ್ಲಾಸ್ಪತ್ರೆಗಳಲ್ಲಿ ವ್ಯವಸ್ಥೆ ಮಾಡಲಾಗಿದೆ.  ಇದಕ್ಕೆ ಸಂಬಂಧಿಸಿದ ತಜ್ಞರು ಇದ್ದಾರೆ.  17 ಸರ್ಕಾರಿ ವೈದ್ಯಕೀಯ ಕಾಲೇಜುಗಳಿವೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್…

Keep Reading

ಈ ವ್ಯಕ್ತಿಗಳಿಗೆ ಹೆಚ್ಚಾಗಿ ಟಾರ್ಗೇಟ್ ಮಾಡುತ್ತಿದೆ ಕೊರೋನಾ ವೈರಸ್: ಈ ಅಂಶಗಳು ನಿಮ್ಮಲ್ಲಿದ್ದರೆ ಎಚ್ಚರ

in Helath-Arogya/Kannada News/News/ಕನ್ನಡ ಆರೋಗ್ಯ/ಕನ್ನಡ ಮಾಹಿತಿ 853 views

ಕೊರೋನಾ ಮಹಾಮಾರಿ ಯಾರನ್ನೂ ಬಿಡುವುದಿಲ್ಲ, ಮಕ್ಕಳಿಂದ ಹಿಡಿದು, ವೃದ್ಧರವರೆಗೂ ಎಲ್ಲರನ್ನೂ ಕಾಡುತ್ತಿದೆ. ಆದರೆ ಅದು ಉಂಟುಮಾಡುವ ರೋಗದ ತೀವ್ರತೆಯು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ. ಕೆಲವು ವರ್ಗದ ಜನರಿಗೆ ಹೆಚ್ಚು ಅಪಾಯ ಉಂಟುಮಾಡಿದರೆ, ಮತ್ತಷ್ಟು ಗುಂಪಿನವರಿಗೆ ಅದರ ಅಪಾಯ ಕಡಿಮೆ. ಕಾರಣ ಇಷ್ಟೇ ಅವರಲ್ಲಿರುವ ರೋಗ ನಿರೋಧಕ ಶಕ್ತಿ. ಅಧ್ಯಯನವೊಂದರ ಪ್ರಕಾರ, ವಯಸ್ಸಾದವರು ಮತ್ತು ಆರೋಗ್ಯ ಸಮಸ್ಯೆ ಇರುವವರು ಸಾಮಾನ್ಯವಾಗಿ ಕೊರೋನಾದ ಹೆಚ್ಚಿನ ಅಪಾಯ ಹೊಂದಿದ್ದಾರೆ. ಅವುಗಳ ಜೊತೆಗೆ ಇನ್ನೂ ಕೆಲ ಅಂಶಗಳನ್ನು ಹೊಂದಿರುವ ಜನರು ಹೆಚ್ಚಿನ ಅಪಾಯ…

Keep Reading

ಕೊರೋನಾದ ಮೊದಲ ವ್ಯಾಕ್ಸಿನ್ ತೆಗೆದುಕೊಂಡ ಬಳಿಕ ಕೊರೋನಾ ಸಂಕ್ರಮಿತರಾದರೆ ಏನು ಮಾಡಬೇಕು? ಎರಡನೆ ಡೋಸ್ ಯಾವಾಗ ತೆಗೆದುಕೊಳ್ಳಬೇಕು?

in Helath-Arogya/Kannada News/News/ಕನ್ನಡ ಆರೋಗ್ಯ/ಕನ್ನಡ ಮಾಹಿತಿ 911 views

18 ವರ್ಷ ಮೇಲ್ಪಟ್ಟವರಿಗೆ ಕೊರೊನಾ ಲಸಿಕೆ ಲಭ್ಯವಾಗಿರುವುದರಿಂದ ದೇಶದ ಶೇ. 70 ರಷ್ಟು ಜನರಿಗೆ ವ್ಯಾಕ್ಸಿನ್ ಲಭಿಸುವಂತಾಗುವುದು. ಈ ಲಸಿಕೆ ಅರ್ಹರಾಗಿರುವ ಪ್ರತಿಯೊಬ್ಬರು ತೆಗೆದುಕೊಂಡರೆ ಈಗ ಕೊರೊನಾ ಆರ್ಭಟಿಸುತ್ತಿದ್ದರೂ ಕೆಲವೇ ದಿನದಲ್ಲಿ ಸೋಂಕು ಕಡಿಮೆಯಾಗುವ ಎಲ್ಲಾ ಸಾಧ್ಯತೆ ಇದೆ. ಕೊರೊನಾ ವ್ಯಾಕ್ಸಿನ್‌ ಅನ್ನು ಎರಡು ಡೋಸ್‌ ಆಗಿ ತೆಗೆಯಬೇಕು. ಒಂದು ಡೋಸ್‌ ಪಡೆದ ಬಳಿಕ 4 ವಾರಗಳ ನಂತರ ಮತ್ತೊಂದು ಡೋಸ್‌ ತೆಗೆದುಕೊಳ್ಳಬೇಕು. ಕೋವಿಶೀಲ್ಡ್ ತೆಗೆದುಕೊಂಡಿದ್ದರೆ ಮೊದಲ ಡೋಸ್ ತೆಗೆದುಕೊಂಡ 6-8 ವಾರಗಳಲ್ಲಿ ಎರಡನೇ ಡೋಸ್ ತೆಗೆದುಕೊಳ್ಳಬೇಕು.…

