Category archive

Story - page 9

ಪ್ರಪಂಚದ ಯಾವ ದೇಶಗಳ ಬಳಿ ಅತಿ ಹೆಚ್ಚು ಚಿನ್ನವಿದೆ ಗೊತ್ತಾ, ಭಾರತದ ಸ್ಥಾನ ಕೇಳಿದರೆ ನೀವು ನಂಬಲ್ಲ

in Kannada News/News/Story/ಕನ್ನಡ ಮಾಹಿತಿ 2,442 views

ಮದುವೆ ಹಾಗು ಇನ್ನಿತರ ಕಾರ್ಯಕ್ರಮಗಳ ಬಗ್ಗೆ ಮಾತನಾಡುವುದಾದರೆ ಜಗತ್ತಿನ ಇತರೆ ರಾಷ್ಟ್ರಗಳಿಗಿಂತ ಭಾರತದಲ್ಲೇ ಚಿನ್ನವನ್ನ ಜನ ಹೆಚ್ಚು ಬಳಸುತ್ತಾರೆ‌. ಇಷ್ಟೊಂದು ಚಿನ್ನವನ್ನ ಬಳಸುವ ಭಾರತವೇ ಚಿನ್ನ ಹೊಂದಿರುವ ಜಗತ್ತಿನ ಮೊದಲ ರಾಷ್ಟ್ರವೆಂದು ನೀವು ಅಂದುಕೊಂಡಿದ್ದರೆ ಅದು ತಪ್ಪು. ಭಾರತವನ್ನೂ ಮೀರಿಸಿ ಅತಿ ಹೆಚ್ಚು ಚಿನ್ನ ಹೊಂದಿರುವ ಜಗತ್ತಿನ ಅನೇಕ ರಾಷ್ಟ್ರಗಳಿವೆ‌. ಈ ಕ್ರಮಸಂಖ್ಯೆ ಯಲ್ಲಿ ಭಾರತಕ್ಕೆ ಎಷ್ಟನೆಯ ಸ್ಥಾನವಿದೆ ಎಂದು ತಿಳಿದುಕೊಳ್ಳೋಕೂ ಮುನ್ನ  ಜಗತ್ತಿನ ಅತಿ ಹೆಚ್ಚು ಚಿನ್ನ ಹೊಂದಿರುವ ಟಾಪ್ 10 ರಾಷ್ಟ್ರಗಳ ಬಗ್ಗೆ ತಿಳಿಯೋಣ…

Keep Reading

ಕೈಲಾಶ ಪರ್ವತದ 21 ಸಾವಿರ ವರ್ಷಗಳ ರಹಸ್ಯವನ್ನು ಭೇದಿಸಿದ ವಿಜ್ಞಾನಿಗಳು

in Kannada News/News/Story/ಕನ್ನಡ ಮಾಹಿತಿ 2,885 views

ನಮಸ್ಕಾರ ಸ್ನೇಹಿತರೆ ನಿಮಗೆ ರಹಸ್ಯಮಯ ವಿಷಯಗಳ ಬಗ್ಗೆ ತಿಳಿದುಕೊಳ್ಳಲು ಇಚ್ಛಿಸುವವರಾದರೆ ಇಂದು ನಿಮಗೆ ನಮ್ಮ ಧರ್ಮಕ್ಕೆ ಹಾಗು ನಂಬಿಕೆಗೆ ಸಂಬಂಧಿಸಿದ 21 ಸಾವಿರ ವರ್ಷಗಳಷ್ಟು ಪುರಾತನವಾದ ಕೈಲಾಶ ಪರ್ವತದ ಬಗ್ಗೆ ನಿಮಗೆ ತಿಳಿಸಿಲಿದ್ದೇವೆ. ಈ ರಹಸ್ಯ ತಿಳಿದು ಒಮ್ಮೆ ನೀವು ಹೌಹಾರುವಿರಿ. ನಮ್ಮೆಲ್ಲರಲ್ಲೂ ಮಾನಸ ಸರೋವರದ ಕೈಲಾಶ ಪರ್ವತದ ಬಗ್ಗೆ ಅಪಾರ ನಂಬಿಕೆ ಹಾಗು ಭಕ್ತಿಯಿದೆ, ಯಾಕಂದ್ರೆ ಕೈಲಾಶ ಪರ್ವತ ಶಿವನ ಆವಾಸ ಸ್ಥಾನವಾಗಿದೆ ಎಂದೇ ಹೇಳಲಾಗುತ್ತದೆ. ಶಿವ ತನ್ನ ಪರಿವಾರದೊಂದಿಗೆ ಈಗಲೂ ಮಾನಸ ಸರೋವರದ ಕೈಲಾಶ…

