Category archive

Story

ನವರಾತ್ರಿ ಪ್ರಯುಕ್ತ ಹಿಂದೂ ದೇವಸ್ಥಾನಕ್ಕೆ ಪೂಜೆ ಸಲ್ಲಿಸಲು ಬಂದ ಮುಸ್ಲಿಂ ಮಹಿಳೆ: ಅಷ್ಟಕ್ಕೂ ಮುಸ್ಲಿಂ ಮಹಿಳೆ ಈ ಹಿಂದೂ ದೇವಾಲಯಕ್ಕೇ ಬಂದಿದ್ಯಾಕೆ ಗೊತ್ತಾ?

in Kannada News/News/Story/ಕನ್ನಡ ಮಾಹಿತಿ 400 views

ಶಿವಮೊಗ್ಗ: ವೈವಿಧ್ಯತೆಯಲ್ಲಿ ಏಕತೆ ನಮ್ಮ ದೇಶದ ಹೆಮ್ಮೆ.. ಅದೆಷ್ಟೋ ಸಮುದಾಯಗಳು. ಪಂಥಗಳು ಇದ್ದರೂ ಒಂದಾಗಿ ಸಾಗುತ್ತಾರೆ. ಈಗ ಹೇಳುತ್ತಿರುವ ಸುದ್ದಿಯೂ ಅಂಥದ್ದೇ ಒಂದು ನಿದರ್ಶನ. ಸಮುದಾಯಗಳ ನಡುವಿನ ಬಂಧವನ್ನು ಇವು ಹೇಳುತ್ತವೆ. ತನ್ನ ಪತಿ ನಿರ್ಮಾಣ ಮಾಡಿದ್ದ ದೇವಾಲಯಲಕ್ಕೆ ಪೂಜೆ ಸಲ್ಲಿಸಲು ಮುಸ್ಲಿಂ ಮಹಿಳೆಯೊಬ್ಬರು ಬಂದಿದ್ದಾರೆ. ನವರಾತ್ರಿ (Navratri) ಪೂಜೆಯಲ್ಲಿ ಭಾಗವಹಿಸಿದ್ದಾರೆ. ಶಿವಮೊಗ್ಗ(Shivamogga) ಜಿಲ್ಲೆ ಸಾಗರದ (Sagar) ದೇವಾಲಯಕ್ಕೆ ಗಂಡನ ನೆನಪಿನ ದೇವಾಲಯಕ್ಕೆ ಪೂಜೆ ಸಲ್ಲಿಸಲು ಬಂದಿದ್ದಾರೆ. ಕಳೆದೆ ಐವತ್ತು ವರ್ಷಗಳ ಹಿಂದೆ ನನ್ನ ಪತಿ ಭಗವತಿ…

