Category archive

Story - page 4

ವೇಸ್ಟ್ ಪೀಸ್ ಅಂತ ಬಿಸಾಕಿದ್ದ ಮೊಬೈಲ್ ಕವರ್ ನಿಂದ ಕೋಟಿ ಕೋಟಿ ಸಂಪಾದಿಸಿದ ಯುವತಿ: ಅಷ್ಟಕ್ಕೂ ಈಕೆ ಮಾಡಿದ್ದೇನು ನೋಡಿ

in Kannada News/News/photoshoot/Story/ಕನ್ನಡ ಮಾಹಿತಿ 210 views

ಕಸದಿಂದ ರಸ ಅನ್ನುವ ಗಾದೆ ಮಾತೊಂದಿದೆ. ಅದಕ್ಕೆ ಅತ್ತ್ಯುತ್ತಮ ಉದಾಹರಣೆಯನ್ನು ನಾವು ಇಲ್ಲಿ ನೋಡಬಹುದು. ನಾವು ಎಷ್ಟೋ ಬಾರಿ ಇವು ಕೆಲಸಕ್ಕೆ ಬರಲ್ಲ ಎಂಬ ಕಾರಣಕ್ಕೆ ವಸ್ತುಗಳನ್ನ ಬಿಸಾಡುವುದು ಸಹಜ. ಆದರೆ ಯಾವುದನ್ನೂ ಕೀಳಾಗಿ ನೋಡಬಾರದು ಎಂಬುದಕ್ಕೆ ಇಲ್ಲೊಂದು ನೈಜ ನಿದರ್ಶನವಿದೆ. ಅನೇಕ ಬಾರಿ ನಾವು ವೇಸ್ಟ್ ಅಂತ ಬಿಸಾಡುವ ವಸ್ತುಗಳೇ ನಮ್ಮ ಜೀವನದ ಬದಲಾವಣೆಗೆ ಕಾರಣವಾಗುತ್ತವೆ ಎಂಬುದನ್ನ ಒಂದು ಕ್ಷಣ ಕೂಡ ಯೋಚನೆ ಮಾಡುವುದಿಲ್ಲ. ಅಂತದ್ದೇ ಒಂದು ನಾವೆಲ್ಲಾ ಬೆರುಗಾಗಿ ಅಚ್ಚರಿ ಪಡುವಂತಹ ಒಂದು ಘಟನೆ…

Keep Reading

ಬೆಂಗಳೂರಿನ ಬಳಿಯಿರುವ ಹೊಸೂರಿನಲ್ಲಿ ಪತ್ತೆಯಾಯ್ತು ವಿಚಿತ್ರ ಜಾಗ: ಇದಕ್ಕೂ ಮಹಾಭಾರತಕ್ಕೂ ಇರುವ ಲಿಂಕ್ ಕಂಡು ಕಂಗಾಲಾದ ತಜ್ಞರು

in Kannada News/News/Story/ಕನ್ನಡ ಮಾಹಿತಿ 15,320 views

ಚೆನ್ನೈ: ಕೃಷ್ಣಗಿರಿ ಜಿಲ್ಲೆಯ ಹೊಸೂರಿನಿಂದ 55 ಕಿ.ಮೀ ದೂರದಲ್ಲಿರುವ ಕುಂದುಕೊಟ್ಟೈ ಎಂಬ ದೂರದ ಹಳ್ಳಿಯಲ್ಲಿ ಸುಮಾರು 3,000 ವರ್ಷಗಳಷ್ಟು ಹಳೆಯದಾದ ಅಪರೂಪದ ವೃತ್ತಾಕಾರದ ಚಕ್ರವ್ಯೂಹ ಪತ್ತೆಯಾಗಿದೆ.  ಕುಂದುಕೊಟ್ಟೈನಲ್ಲಿ ಕುರುಗಾಹಿಯೊನಬ್ಬನಿಂದ ವಿಚಿತ್ರವಾದ ಈ ವೃತ್ತಾಕಾರದ ಬಂಡೆಗಳ ಬಗ್ಗೆ ಕೇಳಿದ ನಂತರ, ವೀರಗಲ್ಲಿನ ತಜ್ಞ ಸುಗವನ ಮುರುಗನ್ ಮತ್ತು ಕೃಷ್ಣಗಿರಿ ಐತಿಹಾಸಿಕ ಸಂಶೋಧನಾ ಕೇಂದ್ರದ ಪುರಾತತ್ವ ಅಧಿಕಾರಿ ಎಸ್ ಪರಂತಮನ್ ಒಂದು ವಾರದ ಹಿಂದೆ ಗ್ರಾಮಕ್ಕೆ ಭೇಟಿ ಕೊಟ್ಟರು. ಈ ಗ್ರಾಮವು ಕಾಡಿನ ಸಮೀಪದಲ್ಲಿರುವುದರಿಂದ, ಅವರು ಸ್ಥಳವನ್ನು ತಲುಪಲು ಆರು…

