Category archive

Story - page 5

ಮಂಗಳಮುಖಿಯರ ಅಂತ್ಯಸಂಸ್ಕಾರ ರಾತ್ರಿ ಹೊತ್ತಲ್ಲೇ ಆಗೋದ್ಯಾಕೆ?

in Kannada News/News/Story/ಕನ್ನಡ ಮಾಹಿತಿ 558 views

ಮಂಗಳಮುಖಿಯರನ್ನು ನೀವೆಲ್ಲರೂ ನೋಡಿರುತ್ತೀರ. ಸ್ನೇಹಿತರೆ ಇನ್ನೂ ಇವರ ಜೀವನ ಯಾರಿಗೂ ಕೂಡ ಬೇಡ. ಅವರು ಎಲ್ಲರ ಮುಂದೆ ನಗುತ್ತಾ ಇದ್ದರೂ ಕೂಡ ಅವರಲ್ಲಿರುವ ಕ ಷ್ಟ ಗಳು ನೋ ವು ಗಳು ಅವರಿಗೆ ಮಾತ್ರ ಗೊತ್ತಿರುತ್ತೆ. ಮಂಗಳಮುಖಿಯರು ತಮ್ಮದೇ ಆದಂತಹ ಒಂದು ಸಮುದಾಯವನ್ನು ಕಟ್ಟಿಕೊಂಡಿರುತ್ತಾರೆ ಮತ್ತು ಇವರು ಒಂದು ಕುಟುಂಬದವರಂತೆ ಜೀವನ ನಡೆಸುತ್ತಾ ಇರುತ್ತಾರೆ. ಸ್ನೇಹಿತರೇ ಮಂಗಳಮುಖಿಯರು ಹಿಂದೂ ಸಂಪ್ರದಾಯದ ಪದ್ಧತಿಯನ್ನೇ ನಡೆಸಿಕೊಂಡು ಬರುವುದು ಮತ್ತು ಮಂಗಳಮುಖಿಯರು ಸಾ ವ ನ್ನ ಪ್ಪಿ‌ದರೆ ಮ ರ ಣ…

Keep Reading

ಆಂತರಿಕ್ಷದಲ್ಲಿ ಗಗನಯಾತ್ರಿಗಳ ಜೀವನ ಹೇಗಿರುತ್ತೆ ಗೊತ್ತಾ?

in Kannada News/News/Story/ಕನ್ನಡ ಮಾಹಿತಿ 788 views

ಗಗನಯಾತ್ರಿಯಾಗೋದು ಸುಲಭದ ವಿಷಯವಿಲ್ಲ. ಅವರು ಗಗನನೌಕೆಯನ್ನು ನಿಭಾಯಿಸಬೇಕಷ್ಟೇ ಅಲ್ಲ, ಪ್ರತಿದಿನ ಮಾಡುವ ಕೆಲಸಗಳನ್ನೂ ದೊಡ್ಡದೊಂದು ಸವಾಲನ್ನು ನಿರ್ವಹಿಸುವ ರೀತಿ ಮಾಡಬೇಕಾಗುತ್ತದೆ. ಇವೆರಡರಲ್ಲಿ ಹೋಲಿಸಿದರೆ ಗಗನನೌಕೆ ನಿಭಾಯಿಸುವುದೇ ಸುಲಭ ಎಂಬ ಉತ್ತರ ಅವರಿಂದ ಬಂದರೂ ಆಶ್ಚರ್ಯವಿಲ್ಲ. ಏಕೆಂದರೆ ಭೂಮಿಯಲ್ಲಿ ಸುಲಭವಾದ ಕೆಲಸಗಳೆಲ್ಲ ಆಗಸದಲ್ಲಿ ಅಸಾಧ್ಯವಾಗಿ ನಿಲ್ಲುತ್ತವೆ. ತಲೆ ಕೆಳಗೆ ಮಾಡಿದರೂ ಸಿಂಪಲ್ ಆಗಿ ಏನೊಂದನ್ನೂ ಮಾಡಲಾಗುವುದಿಲ್ಲ… ಮೇಲೇರಿದಂತೆಲ್ಲ ಸುಲಭ ಎಂಬುದರ ವ್ಯಾಖ್ಯಾನವೇ ಬದಲಾಗಿ ಹೋಗುತ್ತದೆ. ನಿಲುಕುವ ದೂರದಲ್ಲೇ ಬದುಕು ಇಷ್ಟು ಕಷ್ಟವಾದರೆ ಬೇರೆ ಬೇರೆ ಗ್ರಹದಲ್ಲಿ ಹೋಗಿ ವಾಸಿಸುವ…