Keep Reading

ರೈತನ ಮಾರು ವೇಷದಲ್ಲಿ ಸ್ಟೇಷನ್ ಗೆ ಹೋದ ಪ್ರಧಾನ ಮಂತ್ರಿ: ನಂತರ ಅಲ್ಲಿ ನಡೆದ್ದೇನು ನೋಡಿ

in Kannada News/News/Story/ಕನ್ನಡ ಮಾಹಿತಿ 20,293 views

ರೈತ ಎಂದರೆ ದೇಶದ ಅನ್ನದಾತ. ರೈತ ನಮ್ಮ ದೇಶದ ಬೆನ್ನೆಲುಬು ಆದರೆ ದೇಶಕ್ಕೆ ಅನ್ನ ನೀಡುವ ರೈತರು ಇಂದು ತುಂಬಾ ಕಷ್ಟದಲ್ಲಿ ಇದ್ದಾರೆ. ರೈತರು ಬೀಳುವ ಕಷ್ಟಗಳನ್ನು ನೋಡಿದರೆ ಕಣ್ಣಲ್ಲಿ ನೀರು ಬರುತ್ತದೆ. ನಮ್ಮ ದೇಶದ ಎಷ್ಟೋ ರೈತರು ಹಲವಾರು ಸಮಸ್ಯೆ ಸಂಕಷ್ಟಗಳಿಂದ ಪ್ರತಿವರ್ಷ ಸಾವಿರಾರು ಜನ ಆತ್ಮಹತ್ಯೆಯ ದಾರಿಯನ್ನು ಹಿಡಿಯುತ್ತಿದ್ದಾರೆ. ಇನ್ನು ದೇಶದ ಪ್ರಧಾನಿಯು ರೈತರ ಕಷ್ಟ ತಿಳಿಯಲು ರೈತರಂತೆ ವೇಷ ತೊಟ್ಟು ಪೋಲಿಸ್ ಸ್ಟೇಷನ್ ಗೆ ಹೋದರು. ಇದು ಯಾವುದೋ ಬೇರೆ ದೇಶದ ಕಥೆಯಲ್ಲ.…

Keep Reading

ಎಮರ್ಜೆನ್ಸಿ ಸಂದರ್ಭದಲ್ಲಿ ವೇಷ ಬದಲಿಸಿಕೊಂಡು ಸ್ಕೂಟರ್ ನಲ್ಲಿ ‘ಆ’ ಜಾಗಕ್ಕೆ ತಲುಪಿದ್ದ ಮೋದಿ: ಬದಲಿಸಿದ್ದರು ಮೂರು ವೇಷಗಳು, ಯಾವುವು ನೋಡಿ…

in Kannada News/News/Story/ಕನ್ನಡ ಮಾಹಿತಿ 139 views

ಸುಮಾರು 46 ವರ್ಷಗಳ ಹಿಂದೆ, ಅಂದಿನ ಪ್ರಧಾನಿ ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಘೋಷಿಸಿದಾಗ, ದೇಶದಲ್ಲಿ ನೂತನ ಆಂದೋಲನಗಳೇ ನಡೆದಿದ್ದವು. ಸಮಾಜವಾದಿ ನಾಯಕ ಜಯಪ್ರಕಾಶ್ ನಾರಾಯಣ್ ಅವರ ನೇತೃತ್ವದಲ್ಲಿ ಆ ಯುಗದ ಚಳುವಳಿಗಳಲ್ಲಿ ಅನೇಕ ನಾಯಕರು ಹೊರಹೊಮ್ಮಿದ್ದರು, ಅದರಲ್ಲಿ ಒಬ್ಬ ನಾಯಕ ಈಗ ಜಗತ್ತಿನಾದ್ಯಂತ ಜನಪ್ರಿಯ ವ್ಯಕ್ತಿಯಾಗಿದ್ದಾರೆ. ಅವರ ಹೆಸರೇ ಈಗಿನ ಪ್ರಧಾನಿ ನರೇಂದ್ರ ಮೋದಿ. ತುರ್ತು ಪರಿಸ್ಥಿತಿಯಲ್ಲಿ, ಇಂದಿರಾ ಗಾಂಧಿ ಸರ್ಕಾರವು ಸಂಘ ಮತ್ತು ವಿರೋಧ ಪಕ್ಷಗಳ ದೊಡ್ಡ ದೊಡ್ಡ ನಾಯಕರನ್ನು ಬಂಧಿಸಿ ಜೈಲಿಗೆ ಹಾಕುತ್ತಿದ್ದಾಗ,…

Keep Reading

ರೈತನ ಮಾರು ವೇಶದಲ್ಲಿ ಪೋಲಿಸ್ ಸ್ಟೇಷನ್ ಗೆ ಹೋದ ಭಾರತದ ಪ್ರಧಾನ ಮಂತ್ರಿ ನಂತರ ಮಾಡಿದ್ದೇನು ಗೊತ್ತಾ..?

