Category archive

Story - page 8

ನಕ್ಸಲರಿಂದ ಬಿಡುಗಡೆಯಾದ ಬಳಿಕ ತನ್ನ ಜೊತೆ ಏನೇನಾಯ್ತು ಅನ್ನೋದನ್ನ ವಿವರಿಸಿದ ಕೋಬ್ರಾ ಕಮಾಂಡೋ ರಾಕೇಶ್ವರ್ ಸಿಂಗ್ ಮನ್ಹಾಸ್

in Kannada News/News/Story/ಕನ್ನಡ ಮಾಹಿತಿ 283 views

ಛತ್ತೀಸ್‌ಗಡದ ಬಿಜಾಪುರ ಜಿಲ್ಲೆಯ ತಾರೆಮ್‌ನಲ್ಲಿ ನಕ್ಸಲರೊಡನೆ ನಡೆದ ಮುಖಾಮುಖಿಯಲ್ಲಿ ಅ-ಪ-ಹ-ರಿ-ಸಲ್ಪಟ್ಟ ಕೋ-ಬ್ರಾ ಕ-ಮಾಂ-ಡೋ ರಾಕೇಶ್ವರ ಸಿಂಗ್ ಮನ್ಹಾಸ್ ಗುರುವಾರ ಸುರಕ್ಷಿತವಾಗಿ ಮರಳಿದ್ದಾರೆ. ರಾಕೇಶ್ವರ ಸಿಂಗ್ ಮನ್ಹಾಸ್ ಅವರನ್ನು ನ-ಕ್ಸ-ಲ-ರು ಆರು ದಿನಗಳ ಕಾಲ ತಮ್ಮ ವ-ಶ-ದ-ಲ್ಲಿಟ್ಟುಕೊಂಡಿದ್ದರು. ಮನ್ಹಾಸ್ ಹಿಂತಿರುಗಿ ಈ ಆರು ದಿನಗಳಲ್ಲಿ ಅವರ ಜೊತೆ ಏನಾಯಿತು ಮತ್ತು ನ-ಕ್ಸ-ಲ-ರು ತಮ್ಮನ್ನ ಹೇಗೆ ನಡೆಸಿಕೊಂಡರು ಎಂದು ಹೇಳಿದ್ದಾರೆ.  ‘ಬಸ್ತರ್ ಗಾಂಧಿ’ ಎಂದು ಕರೆಯಲ್ಪಡುವ ಧರಂಪಾಲ್ ಸೈನಿಗೆ ನ-ಕ್ಸ-ಲ-ರು ರಾಕೇಶ್ವರ್ ಸಿಂಗ್ ಮನ್ಹಾಸ್ ಅವರನ್ನು ಹಸ್ತಾಂತರಿಸಿದರು. ರಾಕೇಶ್ವರ ಸಿಂಗ್…

Keep Reading

ಇಸ್ರೇಲ್ ಎಂಬ ಪುಟ್ಟ ಹಾಗು ವಿಶ್ವದ ಬಲಿಷ್ಟ ರಾಷ್ಟ್ರ ಭಾರತವನ್ನ ಅಷ್ಟು ಪ್ರೀತಿಸುವುದು ಯಾಕೆ?

