Category archive

Story - page 2

ಕೋವಿಡ್ ನಿಂದ ಅಪ್ಪ ಅಮ್ಮನನ್ನ ಕಳೆದುಕೊಂಡ 100 ಮಕ್ಕಳನ್ನ ದತ್ತು ಪಡೆದ 25 ವರ್ಷದ ಯುವಕ

in Kannada News/News/Story/ಕನ್ನಡ ಮಾಹಿತಿ 487 views

ಕೆಲವರನ್ನೂ ನೋಡುವಾಗ ಅಥವಾ ಅವರ ಬಗ್ಗೆ ಕೇಳುವಾಗ ಇಂಥವರೂ ಇರುತ್ತಾರಾ… ಇವರು ಆ ದೇವರ ಅವತಾರ ಪುರುಷನೇ ಇರಬೇಕು ಎಂದು ಅನಿಸದಿರಲ್ಲ… ಅಂಥ ವ್ಯಕ್ತಿಗಳನ್ನು ನೋಡುವಾಗ ಯಾರೂ ಇಲ್ಲದವರ ರಕ್ಷಣೆಗೆ ದೇವ ಒಬ್ಬನನ್ನು ಕಳುಹಿಸಿಯೇ ಕಳುಸುತ್ತಾನೇ ಎಂಬ ಭರವಸೆ ಮೂಡುವುದು… ಕೋವಿಡ್‌ 19 2ನೇ ಅಲೆ ಭಾರತಕ್ಕೆ ದೊಡ್ಡ ನಷ್ಟವನ್ನೇ ಉಂಟು ಮಾಡಿದೆ…ಅದರ ಹೊಡೆತಕ್ಕೆ ಎಷ್ಟೋ ಕುಟುಂಬಗಳು ನಲುಗಿ ಹೋಗಿವೆ. ಕೊರೊನಾದಿಂದ ಅಪ್ಪ-ಅಮ್ಮನನ್ನು ಕಳೆದುಕೊಂಡು ಎಷ್ಟೋ ಮಕ್ಕಳು ಅನಾಥರಾಗಿದ್ದಾರೆ. ಇಂಥ ಅನಾಥ ಮಕ್ಕಳ ಪಾಲಿಗೆ ದೇವರಾಗಿದ್ದಾರೆ ಜೈ…

Keep Reading

ಕೋವಿಡ್ ನಿಂದ ಲೈಫೇ ಬರ್ಬಾದ್ ಆಯ್ತು, ಬೀದಿ ಬದಿಯಲ್ಲಿ‌ ಮೀನು ಮಾರಾಟ ಮಾಡುತ್ತದ್ದಾನೆ ಖ್ಯಾತ ನಟ

in FILM NEWS/Kannada News/News/Story/ಕನ್ನಡ ಮಾಹಿತಿ 134 views

ಕೋಲ್ಕತಾ: ಕಿರುತೆರೆಯಲ್ಲಿ ಬಹುಬೇಡಿಕೆಯ ನಟನಾಗಿದ್ದ ಬಂಗಾಳಿಯ ಅರಿಂದಮ್ ಪ್ರಮಣಿಕ್, ಇದೀಗ ಅವಕಾಶಗಳಿಲ್ಲದೆ ಮೀನು ಮಾರಾಟ ಮಾಡುತ್ತಿದ್ದಾರೆ. ಒಂದು ಟೈಮಿನಲ್ಲಿ ಬ್ಯುಝಿ ಕಲಾವಿದನಾಗಿದ್ದ ಈತ ಇದೀಗ ಅವಕಾಶಗಳನ್ನು ಎದುರು ನೋಡುತ್ತಿದ್ದಾರೆ. ಪ್ರತಿಭಾವಂತ ನಟನೆಂದೆ ಗುರುತಿಸಿಕೊಂಡಿದ್ದ ಅರಿಂದಮ್ ಬದುಕು ಹೀಗೆ ಬೀದಿಗೆ ಬಿದ್ದಿರುವುದಕ್ಕೆ ಕಾರಣ ಪಾಪಿ ಕೋವಿಡ್. ಹೌದು, ಕ್ರೂರಿ ಕೋವಿಡ್ ಅದೆಷ್ಟೋ ಜನರ ಕೆಲಸ ಕಸಿದುಕೊಂಡು ಬೀದಿಗೆ ನೂಕಿತು. ಒಂದು ತುತ್ತಿನ ಊಟಕ್ಕೆ ಪರಿತಪಿಸುವಂತಹ ಪರಸ್ಥಿತಿ ತಂದೊಡ್ಡಿತು. ಕೋವಿಡ್ ಎರಡನೇ ಅಲೆಯಿಂದ ಚಿತ್ರರಂಗದ ಚಟುವಟಿಕೆಗಳು ಸ್ಥಗಿತಗೊಂಡವು. ಇದರಿಂದ ನಟ ಅರಿಂದಮ್…

