Category archive

Story - page 7

ಕೊರೋನಾದಿಂದ ಪ್ರಾಣ ಹೋಗುವಾಗ ತಾಯಿಗೆ ವಿಡಿಯೋ ಕಾಲ್ ಮೂಲಕವೇ ಆಕೆಯ ಕೊನೆಯ ಆಸೆ ಈಡೇರಿಸಿದ ಮಗ ಮಾಡಿದ್ದೇನು ಗೊತ್ತಾ?

in Kannada News/News/Story 616 views

ಈ ಕರೊನಾದಿಂದಾಗಿ ಸಾವು ನೋವಿನ ಸಂಖ್ಯೆ ಹೆಚ್ಚಾಗಿದೆ. ಎಷ್ಟೊ ಜನರು ಆಸ್ಪತ್ರೆಗೆ ಹೋದವರು ಶ-ವ-ವಾಗಿ ವಾಪಸು ಬರುತ್ತಿದ್ದಾರೆ. ರೋಗಿಗಳು ಕೊನೆಯುಸಿರೆಳೆವ ಮುನ್ನ ಅವರಿಗೆ ಅವರ ಕುಟುಂಬಸ್ಥರೊಂದಿಗೆ ವಿಡಿಯೋ ಕಾಲ್​ ಮುಖಾಂತರ ಮಾತನಾಡುವ ಅವಕಾಶವನ್ನೂ ವೈದ್ಯಕೀಯ ಸಿಬ್ಬಂದಿ ಮಾಡಿಕೊಡುತ್ತಿದ್ದಾರೆ. ಅದೇ ರೀತಿ ತಾಯಿಯ ಕೊನೆ ಕ್ಷಣದಲ್ಲಿ ವಿಡಿಯೋ ಕಾಲ್​ ಮಾಡಿದ ಮಗ ತಾಯಿಗಾಗಿ ಹಾಡೊಂದನ್ನು ಹಾಡಿರುವ ಘಟನೆ ನಡೆದಿದೆ. ಡಿಪ್ಶಿಖಾ ಘೋಷ್ ಹೆಸರಿನ ಡಾಕ್ಟರ್​ ತಮ್ಮ ಆಸ್ಪತ್ರೆಯಲ್ಲಿ ನಡೆದ ಕಣ್ಣೀರು ತರಿಸುವ ಕಥೆಯೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸಂಘಮಿತ್ರ…

Keep Reading

ಈ ಮಹತ್ವದ ಘೋಷಣೆ ಮಾಡಿದ ಇಸ್ರೇಲ್, ಆತಂಕದಲ್ಲಿ ಮು-ಸ್ಲಿಂ ರಾಷ್ಟ್ರಗಳು.! ಇಸ್ರೇಲ್ ಪರ ನಿಂತ ಭಾರತ ಹೇಳಿದ್ದೇನು ಗೊತ್ತಾ?

in Kannada News/News/Story/ಕನ್ನಡ ಮಾಹಿತಿ 1,072 views

ಶುಕ್ರವಾರ ನಮಾಜ್ ನೊಂದಿಗೆ ಪ್ರಾರಂಭವಾದ ಜೆರುಸಲೆಮ್‌ನ ಅಲ್-ಅಕ್ಸಾ ಮಸೀದಿಯ ವಿ ವಾ ದ ವು ಈಗ ಇಸ್ರೇಲ್ ಮತ್ತು ಪ್ಯಾಲೆಸ್ಟೈನ್ ನಡುವಿನ ಸಂ#ಘ-ರ್ಷಕ್ಕೆ ಕಾರಣವಾಗಿದೆ. ಪ್ಯಾಲೇಸ್ಟಿನಿಯನ್ ಉ#ಗ್ರ ಸಂಘಟನೆಯಾದ ಹಮಾಸ್ ಗಾಜಾ ಪಟ್ಟಿಯಿಂದ ಇಸ್ರೇಲ್ ಅನ್ನು ಗುರಿಯಾಗಿಸಿಕೊಂಡಿದೆ. ಇಸ್ರೇಲ್ ತನ್ನ ಏರ್ ಡಿ-ಫೆ-ನ್ಸ್ ಸಿಸ್ಟಮ್ ನಿಂದ ಗಾಳಿಯಲ್ಲೇ ಹಮಾಸ್ ರಾ#ಕೆಟ್ ಅನ್ನು ನಾ#ಶ-ಪಡಿಸುತ್ತಿದೆ, ಆದರೆ ಇಸ್ರೇಲಿ ವಾಯುಪಡೆಯು ಮಾತ್ರ ಹಮಾಸ್ ನೆಲೆಗಳ ವಿ#ರು-ದ್ಧ ಪ್ರ-ತೀ-ಕಾ-ರ ತೀರಿಸಿಕೊಳ್ಳುವ ಮೂಲಕ ಪ್ರತಿಕ್ರಿಯಿಸುತ್ತಿದೆ. ಪೂರ್ಣ ಬೆಂಬಲ ನೀಡಿ ನಿಮ್ಮಜೊತೆಗಿದ್ದೇವೆ ಮುನ್ನುಗ್ಗಿ ಎಂದ…