Keep Reading

ಆಂಜನೇಯ ಹಾಗು ಶ್ರೀಕೃಷ್ಣನ ಸುದರ್ಶನ ಚಕ್ರದ ನಡುವೆ ನಡೆದಿತ್ತು ಯು-ದ್ಧ: ಯಾರು ಗೆದ್ದದ್ದು ಗೊತ್ತಾ?

in Kannada News/News/Story/ಕನ್ನಡ ಮಾಹಿತಿ 456 views

ಗರುಡ ಮತ್ತು ಸುದರ್ಶನ ಒಮ್ಮೆ ಸುದರ್ಶನ ಚಕ್ರ ಹಾಗು ಗರುಡರಿಗೆ ಕೊಬ್ಬು ಬಂತಂತೆ. (ಅಹಂಕಾರ). ಸುದರ್ಶನ ಚಕ್ರ ಹೇಳಿತಂತೆ. “ನನ್ನ ಶಕ್ತಿ, ಸಾಮರ್ಥ್ಯ ಬಲು ಶ್ರೇಷ್ಷವಾದದ್ದು” ಶ್ರೀಮನ್ನಾರಾಯಣ ನನ್ನನ್ನು ಆಯುಧವನ್ನಾಗಿ ಉಪಯೋಗಿಸುತ್ತಾನೆ., ನನಗೆ ಸೋಲೇ ಇಲ್ಲ. ಶ್ರೀಮನ್ನಾರಾಯಣನಿಗೆ ನನ್ನ ಶಕ್ತಿ ಸಾಮರ್ಥ್ಯಯದ ಮೇಲೆ ಸಂಪೂರ್ಣ ನಂಬಿಕೆ, ಅದಕ್ಕೇ ವೈಕುಂಠದ ದ್ವಾರದಲ್ಲಿ ನನ್ನನ್ನು ನಿಲ್ಲಿಸಿ ನಿರಂತರವಾಗಿ ಅವನಿಗೆ ಏನು ಆಪತ್ತು ಬರದಂತೆ ಕಾಯಲು ನನ್ನನ್ನು ನಿಯಮಿಸಿದ್ದಾನೆ.” ಆಗ ಗರುಡ, “ನಾನು ಅಪಾರ ಶಕ್ತಿ ಶಾಲಿ, ಶ್ರೀಮನ್ನಾರಾಯಣನ ವಾಹನ, ಅವನಿಗೆ…

Keep Reading

VIDEO| ತಿರುಪತಿಯ ಈ ರಹಸ್ಯಗಳನ್ನ ಕಂಡು ಸ್ವತಃ ನಾಸಾ ಶಾಕ್: ಅಷ್ಟಕ್ಕೂ ಇಲ್ಲಿರುವ ನಿಗೂಢ ಸಂಗತಿಗಳೇನು? ವಿಡಿಯೋ ನೋಡಿ

