Category archive

ಕನ್ನಡ ಮಾಹಿತಿ - page 11

ಒಂದು ಮಾವಿನ ಹಣ್ಣಿಗೆ ಬರೋಬ್ಬರಿ 10 ಸಾವಿರ ಕೊಟ್ಟ ಉದ್ಯಮಿ: ಮಾರಾಟ ಮಾಡಿದ ವಿದ್ಯಾರ್ಥಿನಿ ರಾತ್ರೋರಾತ್ರಿ ಲಕ್ಷಾಧಿಪತಿ, ಆಗಿದ್ದೇನು ಗೊತ್ತಾ?

in Kannada News/News/Story/ಕನ್ನಡ ಮಾಹಿತಿ 98 views

ಒಂದು ಮಾವಿನ ಹಣ್ಣಿಗೆ 10 ಸಾವಿರ ರೂ. ನಂತೆ ಒಟ್ಟು 12 ಹಣ್ಣುಗಳನ್ನು 1,20,000 ರೂ.ಕೊಟ್ಟು ಖರೀದಿಸಿದ್ದಾರೆ. ಈ ಎಲ್ಲಾ ಹಣವನ್ನು ಬಾಲಕಿ ತಂದೆ ಶ್ರಿಮಲ್ ಕುಮಾರ್​​​ ಬ್ಯಾಂಕ್​ ಖಾತೆಗೆ ವರ್ಗಾಯಿಸಲಾಗಿದೆ. ಬಾಲಕಿ ಫೋನ್​ ಖರೀದಿಸಲು ಉದ್ಯಮಿ ಸಹಾಯ ಮಾಡಿದ್ದಾರೆ. ಈಗಿನ ಕೋವಿಡ್ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳು ಆನ್​ಲೈನ್ ಶಿಕ್ಷಣದ ಮೊರೆ ಹೋಗುತ್ತಿದ್ದಾರೆ. ಆದರೆ ಎಲ್ಲಾ ಮಕ್ಕಳ ಬಳಿಯೂ ಸ್ಮಾರ್ಟ್​ಫೋನ್​ ಇಲ್ಲ. ಆನ್​ಲೈನ್​ ತರಗತಿ ಕೇಳಲು ಈ ಮಕ್ಕಳು ಪರದಾಡುತ್ತಿದ್ದಾರೆ. ಅವರ ಸಾಲಿಗೆ ಜೆಮ್​ಶೆಡ್​ಪುರದ ಬಾಲಕಿಯೂ ಸೇರ್ಪಡೆಯಾಗುತ್ತಾಳೆ. ಈ…

Keep Reading

ಡೆಲ್ಟಾ ಪ್ಲಸ್ ನಿಂದ ಮೂರನೆ ಅಲೆ ಬರುತ್ತಾ? ಇದರ ಹಿಂದಿರುವ ಸತ್ಯಾಂಶವನ್ನ ಬಿಚ್ಚಿಟ್ಟ ಡಾ.ರಾಜು, ವಿಡಿಯೋ ವೈರಲ್

in Helath-Arogya/Kannada News/News/ಕನ್ನಡ ಆರೋಗ್ಯ/ಕನ್ನಡ ಮಾಹಿತಿ 163 views

ಬೆಂಗಳೂರು: ಕೊರೊನಾ ಎರಡನೇ ಅಲೆಯಲ್ಲಿ ರೂಪಾಂತರಿ ವೈರಸ್ ಗಳು ದಿನದಿಂದ ದಿನಕ್ಕೆ ರೂಪ ಬದಲಿಸುತ್ತಿದ್ದು, ಜನರಲ್ಲಿ ಕ್ಷಣ ಕ್ಷಣಕ್ಕೂ ಆತಂಕವನ್ನು ಹೆಚ್ಚಿಸಿದೆ. ಎರಡನೇ ಅಲೆಗೆ ಕಾರಣವಾಗಿರುವ ಡೆಲ್ಟಾ ವೈರಸ್ ಇದೀಗ ಹೊಸ ರೂಪದಲ್ಲಿ ಡೆಲ್ಟಾ ಪ್ಲಸ್ ಆಗಿ ರೂಪಾಂತರಗೊಂಡು 3ನೇ ಅಲೆಯ ಅಟ್ಟಹಾಸ ಆರಂಭಕ್ಕೆ ನಾಂದಿ ಹಾಡಿದೆ ಎಂದು ಹೇಳಲಾಗುತ್ತಿದೆ. ಡೆಲ್ಟಾ ಪ್ಲಸ್ ಹಾಗೂ ಕೋವಿಡ್ ಮೂರನೇ ಅಲೆ ಎಂಬುದು ಅಪಾಯಕಾರಿಯೇ ? ಇದು ಎಷ್ಟರ ಮಟ್ಟಿಗೆ ನಿಜ ? ಈ ವೈರಸ್ ಗಳ ಲಕ್ಷಣವೇನು ? ಯಾವ…

