Category archive

Story - page 6

ಪ್ರಾಚೀನ ಕಾಲದಲ್ಲೇ ಲಭ್ಯವಿತ್ತು QR Code, ಬಯಲಾಯ್ತು ಅಚ್ಚರಿಯ ರೋಚಕ ಇತಿಹಾಸದ ಮಾಹಿತಿ

in Kannada News/News/Story/ಕನ್ನಡ ಮಾಹಿತಿ 6,760 views

ನವದೆಹಲಿ: ನ-ಶಿ-ಸಿ ಹೋಗಿರುವ ಮಾಯನ್ ನಾಗರಿಕತೆಗೆ ಸಂಬಂಧಿಸಿದ ಅನೇಕ ಅವಶೇಷಗಳನ್ನು ಈಗಾಗಲೇ ಪತ್ತೆ ಮಾಡಲಾಗಿದೆ ಮತ್ತು ಅಲ್ಲಿ ಸಿಕ್ಕ ಅನೇಕ ವಸ್ತುಗಳನ್ನ ವಸ್ತು ಸಂಗ್ರಹಾಲಯಗಳಲ್ಲಿ ಇರಿಸಲಾಗಿದೆ, ಮೆಕ್ಸಿಕೊದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ಮಾಯನ್ ನಾಗರಿಕತೆಯು ನಮಗೆ ಅತ್ಯಂತ ಆಸಕ್ತಿದಾಯಕ ಮತ್ತು ನಿ-ಗೂ-ಢ ನಾಗರಿಕತೆಗಳಲ್ಲಿ ಒಂದಾಗಿದೆ. ಮಾಯನ್ ನಾಗರಿಕತೆಯ ಬಗ್ಗೆ ರಿಸರ್ಚ್ ಮಾಡಿದ ತಜ್ಞರು ಸಂಪೂರ್ಣವಾಗಿ ಆಶ್ಚರ್ಯಚಕಿತರಾಗಿದ್ದಾರೆ, ಅಂತಹ ವಸ್ತುಗಳ ಪೈಕಿ ಇದೀಗ ನಾವು ಈಗ ಆನಲೈನ್ ಟ್ರಾನ್ಸ್ಯಾಕ್ಷನ್, UPI ಗಾಗಿ ಬಳಸುವಂತಹ ಕ್ಯೂಆರ್ ಕೋಡ್ ನಂತೆಯೇ ಇರುವ ಕಲಾಕೃತಿ…

Keep Reading

ಬೀದಿ ಬೀದಿಗಳಲ್ಲಿ ತಿರುಗಾಡಿ ಬಂಡಿಯಲ್ಲಿ ಕಲ್ಲಿದ್ದಲು ಮಾರುತ್ತಿದ್ದ ಮಹಿಳೆಯೀಗ ಭಾರತದ ಶ್ರೀಮಂತ ಮಹಿಳೆ, ಈಕೆಯ ಬಳಿಯಿವೆ ಜಗತ್ತಿನ ಕಾಸ್ಟ್ಲಿಯೆಸ್ಟ್ ಕಾರುಗಳು

in Kannada News/News/Story/ಕನ್ನಡ ಮಾಹಿತಿ 580 views

ನಾವು ಸಾಕಷ್ಟು ಸ್ಪೂರ್ತಿದಾಯಕವಾದ ಅನೇಕ ಕಥೆಗಳನ್ನು ಕೇಳುತ್ತೇವೆ ಮತ್ತು ಅವುಗಳನ್ನು ಕೇಳುವುದು ಸಹ ನಮ್ಮನ್ನು ಪ್ರೇರೇಪಿಸುತ್ತದೆ. ತಮ್ಮ ಕಠಿಣ ಪರಿಶ್ರಮದಿಂದ ಯಶಸ್ಸನ್ನು ಸಾಧಿಸಿದ ಅನೇಕ ಜನರಿದ್ದಾರೆ. ಇಂದು ಅಂತಹ ಒಬ್ಬ ಮಹಿಳೆಯ ಸಂಘರ್ಷದ ಜೀವನದ ಕಥೆಯನ್ನು ನಾವು ನಿಮ್ಮ ಮುಂದೆ ತಂದಿದ್ದೇವೆ. ಇದು ಅವರ ಕಠಿಣ ಪರಿಶ್ರಮದಿಂದಾಗಿ ಅವರ ಭವಿಷ್ಯವನ್ನು ಬದಲಾಯಿಸಿತು. ಸವಿತಾ ಬೆನ್ ಗುಜರಾತಿನ ಕಲ್ಲಿದ್ದಲಿನ ಮಹಿಳೆಯೆಂದೇ ಖ್ಯಾತರಾಗಿದ್ದಾರೆ ಇಂದು ನಾವು ನಿಮಗೆ ಹೇಳಲು ಹೊರಟಿರುವುದು ಗುಜರಾತ್‌ನ ಸವಿತಾ ಬೆನ್ ದೇವಿಜಿಭಾಯ್ ಪರ್ಮಾರ್ ಎಂಬ ಸಾಧಕಿಯ…

