Category archive

Helath-Arogya - page 9

ಕೋವಿಶೀಲ್ಡ್, ಕೋವ್ಯಾಕ್ಸಿನ್ ಹೊರತಾಗಿ ಭಾರತಕ್ಕೆ ಸಿಕ್ಕಿತು ಮೂರನೆ ವ್ಯಾಕ್ಸಿನ್, ಬೆಲೆ ಕೂಡ ನಿಗದಿ ಮಾಡಿದ ಸರ್ಕಾರ: ಶೇ. 91.6 ಪರಿಣಾಮಕಾರಿ ಅಂತೆ ಈ ವ್ಯಾಕ್ಸಿನ್

in Helath-Arogya/Kannada News/News 431 views

ದೇಶದಲ್ಲಿ ಇಲ್ಲಿಯವರೆಗೂ ಕೋವ್ಯಾಕ್ಸಿನ್​, ಕೋವಿಶೀಲ್ಡ್​​ ಲಸಿಕೆಗಳನ್ನು ನೀಡಲಾಗುತ್ತಿತ್ತು. ಈಗ ಅಧಿಕೃತವಾಗಿ 3ನೇ ಲಸಿಕೆಯಾಗಿ ಸ್ಪುಟ್ನಿಕ್​​ ವ್ಯಾಕ್ಸಿನ್​ ಸೇರ್ಪಡೆಕೊಂಡಿದೆ. ಇದರಿಂದ ಎಲ್ಲೆಡೆ ತಲೆದೂರಿರುವ ಲಸಿಕೆ ಕೊರತೆ ಸಮಸ್ಯೆ ತಗ್ಗಬಹುದು. ನವದೆಹಲಿ: ದೇಶಾದ್ಯಂತ ಕೊರೋನಾ ಲಸಿಕೆ ಕೊರತೆ  ಸಮಸ್ಯೆ ತಾಂಡವವಾಡುತ್ತಿರುವ ಬೆನ್ನಲ್ಲೇ ದೇಶದಲ್ಲಿ 3ನೇ ಲಸಿಕೆಗೆ ಅಧಿಕೃತ ಅನುಮತಿ ಸಿಕ್ಕಿದೆ. ರಷ್ಯಾದಿಂದ ಆಮದು ಮಾಡಿಕೊಳ್ಳಲುವ ಸ್ಪುಟ್ನಿಕ್​ ವಿ ವಿತರಣೆಗೆ ಇಂದಿನಿಂದ ಅನುಮತಿ ನೀಡಲಾಗಿದೆ. ರಷ್ಯಾದಿಂದ ಕಳೆದ ಕೆಲ ದಿನಗಳ ಹಿಂದೆಯೇ ಲಸಿಕೆಯ ಮೊದಲ ಬ್ಯಾಚ್​  ಭಾರತಕ್ಕೆ ಬಂದಿದ್ದರೂ ಪ್ರಾಯೋಗಿಕ ಹಂತದಲ್ಲಿತ್ತು.…

Keep Reading

ಎರಡು ಬೇರೆ ಬೇರೆ ಲಸಿಕೆಗಳು ಅಂದರೆ ಮೊದಲ ಡೋಸ್ ಕೋವ್ಯಾಕ್ಸಿನ್ ಅಥವ‌ ಕೋವಿಶಿಲ್ಡ್ ಹಾಗು ಎರಡನೆ ಡೋಸ್ ಕೋವಿಶೀಲ್ಡ್ ಅಥವ ಕೋವ್ಯಾಕ್ಸಿನ್ ಹಾಕಿಸಿಕೊಂಡರೆ ಏನಾಗುತ್ತೆ? ಇಲ್ಲಿದೆ ಅದರ ಮಾಹಿತಿ