in Kannada News/News/Story/ಕನ್ನಡ ಮಾಹಿತಿ 240 views

ರೈತ ಎಂದರೆ ದೇಶದ ಅನ್ನದಾತ. ರೈತ ನಮ್ಮ ದೇಶದ ಬೆನ್ನೆಲುಬು ಆದರೆ ದೇಶಕ್ಕೆ ಅನ್ನ ನೀಡುವ ರೈತರು ಇಂದು ತುಂಬಾ ಕಷ್ಟದಲ್ಲಿ ಇದ್ದಾರೆ. ರೈತರು ಬೀಳುವ ಕಷ್ಟಗಳನ್ನು ನೋಡಿದರೆ ಕಣ್ಣಲ್ಲಿ ನೀರು ಬರುತ್ತದೆ. ನಮ್ಮ ದೇಶದ ಎಷ್ಟೋ ರೈತರು ಹಲವಾರು ಸಮಸ್ಯೆ ಸಂಕಷ್ಟಗಳಿಂದ ಪ್ರತಿವರ್ಷ ಸಾವಿರಾರು ಜನ ಆತ್ಮಹತ್ಯೆಯ ದಾರಿಯನ್ನು ಹಿಡಿಯುತ್ತಿದ್ದಾರೆ. ಇನ್ನು ದೇಶದ ಪ್ರಧಾನಿಯು ರೈತರ ಕಷ್ಟ ತಿಳಿಯಲು ರೈತರಂತೆ ವೇಷ ತೊಟ್ಟು ಪೋಲಿಸ್ ಸ್ಟೇಷನ್ ಗೆ ಹೋದರು. ಇದು ಯಾವುದೋ ಬೇರೆ ದೇಶದ ಕಥೆಯಲ್ಲ.…

Keep Reading

ಹುಟ್ಟುತ್ತಲೇ ಈಕೆಯನ್ನ ಜೀವಂತವಾಗೇ ಹೂತಿದ್ದ ಸಂಬಂಧಿಕರು: ಬಳಿಕ ಈಕೆ ಬದುಕಿಬಂದು ಮಾಡಿದ ಸಾಧನೆ ಎಂಥದ್ದು ಗೊತ್ತಾ?

in Kannada News/News/Story/ಕನ್ನಡ ಮಾಹಿತಿ/ಮನರಂಜನೆ 1,189 views

ಒಂದು ಕಾಲದಲ್ಲಿ ಹೆಣ್ಣು ಮಗು ಮನೆಯಲ್ಲಿ ಜನಿಸಿದರೆ ಜನ ಅದನ್ನು ಶಾಪವೆಂದು ಹೇಳುತ್ತಿದ್ದರು. ಮಗಳು ಹುಟ್ಟಿದ ತಕ್ಷಣ ಕಸದ ತೊಟ್ಟಿಗೆ, ಬೀದಿಗೆ ಎ ಸೆ ಯುವ ಅಥವಾ ಕೊ ಲ್ಲು ವ ಅನೇಕ ವರದಿಗಳನ್ನು ಸಹ ನೀವು ಕೇಳಿರಬೇಕು. 1960 ರಲ್ಲಿ ರಾಜಸ್ಥಾನದ ಅಜ್ಮೇರ್ ಜಿಲ್ಲೆಯ ಕೊಟಡಾ ಗ್ರಾಮದಲ್ಲಿ ಜನಿಸಿದ ಗುಲಾಬೊ ಸಪೆರಾ ಜೊತೆಗೂ ಇದೇ ರೀತಿಯ ಘಟನೆ ಸಂಭವಿಸಿತ್ತು. ‘ಬಿಗ್ ಬಾಸ್ 5’ ಸ್ಪರ್ಧಿಯಾಗಿದ್ದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಗುಲಾಬೊ ಸಪೆರಾ ಈ ವಿಷಯವನ್ನ ಖುದ್ದು…

Keep Reading

ರವಿ ದಾಹಿಯಾ ಒಲಿಂಪಿಕ್ಸ್ ಮೆಡಲ್ ಗೆಲುವಿಗೆ ಮೂಲ ಕಾರಣರೇ ಈ ಬ್ರಹ್ಮಚಾರಿ ಹಂಸರಾಜ್ ಜೀ: ಯಾರು ಗೊತ್ತಾ ಈ ಮಹಾನ್ ಸಂತ?