Keep Reading

ಕರ್ನಾಟಕದ ಕೊರೋನಾ ಸೋಂಕಿತರ ಪಾಲಿಗೆ ಆಪತ್ಬಾಂಧವನಾಗಿ ಬಂದ ಇಸ್ರೇಲ್, ಧನ್ಯವಾದ ಹೇಳಿದ ಮುಖ್ಯಮಂತ್ರಿ ಯಡಿಯೂರಪ್ಪ: ಇಸ್ರೇಲ್ ಭಾರತವನ್ನ ಅಷ್ಟು ಪ್ರೀತಿಸೋದ್ಯಾಕೆ ಗೊತ್ತಾ?

in Kannada News/News/Story/ಕನ್ನಡ ಮಾಹಿತಿ 360 views

ಬೆಂಗಳೂರು: ಕೊರೊನಾದಿಂದ ಬಳಲುತ್ತಿರುವ ಕರ್ನಾಟಕಕ್ಕೆ ಇಸ್ರೇಲ್ ದೇಶದಿಂದ ಇಂದು ರಾಜ್ಯಕ್ಕೆ 2 ಆಕ್ಸಿಜನ್ ಜನರೇಟರ್‌ಗಳನ್ನು ನೀಡುವ ಮೂಲಕವ ನೆರವು ನೀಡಿದೆ. ಇಂಡಿಯಾಕ್ಕೆ ಸಾಕಷ್ಟು ಬೆಂಬಲವನ್ನು ನೀಡಬಲ್ಲವು ಎಂದು ಹೆಮ್ಮೆಪಡುತ್ತವೆ. ಆಕ್ಸಿಜನ್ ಜನರೇಟರ್‌ಗಳನ್ನು ನಾವು ಕರ್ನಾಟಕಕ್ಕೆ ನೀಡುತ್ತೇವೆ. 100 ಕ್ಕಿಂತ ಹೆಚ್ಚು ರೋಗಿಗಳಿಗೆ ಸಾಕಾಗುಷ್ಟು ಆಕ್ಸಿಜನ್ ಉತ್ಪಾದಿಸುತ್ತೇವೆ ಎಂದು ಇಸ್ರೇಲ್ ರಾಯಭಾರಿ ಮಾಹಿತಿ ನೀಡಿದ್ದಾರೆ. #Israel has sent #Oxygen generators to #Karnataka in times of our need. I thank them for this…

Keep Reading

ಕಾಣಿಕೆ ಅಥವ ದೇಣಿಗೆಗಾಗಿ 21, 51, 101 ಹೀಗೆ ಹಣಣ ಮೇಲೆ 1 ರೂ. ಸೇರಿಸಿ ಯಾಕೆ ಕೊಡುತ್ತಾರೆ ಗೊತ್ತಾ? ಏನಿದರ ಹಿಂದಿನ ಅರ್ಥ?