Keep Reading

ಭಾರತದ ಮಿನಿ‌ ಲಂಡನ್ ಹಾಗು ಜಗತ್ತಿನ ಅತೀ‌‌ ಶ್ರೀಮಂತ ಹಳ್ಳಿಯಿದು: ಈ ಹಳ್ಳಿಯ ಪ್ರತಿಯೊಬ್ಬನೂ ಕೋಟ್ಯಾಧೀಶ್ವರರೇ, ಎಲ್ಲರ ಬಳಿಯೂ ಇದೆ BMW, Audi

in Kannada News/News/Story 431 views

ಹಳ್ಳಿ,‌ ಈ ಹೆಸರು ಕೇಳಿದಾಕ್ಷಣ ನಮ್ಮ ಕಣ್ಣೆದುರಿಗೆ ಬರುವ ಚಿತ್ರಣವೆಂದರೆ ಕಚ್ಚಾ ಪಕ್ಕಾ ಮನೆಗಳು, ಎತ್ತಿನ ಬಂಡಿ, ರಸ್ತೆಯೇ ಕಾಣದ ಮಣ್ಣಿನ ರಸ್ತೆಗಳು, ಹೊಲ ಗದ್ದೆಗಳು. ಆದರೆ ಇಂದು ನಾವು ನಿಮಗೆ ಭಾರತದ ಎಂತಹ ಹಳ್ಳಿಯ ಬಗ್ಗೆ ಹೇಳಲು ಹೊರಟಿದೀವೆಂದರೆ ಬಹುಶಃ ಬಹಳಷ್ಟು ಜನರಿಗೆ ಈ ಹಳ್ಳಿಯ ಬಗ್ಗೆಯಾಗಲಿ ಈ ಹಳ್ಳಿಯ ಜನರ ಬಗ್ಗೆಯಾಗಲಿ ಗೊತ್ತಿಲ್ಲ‌. ಭಾರತದ ಈ ಹಳ್ಳಿಯಲ್ಲಿ ಅನ್ಯ ಹಳ್ಳಿಗಳಲ್ಲಿದ್ದಂತೆ ಕಚ್ಚಾ ಮನೆಗಳಿಲ್ಲ, ಧೂಳು ತುಂಬಿದ ಮಣ್ಣಿನ ರಸ್ತೆಗಳಿಲ್ಲ. ಈ ಹಳ್ಳಿಯ ರಸ್ತೆಗಳಲ್ಲಿ ಎತ್ತಿನ…

Keep Reading

ಕೈಯಲ್ಲಿ ಬಿಡಿಗಾಸು ಹಿಡಿದುಕೊಂಡು ಬಂದ ಹಳ್ಳಿಯ ಬಡ ಯುವತಿ ಈಗ ಕೋಟ್ಯಾಧೀಶ್ವರಳು: ಈಗ ಈಕೆಯ ಪ್ರತಿ ತಿಂಗಳ ಸಂಪಾದನೆ ಎಷ್ಟು ಕೋಟಿ ಗೊತ್ತಾ?