in Kannada News/News/Story/ಕನ್ನಡ ಮಾಹಿತಿ 3,193 views

  ಭಾರತದ ಚಮತ್ಕಾರಿ ಹಾಗು ರಹಸ್ಯಮಯ ಮಂದಿರಗಳಲ್ಲಿ ತಿರುಪತಿಯ ಬಾಲಾಜಿ ಮಂದಿರವೂ ಒಂದು ಎಂದೇ ಹೇಳಲಾಗುತ್ತದೆ. ತಿರುಪತಿಯ ವೆಂಕಟೇಶ್ವರನ ಸನ್ನಿಧಿಯಲ್ಲಿ ಶ್ರೀಮಂತ ಹಾಗು ಬಡವರು ನಿಜವಾದ ಶೃದ್ಧಾ ಭಾವದಿಂದ ತಲೆ ಬಾಗುತ್ತಾರೆ. ಈ ಮಂದಿರ ಕೇವಲ ಭಾರತದಲ್ಲಷ್ಟೇ ಅಲ್ಲ ಇಡೀ ವಿಶ್ವದಲ್ಲೇ ಅತೀ ಶ್ರೀಮಂತ ದೇವಾಲಯಗಳಲ್ಲಿ ಒಂದಾಗಿದೆ. ಪ್ರತಿ ವರ್ಷ ಲಕ್ಷಾಂತರ ಶೃದ್ಧಾಳುಗಳು ಸಪ್ತಬೆಟ್ಟಗಳ ಮೇಲೆ ವಿರಾಜಮಾನರಾಗಿರುವ ವೆಂಕಟೇಶ್ವರನ ಆಶೀರ್ವಾದ ಪಡೆಯಲು ಇಲ್ಲಿಗೆ ಆಗಮಿಸುತ್ತಾರೆ. ಮಾನ್ಯತೆಗಳ ಪ್ರಕಾರ ಭಗವಾನ್ ಬಾಲಾಜಿ ತನ್ನ ಪತ್ನಿ ಪದ್ಮಾವತಿಯ ಜೊತೆ ಇದೇ…

Keep Reading

ಭಾರತದ ಕಳೆದುಹೋದ ಅತಿ ದೊಡ್ಡ ಭೂಭಾಗ, ಆಫ್ರಿಕಾದವರೆಗೂ ವಿಸ್ತರಿಸಿದ್ದ ಈ ಪ್ರದೇಶದ ಬಗ್ಗೆ ನಿಮಗೆ ಗೊತ್ತೇ?

in Kannada News/News/Story/ಕನ್ನಡ ಮಾಹಿತಿ 1,002 views

ಇಂದಿನ ಭಾರತದ ದಕ್ಷಿಣ ಭಾಗದ ಹಿಂದೂ ಮಹಾಸಾಗರದಲ್ಲಿರುವ ಕುಮರಿ ಖಂಡಂ ಪ್ರಾಚೀನ ತಮಿಳು ನಾಗರಿಕತೆಯ ಖಂಡವೆಂದು ಹೇಳಲಾಗಿದೆ. ತಮಿಳು ಪುರಾಣಗಳಲ್ಲಿ ಇದು ಸಮುದ್ರದಲ್ಲಿ ಮುಳುಗಿಹೋದ ಖಂಡವೆಂದು ಉಲ್ಲೇಖಗೊಂಡಿದೆ. ಇದಕ್ಕೆ “ಕುಮರಿಕ್ಕಂಟಂ” ಹಾಗು “ಕುಮರಿನಾಡು” ಎಂಬ ಇತರ ಹೆಸರುಗಳಿವೆ. ಹಿಂದೂ ಮಹಾಸಾಗರ ಹಾಗು ಪೆಸಿಫಿಕ್ ಮಹಾಸಾಗರದ ನಡುವಿನ ನಿಗೂಢ ಭೂಮಿಯನ್ನು ಪಾಶ್ಚಾತ್ಯ ಭೂವಿಜ್ಞಾನಿಗಳು “ಲೆಮೂರಿಯಾ” ಎಂದು ಕರೆಯುತ್ತಾರೆ. “ಲೆಮೂರಿಯಾ” ಬಗೆಗಿನ ಮರ್ಮ ವಿಚಾರಗಳು ದಿನೇ ದಿನೇ ಹೆಚ್ಚುತ್ತಿದ್ದರೂ, ಹಲವಾರು ಜನಾಂಗದವರು ಇದಕ್ಕೆ ಪರ ಮಾತಾಡುತ್ತಿದ್ದರೂ, ಅದನ್ನು ವೈಜ್ಞಾನಿಕವಾಗಿ ಸಾಬೀತು ಪಡಿಸುವ ಕಾರ್ಯ ಇಂದಿನವರೆಗೂ ಸಹ ಸಾಧ್ಯವಾಗಿಲ್ಲ. “ಕುಮರಿ ಖಂಡಂ“ನ ಪ್ರತಿಪಾದಕರು ಭಾರತದ ದಕ್ಷಿಣ ಗಡಿಯಲ್ಲಿರುವ ಕನ್ಯಾಕುಮಾರಿ ಪ್ರದೇಶವು ಮೂಲತಹ ಕುಮರಿ ಖಂಡದ…