Keep Reading

2-3 ವಾರಗಳಿಂದ ಒಂದೇ ಮಾಸ್ಕನ್ನ ಬಳಸುತ್ತಿದ್ದೀರ? ಎಚ್ಚರ ಇದರಿಂದ ನಿಮಗೂ ತಗುಲಬಹುದು ಬ್ಲ್ಯಾಕ್ ಫಂಗಸ್: AIIMS ವೈದ್ಯರ ಈ ಎಚ್ಚರಿಕೆಯನ್ನೊಮ್ಮೆ ಓದಿ

in Helath-Arogya/Kannada News 1,228 views

ಹಿಂದೆಂದೂ ಪ್ಯಾಂಡಮಿಕ್​ನೊಂದಿಗೆ ಫಂಗಸ್​ ಸಮಸ್ಯೆ ಬೆಸೆದುಕೊಂಡಿರಲಿಲ್ಲ. ಇದಕ್ಕೆ ಸತತವಾಗಿ ಒಂದೇ ಮಾಸ್ಕನ್ನು 2-3 ವಾರಗಳ ಕಾಲ ಬಳಸುತ್ತಿರುವುದು ಕಾರಣವಿರಬಹುದು ಎಂದು ಏಮ್ಸ್​​ ವೈದ್ಯರು ಆತಂಕ ವ್ಯಕ್ತಪಡಿಸಿದ್ದಾರೆ. ನವದೆಹಲಿ: ಕೊರೋನಾ 2ನೇ ಅಲೆ ಸೃಷ್ಟಿಸುವ ಕರಾಳತೆಯ ಮಧ್ಯೆಯೇ ಭಾರತೀಯರನ್ನು ಬ್ಲ್ಯಾಕ್​​ ಫಂಗಸ್​ (mucormycosis) ಕಾಡುತ್ತಿದೆ. ಸೋಂಕಿನಿಂದ ಗುಣಮುಖರಾದವರಲ್ಲಿ ಹೆಚ್ಚಾಗಿ ಈ ಕಪ್ಪು ಶಿಲೀಂದ್ರಿ ಕಾಯಿಲೆ ಕಾಣಿಸಿಕೊಳ್ಳುತ್ತಿರುವುದು ಆತಂಕಕ್ಕೀಡು ಮಾಡಿದೆ. ಈ ಸಂಬಂಧ ಏಮ್ಸ್​​​ನ ನ್ಯೂರೋಸರ್ಜನ್​​​ ವೈದ್ಯರು ನೀಡಿರುವ ಹೇಳಿಕೆ ಪ್ರಕಾರ ಸತತ 2ರಿಂದ 3 ವಾರಗಳ ಕಾಲ ಒಂದೇ…

Keep Reading

ಕೊರೋನಾದಿಂದ ಗುಣಮುಖರಾದ ಕುಟುಂಬದ ಮಕ್ಕಳಲ್ಲಿ ಕಂಡುಬರುತ್ತಿದೆ MIS ಎಂಬ ಅಪಾಯಕಾರಿ ಕಾಯಿಲೆ: ಏನಿದರ ಲಕ್ಷಣಗಳು?

