Category archive

Story - page 3

ರಾತ್ರಿ ವೇಳೆ ಬರುತ್ತಿದ್ದ ಈ ಹೆಣ್ಣಿನಿಂದಾಗಿ ರೇಲ್ವೇ ಸ್ಟೇಷನ್‌ನ ಸ್ಟೇಷನ್ ಮಾಸ್ಟರ್ ಗಳೆಲ್ಲಾ ಏನಾದ್ರು ಗೊತ್ತಾ?

in Kannada News/News/Story/ಕನ್ನಡ ಮಾಹಿತಿ 133 views

ಮನುಷ್ಯ ತಂತ್ರಜ್ಞಾನದ ಹಿಂದೆ ಬಿದ್ದು ಅದೆಷ್ಟೆ ಹೊಸ ಹೊಸ ಆವಿಷ್ಕಾರಗಳನ್ನು ಮಾಡಿದ್ರು ಸಹ ಈಗಿನ ಕಾಲದಲ್ಲಿಯೂ ಒಂದಷ್ಟು ಗೊಡ್ಡು ನಂಬಿಕೆಗಳಿಂದ ಆಚೆ ಬರದೇ ಅದರ ಸುತ್ತ ಸುತ್ತುತ್ತಿರುವ ಒಂದಷ್ಟು ವರ್ಗದ ಜನ ಇನ್ನು ಇದ್ದಾರೆ. ಎಸ್ ಇವತ್ತು ನಾವು ನಿಮಗೆ ಹೇಳ್ತಾಯಿರುವ ಈ ಸತ್ಯದ ಕಥೆಯೂ ಅಷ್ಟೆ, ಓದಿದ್ರೆ ವಿಚಿತ್ರ ಅನಿಸಬಹುದು ಆದರೆ ಇದು ನೈಜ ಕಥೆ. ಅಂದಹಾಗೇ ಈ ಘಟನೆ ನಡೆದಿರೋದು, ಪಶ್ಚಿಮ ಬಂಗಾಳದ ಝಾಲ್ಟಾ ಎಂಬ ನಗರದಲ್ಲಿ. ಝಾಲ್ಟಾ ಎಂಬುವ ನಗರದಲ್ಲಿರುವ ಬೇಗೂನ್ ಗೋಡಾಪುರ…

Keep Reading

ಯಾರವನು ಕರೆತನ್ನಿ‌ ಎಂದ ಪೋಲಿಸರೇ ಇವರ ಬ್ಯಾಕ್‌ಗ್ರೌಂಡ್ ಕೇಳಿ ಕಾಲಿಗೆ ಬಿದ್ದರು, ಇಡೀ ಜಗತ್ತೇ ಸೆಲ್ಯೂಟ್ ಅಂತಿರೋ ಈ ವ್ಯಕ್ತಿ ಯಾರು ಗೊತ್ತಾ?

in Kannada News/News/Story/ಕನ್ನಡ ಮಾಹಿತಿ 772 views

ಸ್ನೇಹಿತರೆ ನಾವು ನೀಡುವ ಕೆಲವು ವ್ಯಕ್ತಿಗಳು ನಮಗೆ ತಿಳಿದಷ್ಟು ದೊಡ್ಡ ವ್ಯಕ್ತಿಗಳು ಆಗಿರುತ್ತಾರೆ ಎಂದು ಹೇಳಬಹುದು ಮತ್ತು ಅವರ ಬಗ್ಗೆ ತಿಳಿದುಕೊಂಡ ಮೇಲೆ ನಾವು ಶಾಕ್ ಆಗುತ್ತೇವೆ ಎಂದು ಹೇಳಬಹುದು. ಚಿತ್ರಗಳಲ್ಲಿ ಮತ್ತು ಧಾರಾವಾಹಿಯಲ್ಲಿ ನಾವು ನೋಡುವ ಹಾಗೆ ನಿಜ ಜೀವನದಲ್ಲಿ ನಡೆದರೆ ಎಲ್ಲರಿಗೂ ಶಾಕ್ ಆಗುವುದು ಗ್ಯಾರೆಂಟಿ ಎಂದು ಹೇಳಬಹುದು. ಸ್ನೇಹಿತರೆ ನಾವು ಹೇಳುವ ಒಬ್ಬ ವ್ಯಕ್ತಿಯ ಹಿನ್ನಲೆಯನ್ನ ನೋಡಿ ಇಡೀ ವಿಶ್ವವೇ ಶಾಕ್ ಆಯಿತು ಮತ್ತು ದೊಡ್ಡ ದೊಡ್ಡ ಪೊಲೀಸ್ ಅಧಿಕಾರಿಗಳು ಕೂಡ ಈ…

