Category archive

ಕನ್ನಡ ಮಾಹಿತಿ - page 23

ಕೈಲಾಶ ಪರ್ವತದ 21 ಸಾವಿರ ವರ್ಷಗಳ ರಹಸ್ಯವನ್ನು ಭೇದಿಸಿದ ವಿಜ್ಞಾನಿಗಳು

in Kannada News/News/Story/ಕನ್ನಡ ಮಾಹಿತಿ 2,885 views

ನಮಸ್ಕಾರ ಸ್ನೇಹಿತರೆ ನಿಮಗೆ ರಹಸ್ಯಮಯ ವಿಷಯಗಳ ಬಗ್ಗೆ ತಿಳಿದುಕೊಳ್ಳಲು ಇಚ್ಛಿಸುವವರಾದರೆ ಇಂದು ನಿಮಗೆ ನಮ್ಮ ಧರ್ಮಕ್ಕೆ ಹಾಗು ನಂಬಿಕೆಗೆ ಸಂಬಂಧಿಸಿದ 21 ಸಾವಿರ ವರ್ಷಗಳಷ್ಟು ಪುರಾತನವಾದ ಕೈಲಾಶ ಪರ್ವತದ ಬಗ್ಗೆ ನಿಮಗೆ ತಿಳಿಸಿಲಿದ್ದೇವೆ. ಈ ರಹಸ್ಯ ತಿಳಿದು ಒಮ್ಮೆ ನೀವು ಹೌಹಾರುವಿರಿ. ನಮ್ಮೆಲ್ಲರಲ್ಲೂ ಮಾನಸ ಸರೋವರದ ಕೈಲಾಶ ಪರ್ವತದ ಬಗ್ಗೆ ಅಪಾರ ನಂಬಿಕೆ ಹಾಗು ಭಕ್ತಿಯಿದೆ, ಯಾಕಂದ್ರೆ ಕೈಲಾಶ ಪರ್ವತ ಶಿವನ ಆವಾಸ ಸ್ಥಾನವಾಗಿದೆ ಎಂದೇ ಹೇಳಲಾಗುತ್ತದೆ. ಶಿವ ತನ್ನ ಪರಿವಾರದೊಂದಿಗೆ ಈಗಲೂ ಮಾನಸ ಸರೋವರದ ಕೈಲಾಶ…

Keep Reading

ಮ’ರಣದಂಡ’ನೆಯ ಕೆಲವೇ ಕ್ಷಣದ ಮುನ್ನ ಖೈದಿಯ ಕಿವಿಯಲ್ಲಿ ಹೇಳುವ ಆ ರಹಸ್ಯ ಮಾತೇನು ಗೊತ್ತಾ

in Kannada News/News/Story/ಕನ್ನಡ ಮಾಹಿತಿ 1,444 views

ಸಾಮಾನ್ಯವಾಗಿ ಖೈ-ದಿ-ಗಳಿಗೆ ಮ-ರಣ ದಂ-ಡ-ನೆ ನೀಡುವುದು ಹಲವಾರು ಸಿನೆಮಾಗಳಲ್ಲಿ ನೋಡಿರುತ್ತೆವೆ ಆದರೆ ಸಿನೆಮಾ ಬೇರೆ ನಿಜ ಜೀವನ ಬೇರೆ, ಸಿನೆಮಾದಲ್ಲಿ ಸಂಕ್ಷಿಪ್ತವಾಗಿ ನೇ-ಣು-ಗಂ-ಬಕ್ಕೆ ಏರಿಸಿ ಬಿಡುತ್ತಾರೆ ಆದರೆ ನಿಜ ಜೀವನದಲ್ಲಿ‌ ಮ-ರ-ಣ-ದಂ-ಡ-ನೆಗೆ ಅದರದೆ ಆದ ರೀತಿ ನೀತಿಗಳಿವೆ, ಸಂವಿಧಾನದಲ್ಲಿ ಉಲ್ಲೇಖಿಸಿದಂತೆ ನಿಯಮಗಳ ಪ್ರಕಾರ ಖೈ-ದಿ-ಗೆ ನೇ-ಣು-ಗಂ-ಬ-ಕ್ಕೆ ಹಾಕಬೇಕು. ಇನ್ನೂ ಇದರ ಆಳಕ್ಕೆ ಇಳಿಯುವುದಾದರೆ ಮ-ರ-ಣ-ದಂ-ಡ-ನೆಗೆ ಬಳಸುವ ಈ ಹ-ಗ್ಗ-ವನ್ನು ಕೈಯಿಂದಲೆ ಹೊಸೆದು ಮಾಡಿರಬೇಕಂತೆ, ಆ ಹ-ಗ್ಗ-ದ ಅಳತೆ ನಿರ್ದಿಷ್ಟ ಸೈಜ್ ಹೊಂದಿರಬೇಕಂತೆ, ನೇ-ಣು ಹಾಕುವ ವ್ಯಕ್ತಿ ಆ…