in Kannada News/News/Story/ಕನ್ನಡ ಮಾಹಿತಿ 77 views

Successful Life Story:ಗೀತಾ ಯೆಲ್ಲೊ ಕಾಯಿನ್ ಕಮ್ಯೂನಿಕೇಶನ್ ಎಂಬ ಪಿಆರ್ ಮತ್ತು ಕಮ್ಯೂನಿಕೇಶನ್ ಸಂಸ್ಥೆಯನ್ನು 2012 ರಲ್ಲಿ ಹುಟ್ಟುಹಾಕಿದರು. ಇದರ ಬಂಡವಾಳ ರೂ 50,000. ಒಬ್ಬರೇ ಉದ್ಯೋಗಿಯ ಮೂಲಕ ಗೀತಾ ಸಂಸ್ಥೆಯನ್ನು ಕಟ್ಟಿದರು. ಏನಾದರೂ ಮಾಡಬೇಕು ಎನ್ನುವ ಛಲವೊಂದಿದ್ದರೆ ಯಾವುದೇ ಕೆಲಸವು ಕಷ್ಟವಲ್ಲ ಎಂಬುದನ್ನು ಉತ್ತರಾಖಾಂಡದ ಗೀತಾಸಿಂಗ್ ನಮಗೆ ತೋರಿಸಿಕೊಟ್ಟಿದ್ದಾರೆ. ಹೌದು ಹಳ್ಳಿಯಿಂದ ಬಂದ ಗೀತಾ ದಿಲ್ಲಿಯಲ್ಲಿ ತನ್ನದೇ ಆದ ಕಂಪೆನಿ ಕಟ್ಟಿದ ಪರಿಶ್ರಮದ ಕಥೆ ಇಂದಿನ ಲೇಖನದಲ್ಲಿದೆ. ಗೀತಾ ಉತ್ತರಾಖಾಂಡದ ದೂರದ ಹಳ್ಳಿಯಾದ ಮೀರತ್‌ನವರು. ಮಾಧ್ಯಮದಲ್ಲಿ…

Keep Reading

MNC ಕಂಪನಿಯಲ್ಲಿ ಲಕ್ಷ ಲಕ್ಷ ಸಂಬಳವಿರುವ ಈ ಪತಿ ಪತ್ನಿ ಬೀದಿಯಲ್ಲಿ ತಿಂಡಿ ಮಾರ್ತಾರೆ! ಕಾರಣ ಕೇಳಿದರೆ ಮೈ ರೋಮಾಂಚನವಾಗತ್ತೆ..ಹ್ಯಾಟ್ಸಾಫ್

in Kannada News/Story/ಕನ್ನಡ ಮಾಹಿತಿ 669 views

ನಮಸ್ತೆ ಸ್ನೇಹಿತರೆ, ದೇವರು ಎಲ್ಲೂ ಇರಲ್ಲ ನಮ್ಮ ತಂದೆ ತಾಯಿ ರೂಪದಲ್ಲಿ, ಒಡ ಹುಟ್ಟಿದವರ ರೂಪದಲ್ಲಿ.. ಸ್ನೇಹಿತರು, ಹಿತೈಷಿಗಳ ರೂಪದಲ್ಲಿ ಇರ್ತಾರೆ. ಮಾನವೀಯತೆ ಉಳ್ಳವರೇ ದೇವರು ಅಲ್ಲವೇ.. ನಾವು ಈ ಮಾಹಿತಿಯಲ್ಲಿ ತಿಳಿದುಕೊಳ್ಳಲು ಹೊರಟಿರುವವರು ಮಾನವೀಯತೆಯ ಮತ್ತೊಂದು ರೂಪ.. ಹೇಗೆಂದು ನೊಡೋಣ ಬನ್ನಿ. ಅಶ್ವಿನಿ ಮತ್ತು ಅವರ ಗಂಡ ಪ್ರತಿದಿನ ಮುಂಜಾನೆ 4 ಗಂಟೆಯಿಂದ 10 ಗಂಟೆಯವರೆಗೆ ರೈಲ್ವೇ ನಿಲ್ದಾಣದ ಹೊರಗೆ ಪುಟ್ ಪಾತ್ ಮೇಲೆ ನಿಂತು ತಿಂಡಿ ಮಾರುತ್ತಾರೆ. 10 ಗಂಟೆಯ ನಂತರ ಇಬ್ಬರು ತಮ್ಮ…