Keep Reading

ಕೊಪ್ಪಳದಿಂದ ಹೊರಟು ಗೋವಾ ಬೀಚ್ ನಲ್ಲಿ ಕಡಲೆಕಾಯಿ ಮಾರುತ್ತಿದ್ದ ಯುವಕ ಇಂದು ಬ್ರಿಟನ್ ಸೇನೆಯ ಖಡಕ್ ಅಧಿಕಾರಿ

in Kannada News/News/Story/ಕನ್ನಡ ಮಾಹಿತಿ 307 views

ಕೊಪ್ಪಳದಿಂದ ಗೋವಾಕ್ಕೆ ಹೋಗಿ ತಂದೆ ತಾಯಿ ಇಬ್ಬರನ್ನೂ ಕಳೆದುಕೊಂಡು ಬಡತನದ ಬೇಗೆಯಲ್ಲಿ ಬೇಯುತ್ತಿದ್ದರೂ ಜೀವನೋತ್ಸಾಹ ಕಳೆದುಕೊಳ್ಳದ ಗೋಪಾಲ ವಾಕೋಡೆ ಈಗ ಬ್ರಿಟನ್ ಸೇನೆ ಸೇರಿದ್ದಾರೆ. ಅಲ್ಲಿನ ಸ್ಥಳೀಯ ಕ್ರಿಕೆಟ್​ನಲ್ಲೂ ಮಿಂಚಿದ್ದಾರೆ. ಇವರ ಜೀವನದ ಕಥೆ ಚಿತ್ರೀಕರಣ ಆಗಲಿದೆ. ಕೊಪ್ಪಳ: ಬಡತನ ಮತ್ತು ಅನಕ್ಷರತೆ ತಾಂಡವವಾಡುತ್ತಿದ್ದ ಕುಟುಂಬದಲ್ಲಿ ಜನಿಸಿದ್ದ ಶಹಪುರ ಗ್ರಾಮದ ಗೋಪಾಲ ವಾಕೋಡೆ ಎಂಬ ಬಾಲಕ ಕೌಟುಂಬಿಕ ಸಮಸ್ಯೆಯ ಸುಳಿಗಳಿಂದ ಸುಧಾರಿಸಿಕೊಂಡು, ವರ್ತಮಾನ ಕಾಲದಲ್ಲಿ ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಬ್ರಿಟೀಷ್ ಸೇನೆ ಸೇರಿದ್ದಾನೆ. ಇಂಗ್ಲೆಂಡ್​ನ ಈಸ್ಟ್ ಮಿಡ್ಲ್ ನಲ್ಲಿರುವ ಬ್ರಿಟೀಷ್…

Keep Reading

ಜರ್ಮನಿಯಿಂದ ಭಾರತಕ್ಕೆ ಬಂದು ಗೋ‘ಮಾತೆ’ ಯಾದ ಮಹಿಳೆ: ಈಕೆಗೆ ಭಾರತ ಸರ್ಕಾರದಿಂದಲೂ ಸಿಕ್ಕಿದೆ ಗೌರವ, ಈ ಕೆಲ ವಿಶಿಷ್ಟ ಸಾಧಕರ ಬಗ್ಗೆ ನಿಮಗೆ ಗೊತ್ತೇ?