Keep Reading

115 ವರ್ಷಗಳ ಬಳಿಕ ತೆರೆದ ಮಹಾರಾಣಾ ಕೋಣೆಯ ಈ ಬಾಗಿಲು: ಅದರೊಳಗೆ ಸಿಕ್ಕ ಖಜಾನೆ ಕಂಡು ಶಾಕ್ ಆದ ತಜ್ಞರು

in Kannada News/News/Story/ಕನ್ನಡ ಮಾಹಿತಿ 5,830 views

ಹಳೆಯ ಕಾಲದ ರೂಮ್ ಆಗಿರುವುದರಿಂದ ಅದನ್ನ ತೆರೆದರೆ ಏನಾದರು ಅನಾಹುತವಾಗಬಹುದೆಂದು 115 ವರ್ಷಗಳಿಂದ ಮುಚ್ಚಲಾಗಿದ್ದ ಶಾಲೆಯೊಳಗಿನ ಬಾಗಿಲೊಂದನ್ನ ಇದೀಗ ತೆರೆಯಲಾಗಿದೆ. ಅಲ್ಲಿ ಕೋಣೆಯೊಳಗೆ ಇತಿಹಾಸದ ಎಂಥಾ ಖಜಾನೆ ಸಿಕ್ಕಿದೆಯೆಂದರೆ ಅದು ಭಾರತದ ಪರಂಪರೆಯ ಹಾಗು ಪ್ರಾಚೀನತೆಯ ಬಗ್ಗೆ ವಿವರಿಸುವ ಖಜಾನೆಯಾಗಿದೆ. 115 ವರ್ಷಗಳ ಬಳಿಕ ರಾಜಸ್ಥಾನದ ಧೌಲಪುರ್‌ ದ ಮಹಾರಾಣಾ ಶಾಲೆಯ 2-3 ಕೋಣೆಗಳನ್ನ ತೆರೆದ ಬಳಿಕ ಕೋಣೆಯಲ್ಲಿ ರಾಶಿ ರಾಶಿಯಷ್ಟು ಪುಸ್ತಕಗಳ ಖಜಾನೆಯೇ ಸಿಕ್ಕಿದೆ. ವಜ್ರಗಳು ಕಲ್ಲಿದ್ದಲು ಗಣಿಯಿಂದ ಸಿಗುತ್ತವೆ, ಕಮಲವು ಕೆಸರಿನಲ್ಲಿ ಅರಳುತ್ತದೆ, ಭೂಮಿಯೊಳಗೆ…

