Category archive

ಕನ್ನಡ ಮಾಹಿತಿ - page 22

ಈಕೆಯ ಲವ್, ಸೆ-ಕ್ಸ್ ಹಾಗು ಹ-ಗ-ರ-ಣ ಜಾಲದಲ್ಲಿ ಸಿಲುಕಿ ಹಲವಾರು ಮಂತ್ರಿಗಳ ಸಮೇತ ಮುಖ್ಯಮಂತ್ರಿಯೂ ರಾಜೀನಾಮೆ ನೀಡಿದ್ದಾರೆ

in Kannada News/News/Story/ಕನ್ನಡ ಮಾಹಿತಿ 713 views

ಕೇರಳದ ರಾಜಕೀಯದಲ್ಲಿ ಕೋಲಾಹಲವನ್ನೇ ಎಬ್ಬಿಸಿದ್ದ ಸೋಲಾರ್ ಪ್ಯಾನಲ್ ಹಗರಣದ ಮಧ್ಯೆ ನಿಂತಿದ್ದವಳೇ ಸರಿತಾ ನಾಯರ್. ಹಣ ಹಾಗು ಅಧಿಕಾರದ ಆಟದಲ್ಲಿ ಸೆ-ಕ್ಸ್ ನ ರಿಮೋಟ್ ನಿಂದ ಆಟವಾಡಿಸುತ್ತಿದ್ದ ಮಹಿಳೆಯರಲ್ಲಿ ಸರಿತಾ ನಾಯರ್ ಮೊದಲಿಗಳೇನಲ್ಲ ಆದರೆ ಮಧ್ಯಮ ವರ್ಗದ ಕುಟುಂಬದ ಹಿನ್ನೆಲೆಯಿಂದ ಬಂದ ಮಹಿಳೆಯೊಬ್ಬಳ ಬಳಿ ರಾತ್ರೋರಾತ್ರಿ ಕೋಟ್ಯಂತರ ರೂಪಾಯಿ ಬಂದು ಬಿಡುತ್ತದೆಯೆಂದರೆ ಯಾರೂ ಕೂಡ ನಂಬೋಕೆ ಸಾಧ್ಯವೇ ಆಗಲ್ಲ. ಯಾರು ಈ ಸರಿತಾ ನಾಯರ್? ಏನಿದು ಸೋಲಾರ್ ಪ್ಯಾನಲ್ ಹಗರಣ? ಬನ್ನಿ ತಿಳಿದುಕೊಳ್ಳೋಣ. ಸರಿತಾ ನಾಯರ್ ತನ್ನ…

