Category archive

ಕನ್ನಡ ಮಾಹಿತಿ - page 15

1200 ವರ್ಷಗಳ ಹಿಂದೆ ಮುಳುಗಿ ಹೋಗಿದ್ದ ರಹಸ್ಯಮಯ ಊರು ಪತ್ತೆ; ಅನೇಕ ಪ್ರಾಚೀನ ಮೂರ್ತಿಗಳ ಅವಶೇಷಗಳನ್ನು ಕಂಡು ದಂಗಾದ ವಿಜ್ಞಾನಿಗಳು..!

in Kannada News/News/ಕನ್ನಡ ಮಾಹಿತಿ 5,784 views

ಪ್ರಕೃತಿಯ ವಿಸ್ಮಯವನ್ನ ಮನುಷ್ಯನಿಂದ ಭೇ-ದಿ-ಸಲು ಸಾಧ್ಯವಿಲ್ಲ.‌ ಪ್ರಕೃತಿಯ ವಿ-ರು-ದ್ಧ ತೆರಳುವ ಯಾವ ದುಸ್ಸಾಹಸಕ್ಕೆ ಕೈ ಹಾಕಿದರೂ ಅದು ಫಲಿಸಲು ಸಾಧ್ಯವೇ ಇಲ್ಲ. ತನ್ನ ಮಡಿಲಲ್ಲಿ ಪ್ರಕೃತಿಯು ಸಾಕಷ್ಟು ರಹಸ್ಯಗಳನ್ನ ತನ್ನ ಗರ್ಭದಲ್ಲಿ ಅಡಗಿಸಿಕೊಂಡಿದ್ದು ಅಂತಹ ರಹಸ್ಯಗಳ ಬಗ್ಗೆ ಮಾನವ ತಲುಪಲು ಅಸಾಧ್ಯದ ಮಾತೇ ಸರಿ. ಆದರೂ ಮನುಷ್ಯ ತಾನು ಇಂತಹ ಅಗೋಚರ, ವಿಸ್ಮಯ ರಹಸ್ಯಗಳ‌ ಕುರಿತಾಗಿ ಅಧ್ಯಯನ, ಶೋಧ ನಡೆಸುತ್ತಲೇ ಇರುತ್ತಾನೆ. ಹೌದು ಇದೀಗ ಅಂತಹ ರಹಸ್ಯಮಯ ಜಾಗವೊಂದು ಪತ್ತೆಯಾಗಿದ್ದು ಜಗತ್ತನ್ನೇ ಅಚ್ಚರಿಗೊಳಪಡಿಸಿದೆ. ನಿಮಗೆ ನಂಬಲು ಅಸಾಧ್ಯವೆನಿಸಬಹುದು,…

Keep Reading

ಮೊಟ್ಟೆ, ಆಲೂಗಡ್ಡೆ, ಟೊಮ್ಯಾಟೋ ಬಳಸಿ ಮನೆಯಲ್ಲೇ ತಯಾರಿಸಿ ರುಚಿರುಚಿಯಾದ ಟೇಸ್ಟೀ ಅಫ್ಘನ್ ಆಮ್ಲೇಟ್: ಮಾರ್ಕೇಟ್ ನಲ್ಲಿ ಇದಕ್ಕಿದೆ ಭಾರೀ ಬೆಲೆ ಹಾಗು ಡಿಮ್ಯಾಂಡ್