Keep Reading

ಮ’ರಣದಂಡ’ನೆಯ ಕೆಲವೇ ಕ್ಷಣದ ಮುನ್ನ ಖೈದಿಯ ಕಿವಿಯಲ್ಲಿ ಹೇಳುವ ಆ ರಹಸ್ಯ ಮಾತೇನು ಗೊತ್ತಾ

in Kannada News/News/Story/ಕನ್ನಡ ಮಾಹಿತಿ 1,444 views

ಸಾಮಾನ್ಯವಾಗಿ ಖೈ-ದಿ-ಗಳಿಗೆ ಮ-ರಣ ದಂ-ಡ-ನೆ ನೀಡುವುದು ಹಲವಾರು ಸಿನೆಮಾಗಳಲ್ಲಿ ನೋಡಿರುತ್ತೆವೆ ಆದರೆ ಸಿನೆಮಾ ಬೇರೆ ನಿಜ ಜೀವನ ಬೇರೆ, ಸಿನೆಮಾದಲ್ಲಿ ಸಂಕ್ಷಿಪ್ತವಾಗಿ ನೇ-ಣು-ಗಂ-ಬಕ್ಕೆ ಏರಿಸಿ ಬಿಡುತ್ತಾರೆ ಆದರೆ ನಿಜ ಜೀವನದಲ್ಲಿ‌ ಮ-ರ-ಣ-ದಂ-ಡ-ನೆಗೆ ಅದರದೆ ಆದ ರೀತಿ ನೀತಿಗಳಿವೆ, ಸಂವಿಧಾನದಲ್ಲಿ ಉಲ್ಲೇಖಿಸಿದಂತೆ ನಿಯಮಗಳ ಪ್ರಕಾರ ಖೈ-ದಿ-ಗೆ ನೇ-ಣು-ಗಂ-ಬ-ಕ್ಕೆ ಹಾಕಬೇಕು. ಇನ್ನೂ ಇದರ ಆಳಕ್ಕೆ ಇಳಿಯುವುದಾದರೆ ಮ-ರ-ಣ-ದಂ-ಡ-ನೆಗೆ ಬಳಸುವ ಈ ಹ-ಗ್ಗ-ವನ್ನು ಕೈಯಿಂದಲೆ ಹೊಸೆದು ಮಾಡಿರಬೇಕಂತೆ, ಆ ಹ-ಗ್ಗ-ದ ಅಳತೆ ನಿರ್ದಿಷ್ಟ ಸೈಜ್ ಹೊಂದಿರಬೇಕಂತೆ, ನೇ-ಣು ಹಾಕುವ ವ್ಯಕ್ತಿ ಆ…

Keep Reading

115 ವರ್ಷಗಳ ಬಳಿಕ ತೆರೆದ ಮಹಾರಾಣಾ ಕೋಣೆಯ ಈ ಬಾಗಿಲು: ಅದರೊಳಗೆ ಸಿಕ್ಕ ಖಜಾನೆ ಕಂಡು ಶಾಕ್ ಆದ ತಜ್ಞರು