Keep Reading

VIDEO| ಮದುವೆಯಾಗುತ್ತಿದ್ದೇನೆ ಎಂಬ ಖುಷಿಯಲ್ಲಿ ಯುವತಿ ತನ್ನ ಭಾವಿ ಪತಿಯನ್ನೇ…..ನೆರೆದ ಜನರೆಲ್ಲರಿಗೂ ಬಿಗ್ ಶಾಕ್

in Kannada News/News/Story 172 views

ಮದುವೆಯ ದಿನ ಎಲ್ಲರ ಜೀವನದ ಅವಿಸ್ಮರಣೀಯ ಘಳಿಗೆಗಳಲ್ಲಿ ಒಂದಾಗಿದೆ. ಅಂದುಕೊಂಡಂತೆ ವಿವಾಹ ನಡೆದರೆ ದಂಪತಿಗೆ ಖುಷಿ. ಇನ್ನು ಕೆಲವರಿಗೆ ವಿವಾಹದ ಸಂದರ್ಭವೇ ಬಹಳ ಸಂತಸದ ಕ್ಷಣವಾಗಿರುತ್ತದೆ. ಆ ನಿಟ್ಟಿನಲ್ಲಿ ಒಟ್ಟಿಗೆ ಜೀವನ ಕಳೆಯುವ ಮಧುರ ಕ್ಷಣದ ಬಗ್ಗೆ ಯೋಚಿಸುತ್ತಿರುತ್ತಾರೆ. ಕೆಲವು ಮದುವೆಗಳಲ್ಲಿ ತಮ್ಮ ಸಂತೋಷವನ್ನು ಕೂಡಲೇ ಪ್ರದರ್ಶಿಸುವ ಮೂಲಕ ಮದುವೆ ಎಲ್ಲರ ನೆನಪಿನಲ್ಲೂ ಇರುವಂತೆ ಮಾಡುತ್ತಾರೆ. ಈ ನಿಟ್ಟಿನಲ್ಲಿ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಒಂದು ವೈರಲ್ ಆಗಿದೆ. ಮದುವೆ ಸಂದರ್ಭದಲ್ಲಿ ವರ ಕ್ಬೂಲ್ ಹೈ ಎಂದು…

Keep Reading

ಗಂಗಾ ನದಿಯ ಲಕ್ಷಾಂತರ ವರ್ಷಗಳ ರಹಸ್ಯವನ್ನ ಭೇದಿಸಿದ ವಿಜ್ಞಾನಿಗಳು: ಅಷ್ಟಕ್ಕೂ ಗಂಗಾ ನದಿಯಲ್ಲಿರುವ ಆ ಪವಿತ್ರ ಹಾಗು ಆ ನಿಗೂಢ ಅಂಶ ಪತ್ತೆ ಹಚ್ಚಿದ ಫ್ರೆಂಚ್ ತಜ್ಞರು ಹೇಳಿದ್ದೇನು ಗೊತ್ತಾ?