Keep Reading

“ನಿಮ್ಮ ನಾಯಕ ನಮ್ಮಲ್ಲೇನಾದರೂ ಜನಿಸಿದ್ದರೆ ನಾವು ಇಡೀ ಬ್ರಹ್ಮಾಂಡವನ್ನೇ ಆಳುತ್ತಿದ್ದೇವು”: ಬರಾಕ್ ಒಬಾಮಾ

in Kannada News/News/Story/ಕನ್ನಡ ಮಾಹಿತಿ 2,903 views

ಛತ್ರಪತಿ ಶಿವಾಜಿ ಮಹಾರಾಜರೇನಾದರೂ ನಮ್ಮ ಇಂಗ್ಲೆಂಡಿನಲ್ಲಿ ಹುಟ್ಟಿದ್ದಿದ್ದರೆ ಬರೀ ಈ ಜಗತ್ತನ್ನಷ್ಟೇ ಅಲ್ಲ ಇಡೀ ಬ್ರಹ್ಮಾಂಡವನ್ನೇ ಆಳುತ್ತಿದ್ದೆವು – ಮೌಂಟ್ ಬ್ಯಾಟನ್, ಇಂಗ್ಲೆಂಡ್ ಭಾರತವೇನಾದರೂ ಸ್ವತಂತ್ರವಾಗಬೇಕಾದರೆ ಅದಕ್ಕಿರೋದು ಒಂದೇ ದಾರಿ ಅದು ಶಿವಾಜಿ ಮಹಾರಾಜರ ಹಾಗೆ ಹೋರಾಡುವುದು ಮಾತ್ರ – ನೇತಾಜಿ ಸುಭಾಷ ಚಂದ್ರ ಬೋಸ್ ನೇತಾಜಿಯವರೇ ನಿಮ್ಮ ದೇಶ ಸ್ವತಂತ್ರವಾಗಿ ಬ್ರಿಟೀಷರನ್ನ ನಿಮ್ಮ ದೇಶದಿಂದ ಒದ್ದೋಡಿಸೋಕೆ ಯಾವ ಹಿಟ್ಲರ್ ನ ಅವಶ್ಯಕತೆಯೂ ಇಲ್ಲ, ನೀವು ಶಿವಾಜಿ‌ಮಹಾರಾಜರ ಇತಿಹಾಸವನ್ನೊಮ್ಮೆ ಓದಿ ಬಿಡಿ ಸಾಕು – ಅಡಾಲ್ಫ್ ಹಿಟ್ಲರ್, ಜರ್ಮನಿ…

Keep Reading

ಪುರಾತನ ಹಿಂದೂ ದೇವಾಲಯಗಳಲ್ಲಿ ರತಿಕ್ರೀಡೆಯ ಕೆತ್ತನೆಗಳ ಹಿಂದಿರುವ ರಹಸ್ಯವಾದರೂ ಏನು?