Keep Reading

ಜಗತ್ತಿನ ಅತ್ಯಂತ ಶ್ರೀಮಂತ ರಾಜ ಈತ: ಅಂಬಾನಿ, ಟಾಟಾ ಕೂಡ ಈತನ ಮುಂದೆ ಏನೇನೂ ಅಲ್ಲ

in Kannada News/News/ಕನ್ನಡ ಮಾಹಿತಿ 190 views

ವಿಶ್ವದಲ್ಲಿ ಇದೀಗ ಅತ್ಯಂತ ಶ್ರೀಮಂತ ವ್ಯಕ್ತಿಗಳಾದ, ಗ್ರೇಟ್ ಬಿಲಿಯನ್, ಮುಖೇಶ್ ಅಂಬಾನಿ, ಅನಿಲ್ ಅಂಬಾನಿ, ಶಾರುಖ್ ಖಾನ್ ಮುಂತಾದವರು ಅದೆಷ್ಟು ಹಣ ಹೊಂದಿದ್ದಾರೆ ಎಂದರೆ ಇವರ ಬಳಿ ವಿಮಾನಗಳು, ದೊಡ್ಡ ಹೋಟೆಲ್‌ಗಳು, ರೆಸಾರ್ಟ್‌ಗಳು ಹೊಂದಿರುವುದು ಸಾಮಾನ್ಯವಾಗಿದೆ, ಆದರೆ ನಾವು ಈ ಒಬ್ಬ ವ್ಯಕ್ತಿಯ ಬಗ್ಗೆ ನಿಮಗೆ ಪರಿಚಯಿಸುತ್ತಿದ್ದೆವೆ ಈತ ತಾನು ಹೋದಲ್ಲೆಲ್ಲಾ ಚಿನ್ನವನ್ನು ದೋಚುತ್ತಿದ್ದನು. ಈ ವ್ಯಕ್ತಿಯ ಹೆಸರು ಮನಸಾ ಮೂಸಾ, ಈತನ ನಿಜವಾದ ಹೆಸರು ಮೂಸಾ ಕೀಟಾ, ಈ ವ್ಯಕ್ತಿ ರಾಜನಾದ ನಂತರ ಅವನನ್ನು ಮನಸಾ…

Keep Reading

ಏನಿದು ಏಪಿಎಂಸಿ ಕಾಯ್ದೆ? ಬ್ರಿ-ಟಿ-ಷ-ರ ಕಾ-ನೂ-ನಿ-ಗೂ ಮೋದಿ ಸರ್ಕಾರ ಜಾರಿಗೆ ತಂದ ಕೃಷಿ ಕಾ-ನೂ-ನು-ಗಳಿಗಿರುವ ಅಂತರವೇನು?

in Kannada News/News/ಕನ್ನಡ ಮಾಹಿತಿ 454 views

ಏನಿದು ಎಪಿಎಂಸಿ ಕಾಯ್ದೆ? ಎ ಪಿ ಎಂ ಸಿ ಕಾಯ್ದೆಯನ್ನು 1855 ರ ಸುಮಾರಿನಲ್ಲಿ ಬ್ರಿ-ಟಿ-ಷ-ರು ಮೊದಲು ತಂದದ್ದು. ಇದರ ಒಂದು ಸ್ಯಾಂಪಲ್ ಓದಿರಿ ಬ್ರಿ-ಟಿ-ಷ-ರ ಉದ್ದೇಶ ಎಪಿಎಂಸಿ ಸ್ಥಾಪಿಸಿ ಅದರಲ್ಲಿ ಅತ್ಯಂತ ಕಡಿಮೆ ದರದಲ್ಲಿ ಭಾರತದ ಹತ್ತಿಯನ್ನು ಖರೀದಿಸುವುದು  ಆ ಹತ್ತಿಯಿಂದ ಇಂಗ್ಲೆಂಡ್ನಲ್ಲಿ ಕಾಟನ್ ಬಟ್ಟೆಯನ್ನು  ತಯಾರಿಸಿ  ಎಂಟರಷ್ಟು ಹೆಚ್ಚಿನ ಬೆಲೆಗೆ ಭಾರತಕ್ಕೇನೇ ಮಾರುವುದು . ರೈತರ ಹಲವಾರು ಬೆಳೆಗಳನ್ನು ಕಡಿಮೆ ಬೆಲೆಗೆ ಖರೀದಿಸಿ ಹೆಚ್ಚು ಬೆಲೆಗೆ ಜನರಿಗೆ ಮಾರುವುದು ಬ್ರಿ-ಟಿ-ಷ-ರಿ-ಗೆ ಸಿದ್ಧಿಸಿತ್ತು. ಬ್ರಿ-ಟಿಷ-ರು ಭಾರತಕ್ಕೆ…