in Helath-Arogya/Kannada News/News/Story/ಕನ್ನಡ ಆರೋಗ್ಯ/ಕನ್ನಡ ಮಾಹಿತಿ 36,121 views

ಹಿಂದೂ ಧರ್ಮದಲ್ಲಿ ಗಂಗಾ ಜಲವನ್ನ ಬಹಳ ಪವಿತ್ರವೆಂದು ಪರಿಗಣಿಸಲಾಗುತ್ತದೆ ಮತ್ತು ಗಂಗೆಯಲ್ಲಿ ಸ್ನಾನ ಮಾಡುವುದರಿಂದ ನಿಮ್ಮ ಎಲ್ಲಾ ಪಾಪಗಳೂ ಶುದ್ಧವಾಗುತ್ತವೆ ಎಂದು ಹೇಳಲಾಗುತ್ತದೆ. ಜನರು ಗಂಗಾ ನದಿಯ ನೀರನ್ನು ಬಾಟಲುಗಳಲ್ಲಿ ತುಂಬಿಸಿ ತಮ್ಮ ಮನೆಗಳಲ್ಲಿ ಇಟ್ಟುಕೊಳ್ಳುತ್ತಾರೆ. ಆದರೆ ಗಂಗಾಜಲ ವರ್ಷಗಟ್ಟಲೆ ಕಳೆದರೂ ಕೆಡುವುದಿಲ್ಲ, ಹಾಳಾಗುವುದಿಲ್ಲ. ಸಾಮಾನ್ಯ ನೀರನ್ನು ಬಾಟಲಿಯಲ್ಲಿ ತುಂಬಿ ಇಟ್ಟುಕೊಂಡರೆ ಅದು ಕೇವಲ 2 ದಿನಗಳಲ್ಲಿ ಹಾಳಾಗುತ್ತದೆ ಮತ್ತು ಅದರಲ್ಲಿ ಬ್ಯಾಕ್ಟೀರಿಯಾಗಳು ಉತ್ಪತ್ತಿಯಾಗುತ್ತವೆ. ಆದರೆ ವರ್ಷಾನುಗಟ್ಟಲೆ ಬಾಟಲ್ ನಲ್ಲಿ ಗಂಗಾಜಲ ತುಂಬಿಟ್ಟರೂ ಗಂಗಾಜಲದಲ್ಲಿ ಗಳಾಗಲಿ, ವೈರಾಣುಗಳಾಗಲಿ…

Keep Reading

ಭಾರತದ 20 ರಹಸ್ಯಮಯ ಮಂದಿರಗಳು, ಆಧುನಿಕ ವಿಜ್ಞಾನವೂ ಇವುಗಳ ರಹಸ್ಯ ಬೇಧಿಸಲು ವಿಫಲವಾಗಿದೆ, ಇಲ್ಲಿ ಅಡಗಿರುವ ನಿಗೂಢ ರಹಸ್ಯಗಳೇನು ಗೊತ್ತಾ?

in Kannada News/News/Story/ಕನ್ನಡ ಮಾಹಿತಿ 412 views

ಭಾರತ 33 ಕೋಟಿ ದೇವಿ ದೇವತೆಗಳ ಭೂಮಿಯಾಗಿದೆ, ಭಾರತದ ಪ್ರತಿಯೊಂದು ತಿರುವಿನಲ್ಲಿಯೂ ದೇವಾಲಯಗಳನ್ನು ಇಲ್ಲಿ ಕಾಣಬಹುದು. ಭಾರತದಲ್ಲಿನ ಈ ಕೆಲವು ರ-ಹ-ಸ್ಯ-ಮ-ಯ ದೇವಾಲಯಗಳು ಅಸಾಂಪ್ರದಾಯಿಕ ದೇವತೆಗಳಿಂದಾಗಿ ಪ್ರಸಿದ್ಧವಾಗಿವೆ. ಕೆಲವು ಅವರ ಭೂ-ತ ಪ್ರೇ-ತ ಸಂಸ್ಕಾರದಿಂದಾಗಿ ಮತ್ತು ಇನ್ನು ಕೆಲವು 2000 ವರ್ಷಗಳಷ್ಟು ಹಳೆಯದಾಗಿರುವ ಕಾರಣ ನಿ-ಗೂ-ಢ-ತೆಗೆ ಕಾರಣವಾಗಿವೆ. ಅಂತಹ ಕೆಲವು ರ-ಹ-ಸ್ಯ-ಮ-ಯ ದೇವಾಲಯಗಳ ಬಗ್ಗೆ ಇಂದು ನಾವು ನಿಮಗೆ ತಿಳಿಸಲಿದ್ದು ಅದನ್ನ ತಿಳಿದರೆ ಆ ರ-ಹ-ಸ್ಯ-ಗಳು ನಿಮ್ಮನ್ನ ಆಶ್ಚರ್ಯವನ್ನುಂಟು ಮಾಡುತ್ತದೆ. ಮೊದಲು ನಾವು ನಿಮಗೆ ಆ ನಿ-ಗೂ-ಢ,…