in Kannada News/News/Story/ಕನ್ನಡ ಮಾಹಿತಿ/ಕ್ರೀಡೆ 125 views

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ರವಿ ದಹಿಯಾ ಉತ್ತಮ ಪ್ರದರ್ಶನ ನೀಡುವ ಮೂಲಕ ಬೆಳ್ಳಿ ಪದಕ ಗೆದ್ದಿದ್ದಾರೆ. ಇದರೊಂದಿಗೆ ಅವರು ಕುಸ್ತಿಯಲ್ಲಿ ಬೆಳ್ಳಿ ಪದಕ ಗೆದ್ದ ಮೂರನೇ ಕುಸ್ತಿಪಟು ಎನಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಸುಶೀಲ್ ಕುಮಾರ್ ಮತ್ತು ಯೋಗೇಶ್ವರ್ ದತ್ ಕುಸ್ತಿಯಲ್ಲಿ ಬೆಳ್ಳಿ ಪದಕಗಳನ್ನು ಗೆದ್ದಿದ್ದರು. ರವಿ ದಹಿಯಾ ಅವರ ಈ ವಿಜಯದ ಎಲ್ಲಾ ಕ್ರೆಡಿಟ್ ಅವರ ಗುರು ಬ್ರಹ್ಮಚಾರಿ ಹಂಸರಾಜ್ ಅವರಿಗೆ ಸಲ್ಲುತ್ತದೆ. ಬ್ರಹ್ಮಚಾರಿ ಹಂಸರಾಜ್ ಜೀ ಅವರಿಗೆ ಕುಸ್ತಿಯನ್ನು ಕಲಿಸಿದರು ಮತ್ತು ಪದಕಗಳನ್ನು ಗೆಲ್ಲುವಷ್ಟು ಸಮರ್ಥರನ್ನಾಗಿ ಮಾಡಿದ್ದಾರೆ.…

Keep Reading

ಅಮೇಜಾನ್ ನಲ್ಲಿ ಗೋವಿನ‌ ಸಗಣಿ ಬೆರಣಿಯನ್ನ ಮಾರಿ ಲಕ್ಷಾಂತರ ರೂ.‌ಸಂಪಾದಿಸುತ್ತಿದ್ದಾರೆ ಈ ಯುವಕರು: ನೀವೂ ಟ್ರೈ ಮಾಡಬಹುದು ಈ ಬ್ಯುಸಿನೆಸ್

in Kannada News/News/Story/ಕನ್ನಡ ಮಾಹಿತಿ 181 views

ಪಿಇಐ ಆರ್ಗ್ಯಾನಿಕ್ ಫುಡ್ಸ್ ಎಂದು ತುಂಬಾ ಹಿಂದೆಯೇ ಶುರು ಮಾಡಿದ್ದು, ಕೋಟಾ ಬಳಿ 40 ಎಕರೆ ಜಮೀನನ್ನು ಹೊಂದಿದ್ದು, ಅಲ್ಲಿ ಅವರು 120 ಹಸುಗಳನ್ನು ಹೊಂದಿದ್ದಾರೆ. ಸ್ವಂತ ಉದ್ಯಮ ಮಾಡುವವರು ಹೊಸದಾದ ಮತ್ತು ವಿಶಿಷ್ಟವಾದ ರೀತಿಯಲ್ಲಿ ಆಲೋಚನೆಯನ್ನು ಮಾಡಿದರೆ ತಮ್ಮ ಸ್ವಂತ ಉದ್ಯಮದಲ್ಲಿಯೇ ಉನ್ನತ ಮಟ್ಟಕ್ಕೆ ಹೋಗಬಹುದು ಎಂಬುದನ್ನು ಈಗಾಗಲೇ ಅನೇಕ ಯುವ ಉದ್ಯಮಿಗಳು ಸಾಬೀತು ಪಡಿಸಿರುವುದನ್ನು ನಾವು ನೋಡುತ್ತೇವೆ. ರಾಜಸ್ಥಾನದ ಕೋಟಾ ನಗರದಲ್ಲಿ ವಾಸವಾಗಿರುವ ಮೂವರು ಯುವಕರು ತಮ್ಮ 15 ವರ್ಷದ ಕೌಟುಂಬಿಕ ವ್ಯವಹಾರವಾದ ಹೈನುಗಾರಿಕೆಯ…