Keep Reading

ಅಮೇರಿಕಾದಲ್ಲಿ ಕೈ ತುಂಬ ಸಂಬಳವಿದ್ದ ಕೆಲಸ ಬಿಟ್ಟು ಭಾರತಕ್ಕೆ ಬಂದು ಎಲೆಗಳ ಮೂಲಕ ಪ್ಲೇಟ್ ತಯಾರಿಸುವ ಉದ್ಯಮ ಶುರುಮಾಡಿದ ಯುವತಿ

in Helath-Arogya/Kannada News/News/Story/ಕನ್ನಡ ಆರೋಗ್ಯ/ಕನ್ನಡ ಮಾಹಿತಿ 1,122 views

ಇಂದು ನಮ್ಮ ದೇಶದಲ್ಲಿ, ಜನರು ವಿವಿಧ ಮದುವೆಗಳಲ್ಲಿ ಅಥವಾ ಯಾವುದೇ ಸಮಾರಂಭಗಳಲ್ಲಿ ಪ್ಲಾಸ್ಟಿಕ್ ಅಥವಾ ಥರ್ಮಾಕೋಲ್‌ನ ಪ್ಲೇಟ್ ಗಳು ಮತ್ತು ಬಟ್ಟಲುಗಳನ್ನು ಬಳಸುತ್ತಾರೆ. ಪ್ಲಾಸ್ಟಿಕ್ ಅಥವಾ ಥರ್ಮಾಕೋಲ್‌ನ ಪ್ಲೇಟ್ ಗಳಾಗಲಿ ಅಥವಾ ಬಟ್ಟಲುಗಳ ಬಳಕೆಯು ಪರಿಸರವನ್ನು ಕಲುಷಿತಗೊಳಿಸುವುದಲ್ಲದೆ ಅದು ನಮ್ಮ ಆರೋಗ್ಯಕ್ಕೂ ಹಾನಿಕಾರಕವಾಗಿದೆ. ಆದರೆ ನಮ್ಮೆಲ್ಲರನ್ನು ಮಧ್ಯೆ ನಮ್ಮ ಆರೋಗ್ಯವನ್ನ ಕಾಪಾಡಲು ಪರಿಸರ ಸ್ನೇಹಿ ಪ್ಲೇಟ್ ಗಳು ಮತ್ತು ವಸ್ತುಗಳನ್ನ ತಯಾರಿಸುವ ಕೆಲವರೂ ನಮ್ಮ ನಡುವೆಯೇ ಇದ್ದಾರೆ. ಪರಿಸರ ಸ್ನೇಹಿ ಪ್ಲೇಟ್ ಗಳಿಂದ ಪರಿಸರವೂ ಕಲುಷಿತವಾಗುವುದಿಲ್ಲ ಮತ್ತು…

Keep Reading

2 ದಿನಗಳ ಕಾಲ ಪತಿಯ ಶ-ವದ ಬಳಿಯೇ ಕುಳಿತಿದ್ದ ಸುನಿತಾ: ಕಲ್ಯಾಣನ‌ ಕೈ ಬಿಟ್ಟು ಪ್ರವಾಹದಲ್ಲಿ ಕೊಚ್ಚಿ ಹೋಗೇಬಿಟ್ಟಳು

in Kannada News/News/Story/ಕನ್ನಡ ಮಾಹಿತಿ 426 views

ದೇವಭೂಮಿ ಉತ್ತರಾಖಂಡ ಮತ್ತೊಮ್ಮೆ ನೈಸರ್ಗಿಕ ವಿಕೋಪಕ್ಕೆ ತುತ್ತಾಗಿದೆ. ಚಮೋಲಿ ಜಿಲ್ಲೆಯಲ್ಲಿ ಗ್ಲೇಷಿಯರ್ ಸ್ಪೊ-ಟ-ವಾಗಿದ್ದರಿಂದ ಮತ್ತೊಮ್ಮೆ ಪ್ರವಾಹದ ಸ್ಥಿತಿ ಸೃಷ್ಟಿಯಾಗಿ ಅಪಾರ ಪ್ರಮಾಣದ ಹಾ-ನಿ-ಯನ್ನುಂಟುಮಾಡಿದೆ. ವರದಿಗಳ ಪ್ರಕಾರ, ಧೌಲಿಗಂಗಾ ಮತ್ತು ಅಲಕನಂದಾ ನೀರಿನ ಮಟ್ಟ ಏರಿಕೆಯಿಂದಾಗಿ 100 ರಿಂದ 150 ಜನರು ಕೊ-ಚ್ಚಿ ಹೋಗಿದ್ದಾರೆ. ಈ ಘಟನೆಯು ‘ಕೇದಾರನಾಥರ 2013 ರ ದುರಂತ’ದ ಭಯಾನಕ ನೆನಪುಗಳನ್ನು ಮತ್ತೆ ಮರುಕಳಿಸುವಂತೆ ಮಾಡಿದೆ. ಕೇದಾರನಾಥದಲ್ಲಿ ನಡೆದ ಆ ದುರಂತದಲ್ಲಿ ಸಾವಿರಾರು ಜನರು ಸಾ-ವ-ನ್ನ-ಪ್ಪಿ-ದ್ದರು. ಕೆಲವರು ಅದೃಷ್ಟವಂತರ ಜೀ-ವ ಉಳಿದಿತ್ತು. ಆದರೆ ಆ…