Keep Reading

ಶಾಕಿಂಗ್: ಮಾಜಿ ಸೈನಿಕನಿಗೆ ಬರೋಬ್ಬರಿ 5,190 ವರ್ಷಗಳ ಕಠಿಣ ಶಿಕ್ಷೆ ವಿಧಿಸಿದ ನ್ಯಾಯಾಲಯ

in Kannada News/News/ಕನ್ನಡ ಮಾಹಿತಿ 192 views

1984 ರಲ್ಲಿ ಇಂದಿರಾ ಗಾಂಧಿಯನ್ನ ಅವರ ಇಬ್ಬರು ಸಿಖ್ ಅಂಗರಕ್ಷಕರು ಕೊಂ-ದು-ಬಿಟ್ಟರು ಎಂಬ ಕಾರಣಕ್ಕೆ ದೆಹಲಿಯ ಬೀದಿ ಬೀದಿಗಳಲ್ಲಿ ಸಿಖ್ಖರನ್ನ ಹುಡುಕಿ ಮನೆಯಿಂದ ಹೊರ ಎಳೆತಂದು ಕ-ತ್ತ-ರಿ-ಸಿ ಹಾಕಲಾಗಿತ್ತು. ಈ ಮಾ-ರ-ಣ-ಹೋ-ಮ-ದಲ್ಲಿ 10 ಸಾವಿರಕ್ಕೂ ಅಧಿಕ ಸಿಖ್ಖರನ್ನ ಕೊ-ಲ್ಲ-ಲಾ-ಗಿತ್ತು. ಈ ಪ್ರಕರಣ ನಡೆದು 34 ವರ್ಷಗಳ ಬಳಿಕ 2019 ರಲ್ಲಿ ನ್ಯಾಯಾಲವು ಇಬ್ಬರು ಆ-ರೋ-ಪಿ-ಗಳಿಗೆ ಶಿ-ಕ್ಷೆ ವಿಧಿಸಿತ್ತು. ಒಬ್ಬನಿಗೆ ಜೀ-ವಾ-ವ-ಧಿ ಶಿ-ಕ್ಷೆ-ಯಾದರೆ ಮತ್ತೊಬ್ಬನಿಗೆ ಮ-ರ-ಣ-ದಂ-ಡ-ನೆ ಶಿ-ಕ್ಷೆ-ಯನ್ನ ವಿಧಿಸಲಾಗಿತ್ತು. 34 ವರ್ಷಗಳ ಬಳಿಕ ಸಿಖ್ಖರಿಗೆ ಗುಲಗಂಜಿಯಷ್ಟು ನ್ಯಾಯ ದೊರಕಿತ್ತು.…

Keep Reading

ಭಾರತದ ಈ ಒಂದು ಮಂದಿರಕ್ಕೆ ಕಾಲಿಡಲು ಜನರು ಗಡಗಡ ನಡುಗುತ್ತಾರೆ: ಅಷ್ಟಕ್ಕೂ ಈ ಮಂದಿರದಲ್ಲಿರುವ ದೇವರ‌್ಯಾರು ಗೊತ್ತಾ?

in Kannada News/News/Story/ಕನ್ನಡ ಮಾಹಿತಿ 218 views

ಪ್ರತಿಯೊಬ್ಬರೂ ದೇವಾಲಯಕ್ಕೆ ಭೇಟಿ ನೀಡಬೇಕು ಮನಸ್ಸು ಹಗುರ ಮಾಡಿಕೊಳ್ಳಬೆಡಕು ಎಂದು ಇಷ್ಟಪಡುತ್ತಾರೆ ಹಾಗೂ ಪ್ರತಿಯೊಬ್ಬರೂ ದೇವಾಲಯಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸುವ ಮೂಲಕ ತಮ್ಮ ಇಚ್ಛೆಗಳನ್ನು ಪೂರೈಸಿಕೊಳ್ಳಲು ಮುಂದಾಗ್ತಾರೆ ಇದಲ್ಲದೆ ತಮ್ಮ ಮನಸ್ಸನ್ನು ಶಾಂತವಾಗಿರಿಸಲು ಮತ್ತು ದುಃಖಗಳನ್ನು ನಾಶಮಾಡಲು ದೇವಸ್ಥಾನಕ್ಕೆ ಹೋಗಲು ಇಷ್ಟಪಡುತ್ತಾರೆ. ಆದರೆ ಇಂದು ನಾವು ನಿಮಗೆ ಹೇಳುವ ದೇವಸ್ಥಾನ ಹೇಗಿದೆ ಎಂದರೆ ಈ ವಿಶಿಷ್ಟ ದೇವಾಲಯದ ಬಗ್ಗೆ ತಿಳಿದರೆ ನಿಮಗೆ ಅಚ್ಚರಿ ಎನಿಸುತ್ತದೆ, ಹೌದು ಈ ದೇವಸ್ಥಾನಕ್ಕೆ ಹೋಗಲು ಜನ ಹಿಂಜರಿಯುತ್ತಾರೆ ಹಾಗೆಯೇ ಈ ದೇವಸ್ಥಾನದ…

Keep Reading

“ನಿಮ್ಮ ವೋಟುಗಳು ನಷ್ಟವಾಗಲಿ ಆದರೆ ಆ ಅಂಬೇಡ್ಕರಗೆ ಮಾತ್ರ ನಿಮ್ಮ ಮತ ಹಾಕಬೇಡಿ”, ಹೀಗೆ ಯಾರು ಹೇಳಿದ್ದರು ಗೊತ್ತಾ?