in Kannada News/News/Story/ಕನ್ನಡ ಮಾಹಿತಿ 5,830 views

ಹಳೆಯ ಕಾಲದ ರೂಮ್ ಆಗಿರುವುದರಿಂದ ಅದನ್ನ ತೆರೆದರೆ ಏನಾದರು ಅನಾಹುತವಾಗಬಹುದೆಂದು 115 ವರ್ಷಗಳಿಂದ ಮುಚ್ಚಲಾಗಿದ್ದ ಶಾಲೆಯೊಳಗಿನ ಬಾಗಿಲೊಂದನ್ನ ಇದೀಗ ತೆರೆಯಲಾಗಿದೆ. ಅಲ್ಲಿ ಕೋಣೆಯೊಳಗೆ ಇತಿಹಾಸದ ಎಂಥಾ ಖಜಾನೆ ಸಿಕ್ಕಿದೆಯೆಂದರೆ ಅದು ಭಾರತದ ಪರಂಪರೆಯ ಹಾಗು ಪ್ರಾಚೀನತೆಯ ಬಗ್ಗೆ ವಿವರಿಸುವ ಖಜಾನೆಯಾಗಿದೆ. 115 ವರ್ಷಗಳ ಬಳಿಕ ರಾಜಸ್ಥಾನದ ಧೌಲಪುರ್‌ ದ ಮಹಾರಾಣಾ ಶಾಲೆಯ 2-3 ಕೋಣೆಗಳನ್ನ ತೆರೆದ ಬಳಿಕ ಕೋಣೆಯಲ್ಲಿ ರಾಶಿ ರಾಶಿಯಷ್ಟು ಪುಸ್ತಕಗಳ ಖಜಾನೆಯೇ ಸಿಕ್ಕಿದೆ. ವಜ್ರಗಳು ಕಲ್ಲಿದ್ದಲು ಗಣಿಯಿಂದ ಸಿಗುತ್ತವೆ, ಕಮಲವು ಕೆಸರಿನಲ್ಲಿ ಅರಳುತ್ತದೆ, ಭೂಮಿಯೊಳಗೆ…

Keep Reading

ಅಮೇರಿಕಾದಲ್ಲಿ ಕೈ ತುಂಬ ಸಂಬಳವಿದ್ದ ಕೆಲಸ ಬಿಟ್ಟು ಭಾರತಕ್ಕೆ ಬಂದು ಎಲೆಗಳ ಮೂಲಕ ಪ್ಲೇಟ್ ತಯಾರಿಸುವ ಉದ್ಯಮ ಶುರುಮಾಡಿದ ಯುವತಿ

in Helath-Arogya/Kannada News/News/Story/ಕನ್ನಡ ಆರೋಗ್ಯ/ಕನ್ನಡ ಮಾಹಿತಿ 1,122 views

ಇಂದು ನಮ್ಮ ದೇಶದಲ್ಲಿ, ಜನರು ವಿವಿಧ ಮದುವೆಗಳಲ್ಲಿ ಅಥವಾ ಯಾವುದೇ ಸಮಾರಂಭಗಳಲ್ಲಿ ಪ್ಲಾಸ್ಟಿಕ್ ಅಥವಾ ಥರ್ಮಾಕೋಲ್‌ನ ಪ್ಲೇಟ್ ಗಳು ಮತ್ತು ಬಟ್ಟಲುಗಳನ್ನು ಬಳಸುತ್ತಾರೆ. ಪ್ಲಾಸ್ಟಿಕ್ ಅಥವಾ ಥರ್ಮಾಕೋಲ್‌ನ ಪ್ಲೇಟ್ ಗಳಾಗಲಿ ಅಥವಾ ಬಟ್ಟಲುಗಳ ಬಳಕೆಯು ಪರಿಸರವನ್ನು ಕಲುಷಿತಗೊಳಿಸುವುದಲ್ಲದೆ ಅದು ನಮ್ಮ ಆರೋಗ್ಯಕ್ಕೂ ಹಾನಿಕಾರಕವಾಗಿದೆ. ಆದರೆ ನಮ್ಮೆಲ್ಲರನ್ನು ಮಧ್ಯೆ ನಮ್ಮ ಆರೋಗ್ಯವನ್ನ ಕಾಪಾಡಲು ಪರಿಸರ ಸ್ನೇಹಿ ಪ್ಲೇಟ್ ಗಳು ಮತ್ತು ವಸ್ತುಗಳನ್ನ ತಯಾರಿಸುವ ಕೆಲವರೂ ನಮ್ಮ ನಡುವೆಯೇ ಇದ್ದಾರೆ. ಪರಿಸರ ಸ್ನೇಹಿ ಪ್ಲೇಟ್ ಗಳಿಂದ ಪರಿಸರವೂ ಕಲುಷಿತವಾಗುವುದಿಲ್ಲ ಮತ್ತು…