in Kannada News/News/Story/ಕನ್ನಡ ಮಾಹಿತಿ 457 views

ರ-ತಿಕ್ರೀಡೆಗೆ ಸಂಬಂಧಿಸಿದ ವಿಗ್ರಹಗಳ ಕೆತ್ತನೆ ಹೊಂದಿರುವ ಅನೇಕ ದೇವಾಲಯಗಳು ದೇಶದಲ್ಲಿವೆ. ಕೆಲವು ವಿಶ್ವಾದ್ಯಂತ ಜನಪ್ರಿಯವಾಗಿದ್ದರೆ ಇನ್ನು ಕೆಲವು ಮಾತ್ ಸ್ಥಳೀಯ ಜನರಿಂದ ಮಾತ್ರ ಗೊತ್ತಿವೆ. ಅಂತಹ 5 ದೇವಾಲಯಗಳಿವೆ, ಅವುಗಳು ವಿಶೇಷ ಕಾ-ಮ-ಪ್ರ-ಚೋ-ದ-ಕ ಶಿಲ್ಪಕಲೆಗೆ ಪ್ರಸಿದ್ಧವಾಗಿವೆ ಬನ್ನಿ ಅವುಗಳ ಬಗ್ಗೆ ತಿಳಿದುಕೊಳ್ಳೋಣ. ಖಜುರಾಹೊ ಮಂದಿರ ಪ್ರಾಂಗಣ, ಮಧ್ಯಪ್ರದೇಶ ಕಾ-ಮ-ಕ್ರೀ-ಡೆ-ಯಲ್ಲಿ ತೊಡಗಿರುವ ವಿಗ್ರಹಗಳ ಬಗ್ಗೆ ಪ್ರಸ್ತಾಪಿಸಿದಾಗಲೆಲ್ಲಾ, ಮೊದಲು ಖಜುರಾಹೊ ದೇವಾಲಯಗಳನ್ನು ಉಲ್ಲೇಖಿಸಲಾಗುತ್ತದೆ. ಈ ದೇವಾಲಯ ಸಂಕೀರ್ಣದಲ್ಲಿ ಸುಮಾರು 85 ದೇವಾಲಯಗಳನ್ನು ನಿರ್ಮಿಸಲಾಗಿದೆ. ಇವುಗಳಲ್ಲಿ 26 ಇನ್ನೂ ಉತ್ತಮ ಸ್ಥಿತಿಯಲ್ಲಿವೆ.…

Keep Reading

130 ವರ್ಷದ ಹನುಮನ ಮೂರ್ತಿ ಒಡೆಯೋಕೆ ತರಿಸಿದ್ದ ಅಧಿಕಾರಿಗಳೆದುರೇ ಮುರಿದುಬಿದ್ದ ಜೆಸಿಬಿ ಮಷೀನ್‌ಗಳು

in Kannada News/News/Story/ಕನ್ನಡ ಮಾಹಿತಿ 987 views

ಕೆಲ ದಿನಗಳ ಹಿಂದೆ ಉತ್ತರಪ್ರದೇಶದ ಸಹಾರನಪುರ್‌ನಲ್ಲಿ ನ್ಯಾಶನಲ್ ಹೈವೇ (ರಾಷ್ಟ್ರೀಯ ಹೆದ್ದಾರಿ) ಮಾಡಲು ಕೆಲಸ ನಡೆದಿತ್ತು. ರಸ್ತೆಯ ಮಧ್ಯೆ ಒಂದು ಹನುಮನ ಮಂದಿರವೊಂದು ಅಡ್ಡಲಾಗಿತ್ತು, ರಸ್ತೆಯ ನಿರ್ಮಾಣಕ್ಕಾಗಿ ರಸ್ತೆಗೆ ಅಡ್ಡಲಾಗಿದ್ದ ಆ ಮಂದಿರವನ್ನ ಒ-ಡೆ-ದು ಹಾಕಲು ಜನ ಸಾಕಷ್ಟು ಪ್ರಯತ್ನ ಮಾಡಿದರು. ಆದರೆ ಆ ಮಂದಿರದ ಇಟ್ಟಿಗೆಗಳೂ ಕೂಡ ಅಲುಗಾಡಿಸಲು ಸಾಧ್ಯವಾಗಲಿಲ್ಲ. ಇದಾದ ಬಳಿಕ ಅಧಿಕಾರಿಗಳು ಇದನ್ನ ತೆರವುಗೊಳಿಸಲು ಮಷೀನ್‌ಗಳನ್ನ ತರಿಸಿದರು. ಆದರೆ ಮಂದಿರವನ್ನ ಒ-ಡೆ-ಯುವ ಸಮಯ ಬಂದಾಗ ಅಧಿಕಾರಿಗಳು ತರಿಸಿದ್ದ ಎಲ್ಲಾ ಜೆಸಿಬಿ ಮಷೀನ್‌ಗಳೂ ಕೆಟ್ಟು…