in Kannada News/News/Story/ಕನ್ನಡ ಮಾಹಿತಿ 1,834 views

ನಿಮ್ಮ ವೋಟುಗಳು ನಷ್ಟವಾಗಲಿ ಆದರೆ ಅಂಬೇಡ್ಕರಗೆ ಮಾತ್ರ ನಿಮ್ಮ ಮತ ಹಾಕಬೇಡಿ ಅಂತ 1952 ರಲ್ಲಿ CPI (Communist Party of India) ಸಂಸ್ಥಾಪಕ ಸದಸ್ಯ ಅಂಬೇಡ್ಕರ್ ವಿ’ರುದ್ಧ ಪ್ರಚಾರ ಮಾಡಿದ್ದ. ಹೀಗೆ ಹೇಳಿದ್ದು ಕಮ್ಯುನಿಸ್ಟ್ ಪಾರ್ಟಿಯ ಸಂಸ್ಥಾಪಕ ಸದಸ್ಯ, ಆತನ ಅಮಿತ್ ಡಾಂಗೆ ಅಂತ. ಈತನ ಈ ಕರೆಯಿಂದ ಸೆಂಟ್ರಲ್ ಬಾಂಬೆ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಡಾ.ಅಂಬೇಡ್ಕರ್‌ರವರು ಕಾಂಗ್ರೆಸ್ಸಿನ ನಾರಾಯಣ್ ಕಜ್ರೋಲ್ಕರ್ ಅವರ ಎದುರು 15 ಸಾವಿರ ಮತಗಳ ಅಂತರದಲ್ಲಿ ಸೋಲನುಭವಿಸಬೇಕಾಯಿತು. ಇತಿಹಾಸದ ಪುಟ ತಿರುವಿ ನೋಡಿದರೂ…

Keep Reading

ಈ ಎಲೆಗಳನ್ನ ಬಳಸಿ‌ ಯಾವುದೇ ರೋಗದಿಂದಲೂ ಮುಕ್ತಿ ಪಡೆಯಬಹುದು: ಇದೇ ತಂತ್ರ ಬಳಸಿದ್ದರಿಂದ ಕಳೆದ 2 ದಶಗಳಿಂದ ಈ ಹಳ್ಳಿಯಲ್ಲಿ ಯಾರೊಬ್ಬರೂ ಹಾಸಿಗೆ ಹಿಡಿದಿಲ್ಲ

in Helath-Arogya/Kannada News/News/ಕನ್ನಡ ಆರೋಗ್ಯ/ಕನ್ನಡ ಮಾಹಿತಿ 651 views

ಕೊರೋನಾ ವೈರಸ್ ನಿಂದ ಇಡೀ ಜಗತ್ತೇ ತಲ್ಲಣಗೊಂಡಿದೆ, ಇದುವರೆಗೆ ಈ ವೈರಸ್ ನಿಂದಾಗಿ ಲಕ್ಷಾಂತರ ಜನ ಪ್ರಾಣ ಕಳೆದುಕೊಂಡಿದ್ದಾರೆ. ಭಾರತ ಕೂಡ ಕೊರೋನಾ ವಿ’ರುದ್ಧದ ಹೋರಾಟ ನಡೆಸುತ್ತಿದೆ.‌ ಭಾರತದಲ್ಲಿ ಇದುವರೆಗೆ 1 ಲಕ್ಷಕ್ಕೂ ಅಧಿಕ ಜನ ಪ್ರಾಣ ಕಳೆದುಕೊಂಡಿದ್ದಾರೆ ಹಾಗು 98% ಗೂಅಧಿಕ ಜನ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. ವಿಶ್ವದಾದ್ಯಂತ ತಾಂಡವವಾಡುತ್ತಿರುವ ಕರೋನಾ ವೈರಸ್‌ಗೆ ಈಗ ಲಸಿಕೆ ಕಂಡು ಹಿಡಿಯಲಾಗಿದೆ. ಆದರೂ ಎಲ್ಲಾ ದೇಶಗಳು ಮತ್ತಿಷ್ಟು ಕೊರೋನಾ ವೈರಸ್ ವ್ಯಾಕ್ಸಿನ್ ಗಳಿಗಾಗಿ ಹಗಲಿರುಳು ಸಂಶೋಧನೆ ನಡೆಸುತ್ತಿವೆ. ಈ ಮಧ್ಯೆ…