in Helath-Arogya/ಕನ್ನಡ ಮಾಹಿತಿ 175 views

ಲಾಕ್‍ಡೌನ್ ನಿಂದ ಮನೆಯಲ್ಲಿ ಬಂಧಿಯಾಗಿರೋ ಎಷ್ಟೋ ಜನಕ್ಕೆ ಹೊಸ ರುಚಿ ನೀಡಬೇಕೆಂದು ಕಾಯುತ್ತಿದ್ದಾರೆ. ಹೊರಗೆ ಹೋಗಿ ತರೋಣ ಅಂದ್ರೆ ಲಾಕ್‍ಡೌನ್. ಇನ್ನು ಮತ್ತೆ ಕೆಲವರಿಗೆ ವರ್ಕ್ ಫ್ರಂ ಹೋಮ್ ಇರೋದರಿಂದ ಹೊರಗೆ ಹೋಗಕ್ಕೂ ಆಗಲ್ಲ. ಮನೆಯಲ್ಲಿ ಅಡುಗೆ ಮಾಡಿಕೊಳ್ಳೋಕು ಸಮಯ ಇರಲ್ಲ. ಮನೆಯಲ್ಲಿ ಮೊಟ್ಟೆ, ಆಲೂಗಡ್ಡೆ ಮತ್ತು ಟೊಮಾಟೋ ಇದ್ರೆ ರುಚಿಯಾದ ಅಫ್ಘಾನಿ ಆಮ್ಲೆಟ್ ಟ್ರೈ ಮಾಡಿ. ಬೇಗನೂ ಆಗುತ್ತೆ, ಬಾಯಿಗೆ ಹೊಸ ರುಚಿ ಸಿಕ್ಕಂತೆ ಆಗುತ್ತೆ. ಬೇಕಾಗುವ ಸಾಮಾಗ್ರಿಗಳು ಆಲೂಗಡ್ಡೆ – ಒಂದು ಮಧ್ಯಮ ಗಾತ್ರದ್ದು,…

Keep Reading

ಕೊರೋನಾದಿಂದ ಬಚಾವಾಗಬೇಕಾ? ಕೊರೋನಾ ಹತ್ತಿರವೂ ಸುಳಿಯಬಾರದೆಂದರೆ ಬೆಳಿಗ್ಗೆ ಇದನ್ನ ಕುಡಿಯಬೇಕಂತೆ: ಸಂಶೊಧನೆಯಲ್ಲಿ ತಿಳಿದುಬಂದ ಸತ್ಯವಿದು

in Helath-Arogya/Kannada News/News/ಕನ್ನಡ ಆರೋಗ್ಯ/ಕನ್ನಡ ಮಾಹಿತಿ 245 views

ಸದ್ಯ ಇಡೀ ಪ್ರಪಂಚವನ್ನು ಕಾಡುತ್ತಿರುವ ಕೋವಿಡ್ 19 ವಿರುದ್ಧ ಹೋರಾಡಲು ಗ್ರೀನ್ ಟೀ ಸಹಾಯ ಮಾಡಬಹುದೇ? ಇಂತಹದೊಂದು ಪ್ರಶ್ನೆ ಮುಂದಿಟ್ಟುಕೊಂಡು ನಡೆಸಿದ ಅಧ್ಯಯನದಲ್ಲಿ ಹೊಸ ಮಾಹಿತಿಯೊಂದು ಹೊರಬಿದಿದ್ದೆ. ‘ಆರ್‌ಎಸ್‌ಸಿ ಅಡ್ವಾನ್ಸಸ್’ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಹಸಿರು ಚಹಾವು COVID-19 ಅನ್ನು ನಿಭಾಯಿಸಲು ಸಹಾಯ ಮಾಡುತ್ತದೆ ಎನ್ನಲಾಗಿದೆ. ಗ್ಯಾಲೋಕಾಟೆಚಿನ್ ಎಂಬ ಹಸಿರು ಚಹಾದಲ್ಲಿ ಕಂಡುಬರುವ ಸಂಯುಕ್ತವು SARS-CoV-2 ಅನ್ನು ಎದುರಿಸುವ ಔಷಧದ ಬೆಳವಣಿಗೆಗೆ ಸಹಾಯ ಮಾಡುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ. ಹಸಿರು ಚಹಾದಲ್ಲಿನ ಸಂಯುಕ್ತಗಳಲ್ಲಿ ಒಂದು ಕೋವಿಡ್-19 ರ…