in Kannada News/News/Story/ಕನ್ನಡ ಮಾಹಿತಿ 7,451 views

ಇಸ್ರೇಲ್ ಎಂಬ ರಾಷ್ಟ್ರ ಭಾರತವನ್ನ ಅದ್ಯಾಕೆ ಅಷ್ಟು ಪ್ರೀತಿಸುತ್ತೆ, ಭಾರತವನ್ನ ತನ್ನ ಆತ್ಮೀಯ ಮಿತ್ರ ಅಂತ್ಯಾಕೆ ಕರೆಯುತ್ತೆ? ಭಾರತಕ್ಕೆ ಸ್ವಾತಂತ್ರ್ಯ ಬಂದು 70 ವರ್ಷ ಕಳೆದಿದ್ದರೂ ಇಸ್ರೇಲ್’ಗೆ ಭಾರತದ ಯಾವ ಪ್ರಧಾನಿಯೂ ಭೇಟಿ ನೀಡಿರಲಿಲ್ಲ, ಕಾರಣ ಇಸ್ರೇಲಿಗೆ ಭೇಟಿ ಕೊಟ್ಟರೆ ತಮ್ಮ “ಸೆಕ್ಯೂಲರಿಸಮ್ಮಿಗೆ” ಎಲ್ಲಿ ಧ-ಕ್ಕೆ ಬಂದು ನಮ್ಮ ದೇಶದ ಮು-ಸ-ಲ್ಮಾ-ನ-ರ ಹಾಗು ಅರಬ್ ರಾಷ್ಟ್ರಗಳ ವಿ-ರೋ-ಧ ಕಟ್ಟಿಕೊಳ್ಳಬೇಕಾಗುತ್ತೋ ಅಂತ ಇಸ್ರೇಲ್’ಗೆ ಭಾರತದ ಯಾವ ಪ್ರಧಾನಿಯೂ ಭೇಟಿ ನೀಡಿರಲಿಲ್ಲ. ಆದರೆ 2017 ರಲ್ಲಿ ಇಸ್ರೇಲ್‌ಗೆ ಮೊಟ್ಟಮೊದಲ ಬಾರಿಗೆ…

Keep Reading

“ನನಗೆ ದೆಹಲಿಗೆ ಬರೋಕೆ ಆಗಲ್ಲ ನನ್ನ ಬಳಿ ಅಷ್ಟು ದುಡ್ಡಿಲ್ಲ, ದಯಮಾಡಿ ನೀವೇ ಅದನ್ನ ನನಗೆ ಪೋಸ್ಟ್ ಮೂಲಕ ಕಳಿಸಿಕೊಡಿ ಮೋದಿಜೀ”

in Kannada News/News/Story/ಕನ್ನಡ ಮಾಹಿತಿ 1,218 views

ನನಗೆ ದೆಹಲಿಗೆ ಬರೋಕೆ ಆಗಲ್ಲ ದುಡ್ಡಿಲ್ಲ, ದಯಮಾಡಿ ಪೋಸ್ಟ್ ಮೂಲಕ ಪುರಸ್ಕಾರ ಕಳಿಸಿಕೊಡಿ ಮೋದಿಜೀ ಯಾವ ವ್ಯಕ್ತಿಯ ಹೆಸರಿನ ಹಿಂದೆ ಇದುವರೆಗೂ ‘ಶ್ರೀ’ ಸೇರಿಸಿಲ್ಲ, ಇದುವರೆಗೂ ಆತನ ಬಳಿ ಕೇವಲ 3 ಜೊತೆ ಬಟ್ಟೆಗಳಿವೆ, ಒಂದು ಜೊತೆ ರಬ್ಬರ್ ಚಪ್ಪಲ್, ಒಂದೇ ಒಂದು ಕನ್ನಡಕ ಅದೂ ಹಳೆಯದ್ದು ಹಾಗು ಆತ ಕೇವಲ 732 ರೂಪಾಯಿಯ ಮಾಲೀಕನಾಗಿದ್ದಾನೆ. ಹೌದು ಇದೇ ಅತೀ ಸಾಮಾನ್ಯ ವ್ಯಕ್ತಿ ಈಗ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇವರ ಮೂಲತಃ ಒರಿಸ್ಸಾದವರಾಗಿದ್ದು ಇವರ ಹೆಸರು ಹಲಧರ್…