in Helath-Arogya/Kannada News/News/ಕನ್ನಡ ಆರೋಗ್ಯ/ಕನ್ನಡ ಮಾಹಿತಿ 5,406 views

ದೇಶದಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಎರಡು ಲಸಿಕೆ ನೀಡಲಾಗ್ತಿದೆ. ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್ ಲಸಿಕೆ ನೀಡಲಾಗ್ತಿದೆ. ಎರಡು ಡೋಸ್ ಲಸಿಕೆ ನೀಡಲಾಗುತ್ತದೆ. ಆದ್ರೆ ಮಹಾರಾಷ್ಟ್ರದ ಜಿಲ್ನಾ ಜಿಲ್ಲೆಯಲ್ಲಿ 72 ವರ್ಷದ ವ್ಯಕ್ತಿಗೆ ಬೇರೆ ಬೇರೆ ಲಸಿಕೆ ಹಾಕಲಾಗಿದೆ. ಮೊದಲ ಡೋಸ್ ಒಂದು ಲಸಿಕೆಯಾದ್ರೆ, ಎರಡನೇ ಡೋಸ್ ಗೆ ಬೇರೆ ಲಸಿಕೆ ಹಾಕಲಾಗಿದೆ. ಮೊದಲು ಕೋವಿಶೀಲ್ಡ್ ಹಾಕಲಾಗಿತ್ತು. ಎರಡನೇ ಡೋಸ್ ಹಾಕುವ ವೇಳೆ ಕೋವ್ಯಾಕ್ಸಿನ್ ಹಾಕಲಾಗಿದೆ. ವ್ಯಕ್ತಿ ಅನಕ್ಷರಸ್ಥನಾಗಿದ್ದು,ಆತನ ಮಗ ಇದರ ಬಗ್ಗೆ ಹೇಳಿಕೆ ನೀಡಿದ್ದಾನೆ. ಎರಡನೇ ಲಸಿಕೆ…

Keep Reading

ಕೋವಿಡ್‌ಗೆ ಗರ್ಭಿಣಿ ವೈದ್ಯೆ ಬ-ಲಿ: ದೇಶದ ಜನತೆಗೆ ಆಕೆ ಕೊಟ್ಟ ಸಂದೇಶದ ಕೊನೆಯ ವಿಡಿಯೋ ವೈರಲ್, ನೋಡಿದರೆ ಕಣ್ಣೀರು ಬರುತ್ತೆ

in Helath-Arogya/Kannada News/News 6,106 views

ನವದೆಹಲಿ: ಮನಕಲಕುವ ಪೋಸ್ಟ್​ ಒಂದು ರವೀಶ್​ ಚಾವ್ಲಾ ಹೆಸರಿನ ಟ್ವಿಟರ್ ಖಾತೆಯಲ್ಲಿ ಕಾಣಿಸಿಕೊಂಡಿದ್ದು, ವಿಡಿಯೋ ಅಪ್​​ಲೋಡ್​ ಮಾಡಿರುವ ರವೀಶ್​, ಮಹಾಮಾರಿ ಕರೊನಾ ವೈರಸ್​ನಿಂದ ತನ್ನ ಗರ್ಭಿಣಿ ಪತ್ನಿ ದೀಪಿಕಾ ಮತ್ತು ಹೊರ ಜಗತ್ತಿಗೆ ಕಾಲಿಡುವ ಮುನ್ನವೇ ತಾಯಿಯ ಹೊಟ್ಟೆಯಲ್ಲಿ ಮೃ#ತಪ-ಟ್ಟ ಮಗುವನ್ನು ಕಳೆದುಕೊಂಡು ಒಬ್ಬಂಟಿಯಾದ ಕಣ್ಣೀರ ಕತೆಯನ್ನು ಬಿಚ್ಚಿಟ್ಟಿದ್ದಾರೆ. ರವೀಶ್​ ಅಪ್​ಲೋಡ್​ ಮಾಡಿರುವ ವಿಡಿಯೋದಲ್ಲಿ ಸಾವಿಗೂ ಮುನ್ನ ಮಾತನಾಡಿರುವ ದೀಪಿಕಾ, ಕರೊನಾ ವೈರಸ್​ ಗಂಭೀರತೆ ಮತ್ತು ಯಾವುದೇ ಕಾರಣಕ್ಕೂ ಅದನ್ನು ಹಗುರವಾಗಿ ತೆಗೆದುಕೊಳ್ಳಬಾರದು ಎಂದು ಎಚ್ಚರಿಕೆ ನೀಡಿದ್ದಾರೆ.…