Keep Reading

ಅಮೇರಿಕಾ ದೇಶವನ್ನ ಆ ಪುಟ್ಟ ಬಡರಾಷ್ಟ್ರವೊಂದು ಸೋಲಿಸಿತ್ತು: ಆ ದೇಶ ಯಾವುದು ಗೊತ್ತಾ.?

in Kannada News/News/ಕನ್ನಡ ಮಾಹಿತಿ 342 views

ವರ್ತಮಾನದ ಸಮಯದಲ್ಲಿ ಅಮೇರಿಕಾ ಜಗತ್ತಿನ ದೊಡ್ಡಣ್ಣ, ಸೂಪರ್ ಪವರ್ ರಾಷ್ಟ್ರ ಅನ್ನೋ ಪಟ್ಟವನ್ನ ಕಳೆದುಕೊಳ್ಳಲು ಎಂದಿಗೂ ಬಯಸುವುದಿಲ್ಲ. ಅಮೇರಿಕಾ ಜಗತ್ತಿನ ಬಲಿಷ್ಟ ರಾಷ್ಟ್ರಗಳ ಪೈಕಿ ಮೊದಲನೆಯ ಸ್ಥಾನದಲ್ಲಿರೋದಂತೂ ನಿಜ. ಅಮೇರಿಕಾದ ಬಳಿ‌ ಬೃಹತ್ ಮತ್ತು ಮಾರಕ ಶ-ಸ್ತ್ರಾ-ಸ್ತ್ರ-ಗಳಿವೆ, ಈ ಕಾರಣದಿಂದಾಗಿ ವಿಶ್ವದ ಯಾವುದೇ ದೇಶವು ಅಮೆರಿಕ ವಿ-ರು-ದ್ಧ ಹೋರಾಡಲು ಮುಂದೆ ಬರುವುದಿಲ್ಲ, ಇಂದು ನಾವು ನಿಮಗೆ ಒಂದು ದೇಶದ ಬಗ್ಗೆ ಹೇಳಲಿದ್ದೇವೆ ಆ ದೇಶ ಪ್ರಬಲವಾದ ಅಮೇರಿಕಾವನ್ನೂ ಸೋ-ಲಿ-ಸಿತ್ತು. ನಾವು ನಿಮಗೆ ಹೇಳಲು ಹೊರಟಿರುವ ದೇಶ ಬೇರಾವುದು…

Keep Reading

ಯಾರು ಈ ವ್ಯಾಲೆಂಟೈನ್? Valentines day ಹಿಂದಿರುವ ಕರಾಳ ಇತಿಹಾಸವಾದರೂ ಏನು ಗೊತ್ತಾ?

in Kannada News/News/Story/ಕನ್ನಡ ಮಾಹಿತಿ 456 views

ಕಳೆದೆರಡು ವರ್ಷಗಳ ಹಿಂದೆ, “ಫೆಬ್ರವರಿ 14 ಕ್ಕೆ ವ್ಯಾಲೆಂಟೈನ್ ಡೇ ಆಚರಿಸುವವರನ್ನ ನಾವೇ ಮುಂದೆ ನಿಂತು ಮದುವೆ ಮಾಡಿಸುತ್ತೇವೆ” ಅಂದಿದ್ದ ಶ್ರೀರಾಮಸೇನೆಯ ಪ್ರಮೋದ್ ಮುತಾಲಿಕರನ್ನ ದೇಶದ ಸೋ ಕಾಲ್ಡ್ ಮೀಡಿಯಾಗಳೆಲ್ಲ “ಈತ ಪ್ರೇಮಿಗಳ ವಿರೋಧಿ ಈತನಂತೂ ಮದುವೆಯಾಗದೆ ಬ್ರಹ್ಮಚಾರಿಯಾಗಿರೋದಲ್ದೇ ಪಾಪ ಪ್ರೀತಿ ಮಾಡೋ ಜೋಡಿಗಳಿಗೆ ಕಿರಿಕಿರಿ ಕೊಡ್ತಿದಾನೆ” ಅಂತೆಲ್ಲ ಬೊಂಬ್ಡಾ ಹೊಡ್ಕೊಂಡಿದ್ರು. ಆದರೆ ಅಷ್ಟೆಲ್ಲ ಬಾಯಿ ಬಡ್ಕೊಂಡ ಮೀಡಿಯಾಗಳಿಗೆ ನಿಜವಾಗಿಯೂ ವ್ಯಾಲೆಂಟೈನ್ ಡೇ ಯಾಕೆ ಆಚರಿಸ್ತಾರೆ & ಈ ದಿನವನ್ನು ಮುತಾಲಿಕರು ಯಾಕೆ ವಿರೋಧ ಮಾಡ್ತಾರೆ ಅನ್ನೋದಂತೂ…