Keep Reading

ಗಾಂಧಿ ಒಬ್ಬ ದೇಶಭಕ್ತನಾ ಅಥವ ಬ್ರಿಟಿಷ್ ಏಜೆಂಟನಾ? ಬಯಲಾಯ್ತು ಅಚ್ಚರಿಯ ಮಾಹಿತಿ

in Kannada News/News/Story/ಕನ್ನಡ ಮಾಹಿತಿ 1,794 views

ದೇಶದ ಸ್ವಾತಂತ್ರ್ಯ ಸಂ-ಗ್ರಾ-ಮ-ದ ಸಮಯದಲ್ಲಿ, ಇಂತಹ ಅನೇಕ ಘಟನೆಗಳಲ್ಲಿ ಕೆಲವು ಮುಖಗಳ ಅನಾವರಣಗೊಂಡಿವೆ. ಆದರೆ ಅವುಗಳನ್ನ ನಮ್ಮ ಪಠ್ಯಪುಸ್ತಕಗಳಲ್ಲಿ ಮಾತ್ರ ಎಂದಿಗೂ ಓದಿಸಲಾಗಿಲ್ಲ ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಗಾಂಧಿ ಕೊಡುಗೆ ನೀಡಿದ್ದಾರೆ ಎಂದು ಹೇಳಲಾಗುತ್ತದೆ, ಆದರೆ ಕೆಲವು ಪುರಾವೆಗಳು ಇದಕ್ಕೆ ವಿ-ರು-ದ್ಧ-ವಾಗಿ ಸೂಚಿಸುತ್ತವೆ. ಚೌರಿ ಚೌರಾ ಘಟನೆಯೊಂದು ನಡೆದಿತ್ತು, ಇದರ ಉದ್ದೇಶ ಅಥವ ಕಾರಣವೇನೂ ಇರಲಿಲ್ಲ ಅಥವ ಈ ಘಟನೆಯಲ್ಲಿ ಕ್ರಾಂ-ತಿ-ಕಾ-ರಿ-ಗಳ ಯೋಗದಾನವೂ ಇರಲಿಲ್ಲ. ಈ ಘಟನೆ ಸಂಪೂರ್ಣವಾಗಿ ಸಾಮಾನ್ಯ ಜನರಿಂದಲೇ ನಡೆದಿತ್ತು. ಅದೇ ಪ್ರಕಾರ 1915…

Keep Reading

ಈಕೆಯ ಲವ್, ಸೆ-ಕ್ಸ್ ಹಾಗು ಹ-ಗ-ರ-ಣ ಜಾಲದಲ್ಲಿ ಸಿಲುಕಿ ಹಲವಾರು ಮಂತ್ರಿಗಳ ಸಮೇತ ಮುಖ್ಯಮಂತ್ರಿಯೂ ರಾಜೀನಾಮೆ ನೀಡಿದ್ದಾರೆ

in Kannada News/News/Story/ಕನ್ನಡ ಮಾಹಿತಿ 713 views

ಕೇರಳದ ರಾಜಕೀಯದಲ್ಲಿ ಕೋಲಾಹಲವನ್ನೇ ಎಬ್ಬಿಸಿದ್ದ ಸೋಲಾರ್ ಪ್ಯಾನಲ್ ಹಗರಣದ ಮಧ್ಯೆ ನಿಂತಿದ್ದವಳೇ ಸರಿತಾ ನಾಯರ್. ಹಣ ಹಾಗು ಅಧಿಕಾರದ ಆಟದಲ್ಲಿ ಸೆ-ಕ್ಸ್ ನ ರಿಮೋಟ್ ನಿಂದ ಆಟವಾಡಿಸುತ್ತಿದ್ದ ಮಹಿಳೆಯರಲ್ಲಿ ಸರಿತಾ ನಾಯರ್ ಮೊದಲಿಗಳೇನಲ್ಲ ಆದರೆ ಮಧ್ಯಮ ವರ್ಗದ ಕುಟುಂಬದ ಹಿನ್ನೆಲೆಯಿಂದ ಬಂದ ಮಹಿಳೆಯೊಬ್ಬಳ ಬಳಿ ರಾತ್ರೋರಾತ್ರಿ ಕೋಟ್ಯಂತರ ರೂಪಾಯಿ ಬಂದು ಬಿಡುತ್ತದೆಯೆಂದರೆ ಯಾರೂ ಕೂಡ ನಂಬೋಕೆ ಸಾಧ್ಯವೇ ಆಗಲ್ಲ. ಯಾರು ಈ ಸರಿತಾ ನಾಯರ್? ಏನಿದು ಸೋಲಾರ್ ಪ್ಯಾನಲ್ ಹಗರಣ? ಬನ್ನಿ ತಿಳಿದುಕೊಳ್ಳೋಣ. ಸರಿತಾ ನಾಯರ್ ತನ್ನ…