Keep Reading

ಈ ವ್ಯಾಕ್ಸಿನ್ ಬಳಸಿದ ಯಾವ ಪ್ರದೇಶಗಳಲ್ಲೂ ಇದುವರೆಗೂ ಒಂದೇ ಒಂದು ಕೊರೋನಾ ಕೇಸ್ ಪತ್ತೆಯಾಗಿಲ್ಲ: ಅಷ್ಟಕ್ಕೂ ಈ ಪರಿಣಾಮಕಾರಿ ವ್ಯಾಕ್ಸಿನ್ ಯಾವುದು ಗೊತ್ತಾ?

in Helath-Arogya/Kannada News/News 6,804 views

ಕೊರೋನಾ ಲಸಿಕೆಗಳ ಪರಿಣಾಮದ ತೀವ್ರತೆ ಬಗ್ಗೆ ಈಗಾಗಲೇ ಬಹಳಷ್ಟು ಚರ್ಚೆಯಾಗುತ್ತಿದೆ. ಕೊವ್ಯಾಕ್ಸೀನ್, ಕೊವಿಶೀಲ್ಡ್, ಸ್ಪುಟ್ನಿಕ್, ಅಸ್ಟ್ರಾಜೆನೆಕಾಗಳನ್ನು ಈಗಾಗಲೇ ಬಹಳಷ್ಟು ಜನ ಪಡೆದಾಗಿದೆ. ಆದರೆ ಇವುಗಳ ಪರಿಣಾಮ ಬಹಳಷ್ಟು ಭಿನ್ನವಾಗಿದೆ. ಪ್ರತಿ ಲಸಿಕೆಯ ಸಾಧ್ಯತೆ, ರೋಗ ಎದುರಿಸುವ ಶಕ್ತಿಯಲ್ಲಿ ವ್ಯತ್ಯಾಸವಿರುತ್ತದೆ. ಇದೀಗ ಸ್ಪುಟ್ನಿಕ್ ಬಹಳ ಪರಿಣಾಮಕಾರಿ ಎಂಬ ಸುದ್ದಿ ಕೇಳಿ ಬಂದಿದೆ. ಸ್ವತಃ ಸ್ಪುಟ್ನಿಕ್ ಅಧಿಕೃತ ಟ್ವೀಟ್ ಮೂಲಕ ಈ ಬಗ್ಗೆ ಮಾಹಿತಿ ನೀಡಿದೆ. ಸ್ಪುಟ್ನಿಕ್ ಯುರೋಪ್‌ನ ಸ್ಯಾನ್ ಮ್ಯಾರಿನೋವನ್ನು ಕೊರೊನಾ ಮುಕ್ತ ರಾಜ್ಯವಾಗಿಸಿದೆ ಎಂದಿದೆ ಕಂಪನಿ. ಯುರೋಪ್ ನ ಸ್ಯಾನ್…

Keep Reading

“ಭಾರತದ ಅತಿದೊಡ್ಡ ರಾಜ್ಯವಾದ ಉತ್ತರಪ್ರದೇಶದ ಯೋಗಿ ಸರ್ಕಾರದಿಂದ ಈ ಜಗತ್ತು ನೋಡಿ ಕಲಿಯುವುದು ಬಹಳಷ್ಟಿದೆ, ಗುಡ್”: WHO

in Helath-Arogya/Kannada News/News 424 views

ಲಕ್ನೋ: ಉತ್ತರ ಪ್ರದೇಶದ ಜನಸಂಖ್ಯೆ ದೇಶದ ಎಲ್ಲ ರಾಜ್ಯಗಳಿಗೆ ಹೋಲಿಸಿದರೆ ಅತಿ ಹೆಚ್ಚು. ಈ ಅರ್ಥದಲ್ಲಿ, ಉತ್ತರಪ್ರದೇಶ ದೇಶದ ಅತಿದೊಡ್ಡ ರಾಜ್ಯವಾಗಿರುವ ಕಾರಣ ಇಲ್ಲೇ ಕರೋನಾದ ಅಪಾಯ ಹೆಚ್ಚಿರಬೇಕು ಎಂದು ಹೇಳಲಾಗಿತ್ತು. ಆದರೆ ಈ ಎಲ್ಲ ನಿರೀಕ್ಷೆಗಳನ್ನೂ ಹುಸಿಗೊಳಿಸಿ ಕರೋನಾ ನಿರ್ವಹಣೆಗಾಗಿ ಯೋಗಿ ಸರ್ಕಾರ ಕೈಗೊಂಡ ಕ್ರಮಗಳನ್ನು ವಿಶ್ವ ಆರೋಗ್ಯ ಸಂಸ್ಥೆ (WHO) ಶ್ಲಾಘಿಸಿದೆ. ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಕರೋನಾ ರೋಗಿಗಳನ್ನು ಗುರುತಿಸಲು ರಾಜ್ಯ ಸರ್ಕಾರ 1.41 ಲಕ್ಷಕ್ಕೂ ಹೆಚ್ಚು ತಂಡಗಳನ್ನು ರಚಿಸಿದೆ ಎಂದು WHO ಹೇಳಿದೆ…