Keep Reading

ಈ ಜಾಗದಲ್ಲಿ ದೊರೆತಿವೆ ಜಗತ್ತಿನ ಅತೀ ಪುರಾತನ ವಿಗ್ರಹಗಳು, ನೋಡಿದ ವಿಜ್ಞಾನಿಗಳೂ ಬೆಚ್ಚಿ ಬಿದ್ದಿದ್ದಾರೆ!! ಸನಾತನ ಧರ್ಮ ಶ್ರೇಷ್ಟತೆ ಮತ್ತೆ ಸಾಬೀತು

in Kannada News/News/Story/ಕನ್ನಡ ಮಾಹಿತಿ 833 views

ಜಗತ್ತಿನ ಅತೀ ಪುರಾತನವಾದ ಸನಾತನ ಹಿಂದೂ ಧರ್ಮದ ಗಢ್ ಎಂದೆ ಕರೆಸಿಕೊಳ್ಳುವ ಕೇಶರಪಾಲ್ ಎಂಬ ಸ್ಥಳದಲ್ಲಿ ಸಾವಿರಾರು ವರ್ಷಗಳಷ್ಟು ಹಳೆಯ ದೇವರ ವಿಗ್ರಹಗಳನ್ನ ಹುಡುಕುವ ಕೆಲಸ ಮತ್ತೆ ಶುರುವಾಗಿದೆ. ಈಗ ಮನಬೋಧ್ ಯಾದವ್ ಎಂಬ ರೈತನ ಜಮೀನಿನ ಬಾವಿಯ ಹತ್ತಿರ ನಾಲೆಗಾಗಿ ಅಗೆಯುವ ಕೆಲಸ ಶುರುಮಾಡಿದ್ದಾಗ ಭಗವಾನ್ ವಿಷ್ಣುವಿನ ಸಮೇತ ಕಂಕಾಲಿನ್ ಹಾಗು ದಿಕ್ಪಾಲರ ಮೂರ್ತಿಗಳೂ & ಪುರಾತನ ಮಂದಿರದ ಅವಶೇಷಗಳು ಪತ್ತೆಯಾಗಿವೆ. ಇತ್ತ ಹೊಲದವೊಂದರಲ್ಲಿ ಭಗವಾನ್ ವಿಷ್ಣುವಿನದ್ದೇ ಮತ್ತೊಂದು ಪ್ರಾಚೀನ ವಿಗ್ರಹವೊಂದು ದೊರೆತಿದ್ದು ಗ್ರಾಮಸ್ಥರು ಅದನ್ನ…

Keep Reading

ಶ್ರೀಲಂಕಾದಲ್ಲಿ ಸೀತಾಮಾತೆಯನ್ನ ಹನುಮ ಭೇಟಿಯಾದ ಅಶೋಕ ವಾಟಿಕಾ ಈಗ ಹೇಗಿದೆ ಗೊತ್ತಾ?