Keep Reading

ಭಾರತದ ಈ ಒಂದು ಮಂದಿರಕ್ಕೆ ಕಾಲಿಡಲು ಜನರು ಗಡಗಡ ನಡುಗುತ್ತಾರೆ: ಅಷ್ಟಕ್ಕೂ ಈ ಮಂದಿರದಲ್ಲಿರುವ ದೇವರ‌್ಯಾರು ಗೊತ್ತಾ?

in Kannada News/News/Story/ಕನ್ನಡ ಮಾಹಿತಿ 218 views

ಪ್ರತಿಯೊಬ್ಬರೂ ದೇವಾಲಯಕ್ಕೆ ಭೇಟಿ ನೀಡಬೇಕು ಮನಸ್ಸು ಹಗುರ ಮಾಡಿಕೊಳ್ಳಬೆಡಕು ಎಂದು ಇಷ್ಟಪಡುತ್ತಾರೆ ಹಾಗೂ ಪ್ರತಿಯೊಬ್ಬರೂ ದೇವಾಲಯಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸುವ ಮೂಲಕ ತಮ್ಮ ಇಚ್ಛೆಗಳನ್ನು ಪೂರೈಸಿಕೊಳ್ಳಲು ಮುಂದಾಗ್ತಾರೆ ಇದಲ್ಲದೆ ತಮ್ಮ ಮನಸ್ಸನ್ನು ಶಾಂತವಾಗಿರಿಸಲು ಮತ್ತು ದುಃಖಗಳನ್ನು ನಾಶಮಾಡಲು ದೇವಸ್ಥಾನಕ್ಕೆ ಹೋಗಲು ಇಷ್ಟಪಡುತ್ತಾರೆ. ಆದರೆ ಇಂದು ನಾವು ನಿಮಗೆ ಹೇಳುವ ದೇವಸ್ಥಾನ ಹೇಗಿದೆ ಎಂದರೆ ಈ ವಿಶಿಷ್ಟ ದೇವಾಲಯದ ಬಗ್ಗೆ ತಿಳಿದರೆ ನಿಮಗೆ ಅಚ್ಚರಿ ಎನಿಸುತ್ತದೆ, ಹೌದು ಈ ದೇವಸ್ಥಾನಕ್ಕೆ ಹೋಗಲು ಜನ ಹಿಂಜರಿಯುತ್ತಾರೆ ಹಾಗೆಯೇ ಈ ದೇವಸ್ಥಾನದ…

Keep Reading

“ನಿಮ್ಮ ವೋಟುಗಳು ನಷ್ಟವಾಗಲಿ ಆದರೆ ಆ ಅಂಬೇಡ್ಕರಗೆ ಮಾತ್ರ ನಿಮ್ಮ ಮತ ಹಾಕಬೇಡಿ”, ಹೀಗೆ ಯಾರು ಹೇಳಿದ್ದರು ಗೊತ್ತಾ?