Keep Reading

ಕೊನೆಗೂ ಸಿಕ್ಕಿತಾ ರಾವಣನ ಶ’ವ.? ಶ್ರೀಲಂಕಾದ ತಜ್ಞರಿಂದ ಬಯಲಾಯ್ತು ಅಚ್ಚರಿಯ ಮಾಹಿತಿ

in Kannada News/News/Story/ಕನ್ನಡ ಮಾಹಿತಿ 6,163 views

ಭಾರತದಲ್ಲಿ ದಸರಾ ಹಬ್ಬವನ್ನ ಅದ್ಧೂರಿಯಾಗಿ ಆಚರಿಸಲಾಗುತ್ತೆ, ಯಾಕಂದ್ರೆ ಇದೇ ದಿನದಂದೇ ಪ್ರಭು ಶ್ರೀರಾಮ ಲಂಕಾಪತಿ ರಾವಣನನ್ನ ಸಂ-ಹ-ರಿಸಿದ್ದ. ಆದರೆ ರಾವಣ ಸ-ತ್ತಿ-ಲ್ಲ ಹಾಗು ಈ ಭೂಮಿ ಮೇಲೆ ಈಗಲೂ ಜೀವಂತವಾಗಿದ್ದಾನೆ ಅಂತ ಹೇಳಿದರೆ ನೀವೇನಂತೀರ? ಇದನ್ನ ನೀವು ಒಪ್ಪೋಕೆ ಸಾಧ್ಯವಿಲ್ಲವಲ್ಲ? ಆದರೆ ನೀವು ನಂಬಿ ಅಥವ ನಂಬದಿರಿ ಇದು ಮಾತ್ರ ಸತ್ಯ. ಹಾಗಾದ್ರೆ ರಾವಣ ಸದ್ಯ ಎಲ್ಲಿದ್ದಾನೆ ಅನ್ನೋ ಬಗ್ಗೆ ತಿಳಿಯಬೇಕೆ? ಹಾಗಿದ್ದರೆ ಈ ರಿಪೋರ್ಟ್ ನ್ನ ಓದಿ. ರಾಮಾಯಣದಲ್ಲಿ ಸೀತಾ ಮಾತೆಯನ್ನ ರಾವಣನ ಕಪಿಮುಷ್ಟದಿಂದ ಬಿಡಿಸಲು…

Keep Reading

ಮದುವೆಯಲ್ಲಿ ಹೆಂಡತಿಯ ಕಾಲಿಗೆ ಬಿದ್ದು ಕಣ್ಣೀರಿಟ್ಟ ಪತಿ: ಕಾರಣ ತಿಳಿದರೆ ನೀವೂ ಕೈ ಮುಗೀತೀರ

in Kannada News/News/Story 445 views

ನಮ್ಮ ಹಿಂದೂ ಧರ್ಮ ಹಾಗೂ ಧಾರ್ಮಿಕ ವಿಚಾರಣೆಗಳ ವಿಷಯಕ್ಕೆ ಬಂದಾಗ ಇಲ್ಲಿ ಪತಿ ಪತ್ನಿಯ ಸಂಬಂಧಕ್ಕೆ ವಿಶೇಷವಾದ ಸ್ಥಾನವನ್ನು ನೀಡಲಾಗಿದೆ. ಅದರಲ್ಲೂ ಮಹಿಳೆಯರು ತಮ್ಮ ಪತಿಯನ್ನೇ ತಮ್ಮ ದೈವ ಎಂದು ನಂಬಿದ್ದು,ಇಂದಿಗೂ ಅಂತಹ ಆಚರಣೆ ಮಾಡುವ ಅಸಂಖ್ಯಾತ ಮಹಿಳೆಯರು ನಮ್ಮ ದೇಶದಲ್ಲಿ ಇದ್ದಾರೆ. ಅಲ್ಲದೇ ಅನೇಕ ಮನೆತನಗಳಲ್ಲಿ ಇಂದಿಗೂ ಪತ್ನಿಯರು ತಮ್ಮ ಪತಿಯ ಹೆಸರನ್ನು ಹೇಳಲು ಕೂಡಾ ಹಿಂಜರಿಕೆ ತೋರುತ್ತಾರೆ. ಮಹಿಳೆಯರು ಪತಿಯೇ ದೇವರು ಎಂದು ಗೌರವಿಸುವ ಕಾರಣದಿಂದ ಮದುವೆಯ ದಿನ ಆಕೆ ತನ್ನ ಪತಿ ಹಾಗೂ…

Keep Reading

1 3 4 5 6 7 9
Go to Top