Keep Reading

ತಿರುಪತಿ ತಿಮ್ಮಪ್ಪನ ಈ ರಹಸ್ಯಗಳ ಬಗ್ಗೆ ಕೇಳಿದರೆ ನೀವು ಖಂಡಿತ ಅಚ್ಚರಿಗೊಳಗಾಗ್ತೀರ: ಇಲ್ಲಿ ಅಡಗಿರುವ ರಹಸ್ಯಗಳೇನು ಗೊತ್ತಾ?

in Kannada News/News/Story/ಕನ್ನಡ ಮಾಹಿತಿ 397 views

ಭಾರತದ ಚಮತ್ಕಾರಿ ಹಾಗು ರಹಸ್ಯಮಯ ಮಂದಿರಗಳಲ್ಲಿ ತಿರುಪತಿಯ ಬಾಲಾಜಿ ಮಂದಿರವೂ ಒಂದು ಎಂದೇ ಹೇಳಲಾಗುತ್ತದೆ. ತಿರುಪತಿಯ ವೆಂಕಟೇಶ್ವರನ ಸನ್ನಿಧಿಯಲ್ಲಿ ಶ್ರೀಮಂತ ಹಾಗು ಬಡವರು ನಿಜವಾದ ಶೃದ್ಧಾ ಭಾವದಿಂದ ತಲೆ ಬಾಗುತ್ತಾರೆ. ಈ ಮಂದಿರ ಕೇವಲ ಭಾರತದಲ್ಲಷ್ಟೇ ಅಲ್ಲ ಇಡೀ ವಿಶ್ವದಲ್ಲೇ ಅತೀ ಶ್ರೀಮಂತ ದೇವಾಲಯಗಳಲ್ಲಿ ಒಂದಾಗಿದೆ. ಪ್ರತಿ ವರ್ಷ ಲಕ್ಷಾಂತರ ಶೃದ್ಧಾಳುಗಳು ಸಪ್ತಬೆಟ್ಟಗಳ ಮೇಲೆ ವಿರಾಜಮಾನರಾಗಿರುವ ವೆಂಕಟೇಶ್ವರನ ಆಶೀರ್ವಾದ ಪಡೆಯಲು ಇಲ್ಲಿಗೆ ಆಗಮಿಸುತ್ತಾರೆ. ಮಾನ್ಯತೆಗಳ ಪ್ರಕಾರ ಭಗವಾನ್ ಬಾಲಾಜಿ ತನ್ನ ಪತ್ನಿ ಪದ್ಮಾವತಿಯ ಜೊತೆ ಇದೇ ತಿರುಪತಿಯಲ್ಲಿ…

Keep Reading

ಜೊತೆಯಾಗೇ ಹುಟ್ಟಿ ಜೊತೆಯಾಗೇ ಒಂದೇ ಸಮಯಕ್ಕೆ ಇಹಲೋಕ ತ್ಯಜಿಸಿದ ಇಬ್ಬರು ಅವಳಿ ಜವಳಿಗಳು.!

in Kannada News/News/Story/ಕನ್ನಡ ಮಾಹಿತಿ 335 views

ಹೊಳೆಹೊನ್ನೂರು: ಸಮೀಪದ ಅರಹತೊಳಲು ಗ್ರಾಮದ ಗಂಗಮ್ಮ (51) ಮತ್ತು ಗೌರಮ್ಮ (51) ಅವಳಿ ಸಹೋದರಿಯರು ಬುಧವಾರ ನಿಧನರಾದರು. ಅವರಿಬ್ಬರು ಹೊನ್ನಾಳಿ ತಾಲ್ಲೂಕಿನ ಹುಣಸೆಘಟ್ಟ ಗ್ರಾಮದವರಾಗಿದ್ದು, ಅರಹತೊಳಲು ಗ್ರಾಮದ ಬೆಳ್ಳೇರ ಲೋಕಪ್ಪ ಮತ್ತು ದಿವಂಗತ ಓಂಕಾರಪ್ಪ ಎಂಬ ಅಣ್ಣ–ತಮ್ಮರನ್ನು ವಿವಾಹವಾಗಿದ್ದರು. ಇಬ್ಬರೂ ಒಂದೇ ದಿನ ನಿಧನರಾಗಿದ್ದಾರೆ. ಬುಧವಾರ ಮಧ್ಯಾಹ್ನ ಅಕ್ಕ ಗೌರಮ್ಮ ಉಸಿರಾಟದ ತೊಂದರೆಯಿಂದ ಮೃತರಾದರು. ತಂಗಿ ಗಂಗಮ್ಮ ಸಹ ಅದೇ ದಿನ ರಾತ್ರಿ ಉಸಿರಾಟದ ತೊಂದರೆಯಿಂದ ಮೃತರಾದರು. ತಂಗಿ ಗಂಗಮ್ಮ ಅವರ ಅಂತ್ಯಸಂಸ್ಕಾರವನ್ನು ಹೊನ್ನಾಳಿ ತಾಲ್ಲೂಕಿನ ಹುಣಸೆಘಟ್ಟ ಗ್ರಾಮದ…