in Kannada News/News/Story/ಕನ್ನಡ ಮಾಹಿತಿ 267 views

ರಾಮಾಯಣ – ಮಹಾಭಾರತಗಳೆಲ್ಲ ನಮಗೆ ಪೂಜ್ಯನೀಯ ಪೌರಾಣಿಕ ಗ್ರಂಥಗಳು. ಕೆಲವರಿಗೆ ಅವೆಲ್ಲ ಕಲ್ಪನೆ, ಇನ್ನು ಕೆಲವರಿಗೆ ಸತ್ಯಕಥೆ. ಇಲ್ಲಿ ಯಾರನ್ನೂ ನಂಬಿಸುವ – ಒಪ್ಪಿಸುವ ಕೆಲಸ ನಮ್ಮದಲ್ಲ, ಆ ಜರೂರತ್ತು ಕೂಡ ಇಲ್ಲ. ಯಾಕೆಂದರೆ ರಾಮಾಯಣ ಮಹಾಭಾರತದ ಕುರಿತಾದ ಸಾಕಷ್ಟು ಸಾಕ್ಷಿಗಳು – ನಿದರ್ಶನಗಳು ಕಣ್ಣಮುಂದಿವೆ. ಮಹಾಭಾರತದ ಹತ್ತಾರು ಕ್ಷೇತ್ರಗಳು ಇಂದಿಗೂ ಅದೇ ಹೆಸರಲ್ಲಿದ್ದರೆ, ರಾಮಾಯಣದ ಘಟನಾವಳಿಗಳು ನಡೆದ ಸ್ಥಳಗಳೆಲ್ಲ ಇಂದಿಗೂ ಹಾಗೇ ಇವೆ. ಅವುಗಳಲ್ಲಿ ಶ್ರೀಲಂಕಾದ ಅಶೋಕವನ ಕೂಡ ಒಂದು. ರಾವಣ ಸೀತೆಯನ್ನು ಅಪಹರಿಸಿ ಆಕಾಶಮಾರ್ಗವಾಗಿ…

Keep Reading

ಜೈಲು ಪಾಲಾದ ಯುವತಿಯನ್ನ ಮದಯವೆಯಾದ ಜಡ್ಜ್: ಮದುವೆಯಾದ ಹತ್ತು ದಿನಗಳಲ್ಲೇ….

in Kannada News/News/Story 505 views

ಭಾರತದಲ್ಲಿ ಲಂಚ ತೆಗೆದುಕೊಳ್ಳುವವರ ಮತ್ತು ಲಂಚದ ಆರೋಪದಲ್ಲಿ ಜೈಲಿಗೆ ಹೋಗುವವರ ಸಂಖ್ಯೆಯೇನು ಕಡಿಮೆ ಇಲ್ಲ. ಇಂಥದೇ ಒಂದು ಪ್ರಕರಣದಲ್ಲಿಯ ಕೇಸಿಗೆ ನಾಟಕೀಯವಾದ ತಿರುವು ಸಿಕ್ಕಿದೆ. ಒಬ್ಬಳು ಮಹಿಳಾ ಅಧಿಕಾರಿಯು ಲಂಚ ತೆಗೆದುಕೊಂಡ ಆರೋಪದ ಅಡಿಯಲ್ಲಿ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾಳೆ. ತದನಂತರ ನ್ಯಾಯಾಧೀಶರ ಜೊತೆಗೆ ಮದುವೆಯಾದ ಸಂಗತಿ ಸೋಶಿಯಲ್ ಮೀಡಿಯಾದಲ್ಲಿ ಗುಲ್ಲೆಬ್ಬಿಸಿದೆ. ಆ ಮಹಿಳೆಯ ಹೆಸರು ಪಿಂಕಿ ಮೀನಾ ಎಂದು ಗುರುತಿಸಲಾಗಿದೆ. ಹಾಯ್ ವೇ ತಯಾರಿಸುತ್ತಿರುವ ಕಂಪನಿಯ ಕಡೆಯಿಂದ 10 ಲಕ್ಷ ರೂಪಾಯಿಗಳ ಲಂಚವನ್ನು ಸ್ವೀಕರಿಸುವಾಗ ಪಿಂಕಿ…