in Kannada News/News/Story/ಕನ್ನಡ ಮಾಹಿತಿ 132 views

2019 ರ ಗಣರಾಜ್ಯೋತ್ಸವಕ್ಕೂ ಮುನ್ನಾದಿನ ಕೇಂದ್ರ ಸರ್ಕಾರ ಪದ್ಮ ಗೌರವ ಪುರಸ್ಕೃತರ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಅದರಲ್ಲಿ ನಾಲ್ಕು ಮಂದಿಗೆ ಪದ್ಮ ವಿಭೂಷಣ, 14 ಮಂದಿಗೆ ಪದ್ಮ ಭೂಷಣ ಮತ್ತು 94 ಗಣ್ಯರಿಗೆ ಪದ್ಮ ಶ್ರೀ ಗೌರವ ನೀಡಲಾಗಿತ್ತು. ನಿಸ್ಸಂಶಯವಾಗಿಯೂ ಪ್ರತಿಯೊಬ್ಬರೂ ಈ ಗೌರವಕ್ಕೆ ಅರ್ಹರೇ. ಆದರೂ ಆಗಿನ ಪುರಸ್ಕತರು ಗಮನ ಸೆಳೆದದ್ದು ಮಾತ್ರ ವಿಶಿಷ್ಟ ಕಾರಣಗಳಿಂದ…ಅಂಥ ಆಯ್ದ ಕೆಲವು ಸಾಧಕರ ಬದುಕಿನ ಹಾದಿಯ ಒಂದು ಹಿನ್ನೋಟ… ಗೋಸೇವೆಗೆ ಬದುಕು ಮೀಸಲಿಟ್ಟ ಜರ್ಮನ್‌ ಮಹಿಳೆ ಜರ್ಮನಿ ಮೂಲದ…

Keep Reading

ಮೊಟ್ಟ ಮೊದಲ ಬಾರಿಗೆ ಬಯಲಾಯ್ತು ಲಕ್ಷಾಂತರ ವರ್ಷಗಳ ಅಮರನಾಥ್ ಗುಹೆಯ ರಹಸ್ಯ ಹಾಗು ಚಮತ್ಕಾರಗಳು

in Kannada News/News/Story/ಕನ್ನಡ ಮಾಹಿತಿ 143 views

ಎಲ್ಲರಿಗೂ ಅಮರನಾಥ ಯಾತ್ರೆ ಪರಿಚಯವಿದೆ. ಆದರೆ ಇಲ್ಲಿಯವರೆಗೆ ಅಮರನಾಥ ಗುಹೆಯ ರಹಸ್ಯಗಳನ್ನು ಮತ್ತು ಅದ್ಭುತಗಳನ್ನು ಕಂಡುಹಿಡಿಯಲು ಯಾವುದೇ ವ್ಯಕ್ತಿಗೂ ಸಾಧ್ಯವಾಗಿಲ್ಲ. ಆದರೆ ಅಮರನಾಥ ಗುಹೆ ಪ್ರತಿ ಅರ್ಥದಲ್ಲಿ ಅದ್ಭುತ ಮತ್ತು ಅಕಲ್ಪನೀಯವಾಗಿದೆ. ಬನ್ನಿ ಹಾಗಿದ್ದರೆ ಅಮರನಾಥ ಗುಹೆಯ ರಹಸ್ಯಗಳ ಬಗ್ಗೆ ತಿಳಿದುಕೊಳ್ಳೋಣ.. ಅಮರನಾಥ್ ಹಿಂದೂಗಳ ಪ್ರಮುಖ ತೀರ್ಥಕ್ಷೇತ್ರಗಳಲ್ಲಿ ಒಂದು. ಇದು ಕಾಶ್ಮೀರದ ಶ್ರೀನಗರ ನಗರದ ಈಶಾನ್ಯಕ್ಕೆ 66 ಕಿ.ಮೀ ದೂರದಲ್ಲಿದೆ ಮತ್ತು ಸಮುದ್ರ ಮಟ್ಟದಿಂದ 13,600 ಅಡಿ ಎತ್ತರದಲ್ಲಿದೆ. ಈ ಗುಹೆಯ ಉದ್ದ 19 ಮೀಟರ್, ಅಗಲ…