in Kannada News/News/Story/ಕನ್ನಡ ಮಾಹಿತಿ 1,183 views

ನಿಮ್ಮ ಮನೆಗೆ ಯಾವುದೋ ದೇವರ ಕಾರ್ಯಕ್ಕೊ ಅಥವಾ ಇನ್ನೋನೋ ಒಳ್ಳೆಯ ಕೆಲಸಕ್ಕಾಗಿ ದೇಣಿಗೆ ಕೇಳಲು ಬರುತ್ತಾರೆ. ಆಗ ನೀವೆಷ್ಟು ಹಣ ಕೊಡುತ್ತೀರಿ? 11, 21, 51, 101 ಅಥವಾ 501 ರೂಪಾಯಿ. ಒಟ್ಟಿನಲ್ಲಿ ಸಮ ಸಂಖ್ಯೆಯ ರೂಪದಲ್ಲಿ ಹಣವನ್ನು ಕೊಡುವುದಿಲ್ಲ.  ಏಕೆ ಹೀಗೆ? ದೇಣಿಗೆ ಕೊಡುವ ವಿಷಯದಲ್ಲಿ ಮಾತ್ರವಲ್ಲ ವಾಹನ ಖರೀದಿ, ದದೇವರಿಗೆ ಕಾಣಿಕೆ ಹಾಕುವುದರಿಂದ ಹಿಡಿದು  ಸಾಕು ಪ್ರಾಣಿ ಖರೀದಿಯವರೆಗೂ ಹೀಗೆಯೇ. ಕೊನೆಯಲ್ಲಿ 1 ರೂಪಾಯಿ ಬರುವಂತೆಯೇ ಹಣ ಕೊಡುತ್ತಾರೆ. ತುಂಬಾ ಜನರಿಗೆ ಏಕೆ ಹೀಗೆ…

Keep Reading

Mothers day: ತಮ್ಮ ತಾಯಿಗಾಗಿ ಸುರುಪುರ ಶಾಸಕ ರಾಜು ಗೌಡ ಮಾಡಿದ ಈ ಕೆಲಸ ನೋಡಿದರೆ ನಿಮ್ಮ‌ ಕಣ್ಣಲ್ಲೂ ನೀರು ಬರುತ್ತೆ.! ಮಕ್ಕಳಿದ್ದರೆ ಹೀಗಿರಬೇಕು ನೋಡಿ

in Kannada News/News/Story 211 views

ಯಾದಗಿರಿ: ತಾಯಿ ಭೂಮಿ ಮೇಲಿರುವ ಏಕೈಕ ನಡೆದಾಡುವ ದೈವ. ಜಗತ್ತಿನಲ್ಲಿ ತಾಯಿ ಪ್ರೀತಿ ಮತ್ತು ತ್ಯಾಗಕ್ಕೆ ಯಾರು ಕೂಡ ಸರಿಸಮಾನರಲ್ಲ. ಯಾರು ಎಷ್ಟೇ ಎತ್ತರಕ್ಕೆ ಬೆಳೆದರೂ ತಾಯಿಯ ಮುಂದೆ ಅವರು ಮಕ್ಕಳೇ. ರಾಜಕೀಯದವರು ಕುಟುಂಬಕ್ಕೆ ಸಮಯ ಕೊಡುವುದಿಲ್ಲ ಎಂಬ ಮಾತಿದೆ. ಅಲ್ಲದೇ ಎಷ್ಟೋ ರಾಜಕಾರಣಿಗಳು ಅವರ ತಂದೆ-ತಾಯಿಯರನ್ನು ವಯಸ್ಸಾದ ಬಳಿಕ ಕೈಬಿಟ್ಟ ಪ್ರಕರಣ ನಮ್ಮ ಕಣ್ಣ ಮುಂದಿವೆ. ಇವುಗಳ  ಮಧ್ಯೆ ಯಾದಗಿರಿ ಸುರಪುರದ ಶಾಸಕ ರಾಜೂಗೌಡ ಮಾತ್ರ ವಿಭಿನ್ನವಾಗಿದ್ದಾರೆ. ಅವರ ತಾಯಿ ಬದುಕಿದ್ದಾಗ ಎಷ್ಟು ಪ್ರೀತಿ ಮಾಡಿದ್ದಾರೋ…