Keep Reading

ಮಾಂ-ಸವನ್ನ ತೂಕ ಮಾಡಲು ಶಿವಲಿಂಗವನ್ನ ಬಳಸಿದ ಕಸಾಯಿ: ಬಳಿಕ ಆ ಕಸಾಯಿಯ ಜೊತೆ ಆಗಿದ್ದೇನು ಗೊತ್ತಾ?

in Kannada News/News/Story/ಕನ್ನಡ ಮಾಹಿತಿ 48,409 views

ಒಬ್ಬ ಕಸಾಯಿ ನರ್ಮದೇಶ್ವರ ಶಿವಲಿಂಗದ ಜೊತೆ ಮಾಂ-ಸ-ವನ್ನ ತೂಕ ಮಾಡಿದ ಬಳಿಕ ಏನಾಯ್ತು? ಆ ಘಟನೆಯ ಬಗ್ಗೆ ತಿಳಿದರೆ ನೀವೂ ಕೂಡ ಹೈರಾಣಾಗುತ್ತೀರ. ಭಕ್ತಿಯಲ್ಲಿ ಅಪಾರ ಶಕ್ತಿಯಿತರುತ್ತೆ, ಹೌದು ಅಂತಹುದೇ ಒಂದು ಘಟನೆ ಮು-ಸ್ಲಿಂ ವ್ಯಕ್ತಿಯೊಬ್ಬನ ಜೊತೆಗೂ ಘಟಿಸಿತ್ತು. ಆ ಘಟನೆಯ ಬಳಿಕ ಆ ಕಸಾಯಿಯಾಗಿಬಿಟ್ಟಿದ್ದ ಅಪ್ಪಟ ಶಿವಭಕ್ತ. ಒಂದೂರಿನಲ್ಲಿ ಸದ್ನಾ ಹೆಸರಿನ ಕಸಾಯಿಯೊಬ್ಬನಿದ್ದ. ಆತ ಪ್ರಾಮಾಣಿಕ, ಕಠಿಣ ಪರಿಶ್ರಮಿ ಹಾಗು ಕೆಲಸ ಮಾಡುವ ಸಮಯದಲ್ಲಿ‌ ದೇವರನ್ನ ನೆನೆಯುತ್ತಲೇ ಕೆಲಸ ಮಾಡುತ್ತಿದ್ದ. ದೈವ ಭಕ್ತಿಯಿಂದಲೇ ತನಗೆ ಖುಷಿ…