Keep Reading

“ನಿಮ್ಮ ನಾಯಕ ನಮ್ಮಲ್ಲೇನಾದರೂ ಜನಿಸಿದ್ದರೆ ನಾವು ಇಡೀ ಬ್ರಹ್ಮಾಂಡವನ್ನೇ ಆಳುತ್ತಿದ್ದೇವು”: ಬರಾಕ್ ಒಬಾಮಾ

in Kannada News/News/Story/ಕನ್ನಡ ಮಾಹಿತಿ 2,903 views

ಛತ್ರಪತಿ ಶಿವಾಜಿ ಮಹಾರಾಜರೇನಾದರೂ ನಮ್ಮ ಇಂಗ್ಲೆಂಡಿನಲ್ಲಿ ಹುಟ್ಟಿದ್ದಿದ್ದರೆ ಬರೀ ಈ ಜಗತ್ತನ್ನಷ್ಟೇ ಅಲ್ಲ ಇಡೀ ಬ್ರಹ್ಮಾಂಡವನ್ನೇ ಆಳುತ್ತಿದ್ದೆವು – ಮೌಂಟ್ ಬ್ಯಾಟನ್, ಇಂಗ್ಲೆಂಡ್ ಭಾರತವೇನಾದರೂ ಸ್ವತಂತ್ರವಾಗಬೇಕಾದರೆ ಅದಕ್ಕಿರೋದು ಒಂದೇ ದಾರಿ ಅದು ಶಿವಾಜಿ ಮಹಾರಾಜರ ಹಾಗೆ ಹೋರಾಡುವುದು ಮಾತ್ರ – ನೇತಾಜಿ ಸುಭಾಷ ಚಂದ್ರ ಬೋಸ್ ನೇತಾಜಿಯವರೇ ನಿಮ್ಮ ದೇಶ ಸ್ವತಂತ್ರವಾಗಿ ಬ್ರಿಟೀಷರನ್ನ ನಿಮ್ಮ ದೇಶದಿಂದ ಒದ್ದೋಡಿಸೋಕೆ ಯಾವ ಹಿಟ್ಲರ್ ನ ಅವಶ್ಯಕತೆಯೂ ಇಲ್ಲ, ನೀವು ಶಿವಾಜಿ‌ಮಹಾರಾಜರ ಇತಿಹಾಸವನ್ನೊಮ್ಮೆ ಓದಿ ಬಿಡಿ ಸಾಕು – ಅಡಾಲ್ಫ್ ಹಿಟ್ಲರ್, ಜರ್ಮನಿ…

Keep Reading

ಪುರಾತನ ಹಿಂದೂ ದೇವಾಲಯಗಳಲ್ಲಿ ರತಿಕ್ರೀಡೆಯ ಕೆತ್ತನೆಗಳ ಹಿಂದಿರುವ ರಹಸ್ಯವಾದರೂ ಏನು?

in Kannada News/News/Story/ಕನ್ನಡ ಮಾಹಿತಿ 457 views

ರ-ತಿಕ್ರೀಡೆಗೆ ಸಂಬಂಧಿಸಿದ ವಿಗ್ರಹಗಳ ಕೆತ್ತನೆ ಹೊಂದಿರುವ ಅನೇಕ ದೇವಾಲಯಗಳು ದೇಶದಲ್ಲಿವೆ. ಕೆಲವು ವಿಶ್ವಾದ್ಯಂತ ಜನಪ್ರಿಯವಾಗಿದ್ದರೆ ಇನ್ನು ಕೆಲವು ಮಾತ್ ಸ್ಥಳೀಯ ಜನರಿಂದ ಮಾತ್ರ ಗೊತ್ತಿವೆ. ಅಂತಹ 5 ದೇವಾಲಯಗಳಿವೆ, ಅವುಗಳು ವಿಶೇಷ ಕಾ-ಮ-ಪ್ರ-ಚೋ-ದ-ಕ ಶಿಲ್ಪಕಲೆಗೆ ಪ್ರಸಿದ್ಧವಾಗಿವೆ ಬನ್ನಿ ಅವುಗಳ ಬಗ್ಗೆ ತಿಳಿದುಕೊಳ್ಳೋಣ. ಖಜುರಾಹೊ ಮಂದಿರ ಪ್ರಾಂಗಣ, ಮಧ್ಯಪ್ರದೇಶ ಕಾ-ಮ-ಕ್ರೀ-ಡೆ-ಯಲ್ಲಿ ತೊಡಗಿರುವ ವಿಗ್ರಹಗಳ ಬಗ್ಗೆ ಪ್ರಸ್ತಾಪಿಸಿದಾಗಲೆಲ್ಲಾ, ಮೊದಲು ಖಜುರಾಹೊ ದೇವಾಲಯಗಳನ್ನು ಉಲ್ಲೇಖಿಸಲಾಗುತ್ತದೆ. ಈ ದೇವಾಲಯ ಸಂಕೀರ್ಣದಲ್ಲಿ ಸುಮಾರು 85 ದೇವಾಲಯಗಳನ್ನು ನಿರ್ಮಿಸಲಾಗಿದೆ. ಇವುಗಳಲ್ಲಿ 26 ಇನ್ನೂ ಉತ್ತಮ ಸ್ಥಿತಿಯಲ್ಲಿವೆ.…