in Helath-Arogya/Kannada News/News/ಕನ್ನಡ ಆರೋಗ್ಯ/ಕನ್ನಡ ಮಾಹಿತಿ 28,664 views

ಕೊರೊನಾದ 2ನೇ ಅಲೆ ಇನ್ನೂ ಕಡಿಮೆಯಾಗಿಲ್ಲ, ಎರಡನೇ ಅಲೆಯಲ್ಲಿ ಸಮಧಾನಕರ ಸಂಗತಿಯೆಂದರೆ ಮಕ್ಕಳಿಗೆ ಅಷ್ಟೇನು ಸೋಂಕು ತಗುಲಿಲ್ಲ, ಆದರೆ ಇದೀಗ ಮಕ್ಕಳ ವಿಷಯದಲ್ಲಿ ಒಂದು ಆತಂಕ ಎದುರಾಗಿದೆ. ಕೋವಿಡ್‌ ಸೋಂಕಿನಿಂದ ಗುಣಮುಖರಾದ ಕುಟುಂಬದ ಮಕ್ಕಳಲ್ಲಿ MIS ಸಮಸ್ಯೆ ಅಂದ್ರೆ ಮಲ್ಟಿಸಿಸ್ಟಮ್ ಇನ್‌ಫ್ಲೇಮಟರಿ ಸಿಂಡ್ರೋಮ್‌ ಕಂಡು ಬರುತ್ತಿದೆ. ಮಹಾರಾಷ್ಟ್ರದಲ್ಲಿ ಈ ಕೇಸ್‌ಗಳು ಪತ್ತೆಯಾಗಿದ್ದು ಇಂಡಿಯನ್‌ ಮೆಡಿಕಲ್‌ ಅಸೋಷಿಯೇಷನ್‌ನ ಮಕ್ಕಳ ತಜ್ಞರಾದ ಡಾ. ಸಂಜೀವ್‌ ಜೋಶಿ MIS ಸಮಸ್ಯೆ 2-12 ವರ್ಷ ಪ್ರಾಯದ 6 ಮಕ್ಕಳಲ್ಲಿ ಕಂಡು ಬಂದಿರುವುದಾಗಿ ಹೇಳಿದ್ದಾರೆ.…

Keep Reading

ಕೃಷ್ಣಪಟ್ಟಣಂ ನಲ್ಲಿ ಮಾರಕ ಕೊರೋನಾಗೆ ಆಯುರ್ವೇದಿಕ್ ಔಷಧಿ: ಈ ಬಗ್ಗೆ ಅಚ್ಚರಿಯ ಆದೇಶ ಹೊರಡಿಸಿದ ICMR, ಮುಗಿಬಿದ್ದ ಸಾವಿರಾರು ಜನ

in Helath-Arogya/Kannada News/News 1,449 views

ನೆಲ್ಲೂರು, ಆಂಧ್ರಪ್ರದೇಶ: ಕೋವಿಡ್ 19 ಸೋಂಕು ಗುಣಪಡಿಸಲು ಇಡೀ ಜಗತ್ತು ಆಧುನಿಕ ಔಷಧಿಯ ಮೂಲಕ ಪರಿಹಾರ ಕಂಡುಹಿಡಿಯಲು ಹೆಣಗಾಡುತ್ತಿದ್ದರೆ, ಮತ್ತೊಂದೆಡೆ ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ಸುತ್ತಮುತ್ತಲಿನ ಸಾವಿರಾರು ಜನರು ಆಯುರ್ವೇದ ಔಷಧಕ್ಕೆ ಆದ್ಯತೆ ನೀಡಿದ್ದು,  50 ಸಾವಿರಕ್ಕೂ ಅಧಿಕ ಜನರು ಔಷಧಕ್ಕಾಗಿ ಮುಗಿಬೀಳುತ್ತಿರುವ  ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವರದಿಯಾಗಿದೆ. ಯಾವುದೇ ಶುಲ್ಕ ಇಲ್ಲದೇ ಉಚಿತವಾಗಿ ಕೋವಿಡ್ ಗುಣಪಡಿಸುವ ಔಷಧ ನೀಡಲಾಗುತ್ತದೆ ಎಂಬ ಭರವಸೆ ಹಿನ್ನೆಲೆಯಲ್ಲಿ ನೆಲ್ಲೂರ್ ನ ಮುತ್ತುಕೂರ್ ಮಂಡಲದ ಕೃಷ್ಣಪಟ್ಟಣಂ ಗ್ರಾಮದಲ್ಲಿ ಆಯುರ್ವೇದ ಚಿಕಿತ್ಸೆ ಪಡೆಯಲು…

Keep Reading

ಅಮಿತಾಭ್ ಬಚ್ಚನ್ ಮುಚ್ಚಿಟ್ಟ ಆ ಒಂದು ಸತ್ಯವನ್ನ ಜನರಿಗೆ ತಿಳಿಸಿದ್ದರೆ ಲಕ್ಷಾಂತರ ಭಾರತೀಯರ ಪ್ರಾ-ಣ ಉಳಿಯುತ್ತಿತ್ತು.! ಏನದು ಗೊತ್ತಾ?