Keep Reading

ಯಾವ ಊರಿನಲ್ಲಿ ಹಣ್ಣು, ಜ್ಯೂಸ್ ಮಾರುತ್ತಿದ್ದಳೋ ಈಗ ಅದೇ ಊರಿಗೆ ಪೋಲಿಸ್ ಸಬ್ ಇನ್ಸ್ಪೆಕ್ಟರ್ ಆಗಿ ಬಂದ ಯುವತಿ

in News/Story/ಕನ್ನಡ ಮಾಹಿತಿ 9,284 views

ತಿರುವನಂತಪುರಂ: ಕೇರಳದ ವರ್ಕಳ ಎಂಬ ಊರಲ್ಲಿರುವ ಶಿವಗಿರಿ ಆಸ್ರಮ ಪ್ರದೇಶದಲ್ಲಿ ಹತ್ತು ವರ್ಷಗಳ ಹಿಂದೆ ಅಲ್ಲಿಗೆ ಬರುತ್ತಿದ್ದ ಪ್ರವಾಸಿಗರಿಗೆ ಜ್ಯೂಸ್‌ ಹಾಗೂ ಐಸ್‌ ಕ್ರೀಮ್‌ ಗಳನ್ನು ಮಾರುತ್ತಿದ್ದ ಯುವತಿ ಇದೀಗ ಅದೇ ಊರಲ್ಲಿ ಪೊಲೀಸ್‌ ಇನ್‌ ಸ್ಪೆಕ್ಟರ್‌ ಆಗಿ ನೇಮಕವಾದ ಸ್ಫೂರ್ತಿಯುತ ಘಟನೆ ನಡೆದಿದೆ. ಜೂನ್‌ 25ರಂದು ವರ್ಕಳ ಪೊಲೀಸ್‌ ಠಾಣೆಗೆ ಸಬ್‌ ಇನ್‌ ಸ್ಪೆಕ್ಟರ್‌ ಆಗಿ 31ರ ಹರೆಯದ ಆನಿ ಶಿವ ನೇಮಕಗೊಂಡಿದ್ದಾರೆ. ಪೊಲೀಸ್‌ ಸೇವೆಗೆ 2016ರಲ್ಲಿ ಆನಿ ನೇಮಕಗೊಂಡರೂ ಈಗ ಸಬ್‌ ಇನ್‌ ಸ್ಪೆಕ್ಟರ್‌…