Keep Reading

130 ವರ್ಷದ ಹನುಮನ ಮೂರ್ತಿ ಒಡೆಯೋಕೆ ತರಿಸಿದ್ದ ಅಧಿಕಾರಿಗಳೆದುರೇ ಮುರಿದುಬಿದ್ದ ಜೆಸಿಬಿ ಮಷೀನ್‌ಗಳು

in Kannada News/News/Story/ಕನ್ನಡ ಮಾಹಿತಿ 987 views

ಕೆಲ ದಿನಗಳ ಹಿಂದೆ ಉತ್ತರಪ್ರದೇಶದ ಸಹಾರನಪುರ್‌ನಲ್ಲಿ ನ್ಯಾಶನಲ್ ಹೈವೇ (ರಾಷ್ಟ್ರೀಯ ಹೆದ್ದಾರಿ) ಮಾಡಲು ಕೆಲಸ ನಡೆದಿತ್ತು. ರಸ್ತೆಯ ಮಧ್ಯೆ ಒಂದು ಹನುಮನ ಮಂದಿರವೊಂದು ಅಡ್ಡಲಾಗಿತ್ತು, ರಸ್ತೆಯ ನಿರ್ಮಾಣಕ್ಕಾಗಿ ರಸ್ತೆಗೆ ಅಡ್ಡಲಾಗಿದ್ದ ಆ ಮಂದಿರವನ್ನ ಒ-ಡೆ-ದು ಹಾಕಲು ಜನ ಸಾಕಷ್ಟು ಪ್ರಯತ್ನ ಮಾಡಿದರು. ಆದರೆ ಆ ಮಂದಿರದ ಇಟ್ಟಿಗೆಗಳೂ ಕೂಡ ಅಲುಗಾಡಿಸಲು ಸಾಧ್ಯವಾಗಲಿಲ್ಲ. ಇದಾದ ಬಳಿಕ ಅಧಿಕಾರಿಗಳು ಇದನ್ನ ತೆರವುಗೊಳಿಸಲು ಮಷೀನ್‌ಗಳನ್ನ ತರಿಸಿದರು. ಆದರೆ ಮಂದಿರವನ್ನ ಒ-ಡೆ-ಯುವ ಸಮಯ ಬಂದಾಗ ಅಧಿಕಾರಿಗಳು ತರಿಸಿದ್ದ ಎಲ್ಲಾ ಜೆಸಿಬಿ ಮಷೀನ್‌ಗಳೂ ಕೆಟ್ಟು…