Keep Reading

ಇಡೀ ‘ಗಾಂಧಿ’ ಪರಿವಾರವೇ ಬಾಬರ್ ವಂಶಜರು: ಸ್ಪೋಟಕ ಮಾಹಿತಿ ಬಿಚ್ಚಿಟ್ಟ ಗಾಂಧಿ ಪರಿವಾರದ ಪರಮಾಪ್ತ

in Kannada News/News/ಕನ್ನಡ ಮಾಹಿತಿ/ರಾಜಕೀಯ 28,680 views

ಕಳೆದ ಆಗಷ್ಟ್ 5 ರಂದು ಪ್ರಭು ಶ್ರೀರಾಮನ ಮಂದಿರದ ಶಿಲಾನ್ಯಾಸ ಕಾರ್ಯಕ್ರಮ ನೆರವೇರಿಸಲಾಗಿತ್ತು. ಆ ಸಮಯದಲ್ಲಿ ಕಾಂಗ್ರೆಸ್ಸಿಗರು ರಾಜೀವ್ ಗಾಂಧಿ ಮೊಟ್ಟ ಮೊದಲ ಬಾರಿಗೆ ರಾಮಮಂದಿರದ ಬೀಗ ತೆರೆಸಿದ್ದರು, ಅವರು ರಾಮಮಂದಿರ ನಿರ್ಮಾಣದ ಪರವಾಗಿದ್ದರು ಎಂದು ಹೇಳಿದ್ದರು‌. ಹೀಗೆ ಹೇಳಿ ಕಾಂಗ್ರೆಸ್ ತಾನೂ ಹಿಂದುಗಳ ಪರವಾಗಿದ್ದೇವೆ ಅಂತ ತೋರಿಸಿಕೊಳ್ಳಲು ಪ್ರಯತ್ನಿಸಿತ್ತು. ಅಷ್ಟೇ ಅಲ್ಲ ಸ್ವಾತಂತ್ರ್ಯದ ಬಳಿಕ ಸೋಮನಾಥ ಮಂದಿರದ ನಿರ್ಮಾಣಕ್ಕಾಗಿ ವಿರೋಧ ವ್ಯಕ್ತಪಡಿಸಿದ್ದ ಮೊದಲ ಪ್ರಧಾನಮಂತ್ರಿ ಜವಾಹರಲಾಲ್ ನೆಹರು ರವರ ಮಹಾನ್ ವಿಚಾರಗಳು ಹಾಗು ಸರ್ದಾರ್ ಪಟೇಲರು…

Keep Reading

ಕೊರೋನಾಗಿಂತಲೂ ಭಯಾನಕ ಮಹಾಮಾರಿಗಳು ಜಗತ್ತನ್ನ ಕಾಡಲಿವೆ: ಬಿಲ್ ಗೇಟ್ಸ್

in Helath-Arogya/Kannada News/News/ಕನ್ನಡ ಮಾಹಿತಿ 2,530 views

ಸದ್ಯ ಕೊರೊನಾವೈರಸ್ ಲಸಿಕೆಯನ್ನ ವಿಶ್ವದ ಅನೇಕ ದೇಶಗಳಲ್ಲಿ ಜನರಿಗೆ ವ್ಯಾಕ್ಸಿನೇಷನ್‌ ಮಾಡುತ್ತಿರುವ ಸಮಯದಲ್ಲೇ ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಭವಿಷ್ಯದ ಸಾಂಕ್ರಾಮಿಕ ರೋಗಗಳ ಬಗ್ಗೆ ಭವಿಷ್ಯವಾಣಿ ನುಡಿದು ಜಗತ್ತಿಗೆ ಎಚ್ಚರಿಸಿದ್ದು ಇದು ಪ್ರಪಂಚದಾದ್ಯಂತ ಕಳವಳವನ್ನು ಉಂಟುಮಾಡಿದೆ. ನೆನಪಿರಲಿ, 2015 ರಲ್ಲಿಯೇ ಕರೋನಾ ವೈರಸ್‌ನಂತಹ ಸಾಂಕ್ರಾಮಿಕ ರೋಗದ ಬಗ್ಗೆ ಗೇಟ್ಸ್ ಎಚ್ಚರಿಸಿದ್ದರು. ಈಗ ಕರೋನಾ ವೈರಸ್ ನಂತರ, ಬಿಲ್ ಗೇಟ್ಸ್ ಇನ್ನೂ ಎರಡು ವಿಪತ್ತುಗಳ ಬಗ್ಗೆ ಜಗತ್ತಿಗೆ ಎಚ್ಚರಿಕೆ ನೀಡಿದ್ದಾರೆ ಮತ್ತು ಜಗತ್ತು ಮತ್ತೆ ಆತಂಕಕ್ಕೊಳಗಾಗುವಂತೆ ಮಾಡಿದ್ದಾರೆ. ಗೇಟ್ಸ್…

Keep Reading

Go to Top