Keep Reading

ಮದುವೆಯಾದವನು ಕೈಕೊಟ್ಟ, ಹೆತ್ತವರಿಗೂ ಬೇಡವಾದಳು: ನೋವು ನುಂಗಿಕೊಂಡು ಖಡಕ್ ಪೋಲಿಸ್ ಆಫೀಸರ್ ಆದ ಯುವತಿ

in Kannada News/News/Story 16,371 views

ಕೇರಳದ ವರ್ಕಳ ಪೊಲೀಸ್ ಠಾಣೆಯಲ್ಲಿ ಪ್ರೊಬೇಷನರಿ ಸಬ್ ಇನ್‍ಸ್ಪೆಕ್ಟರ್ ಆಗಿ ಸೇರಿರುವ ಆ್ಯನಿ ಸಿವ  ಅವರ ಬದುಕು ಯಾವ ಸಿನಿಮಾ ಕತೆಗಿಂತಲೂ ಕಡಿಮೆಯಿಲ್ಲ. ಹೆತ್ತವರ ಇಚ್ಛೆಗೆ ವಿರುದ್ಧವಾಗಿ ಮದುವೆಯಾದ ಆ್ಯನಿಯನ್ನು, ಒಂದು ಮಗುವಾಗುತ್ತಲೇ ಗಂಡ ಬಿಟ್ಟು ಹೋದ. ಹಸುಗೂಸನ್ನು ಕಂಕುಳಲ್ಲಿ ಇಟ್ಟುಕೊಂಡು ಭವಿಷ್ಯದ ಕಠಿಣ ದಿನಗಳನ್ನು ನೆನೆದು ಕಣ್ಣೀರಿಡುವಾಗ ಆಕೆಗಿನ್ನೂ 18 ವರ್ಷ. ಸಂಕಷ್ಟಗಳನ್ನು ಎದುರಿಸಿ ಗುರಿ ತಲುಪಿರುವ ಆ್ಯನಿಗೆ ಈಗ 31 ವರ್ಷ ವಯಸ್ಸು. ಆ್ಯನಿಯ ಯಶೋಗಾಥೆಯನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿರುವ ಕೇರಳ ಪೊಲೀಸ್ ಇಲಾಖೆಯು, ಆಕೆಯ…

Keep Reading

ಒಂದು ಮಾವಿನ ಹಣ್ಣಿಗೆ ಬರೋಬ್ಬರಿ 10 ಸಾವಿರ ಕೊಟ್ಟ ಉದ್ಯಮಿ: ಮಾರಾಟ ಮಾಡಿದ ವಿದ್ಯಾರ್ಥಿನಿ ರಾತ್ರೋರಾತ್ರಿ ಲಕ್ಷಾಧಿಪತಿ, ಆಗಿದ್ದೇನು ಗೊತ್ತಾ?

in Kannada News/News/Story/ಕನ್ನಡ ಮಾಹಿತಿ 98 views

ಒಂದು ಮಾವಿನ ಹಣ್ಣಿಗೆ 10 ಸಾವಿರ ರೂ. ನಂತೆ ಒಟ್ಟು 12 ಹಣ್ಣುಗಳನ್ನು 1,20,000 ರೂ.ಕೊಟ್ಟು ಖರೀದಿಸಿದ್ದಾರೆ. ಈ ಎಲ್ಲಾ ಹಣವನ್ನು ಬಾಲಕಿ ತಂದೆ ಶ್ರಿಮಲ್ ಕುಮಾರ್​​​ ಬ್ಯಾಂಕ್​ ಖಾತೆಗೆ ವರ್ಗಾಯಿಸಲಾಗಿದೆ. ಬಾಲಕಿ ಫೋನ್​ ಖರೀದಿಸಲು ಉದ್ಯಮಿ ಸಹಾಯ ಮಾಡಿದ್ದಾರೆ. ಈಗಿನ ಕೋವಿಡ್ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳು ಆನ್​ಲೈನ್ ಶಿಕ್ಷಣದ ಮೊರೆ ಹೋಗುತ್ತಿದ್ದಾರೆ. ಆದರೆ ಎಲ್ಲಾ ಮಕ್ಕಳ ಬಳಿಯೂ ಸ್ಮಾರ್ಟ್​ಫೋನ್​ ಇಲ್ಲ. ಆನ್​ಲೈನ್​ ತರಗತಿ ಕೇಳಲು ಈ ಮಕ್ಕಳು ಪರದಾಡುತ್ತಿದ್ದಾರೆ. ಅವರ ಸಾಲಿಗೆ ಜೆಮ್​ಶೆಡ್​ಪುರದ ಬಾಲಕಿಯೂ ಸೇರ್ಪಡೆಯಾಗುತ್ತಾಳೆ. ಈ…