Keep Reading

ಅಸ್ತಮಾ, ಕೆಮ್ಮು ಹಾಗು ಇನ್ನಿತರ ರೋಗಗಳಿಗೆ ನಿಮ್ಮ ಮನೆಯ ಅಡುಗೆ ಮನೆಯಲ್ಲೇ ಇದೆ ಪರಿಣಾಮಕಾರಿ ಔಷಧಿ: ಹೀಗೆ ಬಳಕೆ ಮಾಡಬೇಕಷ್ಟೇ

in Helath-Arogya/Kannada News/News/ಕನ್ನಡ ಆರೋಗ್ಯ/ಕನ್ನಡ ಮಾಹಿತಿ 1,405 views

ಒಗ್ಗರಣೆ ಎಂದ ಕೂಡಲೇ ಮೊದಲು ನೆನಪಾಗುವುದು ಕರಿಬೇವು. ಒಗ್ಗರಣೆಯ ಘಮ ಹೆಚ್ಚಿಸುವ ಕರಿಬೇವನ್ನು, ತಿನ್ನದೆ ಅದನ್ನು ತಟ್ಟೆಯ ಮೂಲೆಗೆ ತಳ್ಳುವವರೇ ಹೆಚ್ಚು. ಆದರೆ, ಕರಿಬೇವಿನಿಂದ ಆರೋಗ್ಯಕ್ಕೆ ಆಗುವ ಲಾಭಗಳನ್ನು ತಿಳಿದರೆ, ಮುಂದೆಂದೂ ಅದನ್ನು ಮೂಲೆಗೆ ತಳ್ಳಲು ಮನಸ್ಸು ಬರುವುದಿಲ್ಲ. – ಕರಿಬೇವಿನಲ್ಲಿ ನಾರಿನಂಶ, ಪ್ರೋಟಿನ್‌, ಕ್ಯಾಲ್ಸಿಯಂ, ಕ್ಯಾರೊಟೀನ್‌ ಹಾಗೂ ಹಲವಾರು ಬಗೆಯ ಅಮೈನೋ ಅಮ್ಲಗಳು ಹೇರಳವಾಗಿವೆ. – ನೆಗಡಿ, ಕೆಮ್ಮು, ಅಸ್ತಮಾದಂಥ ಶ್ವಾಸಕೋಶದ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. – ಕರಿಬೇವಿನಲ್ಲಿ, ವಾಯುಕಾರಕ ಅಂಶವನ್ನು ತೆಗೆದುಹಾಕುವ ಗುಣವಿದ್ದು, ಜೀರ್ಣಕ್ರಿಯೆಯನ್ನು…

Keep Reading

ಕೊನೆಗೂ ಸಿಕ್ಕಿತಾ ರಾವಣನ ಶ’ವ.? ಶ್ರೀಲಂಕಾದ ತಜ್ಞರಿಂದ ಬಯಲಾಯ್ತು ಅಚ್ಚರಿಯ ಮಾಹಿತಿ

in Kannada News/News/Story/ಕನ್ನಡ ಮಾಹಿತಿ 6,163 views

ಭಾರತದಲ್ಲಿ ದಸರಾ ಹಬ್ಬವನ್ನ ಅದ್ಧೂರಿಯಾಗಿ ಆಚರಿಸಲಾಗುತ್ತೆ, ಯಾಕಂದ್ರೆ ಇದೇ ದಿನದಂದೇ ಪ್ರಭು ಶ್ರೀರಾಮ ಲಂಕಾಪತಿ ರಾವಣನನ್ನ ಸಂ-ಹ-ರಿಸಿದ್ದ. ಆದರೆ ರಾವಣ ಸ-ತ್ತಿ-ಲ್ಲ ಹಾಗು ಈ ಭೂಮಿ ಮೇಲೆ ಈಗಲೂ ಜೀವಂತವಾಗಿದ್ದಾನೆ ಅಂತ ಹೇಳಿದರೆ ನೀವೇನಂತೀರ? ಇದನ್ನ ನೀವು ಒಪ್ಪೋಕೆ ಸಾಧ್ಯವಿಲ್ಲವಲ್ಲ? ಆದರೆ ನೀವು ನಂಬಿ ಅಥವ ನಂಬದಿರಿ ಇದು ಮಾತ್ರ ಸತ್ಯ. ಹಾಗಾದ್ರೆ ರಾವಣ ಸದ್ಯ ಎಲ್ಲಿದ್ದಾನೆ ಅನ್ನೋ ಬಗ್ಗೆ ತಿಳಿಯಬೇಕೆ? ಹಾಗಿದ್ದರೆ ಈ ರಿಪೋರ್ಟ್ ನ್ನ ಓದಿ. ರಾಮಾಯಣದಲ್ಲಿ ಸೀತಾ ಮಾತೆಯನ್ನ ರಾವಣನ ಕಪಿಮುಷ್ಟದಿಂದ ಬಿಡಿಸಲು…