Keep Reading

ವಿದೇಶಿ ಕಂಪೆನಿಯೊಂದು ಅಪಮಾನ ಮಾಡಿತ್ತು, ಬರೋಬ್ಬರಿ 9 ವರ್ಷಗಳ ಬಳಿಕ ಪ್ರತೀಕಾರ ತೀರಿಸಿಕೊಂಡಿದ್ದ ರತನ್ ಟಾಟಾ: ಏನದು ಗೊತ್ತಾ?

in Kannada News/News/Story/ಕನ್ನಡ ಮಾಹಿತಿ 57 views

ಸಾಮಾನ್ಯ ಜನರು ತಮಗಾದ ಅವಮಾನಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಬಯಸುತ್ತಾರೆ. ಆದರೆ ಮಹಾನ್ ಜನರು ಆ ಅವಮಾನವನ್ನ ತಮ್ಮ ಯಶಸ್ಸಿನ ಏಣಿಯನ್ನಾಗಿ ಬದಲಿಸಿಕೊಳ್ಳುತ್ತಾರೆ. ಟಾಟಾ ಕಂಪನಿಯನ್ನು ಈ ಮಟ್ಟದ ಎತ್ತರಕ್ಕೆ ತಂದು ನಿಲ್ಲಿಸಿದ ರತನ್ ಟಾಟಾ ರವರಿಗೆ ಈ ಮಾತನ್ನು ಸೂಟ್ ಆಗುತ್ತದೆ. ಟಾಟಾ ಸನ್ಸ್ 100 ಕ್ಕೂ ಹೆಚ್ಚು ಕಂಪನಿಗಳನ್ನು ಹೊಂದಿದೆ. ಈ ಕಂಪನಿಗಳಲ್ಲಿ ಸೂಜಿಯಿಂದ ಹಿಡಿದು ಸ್ಟೀಲ್, ಚಹಾದಿಂದ ಹಿಡಿದು 5 ಸ್ಟಾರ್ ಹೋಟೆಲ್‌ಗಳವರೆಗೆ ಮತ್ತು ನ್ಯಾನೊದಿಂದ ಹಿಡಿದು ವಿಮಾನಗಳವರೆಗೆ ಎಲ್ಲವೂ ಲಭ್ಯವವಿವೆ. ಎಲ್ಲರಿಗೂ ಸ್ಪೂರ್ತಿದಾಯಕವಾಗಿರುವ…

Keep Reading

“ಇಬ್ಬರೂ ಒಬ್ಬರನ್ನೊಬ್ಬರು ಇಷ್ಟಪಟ್ಟಿದ್ದೇವೆ, ನಿಮ್ಮ‌ ಮಗಳನ್ನ ಮದುವೆಯಾಗ್ತೀನಿ” ಎಂದಾಗ ಆ ಹುಡುಗನಿಗೆ ಇನ್ಫೋಸಿಸ್ ಸುಧಾ ಮೂರ್ತಿ ಕೇಳಿದ್ದರು ಒಂದೇ ಒಂದು ಪ್ರಶ್ನೆ: ಏನದು ಗೊತ್ತಾ?