Keep Reading

ಸಮುದ್ರದಲ್ಲಿ 2000 ವರ್ಷಗಳಷ್ಟು ಪುರಾತನವಾದ ಕಂಪ್ಯೂಟರ್ (ಆ್ಯಂಟಿಕಿಥೆರಾ) ಪತ್ತೆ: ಆಶ್ಚರ್ಯಚಕಿತರಾದ ವಿಜ್ಞಾನಿಗಳು

in Kannada News/News/Story/ಕನ್ನಡ ಮಾಹಿತಿ 2,602 views

ಭೂಮಿಯ ಮೇಲೆ ನಡೆಯುವ ವಿಚಿತ್ರ ವಿಸ್ಮಯಗಳು ಈಗಲೂ ವಿಜ್ಞಾನಕ್ಕೆ ಹಾಗು ಮುಂದಿವರೆದ ತಂತ್ರಜ್ಞಾನಕ್ಕೂ ನಿಲುಕದ ವಿಷಯವಾಗೇ ಉಳಿದಿದೆ. ಭೂಮಂಡಲದ ಮೇಲೆ ನಡೆಯುವ ಅನೇಕ ವಿಸ್ಮಯಗಳು ಹಾಗು ಭೂಗರ್ಭದಲ್ಲಿ ಅಡಗಿರುವ ಹಲವಾರು ರಹಸ್ಯಗಳು ಈಗಲೂ ಭೇದಿಸದೇ ಉಳಿದಿರುವ ವಿಷಯಗಳಾಗಿವೆ. ಅದು ಪುರಾತನ ದೇವಾಲಯಗಳ ಅದ್ಭುತ ರಚನೆಯಾಗಿರಲಿ ಅಥವ ರಾಮಾಯಣ ಮಹಾಭಾರತದಲ್ಲಿ ಘಟಿಸಿದ ಘಟನೆಗಳಾಗಲಿ ಅಥವ ಆ ಕಾಲದಲ್ಲಿ ರಚಿಸಲಾಗಿದ್ದ ಅದ್ಭುತ ಅನ್ವೇಷಣೆಗಳೇ ಆಗಿರಲಿ ಅವುಗಳನ್ನ ಅರ್ಥ ಮಾಡಿಕೊಳ್ಳಲು ಈಗಿನ ವಿಜ್ಞಾನಕ್ಕೂ ಸವಾಲಾಗೇ ನಿಂತಿದೆ. ನಾವು ನಿಮಗೆ ಇಂದು ಹೇಳಲು…

Keep Reading

ಕೊನೆಗೂ ಪತ್ತೆಯಾಯ್ತು ರಾವಣನ ಪುಷ್ಪಕ‌ ವಿಮಾನವಿರುವ ಜಾಗ: ಅಲ್ಲಿ ಹೋದ ಅಮೇರಿಕನ ಸೈ-ನಿ-ಕ-ರ ಸ್ಥಿತಿ ಏನಾಯ್ತು ಗೊತ್ತಾ?