Keep Reading

VIDEO| ಕೋಟ್ಯಾಧಿಶ್ವರನಾದರೂ ಎಳ್ಳಷ್ಟೂ ಅಹಂ ಇಲ್ಲದೆ ತನ್ನ ಪ್ರಾಣ ಪಣಕ್ಕಿಟ್ಟು ಕೊರೋನಾ ರೋಗಿಗಳ ಜೀವ ಉಳಿಸುತ್ತಿದ್ದಾರೆ ನಟ ಕಿರಣ್ ರಾಜ್

in FILM NEWS/Kannada News/News/Story/ಕನ್ನಡ ಮಾಹಿತಿ/ಮನರಂಜನೆ 949 views

ಕಲರ್ಸ್ ಕನ್ನಡ ವಾಹಿನಿಯಲ್ಲಿ ಹಲವಾರು ಧಾರಾವಾಹಿಗಳು ಪ್ರಸಾರವಾಗುತ್ತವೆ ಹಾಗೂ ಹಲವಾರು ಕಲಾವಿದರು ನಟಿಸುತ್ತಾರೆ. ಅವರಲ್ಲಿ ಕೆಲವರು ಬಹಳ ಜನಪ್ರಿಯತೆ ಗಳಿಸುತ್ತಾರೆ. ಕೆಲವು ಧಾರಾವಾಹಿಗಳು ವೀಕ್ಷಕರ ಮನಗೆಲ್ಲುತ್ತವೆ. ಅವುಗಳಲ್ಲಿ ಒಂದು ಈಗ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕನ್ನಡತಿ ಧಾರಾವಾಹಿ. ಈ ಧಾರಾವಾಹಿ ಕಿರುತೆರೆಯ ಸೆನ್ಸೇಷನ್ ಆಗಿರುವುದು ಎಲ್ಲರಿಗು ಗೊತ್ತು. ಕಿನ್ನರಿ ಧಾರಾವಾಹಿ ಖ್ಯಾತಿಯ ಕಿರಣ್ ರಾಜ್ ಹರ್ಷ ಪಾತ್ರದಲ್ಲಿ ನಟಿಸಿದ್ದಾರೆ. ನಿಮಗೆ ಗೊತ್ತಿರೋ ಹಾಗೆ ಸದ್ಯ ರಾಜ್ಯದಲ್ಲಿ ಕ-ರೋನ ಅ’ಟ್ಟಹಾಸ ಮೆರೆದಿದ್ದು, ಇಂತಹ ಕ-ಷ್ಟದ ಸಮಯದಲ್ಲಿ ಕನ್ನಡತಿ…

Keep Reading

ಹೊಟ್ಟೆ ಪಾಡಿಗಾಗಿ ಡೆಲಿವರಿ ಬಾಯ್ ಆದ IPL ಆಟಗಾರ ಯಾರು ಗೊತ್ತಾ! ನೋಡಿದ್ರೆ ಕಣ್ಣೀರು ಬರುತ್ತೆ

in News/Story/ಮನರಂಜನೆ 257 views

ಐಪಿಎಲ್ ಟ್ರೋಫಿ ಈ ವರ್ಷವಾದರೂ ಆರ್.ಸಿ.ಬಿ ತಂಡದ ಕೈ ಸೇರುತ್ತದೆ ಎಂದು ಬಹಳ ಆಸೆ ಪಟ್ಟಿದ್ದ ಅಭಿಮಾನಿಗಳಿಗೆ ಈ ವರ್ಷ ಕೂಡ ನಿರಾಸೆಯಾಗಿದೆ. ಈ ವರ್ಷವೂ ಐಪಿಎಲ್ ನಿಂದ ಹೊರಬಂದಿದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ. ಕಳೆದ ಹದಿಮೂರು ವರ್ಷದಿಂದ ಎಷ್ಟೇ ಪ್ರಯತ್ನ ಪಟ್ಟರೂ ಆರ್.ಸಿ.ಬಿ ತಂಡ ಕಪ್ ಗೆದ್ದಿಲ್ಲ. ಬೆಂಗಳೂರು ತಂಡದ ಅಭಿಮಾನಿಗಳು ಮುಂದಿನ ಸಲವಾದರೂ ಕಪ್ ನಮ್ಮದಾಗಲಿ ಎಂದು ಸುಮ್ಮನಾಗಿದ್ದಾರೆ. ಈ ವರ್ಷ ಬೆಂಗಳೂರು ತಂಡ ಕಪ್ ಗೆಲ್ಲದೆ ಹೋದರು, ಭರ್ಜರಿ ಬ್ಯಾಟ್ಸ್ಮನ್ ದೇವ್…