Keep Reading

ನಮ್ಮ ದೇಶದಲ್ಲಿ ಇದುವರೆಗೂ ಒಂದೇ ಒಂದು ಕೊರೋನಾ ಕೇಸ್ ಪತ್ತೆಯಾಗಿಲ್ಲ ಎಂದ ಈ ದೇಶ: ಶಾಕ್ ಆದ WHO, ಯಾವುದೀ ದೇಶ ಗೊತ್ತಾ? ಚೀನಾ ಅಂತೂ ಅಲ್ವೇ ಅಲ್ಲ

in Helath-Arogya/Kannada News/News 273 views

ಪ್ಯೋಂಗ್ಯಾಂಗ್: ನಮ್ಮ ದೇಶದಲ್ಲಿ ಇಂದಿಗೂ ಒಂದೇ ಒಂದು ಕೊರೋನಾ ಸೋಂಕು ಪ್ರಕರಣ ದಾಖಲಾಗಿಲ್ಲ ಎಂದು ಒಂದು ದೇಶ ವಿಶ್ವಸಂಸ್ಥೆಗೆ ಮಾಹಿತಿ ನೀಡಿದೆ. ಅರೆ ಇದೇನಿದು.. ಇಡೀ ಜಗತ್ತೇ ಮಾ ರ ಕ ಕೊರೋನಾ ವೈರಸ್ ಸೋಂಕಿನಿಂದ ತ-ತ್ತ-ರಿಸುತ್ತಿದ್ದು, ಸೋಂಕಿತರ ನಿರ್ವಹಣೆ ಸಾಧ್ಯವಾಗದೇ ಪರದಾಡುತ್ತಿದೆ. ಅಂತಹುದರಲ್ಲಿ ಈ ದೇಶದಲ್ಲಿ ಒಂದೇ ಒಂದು ಸೋಂ ಕು ಪ್ರಕರಣವಿಲ್ಲವೇ… ಇಂತಹುದೊಂದು ಪ್ರಶ್ನೆ ಮೂಡುವುದು ಸಹಜ.. ಆದರೆ ಸ ರ್ವಾ ಧಿ ಕಾ ರಿ ಕಿಮ್  ಜಾಂಗ್ ಉನ್ ಆಡಳಿತವಿರುವ ಉತ್ತರ ಕೊರಿಯಾದಲ್ಲಿ ಒಂದೇ…

Keep Reading

ವ್ಯಾಕ್ಸಿನ್ ಹಾಕಿಸಿಕೊಂಡ ಬಳಿಕ‌ ಅಪ್ಪಿತಪ್ಪಿಯೂ ಈ ತಪ್ಪನ್ನ ಮಾಡಬೇಡಿ, ಜೀವಕ್ಕೇ ಕುತ್ತು ತರಬಹುದು ನಿಮ್ಮ ಈ ತಪ್ಪುಗಳು