Keep Reading

“ಕಿವುಡ, ಇವನಿಗೆ ಕಿವಿನೇ ಕೇಳಿಸಲ್ಲ, ಚಪರಾಸಿ ಆಗೋಕೂ ಇವನು ಲಾಯಕ್ಕಿಲ್ಲ” ಎಂದವನೆದುರೇ ಖಡಕ್ ಐಪಿಎಸ್ ಅಧಿಕಾರಿಯಾದ ವ್ಯಕ್ತಿ

in Kannada News/News/Story/ಕನ್ನಡ ಮಾಹಿತಿ 298 views

ಎಲ್ಲಿ ಇಚ್ಛಾಶಕ್ತಿಯಿರುತ್ತೋ ಅಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ. ಒಬ್ಬ ವ್ಯಕ್ತಿಗೆ ತನ್ನ ಗುರಿಯನ್ನು ಸಾಧಿಸಲು ಶ್ರಮಿಸುವ ಸಾಕಷ್ಟು ಇಚ್ಛಾಶಕ್ತಿ ಮತ್ತು ಧೈರ್ಯವನ್ನು ಹೊಂದಿದ್ದರೆ, ಆತ ತನ್ನ ಗುರಿಯನ್ನು ಖಂಡಿತವಾಗಿಯೂ ಸಾಧಿಸುತ್ತಾನೆ. ಇಂದು ನಾವು ಅಂತಹುದೇ ಒಂದು ಸ್ಪೂರ್ತಿದಾಯಕ ಕಥೆಯನ್ನು ಹೇಳಲಿದ್ದೇವೆ. ಇದು ಐಎಎಸ್ ಅಧಿಕಾರಿ ಮಣಿ ರಾಮ್ ಶರ್ಮಾ ಅವರ ಕಥೆ. ಇವರ ತಂದೆ ಕೂಲಿಕೆಲಸ ಮಾಡುತ್ತಿದ್ದು ತಾಯಿ ದೃಷ್ಟಿಹೀನರಾಗಿದ್ದರು. ಬಡತನದಲ್ಲಿ ಬೇಯುತ್ತಿದ್ದ ಈ ಕುಟುಂಬದ ಮಗನೇ ಮಣಿರಾಮ್ ಶರ್ಮಾ. ಇವರೂ ಕೂಡ ಕಿವುಡರಾಗಿದ್ದರು. ಇಂತಹ ಪರಿಸ್ಥಿತಿಯಲ್ಲಿ…

Keep Reading

ಯಾವ ಕಾಲೇಜಿನಲ್ಲಿ ತೋಟದಲ್ಲಿ ಮಾಲಿಯಾಗಿದ್ದರೋ ಇಂದು ಅದೇ ಕಾಲೀಜಿನ ಪ್ರಾಂಶುಪಾಲನಾದ ವ್ಯಕ್ತಿ: ಇಲ್ಲಿದೆ ನೋಡಿ ಅವರ ಯಶಸ್ಸಿನ‌ ಕಥೆ

in Kannada News/News/Story 284 views

ಮನುಷ್ಯ ತನ್ನ ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕೆಂದು ದೃಢ ನಿರ್ಧಾರವನ್ನು ಮಾಡಿ, ಹಠ ಹಿಡಿದರೆ ಅಂತಹವರನ್ನು ಜಗತ್ತಿನ ಯಾವುದೇ ಶಕ್ತಿಯು ಕೂಡಾ ತಡೆಯಲು ಸಾಧ್ಯವೇ ಇಲ್ಲ. ಇಂತಹುದೇ ಒಂದು ಸಾಧನೆಯನ್ನು ಮಾಡಿದ ವ್ಯಕ್ತಿ ಈಶ್ವರ್ ಸಿಂಗ್ ಬರ್ಗಾಹ್. ಇವರ ಸಾಧನೆಯ ಹಾದಿಯಲ್ಲಿ ತೊಡಕುಗಳೇನೋ ಬಹಳಷ್ಟು ಇದ್ದವು‌. ಆದರೆ ಈಶ್ವರ್ ಸಿಂಗ್ ಅವರು ಎಲ್ಲಾ ತೊಡಕುಗಳನ್ನು ನಿವಾರಿಸಿ, ಅವುಗಳನ್ನು ದಾಟಿಕೊಂಡು ಯಶಸ್ಸಿನ ಮೆಟ್ಟಿಲನ್ನು ಏರಿದ್ದು, ಅವರ ಜೀವನ ಹಾಗೂ ಸಾಧನೆಯೊಂದು ಸ್ಪೂರ್ತಿ ಹಾಗೂ ಪ್ರೇರಣೆಯ ಕಥೆಯಾಗಿದೆ. ಛತ್ತೀಸ್ಗಢ ನ…