in Kannada News/News/Story/ಕನ್ನಡ ಮಾಹಿತಿ 1,834 views

ನಿಮ್ಮ ವೋಟುಗಳು ನಷ್ಟವಾಗಲಿ ಆದರೆ ಅಂಬೇಡ್ಕರಗೆ ಮಾತ್ರ ನಿಮ್ಮ ಮತ ಹಾಕಬೇಡಿ ಅಂತ 1952 ರಲ್ಲಿ CPI (Communist Party of India) ಸಂಸ್ಥಾಪಕ ಸದಸ್ಯ ಅಂಬೇಡ್ಕರ್ ವಿ’ರುದ್ಧ ಪ್ರಚಾರ ಮಾಡಿದ್ದ. ಹೀಗೆ ಹೇಳಿದ್ದು ಕಮ್ಯುನಿಸ್ಟ್ ಪಾರ್ಟಿಯ ಸಂಸ್ಥಾಪಕ ಸದಸ್ಯ, ಆತನ ಅಮಿತ್ ಡಾಂಗೆ ಅಂತ. ಈತನ ಈ ಕರೆಯಿಂದ ಸೆಂಟ್ರಲ್ ಬಾಂಬೆ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಡಾ.ಅಂಬೇಡ್ಕರ್‌ರವರು ಕಾಂಗ್ರೆಸ್ಸಿನ ನಾರಾಯಣ್ ಕಜ್ರೋಲ್ಕರ್ ಅವರ ಎದುರು 15 ಸಾವಿರ ಮತಗಳ ಅಂತರದಲ್ಲಿ ಸೋಲನುಭವಿಸಬೇಕಾಯಿತು. ಇತಿಹಾಸದ ಪುಟ ತಿರುವಿ ನೋಡಿದರೂ…

Keep Reading

NASA ಗೆ ಸಿಕ್ಕ ಲೋಹದ ಆ್ಯಸ್ಟ್ರಾಯ್ಡ್: ಇದನ್ನ ಮಾರಿದರೆ ಪ್ರತಿಯೊಬ್ಬನಿಗೂ ಸಿಗಬಹುದಂತೆ 9,621 ಕೋಟಿ ರೂ.

in Kannada News/News/Story 2,761 views

ಅಮೇರಿಕಾದ ಅಂತರಿಕ್ಷ ಏಜೆನ್ಸಿ ನಾಸಾ ಆ್ಯಸ್ಟ್ರಾಯ್ಡ್ (astroid) ಒಂದನ್ನ ಶೋಧಿಸಿ ಹೊರತೆಗೆದಿದೆ. ಇದರಲ್ಲಿ ಅದೆಷ್ಟು ಲೋಹವಿದೆಯೆಂದರೆ ಅದನ್ನ ತಂದು ಭೂಮಿಯ ಮೇಲೆ ಮಾರಾಟ ಮಾಡಿದರೆ ಭೂಮಿಯ ಮೇಲೆ ವಾಸಿಸುತ್ತಿರುವ ಪ್ರತಿಯೊಬ್ಬರಿಗೂ 1 ಬಿಲಿಯನ್ ಪೌಂಡ್ ಅಂದರೆ 9,621 ಕೋಟಿಯಷ್ಟು ಹಣ ಸಿಗುತ್ತದೆ. ನಾಸಾ ಈ ಆ್ಯಸ್ಟ್ರಾಯ್ಡ್‌ಗೆ 16 ಸೈಕಿ (16 Psyche) ಎಂದು ಹೆಸರಿಸಿದ್ದಾರೆ. ಈ ಇಡೀ ಆ್ಯಸ್ಟ್ರಾಯ್ಡ್ ಮೇಲಿರುವ ಲೋಹದ ಒಟ್ಟು ಬೆಲೆ ಅಂದಾಜು 8000 ಕ್ವಾಡ್ರಲಿಯನ್ ಪೌಂಡ್ ನಷ್ಟಿದೆಯಂತೆ. ಅಂದರೆ 8000 ದ ಮುಂದೆ  15 ಸೊನ್ನೆಗಳು… ಲೆಕ್ಕ ಹಾಕೋಕೂ…

Keep Reading

ಯಾರು ಈ ವ್ಯಾಲೆಂಟೈನ್? Valentines day ಹಿಂದಿರುವ ಕರಾಳ ಇತಿಹಾಸವಾದರೂ ಏನು ಗೊತ್ತಾ?