Keep Reading

ದಟ್ಟ ಕಾಡಿನಲ್ಲಿ ಸ್ನೇಹಿತನನ್ನ ರಕ್ಷಿಸಿದ ಬುದ್ಧಿವಂತ ಮೊಲ

in Story/ಕನ್ನಡ ಮಾಹಿತಿ 28 views

ಒಂದು ಕಾಡಿಗೆ ಹೊಸದಾಗಿ ಬಣ್ಣದ ಜಿಂಕೆಯೊಂದು ವಲಸೆ ಬಂದಿತ್ತು. ಭೀ ಕ ರ ದು ರಂ ತ ದಲ್ಲಿ ತನ್ನ ತಂದೆ, ತಾಯಿ, ಬಂಧುಬಳಗವನ್ನೆಲ್ಲ ಕಳೆದುಕೊಂಡಿದ್ದ ಜಿಂಕೆ ಹೊಸ ಕಾಡಿನಲ್ಲಿ ಸಾಕಷ್ಟು ಅಲೆದಾಡಿತು. ಕೊನೆಗೆ ಒಂದು ಹುಲ್ಲುಗಾವಲು ಪ್ರದೇಶವನ್ನು ತನ್ನ ವಾಸಕ್ಕೆಂದು ಆಯ್ದುಕೊಂಡಿತು. ಎಂದು ಕಂಡಿರದ ಬಣ್ಣದ ಜಿಂಕೆಯನ್ನು ನೋಡಿದ ಹುಲ್ಲುಗಾವಲು ಪ್ರದೇಶದಲ್ಲಿ ವಾಸ ಮಾಡುತ್ತಿದ್ದ ಇತರ ಪ್ರಾಣಿಗಳು ಅದರ ಸ್ನೇಹ ಮಾಡಲು ತಾಮುಂದು, ನಾಮುಂದು ಎಂದು ಬರತೊಡಗಿದವು. ಆದರೆ ಹೊಸ ಪ್ರದೇಶದಲ್ಲಿ ಯಾರನ್ನೂ ನಂಬುವ ಹಾಗಿಲ್ಲ…

Keep Reading

ತನ್ನಿಡೀ ಆಸ್ತಿಯನ್ನ ಬಡ ಜನರಿಗೆ ಧಾರೆಯೆರೆದು ಜನಸೇವೆ ಮಾಡುತ್ತಿರುವ ಭಾರತದ ಸ್ಟಾರ್ ನಟ: ಹ್ಯಾಟ್ಸಾಫ್ ಸರ್

in Kannada News/News/Story/ಕನ್ನಡ ಮಾಹಿತಿ 258 views

ಬಾಲಿವುಡ್ ನಟ ನಟಿಯರು ತಮ್ಮ ಹೈ ಪ್ರೊಫೈಲ್ ಲೈಫ್‌ಸ್ಟೈಲ್ ಗಾಗಿ ಹೆಸರುವಾಸಿಯಾಗಿದ್ದಾರೆ. ಆದರೆ ಕೋಟಿಗಟ್ಟಲೆ ಸಂಪತ್ತು ಹೊಂದಿದ್ದರೂ ಕೆಲವು ಸ್ಟಾರ್ ಗಳು ಇದ್ದಾರೆ, ಆದರೂ ಅವರು ಸ್ಟಾರ್‌ಡಮ್ ನಿಂದ ದೂರವೇ ಇದ್ದು ಸಾಮಾನ್ಯ ವ್ಯಕ್ತಿಯಂತೆ ಬದುಕಲು ಇಷ್ಟಪಡುತ್ತಾರೆ.  ಬಾಲಿವುಡ್‌ನ ಅಂತಹ ಒಬ್ಬ ಸ್ಟಾರ್ ನಟರೇ ನಾನಾ ಪಾಟೇಕರ್. 40 ಕೋಟಿ ಪ್ರಾಪರ್ಟಿಯ ಒಡೆಯ ನಾನಾ ಪಾಟೇಕರ್ ವೆಬ್‌ಸೈಟ್ ಒಂದರ ಪ್ರಕಾರ, ನಾನಾ ಪಟೇಕರ್ ಸುಮಾರು 40 ಕೋಟಿ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ. ಇದು ಅವರ ಫಾರ್ಮ್ ಹೌಸ್…