in Helath-Arogya/Kannada News/News/ಕನ್ನಡ ಮಾಹಿತಿ 2,121 views

ಸ್ನೇಹಿತರೇ, ನಿಮಗೆ ನಿನಪಿರಬಹುದು ನವೆಂಬರ್-ಡಿಸೆಂಬರ್ 2005 ರಲ್ಲಿ, ಅಮಿತಾಭ್ ಬಚ್ಚನ್ ಅವರ ದಿವಂಗತ ತಂದೆ ಹರಿವನ್ಶ್ ರೈ ಬಚ್ಚನ್ ಅವರ ಜನ್ಮದಿನದಂದು ಅಮಿತಾಭ್ ತಮ್ಮ ಕುಟುಂಬದೊಂದಿಗೆ ಉತ್ತರ ಪ್ರದೇಶಕ್ಕೆ ಹೋಗಿದ್ದರು. ಅವರು ಅಲ್ಲಿ ಒಂದು ಸಮಾರಂಭದಲ್ಲಿ ಪಾಲ್ಗೊಂಡರು ಆದರೆ ಹೊ-ಟ್ಟೆ-ನೋ-ವಿನ ನಂತರ ಅವರನ್ನು ಸೋಮವಾರ ಬೆಳಿಗ್ಗೆ 10‌.30 ಕ್ಕೆ ದೆಹಲಿಯ ಎಸ್ಕೋರ್ಟ್ಸ್ ಆಸ್ಪತ್ರೆಗೆ ದಾಖಲಿಸಲಾಯಿತು ಮತ್ತು ನಮ್ಮ ದೇಶದ ಸಾರ್ವಕಾಲಿಕ ಶ್ರೇಷ್ಠ ಕಾಂಗ್ರೆಸ್ಸಿ ಮೀಡಿಯಾಗಳು ಅದನ್ನು 24 ಗಂಟೆಗಳ ಕಾಲ ತೋರಿಸಿತ್ತು ಮತ್ತು ಅದನ್ನು ರಾಷ್ಟ್ರೀಯ ಶೋಕಾಚರಣೆ…

Keep Reading

ಸಿಗರೇಟ್ ನಲ್ಲಿರುವ ನಿಕೋಟಿನ್ ನಿಂದ ಕೊರೋನಾ ಸಾಯುತ್ತಾ? ಧೂಮಪಾನ ಮಾಡುವವರು ಕೊರೋನಾದಿಂದ ಸೇಫ್ ಆಗಿದಾರಾ? ಈ ಬಗ್ಗೆ ತಜ್ಞರು ನಡೆಸಿದ ಸಂಶೊಧನೆ ಏನನ್ನುತ್ತೆ?

in Helath-Arogya/Kannada News/News 38,220 views

ಸಿಗರೇಟ್ ಸೇದುವವರಿಗೆ ಕೋವಿಡ್-19 ರ ಅಪಾಯ ಹೆಚ್ಚು ಎಂದು ಇಲ್ಲಿಯವರೆಗೆ ಹೇಳಲಾಗಿತ್ತು. ಚೀನಾದಲ್ಲಿ ನಡೆಸಿದ ಸಂಶೋಧನೆಯ ಪ್ರಕಾರ, ಸಿಗರೇಟ್ ಸೇದುವವರಿಗೆ ಹೋಲಿಸಿದರೆ ಸೇದದ ಜನರಿಗೆ ತೀವ್ರ ಸೋಂಕು ಇದೆ ಮತ್ತು ಅವರು ಸಾ ಯು ವ ಸಾಧ್ಯತೆಯೂ ಹೆಚ್ಚು. ಆದರೆ ಈಗ ಫ್ರಾನ್ಸ್‌ನಲ್ಲಿ ನಡೆಸಿದ ಸಂಶೋಧನೆಯು ಬೇರೆಯದನ್ನೇ ಹೇಳುತ್ತಿದೆ. ಫ್ರಾನ್ಸ್‌ನ ಇನ್ಸ್ಟಿಟ್ಯೂಟ್ ಪ್ಯಾಸ್ಟರ್‌ನ ನ್ಯೂರೊಬಯಾಲಜಿಸ್ಟ್ ಯೋ ಪಿಯೆರ್ ಅವರ ಪ್ರಕಾರ, ನಿಕೋಟಿನ್ ವೈರಸ್ ಸೋಂಕನ್ನು ತಡೆಗಟ್ಟಲು ಸಹಾಯ ಮಾಡುತ್ತದೆ. ಅವರ ಪ್ರಕಾರ, ಕೋವಿಡ್-19 ರೋಗಿಗಳಲ್ಲಿ ಸಿಗರೇಟ್ ಸೇದುವವರ…

Keep Reading

1 4 5 6 7 8 11
Go to Top