Keep Reading

ಕೊರೋನಾ ಬಗ್ಗೆ ಅಚ್ಚರಿಯ ಭವಿಷ್ಯವಾಣಿ ನುಡಿದ ಕೋಡಿಮಠದ ಶ್ರೀಗಳು.! ಕೊರೋನಾಗಿಂತಲೂ ಭೀ ಕ ರ ಸ್ಥಿತಿ ಎದುರಾಗಲಿದೆ?

in Helath-Arogya/Kannada News/News/ಕನ್ನಡ ಮಾಹಿತಿ/ಜ್ಯೋತಿಷ್ಯ 661 views

ಹಾಸನ: ಮನುಷ್ಯ ಹೋಗು ಹೋಗುತ್ತಲೇ ಬಿದ್ದು ಸಾ ಯು ವ ಕಾಲ ಬಂದೇ ಬರುತ್ತದೆ ಎಂದು ಅರಸೀಕೆರೆ ತಾಲೂಕು ಹಾರನಹಳ್ಳಿ ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ. ಹಿಂದೆ ನೆಲಪಟ್ಟು ಎಂಬ ಕಾ ಯಿ ಲೆ ಇತ್ತು. ಅದಕ್ಕೆ ರಾಹು ಅಂತ ಹಿರಿಯರು ಕರೆಯುತ್ತಿದ್ದರು. ರಾಹು ಬಡೀತು, ಹೋಗ ಹೋಗ್ತಾ ಬಿದ್ದ ಅನ್ನೋರು. ಅಂತಹ ಕಾ ಯಿ ಲೆ ಗಳು ಮುಂದಿನ ದಿನಗಳಲ್ಲಿ ಬಂದೇ ಬರುತ್ತವೆ ಎಂದು ಭಾನುವಾರ ಹೇಳಿದರು. ಕರೊನಾ ಸಂಪೂರ್ಣ…

Keep Reading

“ಇಷ್ಟು ವರ್ಷದಿಂದ RCB ಕ್ಯಾಪ್ಟನ್ ಇದೀರಲ್ಲ ನಿಮಗೆ ಕನ್ನಡ ಬರುತ್ತಾ?” ಎಂಬ ಪ್ರಶ್ನೆಗೆ ವಿರಾಟ್ ಕೊಹ್ಲಿ ಕೊಟ್ಟ ಉತ್ತರ ಏನಿತ್ತು ಗೊತ್ತಾ?

in Kannada News/News/ಕನ್ನಡ ಮಾಹಿತಿ/ಕ್ರೀಡೆ 280 views

ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಕೊರೊನಾವೈರಸ್ ಕಾರಣದಿಂದಾಗಿ ಮುಂದೂಡಲ್ಪಟ್ಟಿದೆ. ಐಪಿಎಲ್ ಮುಂದೂಡಲ್ಪಟ್ಟ ಬೆನ್ನಲ್ಲೇ ಎಲ್ಲರ ಚಿತ್ತ ಇದೀಗ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯದ ಮೇಲಿದೆ. ಜೂನ್ 18ರಿಂದ 22ರವರೆಗೆ ಇಂಗ್ಲೆಂಡ್‌ನ ಸೌತಾಂಪ್ಟನ್‌ನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವೆ ಪ್ರತಿಷ್ಟಿತ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯ ಜರುಗಲಿದೆ. ಈ ನಡುವೆ ಶನಿವಾರ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಪ್ರಶ್ನೋತ್ತರವನ್ನು ಏರ್ಪಡಿಸಿದ್ದರು. ಕೊಹ್ಲಿ ತಮ್ಮ ಅಭಿಮಾನಿಗಳು ಕೇಳಿದ…

Keep Reading

1 13 14 15 16 17 24
Go to Top