in Helath-Arogya/News/ಕನ್ನಡ ಆರೋಗ್ಯ/ಕನ್ನಡ ಮಾಹಿತಿ 847 views

ಕರೋನಾ ಲಸಿಕೆ ಪಡೆದ ನಂತರ, ನೀವು ನಿಮ್ಮನ್ನು ರೋಗದಿಂದ ಸುರಕ್ಷಿತರೆಂದು ಪರಿಗಣಿಸುತ್ತಿದ್ದರೆ ಮತ್ತು ಕರೋನಾ ಪ್ರೋಟೋಕಾಲ್ ಅನ್ನು ನಿರ್ಲಕ್ಷಿಸುತ್ತಿದ್ದರೆ, ಈ ರಿಪೋರ್ಟ್ ನಿಮಗಾಗಿ ಮಾತ್ರ. ವ್ಯಾಕ್ಸಿನೇಷನ್ ಮಾಡಿಸಿಕೊಂಡ ನಂತರ, ನಿಮ್ಮ ಒಂದು ತಪ್ಪು ಇಡೀ ಕುಟುಂಬವನ್ನು ತೊಂದರೆಗೆ ಸಿಲುಕಿಸಬಹುದು. ಕರೋನಾ ಲಸಿಕೆಯನ್ನು ಹಾಕಿಸಿಕೊಂಡ ನಂತರ, ನೀವು ಕರೋನಾದಿಂದ ಸುರಕ್ಷಿತರಾಗಿದ್ದೀರಿ ಮತ್ತು ನೀವು ಜಾಗರೂಕರಾಗಿರಬೇಕಾಗಿಲ್ಲ ಎಂದು ನೀವು ಯೋಚಿಸುತ್ತಿದ್ದರೆ, ಅದು ನಿಮ್ಮ ತಪ್ಪುಗ್ರಹಿಕೆಯಾಗಿದೆ. ಈ ಮೂಲಕ ನೀವು ನಿಮ್ಮ ಜೀವವನ್ನು ಅಪಾಯಕ್ಕೆ ತಳ್ಳುವುದು ಮಾತ್ರವಲ್ಲ, ಆದರೆ ನಿಮಗೆ ತುಂಬಾ…

Keep Reading

ಬೆಡ್ ಬ್ಲಾಕಿಂಗ್ ಬಯಲಿಗೆಳೆದು ಇದೀಗ ಈ ವಸ್ತುಗಗಳನ್ನ ತೆಗೆದುಕೊಂಡು ರಸ್ತೆಗೆ ಇಳಿದ ತೇಜಸ್ವಿ ಸೂರ್ಯ: ವಿರೋಧಪಕ್ಷಗಳಿಗೆ ಫುಲ್ ಶಾಕ್, ಶಬ್ಬಾಶ್ ಎಂದ ಜನತೆ

in Helath-Arogya/Kannada News/News 2,546 views

ಬೆಂಗಳೂರು, (ಮೇ.09): ಕೊರೋನಾ ಸೋಂಕಿತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ 250 ಯೂನಿಟ್ ಗಳ ಆಕ್ಸಿಜನ್ ಕಾನ್ಸನ್ಟ್ರೇಟರ್ ಬ್ಯಾಂಕ್‌ಗೆ ಇಂದು (ಭಾನುವಾರ) ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಚಾಲನೆ ನೀಡಿದರು. ಇನ್ನು ಆಕ್ಸಿಜನ್ ಬ್ಯಾಂಕ್ ಗೆ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಸಂಸದ ತೇಜಸ್ವಿ ಸೂರ್ಯ, 1 ಸಾವಿರಕ್ಕೂ ಅಧಿಕ ಆಕ್ಸಿಜನ್ ಕಾನ್ಸನ್ಟ್ರೇಟರ್ ಗಳನ್ನು ಬೆಂಗಳೂರು ನಾಗರಿಕರ ಸೇವೆಗೆ ಒದಗಿಸಲಿದ್ದು, ಈಗಾಗಲೇ 100 ಜನ ಕೋವಿಡ್ ಸೋಂಕಿತರಿಗೆ ಹಾಗೂ ಕೋವಿಡ್ ಚಿಕಿತ್ಸೆ ಪಡೆದು ಗುಣಮುಖರಾದ 150 ರೋಗಿಗಳಿಗೆ ಮನೆಗೇ ಕಾನ್ಸನ್ಟ್ರೇಟರ್ ಸೇವೆ ಒದಗಿಸಲಾಗಿದೆ ಎಂದು ಮಾಹಿತಿ ನೀಡಿದರು. ಕೋವಿಡ್ ನ…