Keep Reading

ಬೀದಿ ಬೀದಿ ತಿರುಗಾಡಿ ಕಲ್ಲಿದ್ದಲು ಮಾರಾಟ ಮಾಡುತ್ತಿದ್ದ ಮಹಿಳೆ ಈಗ ಭಾರತದ ಶ್ರೀಮಂತ ಮಹಿಳೆ: ಈಕೆಯ ಬಳಿಯಿವೆ ಜಗತ್ತಿನ ಕಾಸ್ಟ್ಲಿಯೆಸ್ಟ್ ಕಾರುಗಳು, ಯಾರೀಕೆ ಗೊತ್ತಾ?

in Kannada News/News/Story/ಕನ್ನಡ ಮಾಹಿತಿ 428 views

ನಾವು ಸಾಕಷ್ಟು ಸ್ಪೂರ್ತಿದಾಯಕವಾದ ಅನೇಕ ಕಥೆಗಳನ್ನು ಕೇಳುತ್ತೇವೆ ಮತ್ತು ಅವುಗಳನ್ನು ಕೇಳುವುದು ಸಹ ನಮ್ಮನ್ನು ಪ್ರೇರೇಪಿಸುತ್ತದೆ. ತಮ್ಮ ಕಠಿಣ ಪರಿಶ್ರಮದಿಂದ ಯಶಸ್ಸನ್ನು ಸಾಧಿಸಿದ ಅನೇಕ ಜನರಿದ್ದಾರೆ. ಇಂದು ಅಂತಹ ಒಬ್ಬ ಮಹಿಳೆಯ ಸಂಘರ್ಷದ ಜೀವನದ ಕಥೆಯನ್ನು ನಾವು ನಿಮ್ಮ ಮುಂದೆ ತಂದಿದ್ದೇವೆ. ಇದು ಅವರ ಕಠಿಣ ಪರಿಶ್ರಮದಿಂದಾಗಿ ಅವರ ಭವಿಷ್ಯವನ್ನು ಬದಲಾಯಿಸಿತು. ಸವಿತಾ ಬೆನ್ ಗುಜರಾತಿನ ಕಲ್ಲಿದ್ದಲಿನ ಮಹಿಳೆಯೆಂದೇ ಖ್ಯಾತರಾಗಿದ್ದಾರೆ ಇಂದು ನಾವು ನಿಮಗೆ ಹೇಳಲು ಹೊರಟಿರುವುದು ಗುಜರಾತ್‌ನ ಸವಿತಾ ಬೆನ್ ದೇವಿಜಿಭಾಯ್ ಪರ್ಮಾರ್ ಎಂಬ ಸಾಧಕಿಯ…

Keep Reading

ತಲೇಲಿತ್ತು ಒಂದು ಸಣ್ಣ ಐಡಿಯಾ: ಆ ಐಡಿಯಾದಿಂದ ಬರೋಬ್ಬರಿ 400 ಕೋಟಿ‌ ಒಡೆಯನಾದ ಯುವಕನ‌ ಯಶಸ್ಸಿನ ಕಥೆಯಿದು