in Kannada News/News/Story/ಕನ್ನಡ ಮಾಹಿತಿ 81,894 views

Sudha Murthy: ತಾನು ಇಷ್ಟಪಟ್ಟ ಹುಡುಗಿ ಹೀಗಂದ ಮೇಲೆ ಇನ್ನೇನು ಮಾಡೋದು ಎಂದು ಆಕೆಯ ತಂದೆ ತಾಯಿಯ ಬಳಿ ಮಾತನಾಡೋಕೆ ರಿಷಿ ಬ್ರಿಟನ್​ನಿಂದ ಬೆಂಗಳೂರಿಗೆ ಬಂದಿಳಿದಿದ್ದಾರೆ. ಮೊದಲು ಇನ್ಫೋಸಿಸ್ ಫೌಂಡೇಶನ್​ ಸಂಸ್ಥಾಪಕಿ ಮತ್ತು ಅಕ್ಷತಾ ತಾಯಿ ಸುಧಾ ಮೂರ್ತಿಯವರನ್ನು ಭೇಟಿಯಾಗಿದ್ದಾರೆ. Sudha Murthy: ಮಕ್ಕಳು ಬೆಳೆದು ದೊಡ್ಡವರಾದಾಗ ಅವರ ಮದುವೆ ಬಗ್ಗೆ ಅಪ್ಪ ಅಮ್ಮ ಆಲೋಚಿಸೋದು ಸಹಜ. ಅನೇಕ ಸಲ ಮಕ್ಕಳು ತಾವೇ ತಮ್ಮ ಸಂಗಾತಿಯನ್ನು ಆರಿಸಿಕೊಂಡು ಪೋಷಕರ ಬಳಿ ಪ್ರಸ್ತಾಪಿಸುವುದು ಕೂಡಾ ಅಷ್ಟೇ ಸಹಜ ಪ್ರಕ್ರಿಯೆ.…

Keep Reading

ಬೃಹತ್ ಹಡಗುಗಳನ್ನ ತನ್ನತ್ತ ಅನಾಮತ್ತಾಗಿ ಸೆಳೆಯುತ್ತಿತ್ತು ಈ ದೇವಾಲಯ: ಇದರಲ್ಲಿ ಬಳಸಿದ್ದ ಟೆಕ್ನಾಲಜಿ‌ ಏನಿತ್ತು ಗೊತ್ತೇ?

in Kannada News/News/Story/ಕನ್ನಡ ಮಾಹಿತಿ 3,883 views

ಭಾರತವು ವಿಸ್ಮಯ, ರಹಸ್ಯಗಳಿಂದ ಕೂಡಿದ ದೇಶವಾಗಿದೆ. ಇಂತಹದ್ದೇ ಹಲವು ಮಾಹಿತಿಗಳು ಕಾಲ ಕಾಲಕ್ಕೆ ನಮ್ಮ ಅನುಭವಕ್ಕೂ ಬರುತ್ತಿರುತ್ತವೆ, ಆದರೆ ಅವುಗಳ ರಹಸ್ಯವನ್ನ ಭೇದಿಸಲು ಮಾತ್ರ ಸಾಧ್ಯವಾಗದೇ ಉಳಿದ ಹಲವು ನಿದರ್ಶನಗಳೂ ನಮ್ಮಲ್ಲಿವೆ. ಭಾರತದ ಇತಿಹಾಸವು ಅಂತಹ ಅನೇಕ ರಹಸ್ಯಗಳನ್ನ ತನ್ನ ಗರ್ಭದಲ್ಲೇ ಅಡಗಿಸಿಟ್ಟುಕೊಂಡಿದೆ. ಅಂತಹ ಕೆಲವು ಆಶ್ಚರ್ಯಕರ ಸಂಗತಿಗಳನ್ನು ನಾವು ನಿಮಗೆ ತಿಳಿಸಲಿದ್ದೇವೆ. ಇಂದು ನಾವು ನಿಮಗೆ 52 ಟನ್ ಮ್ಯಾಗ್ನೆಟ್ ಅಳವಡಿಸಲಾಗಿರುವ ದೇವಾಲಯದ (ಸೂರ್ಯ ಮಂದಿರ) ಬಗ್ಗೆ ತಿಳಿಸಲಿದ್ದೇವೆ. ಹೌದು ಈ ದೇವಾಲಯ ಕೊನಾರ್ಕ್‌ನ ಸೂರ್ಯ…

Keep Reading

1 2 3 9
Go to Top