Keep Reading

ಹೆಂಡತಿಗೆ ಫೋನ್ ಮಾಡಿ ಆದಷ್ಟು ಬೇಗ ಬರ್ತೀನಿ ಅಂದ ಯೋಧ ಮರುದಿನ ಮನೆಗೆ ಬಂದಿದ್ದು ಶವವಾಗಿ

in Kannada News/News/Story/ಕನ್ನಡ ಮಾಹಿತಿ 449 views

ಚಾಮರಾಜನಗರ: ಪತ್ನಿಗೆ ವೀಡಿಯೋ ಕಾಲ್ ಮಾಡಿ, ಆದಷ್ಟು ಬೇಗ ಮರಳಿ ಬರುತ್ತೇನೆಂದು ಹೇಳಿ ಫೋನ್ ಕಟ್ ಮಾಡಿದ್ದಾರೆ. ಬಳಿಕ ಕೆಲವೇ ಗಂಟೆಗಳಲ್ಲಿ ಹೃದಯಾಘಾತದಿಂದ ಗುಂಡ್ಲುಪೇಟೆಯ ಯೋಧ ಕೊನೆಯುಸಿರೆಳೆದಿದ್ದಾರೆ. ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಅಣ್ಣೂರು ಕೇರಿ ಗ್ರಾಮದ ಶಿವಕುಮಾರ್(31) ಮೃತ ಸಿಆರ್ ಪಿಎಫ್ ಯೋಧ. ಹೃದಯಾಘಾತದಿಂದ ದೆಹಲಿಯಲ್ಲಿ ಮೃತಪಟ್ಟಿದ್ದಾರೆ. ಗುರುವಾರ ರಾತ್ರಿ ಪತ್ನಿಗೆ ವೀಡಿಯೋ ಕಾಲ್ ಮಾಡಿ, ಆದಷ್ಟು ಬೇಗ ಮತ್ತೆ ಮನೆಗೆ ಬರುತ್ತೇನೆಂದು ಸಮಾಧಾನ ಹೇಳಿ ಫೋನ್ ಕಟ್ ಮಾಡಿದ್ದು, ಬಳಿಕ 3 ಗಂಟೆಗಳಲ್ಲಿ ಹೃದಯಾಘಾತವಾಗಿದೆ. ಯೋಧನನ್ನು ಆಸ್ಪತ್ರೆಗೆ…