in Kannada News/News/Story/ಕನ್ನಡ ಮಾಹಿತಿ 514 views

ರೆಡ್ ಬಸ್ ಇದು ಆನ್ಲೈನ್ ಟಿಕೆಟ್ ಮಾಡಲು ಒಂದು ವೇದಿಕೆಯಾಗಿದೆ. ಅಗಸ್ಟ್ ತಿಂಗಳು 2006ರ ವರ್ಷದಲ್ಲಿ ಇದನ್ನು ಕಂಡುಹಿಡಿಯಲಾಯಿತು. ಇದರ ಮುಖ್ಯ ಕಚೇರಿ ಕರ್ನಾಟಕ ರಾಜ್ಯದ ರಾಜಧಾನಿಯಾದ ಬೆಂಗಳೂರಿನಲ್ಲಿ ಇದೆ. ಆದ್ದರಿಂದ ನಾವಿಲ್ಲಿ ರೆಡ್ಬಸ್ ನ  ಹಿಂದಿನ ಕಥೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ. ಫಣೀಂದ್ರ ಎಂಬ ವ್ಯಕ್ತಿ ಆಂಧ್ರಪ್ರದೇಶದ ನಿಜಾಮಾಬಾದ್ ನವರು. ಇವರು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಕಾಲೇಜಿನಲ್ಲಿ ಉನ್ನತ ಶಿಕ್ಷಣವನ್ನು ಮುಗಿಸುತ್ತಾರೆ. ನಂತರ ಬೆಂಗಳೂರಿನ ಒಂದು ಕಂಪನಿಯಾದ ಟ್ಯಾಕ್ಸಸ್ ಇನ್ಸ್ಟ್ರುಮೆಂಟ್ ನಲ್ಲಿ ಕೆಲಸ ಮಾಡುತ್ತಾರೆ.…

Keep Reading

ಈ ಹೆಣ್ಣಿನಿಂದ ಬರೋಬ್ಬರಿ 42 ವರ್ಷಗಳ ಕಾಲ ಈ ರೈಲ್ವೇ ಸ್ಟೇಷನ್ ಬಂದ್ ಮಾಡಿದ್ಯಾಕೆ?.. ರಾತ್ರಿ ವೇಳೆ ಈಕೆಯಿಂದ ಸ್ಟೇಷನ್ ಮಾಸ್ಟರ್ ಗಳೆಲ್ಲಾ ಏನಾದ್ರು ಗೊತ್ತಾ?

in Kannada News/News/Story/ಕನ್ನಡ ಮಾಹಿತಿ 172 views

ಮನುಷ್ಯ ತಂತ್ರಜ್ಞಾನದ ಹಿಂದೆ ಬಿದ್ದು ಅದೆಷ್ಟೆ ಹೊಸ ಹೊಸ ಆವಿಷ್ಕಾರಗಳನ್ನು ಮಾಡಿದ್ರು ಸಹ ಈಗಿನ ಕಾಲದಲ್ಲಿಯೂ ಒಂದಷ್ಟು ಗೊಡ್ಡು ನಂಬಿಕೆಗಳಿಂದ ಆಚೆ ಬರದೇ ಅದರ ಸುತ್ತ ಸುತ್ತುತ್ತಿರುವ ಒಂದಷ್ಟು ವರ್ಗದ ಜನ ಇನ್ನು ಇದ್ದಾರೆ. ಎಸ್ ಇವತ್ತು ನಾವು ನಿಮಗೆ ಹೇಳ್ತಾಯಿರುವ ಈ ಸತ್ಯದ ಕಥೆಯೂ ಅಷ್ಟೆ, ಓದಿದ್ರೆ ವಿಚಿತ್ರ ಅನಿಸಬಹುದು ಆದರೆ ಇದು ನೈಜ ಕಥೆ. ಅಂದಹಾಗೇ ಈ ಘಟನೆ ನಡೆದಿರೋದು, ಪಶ್ಚಿಮ ಬಂಗಾಳದ ಝಾಲ್ಟಾ ಎಂಬ ನಗರದಲ್ಲಿ. ಝಾಲ್ಟಾ ಎಂಬುವ ನಗರದಲ್ಲಿರುವ ಬೇಗೂನ್ ಗೋಡಾಪುರ…

Keep Reading

Go to Top