Keep Reading

2 ದಿನಗಳ ಕಾಲ ಪತಿಯ ಶ-ವದ ಬಳಿಯೇ ಕುಳಿತಿದ್ದ ಸುನಿತಾ: ಕಲ್ಯಾಣನ‌ ಕೈ ಬಿಟ್ಟು ಪ್ರವಾಹದಲ್ಲಿ ಕೊಚ್ಚಿ ಹೋಗೇಬಿಟ್ಟಳು

in Kannada News/News/Story/ಕನ್ನಡ ಮಾಹಿತಿ 426 views

ದೇವಭೂಮಿ ಉತ್ತರಾಖಂಡ ಮತ್ತೊಮ್ಮೆ ನೈಸರ್ಗಿಕ ವಿಕೋಪಕ್ಕೆ ತುತ್ತಾಗಿದೆ. ಚಮೋಲಿ ಜಿಲ್ಲೆಯಲ್ಲಿ ಗ್ಲೇಷಿಯರ್ ಸ್ಪೊ-ಟ-ವಾಗಿದ್ದರಿಂದ ಮತ್ತೊಮ್ಮೆ ಪ್ರವಾಹದ ಸ್ಥಿತಿ ಸೃಷ್ಟಿಯಾಗಿ ಅಪಾರ ಪ್ರಮಾಣದ ಹಾ-ನಿ-ಯನ್ನುಂಟುಮಾಡಿದೆ. ವರದಿಗಳ ಪ್ರಕಾರ, ಧೌಲಿಗಂಗಾ ಮತ್ತು ಅಲಕನಂದಾ ನೀರಿನ ಮಟ್ಟ ಏರಿಕೆಯಿಂದಾಗಿ 100 ರಿಂದ 150 ಜನರು ಕೊ-ಚ್ಚಿ ಹೋಗಿದ್ದಾರೆ. ಈ ಘಟನೆಯು ‘ಕೇದಾರನಾಥರ 2013 ರ ದುರಂತ’ದ ಭಯಾನಕ ನೆನಪುಗಳನ್ನು ಮತ್ತೆ ಮರುಕಳಿಸುವಂತೆ ಮಾಡಿದೆ. ಕೇದಾರನಾಥದಲ್ಲಿ ನಡೆದ ಆ ದುರಂತದಲ್ಲಿ ಸಾವಿರಾರು ಜನರು ಸಾ-ವ-ನ್ನ-ಪ್ಪಿ-ದ್ದರು. ಕೆಲವರು ಅದೃಷ್ಟವಂತರ ಜೀ-ವ ಉಳಿದಿತ್ತು. ಆದರೆ ಆ…

Keep Reading

ಮಾಂ-ಸವನ್ನ ತೂಕ ಮಾಡಲು ಶಿವಲಿಂಗವನ್ನ ಬಳಸಿದ ಕಸಾಯಿ: ಬಳಿಕ ಆ ಕಸಾಯಿಯ ಜೊತೆ ಆಗಿದ್ದೇನು ಗೊತ್ತಾ?