Keep Reading

ಅಮೇರಿಕದಲ್ಲಿ ಬಿಲ್ ಫೊರ್ಡ್ ಮಾಡಿದ ಅವಮಾನಕ್ಕೆ ವಿಶ್ವದ ದೈತ್ಯ ಉದ್ಯಮಿಯಾದ ರತನ್ ಟಾಟಾ

in Kannada News/News/Story/ಕನ್ನಡ ಮಾಹಿತಿ 581 views

ಸಾಮಾನ್ಯ ಜನರು ತಮಗಾದ ಅವಮಾನಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಬಯಸುತ್ತಾರೆ. ಆದರೆ ಮಹಾನ್ ಜನರು ಆ ಅವಮಾನವನ್ನ ತಮ್ಮ ಯಶಸ್ಸಿನ ಏಣಿಯನ್ನಾಗಿ ಬದಲಿಸಿಕೊಳ್ಳುತ್ತಾರೆ. ಟಾಟಾ ಕಂಪನಿಯನ್ನು ಈ ಮಟ್ಟದ ಎತ್ತರಕ್ಕೆ ತಂದು ನಿಲ್ಲಿಸಿದ ರತನ್ ಟಾಟಾ ರವರಿಗೆ ಈ ಮಾತನ್ನು ಸೂಟ್ ಆಗುತ್ತದೆ. ಟಾಟಾ ಸನ್ಸ್ 100 ಕ್ಕೂ ಹೆಚ್ಚು ಕಂಪನಿಗಳನ್ನು ಹೊಂದಿದೆ. ಈ ಕಂಪನಿಗಳಲ್ಲಿ ಸೂಜಿಯಿಂದ ಹಿಡಿದು ಸ್ಟೀಲ್, ಚಹಾದಿಂದ ಹಿಡಿದು 5 ಸ್ಟಾರ್ ಹೋಟೆಲ್‌ಗಳವರೆಗೆ ಮತ್ತು ನ್ಯಾನೊದಿಂದ ಹಿಡಿದು ವಿಮಾನಗಳವರೆಗೆ ಎಲ್ಲವೂ ಲಭ್ಯವವಿವೆ. ಎಲ್ಲರಿಗೂ ಸ್ಪೂರ್ತಿದಾಯಕವಾಗಿರುವ…

Keep Reading

ಒಂದು ಲೀಟರ್ ಪೆಟ್ರೋಲ್‌ಗೆ ಒಂದು ಏರೋಪ್ಲೇನ್ ಎಷ್ಟು ಮೈಲೇಜ್ ಕೊಡುತ್ತೆ? ಇಲ್ಲಿದೆ ಅದರ ಶಾಕಿಂಗ್ ಮಾಹಿತಿ

in Kannada News/News/ಕನ್ನಡ ಮಾಹಿತಿ 502 views

ವಿಮಾನಗಳನ್ನ ಸಾಮಾನ್ಯವಾಗಿ ಎಲ್ಲರೂ ಕೂಡ ನೋಡಿರುತ್ತಾರೆ ಎಂದು ಹೇಳಬಹುದು, ಹಕ್ಕಿಯಂತೆ ಆಕಾಶದಲ್ಲಿ ಹಾರುವ ಕನಸನ್ನು ರೈಟ್‌ ಸಹೋದರರು 1903ರಲ್ಲಿ ವಿಮಾನದ ಆವಿಷ್ಕಾರದ ಮೂಲಕ ನನಸು ಮಾಡಿಕೊಂಡರು. ಒಬ್ಬರು ಇಲ್ಲವೇ ಇಬ್ಬರು ಪ್ರಯಾಣಿಸಬಹುದಾಗಿದ್ದ ವಿಮಾನದಿಂದ ಶುರುವಾದ ಈ ಪಯಣ ಇಂದು ನೂರಾರು ಜನರನ್ನು ಏಕ ಕಾಲಕ್ಕೆ ಹೊತ್ತೂಯ್ಯುವ ಸಾಮರ್ಥ್ಯವನ್ನು ಪಡೆದಿವೆ. ಭೂಮಿಯ ಮೇಲೆ ಹುಟ್ಟಿದ ಪ್ರತಿಯೊಬ್ಬರಿಗೂ ಕೂಡ ಒಂದಲ್ಲ ಒಂದು ಭಾರಿ ವಿಮಾನದಲ್ಲಿ ಪ್ರಯಾಣ ಮಾಡಬೇಕು ಅನ್ನುವ ಆಸೆ ಇದ್ದೆ ಇರುತ್ತದೆ ಎಂದು ಹೇಳಬಹುದು. ಇನ್ನು ವಿಮಾನ ಪ್ರಯಾಣ…