Keep Reading

ಸಾವಿಗೂ ಮುನ್ನ ಮುನ್ಸೂಚನೆ ನೀಡಲು ನಿಮಗೆ ಬೀಳುತ್ತವೆ ಈ ಕನಸುಗಳು

in Helath-Arogya/Kannada News/News/ಕನ್ನಡ ಆರೋಗ್ಯ/ಕನ್ನಡ ಮಾಹಿತಿ 2,320 views

ಸ್ವಪ್ರಜ್ಯೋತಿಷ್ಯ ಮನುಷ್ಯನ ಜೀವನದಲ್ಲಿ ವಿಶೇಷ ಸ್ಥಾನವನ್ನ ಪಡೆದಿದೆ, ಈ ಭೂಮಿಗೆ ಬಂದ ಯಾವುದೇ ವ್ಯಕ್ತಿಯು ಒಂದಲ್ಲ ಒಂದು ದಿನ ಸಾಯಲೇಬೇಕು. ಜಗತ್ತಿನ ಯಾವುದೇ ವ್ಯಕ್ತಿ ಈ ಸಾರ್ವತ್ರಿಕ ಸತ್ಯವನ್ನು ಸುಳ್ಳು ಎಂದು ಸಾಬೀತುಪಡಿಸಲು ಸಾಧ್ಯವಿಲ್ಲ. ಆದರೆ ಮನುಷ್ಯ ಸಾಯುವ ಮುನ್ನ ಆತನಿಗೆ ಕೆಲ ಸಂಕೇತಗಳಂತೂ ಬರುತ್ತವೆ‌. ಅದೇ ಶಾಸ್ತ್ರ ಹಾಗು ಧರ್ಮಗ್ರಂಥಗಳ ಪ್ರಕಾರ ಈ ಸಂಕೇತಗಳು ವ್ಯಕ್ತಿಯ ಕನಸಿನಲ್ಲಿಯೂ ಬರಬಹುದು ಅಥವಾ ಆತನ ಸುತ್ತಮುತ್ತ ನಡೆಯುವ ಘಟನೆಗಳೂ ಸಾವಿನ ಮುನ್ಸೂಚನೆಯೆಂದೇ ಹೇಳಬಹುದು. ಸಾವು ಹತ್ತಿರದಲ್ಲಿದ್ದಾಗ ಯಾವ ರೀತಿಯ…

Keep Reading

ಪ್ರಪಂಚದ ಯಾವ ದೇಶಗಳ ಬಳಿ ಅತಿ ಹೆಚ್ಚು ಚಿನ್ನವಿದೆ ಗೊತ್ತಾ, ಭಾರತದ ಸ್ಥಾನ ಕೇಳಿದರೆ ನೀವು ನಂಬಲ್ಲ