in Kannada News/News/Story/ಕನ್ನಡ ಮಾಹಿತಿ 48,409 views

ಒಬ್ಬ ಕಸಾಯಿ ನರ್ಮದೇಶ್ವರ ಶಿವಲಿಂಗದ ಜೊತೆ ಮಾಂ-ಸ-ವನ್ನ ತೂಕ ಮಾಡಿದ ಬಳಿಕ ಏನಾಯ್ತು? ಆ ಘಟನೆಯ ಬಗ್ಗೆ ತಿಳಿದರೆ ನೀವೂ ಕೂಡ ಹೈರಾಣಾಗುತ್ತೀರ. ಭಕ್ತಿಯಲ್ಲಿ ಅಪಾರ ಶಕ್ತಿಯಿತರುತ್ತೆ, ಹೌದು ಅಂತಹುದೇ ಒಂದು ಘಟನೆ ಮು-ಸ್ಲಿಂ ವ್ಯಕ್ತಿಯೊಬ್ಬನ ಜೊತೆಗೂ ಘಟಿಸಿತ್ತು. ಆ ಘಟನೆಯ ಬಳಿಕ ಆ ಕಸಾಯಿಯಾಗಿಬಿಟ್ಟಿದ್ದ ಅಪ್ಪಟ ಶಿವಭಕ್ತ. ಒಂದೂರಿನಲ್ಲಿ ಸದ್ನಾ ಹೆಸರಿನ ಕಸಾಯಿಯೊಬ್ಬನಿದ್ದ. ಆತ ಪ್ರಾಮಾಣಿಕ, ಕಠಿಣ ಪರಿಶ್ರಮಿ ಹಾಗು ಕೆಲಸ ಮಾಡುವ ಸಮಯದಲ್ಲಿ‌ ದೇವರನ್ನ ನೆನೆಯುತ್ತಲೇ ಕೆಲಸ ಮಾಡುತ್ತಿದ್ದ. ದೈವ ಭಕ್ತಿಯಿಂದಲೇ ತನಗೆ ಖುಷಿ…

Keep Reading

1920 ರಿಂದ ಶ-ವ ಪೆಟ್ಟಿಗೆಯಲ್ಲೇ ಇತ್ತು ಬಾಲಕಿಯ ಶ-ವ, ಆದರೆ ಅಚಾನಕ್ಕಾಗಿ ಈಗ ಶ-ವದಿಂದ….

in Kannada News/News/Story 309 views

ನವದೆಹಲಿ: ಸಾ-ವು ಖಡಾ ಖಂಡಿತವಾಗಿಯೂ ಎಲ್ಲರ ಜೀವನದಲ್ಲಿ ಒಂದಲ್ಲ ಒಂದು ದಿನ ಬಂದೇ ಬರುತ್ತದೆ ಮತ್ತು ಮನುಷ್ಯನಾಗಲಿ ಅಥವ ಯಾವುದೇ ಜೀವಿಗಳ ಜೀವನವನ್ನು ಶಾಶ್ವತವಾಗಿ ಕೊನೆಗೊಳಿಸುತ್ತದೆ. ಆದರೆ ಸಾ-ವಿ-ನ ನಂತರವೂ ವ್ಯಕ್ತಿಯು ಸ-ತ್ತಿ-ಲ್ಲ ಎಂಬ ಘಟನೆ ಸಂಭವಿಸಬಹುದೇ? ಮೃ-ತ ದೇ-ಹ-ದ ಗುರುತು ಎಂದರೆ ದೇ-ಹ-ದ ಎಲ್ಲಾ ಚಲನೆಯು ಸಾ-ವಿ-ನೊಂದಿಗೆ ಕೊನೆಗೊಳ್ಳುತ್ತದೆ. ಆದರೆ ಈಗ ನಿಮಗೆ ತಿಳಿಸಲು ಹೊರಟಿರುವ ಈ ಸುದ್ದಿಯನ್ನ ಓದಿದಾಗ ನಿಮಗೆ ಆಶ್ಚರ್ಯವಾಗುತ್ತದೆ. ನೀವು ಅದನ್ನು ಮೊದಮೊದಲಿಗೆ ನಂಬದಿರಬಹುದು, ಆದರೆ ಇದು ನಿಜ ಸಂಗತಿಯಾಗಿದೆ. ಈ…

Keep Reading

1 7 8 9
Go to Top