Keep Reading

ಯಾವ ಊರಿನಲ್ಲಿ ಹಣ್ಣು, ಜ್ಯೂಸ್ ಮಾರುತ್ತಿದ್ದಳೋ ಈಗ ಅದೇ ಊರಿಗೆ ಪೋಲಿಸ್ ಸಬ್ ಇನ್ಸ್ಪೆಕ್ಟರ್ ಆಗಿ ಬಂದ ಯುವತಿ

in News/Story/ಕನ್ನಡ ಮಾಹಿತಿ 9,284 views

ತಿರುವನಂತಪುರಂ: ಕೇರಳದ ವರ್ಕಳ ಎಂಬ ಊರಲ್ಲಿರುವ ಶಿವಗಿರಿ ಆಸ್ರಮ ಪ್ರದೇಶದಲ್ಲಿ ಹತ್ತು ವರ್ಷಗಳ ಹಿಂದೆ ಅಲ್ಲಿಗೆ ಬರುತ್ತಿದ್ದ ಪ್ರವಾಸಿಗರಿಗೆ ಜ್ಯೂಸ್‌ ಹಾಗೂ ಐಸ್‌ ಕ್ರೀಮ್‌ ಗಳನ್ನು ಮಾರುತ್ತಿದ್ದ ಯುವತಿ ಇದೀಗ ಅದೇ ಊರಲ್ಲಿ ಪೊಲೀಸ್‌ ಇನ್‌ ಸ್ಪೆಕ್ಟರ್‌ ಆಗಿ ನೇಮಕವಾದ ಸ್ಫೂರ್ತಿಯುತ ಘಟನೆ ನಡೆದಿದೆ. ಜೂನ್‌ 25ರಂದು ವರ್ಕಳ ಪೊಲೀಸ್‌ ಠಾಣೆಗೆ ಸಬ್‌ ಇನ್‌ ಸ್ಪೆಕ್ಟರ್‌ ಆಗಿ 31ರ ಹರೆಯದ ಆನಿ ಶಿವ ನೇಮಕಗೊಂಡಿದ್ದಾರೆ. ಪೊಲೀಸ್‌ ಸೇವೆಗೆ 2016ರಲ್ಲಿ ಆನಿ ನೇಮಕಗೊಂಡರೂ ಈಗ ಸಬ್‌ ಇನ್‌ ಸ್ಪೆಕ್ಟರ್‌…