Keep Reading

ಕೃಷಿಯ ಮೂಲಕ ಕಂಪೆನಿಯನ್ನೇ ತೆರೆದು ಕೋಟ್ಯಾಧೀಶ್ವರಳಾದ ಬೆಂಗಳೂರಿನ ಯುವತಿ

in Kannada News/News/Story/ಕನ್ನಡ ಮಾಹಿತಿ 3,422 views

ನಮ್ಮ ದೇಶದಲ್ಲಿ ಕೆಲ ಜನರಿಗೆ ಅನ್ನಿಸೋದೇನೆಂದರೆ ಕೃಷಿಯಲ್ಲಿ ಯಾವುದೇ ಲಾಭವಿಲ್ಲದಿದ್ದರೂ ರೈತರ‌್ಯಾಕೆ ಸುಖಾಸುಮ್ಮನೆ ಸಾಲ ಮಾಡಿಕೊಂಡು ಸಾಯ್ತಾರೆ ಅನ್ನೋದಾಗಿದೆ. ಹೀಗೆ ಅಂದುಕೊಳ್ಳುವವರಿಗಾಗಿಯೇ ನಾವಿಂದು ಯುವತಿಯೊಬ್ಬಳ ಸಾಧನೆಯ ಕಥೆಯನ್ನ ನಿಮಗಾಗಿ ತಂದಿದ್ದೇವೆ. ಈ ಯುವತಿ ಕೃಷಿಯನ್ನೇ ಆಧಾರವಾಗಿಟ್ಟುಕೊಂಡು ದೊಡ್ಡ ಕಂಪೆನಿಯನ್ನ ತೆರೆದು ಇಂದು ಭರ್ಜರಿಯಾದ ಹಣವನ್ನ ಗಳಿಸುತ್ತಿದ್ದಾಳೆ. 37 ವರ್ಷದ ಗೀತಾಂಜಲಿ ರಾಜಾಮಣಿ ಮೂಲತಃ ಬೆಂಗಳೂರಿನವರಾಗಿದ್ದಾರೆ. ಇವರು ಕೃಷಿಯಲ್ಲಿ ವಿಭಿನ್ನವಾದ ಟೆಕ್ನಿಕ್ ಅಳವಡಿಸಿ ಇದರ ಜೊತೆ ಜೊತೆಗೆ ರೈತರ ಆದಾಯವನ್ನೂ ಹೆಚ್ಚಿಸುತ್ತಿದ್ದಾರೆ. 2017 ರಲ್ಲಿ ಇವರು ತಮ್ಮ ಇಬ್ಬರು…

Keep Reading

ವೇಸ್ಟ್ ಪೀಸ್ ಅಂತ ಬಿಸಾಕಿದ್ದ ಮೊಬೈಲ್ ಕವರ್ ನಿಂದ ಕೋಟಿ ಕೋಟಿ ಸಂಪಾದಿಸಿದ ಯುವತಿ: ಅಷ್ಟಕ್ಕೂ ಈಕೆ ಮಾಡಿದ್ದೇನು ನೋಡಿ

in Kannada News/News/photoshoot/Story/ಕನ್ನಡ ಮಾಹಿತಿ 210 views

ಕಸದಿಂದ ರಸ ಅನ್ನುವ ಗಾದೆ ಮಾತೊಂದಿದೆ. ಅದಕ್ಕೆ ಅತ್ತ್ಯುತ್ತಮ ಉದಾಹರಣೆಯನ್ನು ನಾವು ಇಲ್ಲಿ ನೋಡಬಹುದು. ನಾವು ಎಷ್ಟೋ ಬಾರಿ ಇವು ಕೆಲಸಕ್ಕೆ ಬರಲ್ಲ ಎಂಬ ಕಾರಣಕ್ಕೆ ವಸ್ತುಗಳನ್ನ ಬಿಸಾಡುವುದು ಸಹಜ. ಆದರೆ ಯಾವುದನ್ನೂ ಕೀಳಾಗಿ ನೋಡಬಾರದು ಎಂಬುದಕ್ಕೆ ಇಲ್ಲೊಂದು ನೈಜ ನಿದರ್ಶನವಿದೆ. ಅನೇಕ ಬಾರಿ ನಾವು ವೇಸ್ಟ್ ಅಂತ ಬಿಸಾಡುವ ವಸ್ತುಗಳೇ ನಮ್ಮ ಜೀವನದ ಬದಲಾವಣೆಗೆ ಕಾರಣವಾಗುತ್ತವೆ ಎಂಬುದನ್ನ ಒಂದು ಕ್ಷಣ ಕೂಡ ಯೋಚನೆ ಮಾಡುವುದಿಲ್ಲ. ಅಂತದ್ದೇ ಒಂದು ನಾವೆಲ್ಲಾ ಬೆರುಗಾಗಿ ಅಚ್ಚರಿ ಪಡುವಂತಹ ಒಂದು ಘಟನೆ…