Keep Reading

ನಿಜಕ್ಕೂ ಹಿಂದೂ ಧರ್ಮದಲ್ಲಿ 33 ಕೋಟಿ ದೇವತೆಗಳಿದ್ದಾರಾ? ನಾವು ಎಡವಿದ್ದೆಲ್ಲಿ? ಬನ್ನಿ‌ ತಿಳಿದುಕೊಳ್ಳೋಣ

in Helath-Arogya/Kannada News/News/Story/ಕನ್ನಡ ಆರೋಗ್ಯ/ಕನ್ನಡ ಮಾಹಿತಿ/ಜ್ಯೋತಿಷ್ಯ 480 views

33 ಕೋಟಿ ದೇವತೆಗಳು ಯಾರು? (ಹಿಂದೂಗಳನ್ನು) ಪ್ರಶ್ನಿಸುವವರು ನಿಮ್ಮ 33, ಕೋಟಿ ದೇವತೆಗಳ ಹೆಸರು ಏನೆಂದು ಪ್ರಶ್ನೆ ಕೇಳಿ ಅಣಕಿಸುತ್ತಾರೆ.. ಹಿಂದೂಗಳು ಈ ಪ್ರಶ್ನೆ ಕೇಳಿ ವಿಚಲಿತರಾಗುತ್ತಾರೆ. ಅಸಲಿಗೆ ಈ ಕೋಟಿ ಎಂಬ ಪದದ ಅರ್ಥವನ್ನು ಸಂಪೂರ್ಣವಾಗಿ ಮರೆಮಾಚಿ ಮೆಕಾಲೆ, ಮುಲ್ಲರ್, ನಂತವರು ತಮಗೆ ಬೇಕಾದ ಒಂದು ಮತ– ‘ವರ್ಗದವರಿಗೆ ಅನುಕೂಲವಾಗುವಂತೆ ಇತಿಹಾಸವನ್ನು ತಿದ್ದಿ ತೀಡಿ ಜಾಣರೆನಿಸಿಕೊಂಡರು..ಹಿಂದೂಗಳು ಅಂತಹ ಇತಿಹಾಸವನ್ನು ಓದಿ ಪೆದ್ದರೆನಿಸಿಕೊಂಡರು ವೇದ ಪುರಾಣಗಳು ಹೇಳುವ ತ್ರಯತ್ರಿಂಶತಿ ಕೋಟಿ (೩೩ ಕೋಟಿ) ದೇವತೆಗಳು ಮತ್ತು ಅವರ…

Keep Reading

ಒಂದು ಕಡೆ 40 ಜನ ಡ’ಕಾಯಿ’ತರು, ಇತ್ತ ಅವರೆದುರು ಬಂಡೆಯಂತೆ ನಿಂತ ಒಬ್ಬನೇ ಒಬ್ಬ ಸೈ-ನಿ-ಕ: ಮುಂದೇನಾಯ್ತು ಗೊತ್ತಾ?