Keep Reading

ಇದನ್ನು ವರ್ಷಕ್ಕೆ ಒಮ್ಮೆ ಸೇವಿಸಿದ್ರೆ, ನಿಮಗೆ ಯಾವ ಕೊರೋನ ಬರಲ್ಲ, ಶ್ವಾಸ ಕೋಶ ತೊಂದರೆ ಕೊಡಲ್ಲ! ವಿಡಿಯೋ ನೋಡಿ

in Helath-Arogya/Kannada News/News/ಕನ್ನಡ ಆರೋಗ್ಯ/ಕನ್ನಡ ಮಾಹಿತಿ 1,280 views

ವಿಡಿಯೋ ಹಾಗು ಸುದ್ದಿ ಕೃಪೆ – ಫಸ್ಟ್ ನ್ಯೂಸ್ ಕನ್ನಡ. ನಿಮಗೆ ಗೊತ್ತಿರೋ ಹಾಗೆ ಎಲ್ಲೆಡೆ ಕರೋ-ನ ಜಾಸ್ತಿ ಆಗುತ್ತಿದ್ದು, ನಾವು ಪ್ರತಿ ನಿತ್ಯ ಇದನ್ನು ನ್ಯೂಸ್ ಮಾಧ್ಯಮಗಳಲ್ಲಿ, ಸೋಶಿಯಲ್ ಮೀಡಿಯಾದಲ್ಲಿ ನೋಡಿರುತ್ತೇವೆ. ಕರ್ನಾಟಕದ ಹೆಮ್ಮೆಯ ಆಯುರ್ವೇದ ವೈದ್ಯರಾದ ಡಾ ಗಿರಿಧರ್ ಕಜೆ ಅವರು ಕ-ರೋನ ಬಗ್ಗೆ, ಅದರ ನಿಯಂತ್ರಣ ಬಗ್ಗೆ ಅದ್ಭುತವಾಗಿ ಮಾತಾಡಿದ್ದಾರೆ. ಕ-ರೋನ ಬರದಿದ್ದಂತೆ ಏನು ಮಾಡಬೇಕು, ಕ-ರೋನ ಬಂದರೆ ಏನು ಮಾಡಬೇಕು, ಇವೆಲ್ಲದರ ಬಗ್ಗೆ ಗಿರಿಧರ್ ಕಜೆ ಅವರು ಅದ್ಭುತವಾಗಿ ಮಾತಾಡಿದ್ದಾರೆ. ಅಷ್ಟಕ್ಕೂ…

Keep Reading

ಕರೋನದಿಂದ ಇಡೀ ಹಳ್ಳಿಯನ್ನು ರಕ್ಷಿಸಿದ ಈ ಒಂದು ಬಾವಿ! ಅಲ್ಲಿ ಆಗಿದ್ದೇನು ಗೊತ್ತಾ? ವೈದ್ಯರೇ ಶಾಕ್..

in Helath-Arogya/Kannada News/News 302 views

ನಮಸ್ತೆ ಸ್ನೇಹಿತರೆ, ಕರೋನ ಈಗ ಇಡೀ ದೇಶವನ್ನೇ ಆಕ್ರಮಿಸಿ ತನ್ನ ಕಪಿ ಮುಷ್ಟಿಯಲ್ಲಿ ಹಿಡಿದುಕೊಂಡು ತಾಂಡವ ಆಡುತ್ತಿದೆ.. ಇಡೀ ಭೂಮಿಯನ್ನು ತನ್ನ ಕೈವಶ ಮಾಡಿಕೊಂಡಿರುವ ಈ ಕ’ರೋನ ಎಂಬ ಮಹಾಮಾರಿ ಸೃಷ್ಟಿಸಿರುವ ನೋವು ಅಷ್ಟಿಷ್ಟಲ್ಲ. ಅದರಲ್ಲೂ ಇಟಲಿ ದೇಶದಲ್ಲೂ ಕೂಡ ಕರೋ’ನ ಎಂಬ ಮಹಾಮಾರಿ ದೊಡ್ಡ ಆಘಾತ ನೀಡಿದೆ. ಆದರೆ ಒಂದು ಹಳ್ಳಿ ಮಾತ್ರ ಈ ಕರೋನ ಅಟ್ಟಹಾಸವನ್ನು ಮೆಟ್ಟಿ ನಿಂತಿದೆ.. ಸುತ್ತ ಸಾವಿರಾರು ಕರೋನ ಸೋಂಕಿತರು ಇದ್ದರು. ಈ ಹಳ್ಳಿಯಲ್ಲಿ ಮಾತ್ರ ಯಾರಿಗೂ ಸೋಂಕು ತಗುಲಿಲ್ಲ..…

Keep Reading

Go to Top