Keep Reading

ಬೆಂಗಳೂರಿನ ಬಳಿಯಿರುವ ಹೊಸೂರಿನಲ್ಲಿ ಪತ್ತೆಯಾಯ್ತು ವಿಚಿತ್ರ ಜಾಗ: ಇದಕ್ಕೂ ಮಹಾಭಾರತಕ್ಕೂ ಇರುವ ಲಿಂಕ್ ಕಂಡು ಕಂಗಾಲಾದ ತಜ್ಞರು

in Kannada News/News/Story/ಕನ್ನಡ ಮಾಹಿತಿ 15,320 views

ಚೆನ್ನೈ: ಕೃಷ್ಣಗಿರಿ ಜಿಲ್ಲೆಯ ಹೊಸೂರಿನಿಂದ 55 ಕಿ.ಮೀ ದೂರದಲ್ಲಿರುವ ಕುಂದುಕೊಟ್ಟೈ ಎಂಬ ದೂರದ ಹಳ್ಳಿಯಲ್ಲಿ ಸುಮಾರು 3,000 ವರ್ಷಗಳಷ್ಟು ಹಳೆಯದಾದ ಅಪರೂಪದ ವೃತ್ತಾಕಾರದ ಚಕ್ರವ್ಯೂಹ ಪತ್ತೆಯಾಗಿದೆ.  ಕುಂದುಕೊಟ್ಟೈನಲ್ಲಿ ಕುರುಗಾಹಿಯೊನಬ್ಬನಿಂದ ವಿಚಿತ್ರವಾದ ಈ ವೃತ್ತಾಕಾರದ ಬಂಡೆಗಳ ಬಗ್ಗೆ ಕೇಳಿದ ನಂತರ, ವೀರಗಲ್ಲಿನ ತಜ್ಞ ಸುಗವನ ಮುರುಗನ್ ಮತ್ತು ಕೃಷ್ಣಗಿರಿ ಐತಿಹಾಸಿಕ ಸಂಶೋಧನಾ ಕೇಂದ್ರದ ಪುರಾತತ್ವ ಅಧಿಕಾರಿ ಎಸ್ ಪರಂತಮನ್ ಒಂದು ವಾರದ ಹಿಂದೆ ಗ್ರಾಮಕ್ಕೆ ಭೇಟಿ ಕೊಟ್ಟರು. ಈ ಗ್ರಾಮವು ಕಾಡಿನ ಸಮೀಪದಲ್ಲಿರುವುದರಿಂದ, ಅವರು ಸ್ಥಳವನ್ನು ತಲುಪಲು ಆರು…

Keep Reading

ಕೈಯಲ್ಲಿ ಬಿಡಿಗಾಸು ಹಿಡಿದುಕೊಂಡು ಬಂದ ಹಳ್ಳಿಯ ಬಡ ಯುವತಿ ಈಗ ಕೋಟ್ಯಾಧೀಶ್ವರಳು: ಈಗ ಈಕೆಯ ಪ್ರತಿ ತಿಂಗಳ ಸಂಪಾದನೆ ಎಷ್ಟು ಕೋಟಿ ಗೊತ್ತಾ?