Keep Reading

ಅಂದು ಸೆಕ್ಯೂರಿಟಿ ಗಾರ್ಡ್ ಆಗಿದ್ದ ಯುವಕ‌ ಇಂದು ತಿಂಗಳಿಗೆ 2 ಲಕ್ಷ ಗಳಿಸುತ್ತಿದ್ದಾನೆ

in Kannada News/News/Story 86 views

ಅಂದು ಸೆಕ್ಯುರಿಟಿ ಗಾರ್ಡ್ ಆಗಿದ್ದ ವ್ಯಕ್ತಿ  ಇಂದು ತಿಂಗಳಿಗೆ ಲಕ್ಷ ಆದಾಯ ಗಳಿಸುವ ಚಹಾ ವ್ಯಾಪಾರಿ ಕೋವಿಡ್ ಲಾಕ್ ಡೌನ್ ನಲ್ಲಿ ಭವಿಷ್ಯದ ಕನಸು ಕಾಣುತ್ತಿದ್ದ ಎಷ್ಟೋ ಮಂದಿಯ ಕನಸುಗಳು ನುಚ್ಚುನೂರಾಗಿದೆ. ಆಗಷ್ಟೇ ಶಿಕ್ಷಣ ಮುಗಿಸಿ ಕೆಲಸಕ್ಕಾಗಿ ಕಾಯುತ್ತಾ ಕೂತ ವಿದ್ಯಾರ್ಥಿಗಳ ಪಾಡು ಒಂದೆಡೆಯಾದರೆ, ಸಂಸಾರ ನಿಭಾಯಿಸಲು ಸಾಕಾಗುತ್ತಿದ್ದ ದುಡಿಮೆಯೂ ಲಾಕ್ ಡೌನ್ ನಿಂದ ಕಳೆದುಕೊಂಡ ಎಷ್ಟೋ ಜನ ದಿಕ್ಕು ದೆಸೆ ಕಾಣದೆ ನಾಳೆಯ ಭರವಸೆಯಲ್ಲಿ ಇದ್ದಾರೆ. ಇದ್ದ ಕೆಲಸವನ್ನು ಕಳೆದುಕೊಂಡು ,ಬದುಕನ್ನು ತಾನೇ ರೂಪಿಸಿಕೊಂಡು ಯಶಸ್ಸಾದವನ…

Keep Reading

ಅಷ್ಟಕ್ಕೂ ಆ ಜಾಗದಲ್ಲಿರೋ ನಿಗೂಢತೆಯಾದರೂ ಏನು? ಬರ್ಮುಡಾ ಟ್ರಯಂಗಲ್‌ ರಹಸ್ಯ ಭೇದಿಸಿದ ವಿಜ್ಞಾನಿಗಳು

in Kannada News/News/Story/ಕನ್ನಡ ಮಾಹಿತಿ 171 views

ಬರ್ಮುಡಾ ಟ್ರಯಾಂಗಲ್ ಹೆಸರನ್ನು ಕೇಳಿದಾಗ ಜನರು ಒಮ್ಮೆಲೆ ಬೆ-ಚ್ಚಿ-ಬೀ-ಳು-ತ್ತಾರೆ. ಈ ಸ್ಥಳವನ್ನ ಒಂದು ಜಾಗವೆಂದು ಪರಿಗಣಿಸದೆ ಇದನ್ನು ದಾನವರ ಪ್ರದೇಶವೆಂದೂ ಕರೆಯಲಾಗುತ್ತದೆ. ಬರ್ಮುಡಾ ಟ್ರಯಾಂಗಲ್ ಇದುವರೆಗೆ ನೂರಾರು ಹಡಗುಗಳು ಮತ್ತು ವಿಮಾನಗಳನ್ನು ಆಪೋಷನ ತೆಗೆದುಕೊಂಡ ಸ್ಥಳವಾಗಿದೆ. ಆದರೆ ಅದ್ಯಾವ ಕಾರಣಕ್ಕಾಗಿ ದೊಡ್ಡ ದೊಡ್ಡ ಹಡಗುಗಳು ಮತ್ತು ವಿಮಾನಗಳು ಇಲ್ಲಿ ಮು-ಳು-ಗು-ತ್ತವೆ ಅನ್ನೋ ರ-ಹ-ಸ್ಯ-ವನ್ನು ಕಂಡುಹಿಡಿಯಲು ಇನ್ನೂ ಸಂಶೋಧನೆ ಮಾಡಬೇಕಾಗಿಲ್ಲ. ಅಂತಿಮವಾಗಿ, ವಿಜ್ಞಾನಿಗಳು ಈ ರ-ಹ-ಸ್ಯ-ವನ್ನ ಭೇದಿಸಿದ್ದಾರೆ. ಈ ಸಂಶೋಧನೆಯಲ್ಲಿ ತೊಡಗಿರುವ ವಿಜ್ಞಾನಿಗಳ ಪ್ರಕಾರ, ಇದು ಯುಎಫ್‌ಒ (ಫ್ಲೈಯಿಂಗ್…

Keep Reading

Go to Top