in Kannada News/News/Story/ಕನ್ನಡ ಮಾಹಿತಿ 456 views

ಕಳೆದೆರಡು ವರ್ಷಗಳ ಹಿಂದೆ, “ಫೆಬ್ರವರಿ 14 ಕ್ಕೆ ವ್ಯಾಲೆಂಟೈನ್ ಡೇ ಆಚರಿಸುವವರನ್ನ ನಾವೇ ಮುಂದೆ ನಿಂತು ಮದುವೆ ಮಾಡಿಸುತ್ತೇವೆ” ಅಂದಿದ್ದ ಶ್ರೀರಾಮಸೇನೆಯ ಪ್ರಮೋದ್ ಮುತಾಲಿಕರನ್ನ ದೇಶದ ಸೋ ಕಾಲ್ಡ್ ಮೀಡಿಯಾಗಳೆಲ್ಲ “ಈತ ಪ್ರೇಮಿಗಳ ವಿರೋಧಿ ಈತನಂತೂ ಮದುವೆಯಾಗದೆ ಬ್ರಹ್ಮಚಾರಿಯಾಗಿರೋದಲ್ದೇ ಪಾಪ ಪ್ರೀತಿ ಮಾಡೋ ಜೋಡಿಗಳಿಗೆ ಕಿರಿಕಿರಿ ಕೊಡ್ತಿದಾನೆ” ಅಂತೆಲ್ಲ ಬೊಂಬ್ಡಾ ಹೊಡ್ಕೊಂಡಿದ್ರು. ಆದರೆ ಅಷ್ಟೆಲ್ಲ ಬಾಯಿ ಬಡ್ಕೊಂಡ ಮೀಡಿಯಾಗಳಿಗೆ ನಿಜವಾಗಿಯೂ ವ್ಯಾಲೆಂಟೈನ್ ಡೇ ಯಾಕೆ ಆಚರಿಸ್ತಾರೆ & ಈ ದಿನವನ್ನು ಮುತಾಲಿಕರು ಯಾಕೆ ವಿರೋಧ ಮಾಡ್ತಾರೆ ಅನ್ನೋದಂತೂ…

Keep Reading

ಸಿಎಂ ಯೋಗಿ ಆದಿತ್ಯನಾಥರು ಸನ್ಯಾಸತ್ವ ಸ್ವೀಕರಿಸದಾಗ ಅವರ ತಂದೆ ಆ ವಸ್ತು ಕೊಡುವಂತೆ ಕೇಳಿದ್ದರು: ಏನದು ಗೊತ್ತಾ?

in Kannada News/News/Story 280 views

ಕೊರೊನಾ ವಿರುದ್ಧ ಹೋರಾಟದಲ್ಲಿ ದೇಶದ ಎಲ್ಲಾ ರಾಜ್ಯದ ಮುಖ್ಯಮಂತ್ರಿಗಳು ತಮ್ಮದೇ ಆದ ಕಟ್ಟು ನಿಟ್ಟಿನ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಅಂತಹ ರಾಜ್ಯಗಳಲ್ಲಿ ಯೋಗಿ ಆದಿತ್ಯನಾಥ್ ಅವರ ಉತ್ತರ ಪ್ರದೇಶದಲ್ಲಿ ಮಾತ್ರ ಸ್ವಲ್ಪ ವಿಭಿನ್ನ ಹಾಗೂ ಕಠೋರ ಆದೇಶಗಳನ್ನು ನಾವು ಕಾಣಬಹುದು. ಹೌದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿಜೀ ಈಗಾಗಲೆ ಕೊರೊನಾ ಹಬ್ಬಿಸುವವರಿಗೆ NIA ತಂಡದ ಮೂಲಕ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಮಾಡಿದ್ದಾರೆ. ಉತ್ತರಪ್ರದೇಶದಲ್ಲಿ ಕರೋನಾದದ ಏಕಾಏಕಿ ಉಂಟಾದ ಬಿಕ್ಕಟ್ಟಿನ ಮಧ್ಯೆ, ಲಾಕ್ ಡೌನ್ ಜಾರಿಗೆ ಬಂದಾಗಿನಿಂದ ಯೋಗಿ ಸರ್ಕಾರ…

Keep Reading

Go to Top