in Kannada News/News/Story/ಕನ್ನಡ ಮಾಹಿತಿ 77 views

Successful Life Story:ಗೀತಾ ಯೆಲ್ಲೊ ಕಾಯಿನ್ ಕಮ್ಯೂನಿಕೇಶನ್ ಎಂಬ ಪಿಆರ್ ಮತ್ತು ಕಮ್ಯೂನಿಕೇಶನ್ ಸಂಸ್ಥೆಯನ್ನು 2012 ರಲ್ಲಿ ಹುಟ್ಟುಹಾಕಿದರು. ಇದರ ಬಂಡವಾಳ ರೂ 50,000. ಒಬ್ಬರೇ ಉದ್ಯೋಗಿಯ ಮೂಲಕ ಗೀತಾ ಸಂಸ್ಥೆಯನ್ನು ಕಟ್ಟಿದರು. ಏನಾದರೂ ಮಾಡಬೇಕು ಎನ್ನುವ ಛಲವೊಂದಿದ್ದರೆ ಯಾವುದೇ ಕೆಲಸವು ಕಷ್ಟವಲ್ಲ ಎಂಬುದನ್ನು ಉತ್ತರಾಖಾಂಡದ ಗೀತಾಸಿಂಗ್ ನಮಗೆ ತೋರಿಸಿಕೊಟ್ಟಿದ್ದಾರೆ. ಹೌದು ಹಳ್ಳಿಯಿಂದ ಬಂದ ಗೀತಾ ದಿಲ್ಲಿಯಲ್ಲಿ ತನ್ನದೇ ಆದ ಕಂಪೆನಿ ಕಟ್ಟಿದ ಪರಿಶ್ರಮದ ಕಥೆ ಇಂದಿನ ಲೇಖನದಲ್ಲಿದೆ. ಗೀತಾ ಉತ್ತರಾಖಾಂಡದ ದೂರದ ಹಳ್ಳಿಯಾದ ಮೀರತ್‌ನವರು. ಮಾಧ್ಯಮದಲ್ಲಿ…

Keep Reading

ದೇಶದ ಜನತೆ ಭರ್ಜರಿ ಖುಷಿ ಸುದ್ದಿ ಹಾಗು ಬಂಪರ್ ಆಫರ್ ಕೊಟ್ಟ ಅಂಬಾನಿ: ಮತ್ತೊಂದು ದಾಖಲೆಯತ್ತ JIO

in Kannada News/News/ಕನ್ನಡ ಮಾಹಿತಿ 189 views

ಮುಂಬೈ: ಕಡಿಮೆ ಬೆಲೆಗೆ ಮೊಬೈಲ್ ಡೇಟಾ ನೀಡಿ ಕ್ರಾಂತಿ ಮಾಡಿದ್ದ ಜಿಯೋ ಈಗ ಕಡಿಮೆ ದರದಲ್ಲಿ 4ಜಿ ಸ್ಮಾರ್ಟ್‍ಫೋನ್ ಬಿಡುಗಡೆ ಮಾಡಲು ಮುಂದಾಗಿದೆ. ರಿಲಯನ್ಸ್ ಇಂಡಸ್ಟ್ರೀಸ್‍ನ 44ನೇ ವಾರ್ಷಿಕ ಸಭೆಯಲ್ಲಿ ಮಾತನಾಡಿದ ಮುಖ್ಯಸ್ಥ ಮುಕೇಶ್ ಅಂಬಾನಿ ‘ಜಿಯೋಫೋನ್  ನೆಕ್ಸ್ಟ್’ ಎಂಬ ಹೆಸರಿನ ಈ ಆಂಡ್ರಾಯ್ಡ್ ಸ್ಮಾರ್ಟ್ ಫೋನನ್ನು ಜಿಯೋ ಹಾಗೂ ಗೂಗಲ್ ತಂಡಗಳು ಜಂಟಿಯಾಗಿ ಅಭಿವೃದ್ಧಿಪಡಿಸಿದ್ದು, ಸೆಪ್ಟೆಂಬರ್ 10ರ ಗಣೇಶ ಚತುರ್ಥಿಯ ದಿನದಿಂದ ಅದು ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ ಎಂದು ಘೋಷಿಸಿದ್ದಾರೆ. ಭಾರತದ ಸ್ಮಾರ್ಟ್‍ಫೋನ್ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆ ಮತ್ತು ಬಜೆಟ್…

Keep Reading

1 9 10 11 12 13 24
Go to Top