Keep Reading

ಅಮೇರಿಕದಲ್ಲಿ ಬಿಲ್ ಫೊರ್ಡ್ ಮಾಡಿದ ಅವಮಾನಕ್ಕೆ ವಿಶ್ವದ ದೈತ್ಯ ಉದ್ಯಮಿಯಾದ ರತನ್ ಟಾಟಾ

in Kannada News/News/Story/ಕನ್ನಡ ಮಾಹಿತಿ 581 views

ಸಾಮಾನ್ಯ ಜನರು ತಮಗಾದ ಅವಮಾನಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಬಯಸುತ್ತಾರೆ. ಆದರೆ ಮಹಾನ್ ಜನರು ಆ ಅವಮಾನವನ್ನ ತಮ್ಮ ಯಶಸ್ಸಿನ ಏಣಿಯನ್ನಾಗಿ ಬದಲಿಸಿಕೊಳ್ಳುತ್ತಾರೆ. ಟಾಟಾ ಕಂಪನಿಯನ್ನು ಈ ಮಟ್ಟದ ಎತ್ತರಕ್ಕೆ ತಂದು ನಿಲ್ಲಿಸಿದ ರತನ್ ಟಾಟಾ ರವರಿಗೆ ಈ ಮಾತನ್ನು ಸೂಟ್ ಆಗುತ್ತದೆ. ಟಾಟಾ ಸನ್ಸ್ 100 ಕ್ಕೂ ಹೆಚ್ಚು ಕಂಪನಿಗಳನ್ನು ಹೊಂದಿದೆ. ಈ ಕಂಪನಿಗಳಲ್ಲಿ ಸೂಜಿಯಿಂದ ಹಿಡಿದು ಸ್ಟೀಲ್, ಚಹಾದಿಂದ ಹಿಡಿದು 5 ಸ್ಟಾರ್ ಹೋಟೆಲ್‌ಗಳವರೆಗೆ ಮತ್ತು ನ್ಯಾನೊದಿಂದ ಹಿಡಿದು ವಿಮಾನಗಳವರೆಗೆ ಎಲ್ಲವೂ ಲಭ್ಯವವಿವೆ. ಎಲ್ಲರಿಗೂ ಸ್ಪೂರ್ತಿದಾಯಕವಾಗಿರುವ…

Keep Reading

ಕೃಷಿಯ ಮೂಲಕ ಕಂಪೆನಿಯನ್ನೇ ತೆರೆದು ಕೋಟ್ಯಾಧೀಶ್ವರಳಾದ ಬೆಂಗಳೂರಿನ ಯುವತಿ

in Kannada News/News/Story/ಕನ್ನಡ ಮಾಹಿತಿ 3,422 views

ನಮ್ಮ ದೇಶದಲ್ಲಿ ಕೆಲ ಜನರಿಗೆ ಅನ್ನಿಸೋದೇನೆಂದರೆ ಕೃಷಿಯಲ್ಲಿ ಯಾವುದೇ ಲಾಭವಿಲ್ಲದಿದ್ದರೂ ರೈತರ‌್ಯಾಕೆ ಸುಖಾಸುಮ್ಮನೆ ಸಾಲ ಮಾಡಿಕೊಂಡು ಸಾಯ್ತಾರೆ ಅನ್ನೋದಾಗಿದೆ. ಹೀಗೆ ಅಂದುಕೊಳ್ಳುವವರಿಗಾಗಿಯೇ ನಾವಿಂದು ಯುವತಿಯೊಬ್ಬಳ ಸಾಧನೆಯ ಕಥೆಯನ್ನ ನಿಮಗಾಗಿ ತಂದಿದ್ದೇವೆ. ಈ ಯುವತಿ ಕೃಷಿಯನ್ನೇ ಆಧಾರವಾಗಿಟ್ಟುಕೊಂಡು ದೊಡ್ಡ ಕಂಪೆನಿಯನ್ನ ತೆರೆದು ಇಂದು ಭರ್ಜರಿಯಾದ ಹಣವನ್ನ ಗಳಿಸುತ್ತಿದ್ದಾಳೆ. 37 ವರ್ಷದ ಗೀತಾಂಜಲಿ ರಾಜಾಮಣಿ ಮೂಲತಃ ಬೆಂಗಳೂರಿನವರಾಗಿದ್ದಾರೆ. ಇವರು ಕೃಷಿಯಲ್ಲಿ ವಿಭಿನ್ನವಾದ ಟೆಕ್ನಿಕ್ ಅಳವಡಿಸಿ ಇದರ ಜೊತೆ ಜೊತೆಗೆ ರೈತರ ಆದಾಯವನ್ನೂ ಹೆಚ್ಚಿಸುತ್ತಿದ್ದಾರೆ. 2017 ರಲ್ಲಿ ಇವರು ತಮ್ಮ ಇಬ್ಬರು…

Keep Reading

Go to Top