in Kannada News/News/Story/ಕನ್ನಡ ಮಾಹಿತಿ 309 views

ಗೂ-ರ್ಖಾ ಸೈ-ನಿಕ-ರು ಪ್ರಪಂಚದಲ್ಲೇ ಅತೀ ಸಾಹಸಿ ಸೈ-ನಿ-ಕ-ರಲ್ಲೊಬ್ಬರೆಂದು ಕರೆಸಿಕೊಳ್ಳುತ್ತಾರೆ. ಗೂ-ರ್ಖಾ ಸೈ-ನಿಕ-ರು ಅದೆಂಥಾ ಪರಿಸ್ಥಿತಿಯಿದ್ದರೂ ಅದನ್ನ ಮೆ-ಟ್ಟಿ ನಿಲ್ಲುವ ತಾ-ಕತ್ತ-ನ್ನ ಹೊಂದಿರುವ ಸೈ-ನಿ-ಕ-ರಾಗಿದ್ದಾರೆ. ಗೂ-ರ್ಖಾ ಸೈ-ನಿ-ಕ-ನೊಬ್ಬನ ಇಂತಹುದೇ ಶೌರ್ಯಗಾಥೆಯನ್ನ ಇಂದು ನಾವು ನಿಮಗೆ ತಿಳಿಸಲು ಹೊರಟಿದ್ದು ಒಬ್ಬನೇ ಒಬ್ಬ ಗೂ-ರ್ಖಾ ಸೈ-ನಿ-ಕ ಬರೋಬ್ಬರಿ 40 ಜನ ಡ-ಕಾ-ಯಿ-ತ-ರನ್ನ ಸ-ದೆಬ-ಡಿದ ರೋಚಕ ಕಥೆಯಿದು‌. ಗೂ-ರ್ಖಾ ಸೈ-ನಿಕ-ರು ಬಳಸೋದು ಕುಖ್ರಿ ಎಂಬ ವಿಶಿಷ್ಟವಾದ ಚಿಕ್ಕ ಆ-ಯು-ಧ-ವನ್ನ. ಈ ಕುಖ್ರಿ ಆ-ಯು-ಧ-ಕ್ಕೆ ಇಡೀ ವಿಶ್ವದ ಸೈ-ನಿಕ-ರಷ್ಟೇ ಅಲ್ಲದೆ ಶ-ತ್ರು-ಗ-ಳು ಕೂಡ ಗೂ-ರ್ಖಾ…

Keep Reading

“ಹಾಂ ನಾನು ಭಗವಂತನನ್ನ ನೋಡಿದ್ದೇನೆ, ಆ ದೇವರೇ ಬಂದು ನನಗೆ ಸಹಾಯ ಮಾಡಿದ”

in Kannada News/News/Story/ಕನ್ನಡ ಮಾಹಿತಿ 825 views

ಭಾರತವೆಂತಹ ದೇಶವೆಂದರೆ ಪ್ರತಿ ಕಣ ಕಣದಲ್ಲೂ ಭಗವಂತನಿದ್ದಾನೆ ಎಂದು ಪೂಜಿಸುವ ಪುಣ್ಯ ಭೂಮಿಯಿದು. ಭೂಮಂಡಲದ ಮೇಲಿರುವ ಪ್ರತಿಯೊಂದು ಜೀವರಾಶಿಯಲ್ಲೂ ಭಗವಂತನಿದ್ದಾನೆ ಎನ್ನುವ ಶ್ರೇಷ್ಟ ತತ್ವ ಭಾರತೀಯರಲ್ಲಿದೆ. 84 ಲಕ್ಷ ಜೀವ ಚರಾಚರಗಳಲ್ಲೂ ನಾವು ಭಗವಂತನನ್ನ ಕಾಣುತ್ತೇವೆ. ಆದರೆ ದೇವರನ್ನ ನಾನು ನೋಡಿದ್ದೇನೆ ಎಂದು ಯಾರಾದರೂ ಹೇಳಿದರೆ ನೀವು ಅದನ್ನ ಸಾರಾಸಗಟಾಗಿ ತಿರಸ್ಕರಿಸುತ್ತೀರ. ಆದರೆ ಭಗವಂತನನ್ನ ನೋಡಿದ್ದೇನೆ ಎಂದು ಇದೀಗ ಹಿಮಾಲಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಆ-ರ್ಮಿ ಮೇಜರ್ ಒಬ್ಬರು ಹೇಳಿಕೊಂಡಿದ್ದಾರೆ. ಒಬ್ಬ ಮೇಜರ್ ನೇತೃತ್ವದಲ್ಲಿ 15 ಸೈ-ನಿ-ಕ-ರ ಒಂದು…

Keep Reading

Go to Top