in Kannada News/News/Story/ಕನ್ನಡ ಮಾಹಿತಿ 2,442 views

ಮದುವೆ ಹಾಗು ಇನ್ನಿತರ ಕಾರ್ಯಕ್ರಮಗಳ ಬಗ್ಗೆ ಮಾತನಾಡುವುದಾದರೆ ಜಗತ್ತಿನ ಇತರೆ ರಾಷ್ಟ್ರಗಳಿಗಿಂತ ಭಾರತದಲ್ಲೇ ಚಿನ್ನವನ್ನ ಜನ ಹೆಚ್ಚು ಬಳಸುತ್ತಾರೆ‌. ಇಷ್ಟೊಂದು ಚಿನ್ನವನ್ನ ಬಳಸುವ ಭಾರತವೇ ಚಿನ್ನ ಹೊಂದಿರುವ ಜಗತ್ತಿನ ಮೊದಲ ರಾಷ್ಟ್ರವೆಂದು ನೀವು ಅಂದುಕೊಂಡಿದ್ದರೆ ಅದು ತಪ್ಪು. ಭಾರತವನ್ನೂ ಮೀರಿಸಿ ಅತಿ ಹೆಚ್ಚು ಚಿನ್ನ ಹೊಂದಿರುವ ಜಗತ್ತಿನ ಅನೇಕ ರಾಷ್ಟ್ರಗಳಿವೆ‌. ಈ ಕ್ರಮಸಂಖ್ಯೆ ಯಲ್ಲಿ ಭಾರತಕ್ಕೆ ಎಷ್ಟನೆಯ ಸ್ಥಾನವಿದೆ ಎಂದು ತಿಳಿದುಕೊಳ್ಳೋಕೂ ಮುನ್ನ  ಜಗತ್ತಿನ ಅತಿ ಹೆಚ್ಚು ಚಿನ್ನ ಹೊಂದಿರುವ ಟಾಪ್ 10 ರಾಷ್ಟ್ರಗಳ ಬಗ್ಗೆ ತಿಳಿಯೋಣ…

Keep Reading

ಸಾವಿರಾರು ವರ್ಷಗಳಷ್ಟು ಹಳೆಯದಾದ ಭಾರತದ ಈ ವಸ್ತುಗಳು ಜಗತ್ತನ್ನೇ ನಿಬ್ಬೆರಗಾಗಿಸಿವೆ

in Kannada News/News/ಕನ್ನಡ ಮಾಹಿತಿ 3,299 views

ನಮಸ್ಕಾರ ಸ್ನೇಹಿತರೇ, ನಾವು ಇಂದು ನಿಮಗೆ ನಮ್ಮ ವೈದಿಕ ಹಾಗು ರಾಮಾಯಣ ಕಾಲದಲ್ಲಿ ವಿಮಾನಗಳ ಬಳಕೆಯ ಬಗ್ಗೆ ಉಲ್ಲೇಖವಿರುವ ವಿಷಯಗಳ ಬಗ್ಗೆ ತಿಳಿಸಲಿದ್ದೇವೆ. ಯಾರು ವಿಮಾನಗಳ ಉಪಯೋಗ ವೈದಿಕ ಕಾಲದಲ್ಲಿ ಇರಲಿಲ್ಲ ಅದೊಂದು ಕಟ್ಟುಕಥೆ ಅಂತ ಮೂಗು ಮುರಿಯುತ್ತಿದ್ದರೋ ಅವರೆಲ್ಲಾ ಈಗ ಕಾಂಟ್ರೋವರ್ಶಿಯಲ್ ಫೈಲ್ ಡಾಟ್ ನೆಟ್‌ನ ರಿಪೋರ್ಟ್‌ನ ಬಳಿಕ ಈಗ ನಂಬಲಾರಂಭಿಸಿದ್ದಾರೆ. ಕಾಂಟ್ರೋವರ್ಶಿಯಲ್ ಫೈಲ್ ಡಾಟ್ ನೆಟ್‌ ನ ಪ್ರಕಾರ ಒಂದು ಕಾಲದಲ್ಲಿ ಭಾರತದ ಭಾಗವಾಗಿದ್ದ ಅಫ್ಘಾನಿಸ್ತಾನದ ದುರ್ಗಮ ಬೆಟ್ಟದ ಗುಹೆಯೊಳಗೆ ಸಾವಿರಾರು ವರ್ಷಗಳಷ್ಟು ಹಳೆಯದಾದ…

Keep Reading

Go to Top