in Kannada News/News/Story/ಕನ್ನಡ ಮಾಹಿತಿ 9,004 views

ರಾಮಾಯಣ ಮತ್ತು ಮಹಾಭಾರತ ಕಾಲದಲ್ಲಿ ವಿಮಾನಗಳಿದ್ದವು ಎಂದು ನಮ್ಮ ಹಿರಿಯರಿಂದ ಕೇಳಿದ್ದೇವೆ ಹಾಗು ಅದನ್ನು ಹಿಂದೂ ಧರ್ಮಗ್ರಂಥಗಳಲ್ಲಿಯೂ ವಿವರಿಸಲಾಗಿದೆ. ಇತ್ತೀಚೆಗೆ ಒಂದು ಸಂವೇದನಾಶೀಲ ಮಾಹಿತಿ ಹೊರಬಂದಿದೆ. ಇದರ ಪ್ರಕಾರ ಅಫ್ಘಾನಿಸ್ತಾನದಲ್ಲಿ ಸುಮಾರು 5000 ವರ್ಷಗಳಷ್ಟು ಹಳೆಯದಾದ ವಿಮಾನವೊಂದು ಪತ್ತೆಯಾಗಿದೆ. ರಾಮಾಯಣದಲ್ಲಿ ಉಲ್ಲೇಖಿಸಲಾದ ಪುಷ್ಪಕ ವಿಮಾನವನ್ನು ಪತ್ತೆ ಹಚ್ಚಲಾಗಿದೆ ಎಂದು ಹೇಳಲಾಗುತ್ತಿದೆ. ಪ್ರಾಚೀನ ಭಾರತದ ಸುಮಾರು ಐದು ಸಾವಿರ ವರ್ಷಗಳಷ್ಟು ಹಳೆಯದಾದ ವಿಮಾನವೊಂದು ಇತ್ತೀಚೆಗೆ ಅಫ್ಘಾನಿಸ್ತಾನದ ಗು-ಹೆ-ಯೊಂದರಲ್ಲಿ ಪತ್ತೆಯಾಗಿದೆ ಎಂದು ರಿಪೋರ್ಟ್ ನಲ್ಲಿ ಹೇಳಲಾಗಿದೆ. ಅಮೇರಿಕನ್ ನೇವಿ ಸೀ-ಲ್…

Keep Reading

ಕರ್ನಾಟಕದಲ್ಲಿ ಕೊರೋನಾ ತಾಂಡವವಾಡುತ್ತಿದ್ದರೂ ರಾಜ್ಯದಲ್ಲೇ ಇರೋ ಈ ಜನರ ಹತ್ತಿರವೂ ಸುಳಿದಿಲ್ಲ ಕೊರೋನಾ, ಇವರು ಮಾತ್ರ 100% ಸೇಫಾಗಿದ್ದಾರೆ: ಅಷ್ಟಕ್ಕೂ ಇವರ ಆರೋಗ್ಯದ ಗುಟ್ಟೇನು ಗೊತ್ತಾ?

in Helath-Arogya/Kannada News/News/Story/ಕನ್ನಡ ಆರೋಗ್ಯ/ಕನ್ನಡ ಮಾಹಿತಿ 1,076 views

ಆದಿವಾಸಿ ಜನಾಂಗವನ್ನು ಮೂಸಿಯೂ ನೋಡದ ಕೋವಿಡ್ ಕಾಡು, ಮೇಡುಗಳಲ್ಲಿ ಅಲೆಯುವ ಜನಾಂಗಗಳು ವಿಶೇಷ ವರದಿ: ವಿನುತಾ ಹೆಗಡೆ ಶಿರಸಿ ಕರೋನಾ ಇಡೀ ವಿಶ್ವದ ಜನತೆಯ ಧೈರ್ಯವನ್ನೇ ಉಡುಗಿಸಿದೆ. ಅದಕ್ಕೆ ಪರಿಹಾರವಾಗಿ ಲಸಿಕೆ ತೆಗೆದುಕೊಂಡರೂ ಹಲವರಲ್ಲಿ ಮತ್ತೆ ಕರೋನಾ ಕಾಣಿಸಿಕೊಂಡಿದೆ. ದೇಶ, ಭಾಷೆ, ವರ್ಗಗಳ ನೋಡದ ಕರೋನಾ ಇನ್ನೂ ಆದಿ ವಾಸಿಗಳ ತಲುಪುವಲ್ಲಿ ಯಶಸ್ವಿಯಾಗಿಲ್ಲ. ಎನ್ನುವುದೂ ಒಂದು ಪ್ರಶ್ನೆಯಾದರೆ ಅವರಲ್ಲಿಯ ಅ ಅಂಥ ಶಕ್ತಿ ಎಂತದ್ದು ಎನ್ನುವುದೂ ಪ್ರಶ್ನೆಯೇ. ತೀರಾ ನಗರಕ್ಕೆ ಅಂಟಿಕೊಂಡಿರುವ ಕೆಲ ಜನರಲ್ಲಿ ಕರೋನಾ ಕಾಣಿಸಿಕೊಂಡರೂ ಅದರಿಂದ…

Keep Reading

Go to Top