Category archive

ಕನ್ನಡ ಮಾಹಿತಿ - page 9

ಕೊಪ್ಪಳದಿಂದ ಹೊರಟು ಗೋವಾ ಬೀಚ್ ನಲ್ಲಿ ಕಡಲೆಕಾಯಿ ಮಾರುತ್ತಿದ್ದ ಯುವಕ ಇಂದು ಬ್ರಿಟನ್ ಸೇನೆಯ ಖಡಕ್ ಅಧಿಕಾರಿ

in Kannada News/News/Story/ಕನ್ನಡ ಮಾಹಿತಿ 307 views

ಕೊಪ್ಪಳದಿಂದ ಗೋವಾಕ್ಕೆ ಹೋಗಿ ತಂದೆ ತಾಯಿ ಇಬ್ಬರನ್ನೂ ಕಳೆದುಕೊಂಡು ಬಡತನದ ಬೇಗೆಯಲ್ಲಿ ಬೇಯುತ್ತಿದ್ದರೂ ಜೀವನೋತ್ಸಾಹ ಕಳೆದುಕೊಳ್ಳದ ಗೋಪಾಲ ವಾಕೋಡೆ ಈಗ ಬ್ರಿಟನ್ ಸೇನೆ ಸೇರಿದ್ದಾರೆ. ಅಲ್ಲಿನ ಸ್ಥಳೀಯ ಕ್ರಿಕೆಟ್​ನಲ್ಲೂ ಮಿಂಚಿದ್ದಾರೆ. ಇವರ ಜೀವನದ ಕಥೆ ಚಿತ್ರೀಕರಣ ಆಗಲಿದೆ. ಕೊಪ್ಪಳ: ಬಡತನ ಮತ್ತು ಅನಕ್ಷರತೆ ತಾಂಡವವಾಡುತ್ತಿದ್ದ ಕುಟುಂಬದಲ್ಲಿ ಜನಿಸಿದ್ದ ಶಹಪುರ ಗ್ರಾಮದ ಗೋಪಾಲ ವಾಕೋಡೆ ಎಂಬ ಬಾಲಕ ಕೌಟುಂಬಿಕ ಸಮಸ್ಯೆಯ ಸುಳಿಗಳಿಂದ ಸುಧಾರಿಸಿಕೊಂಡು, ವರ್ತಮಾನ ಕಾಲದಲ್ಲಿ ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಬ್ರಿಟೀಷ್ ಸೇನೆ ಸೇರಿದ್ದಾನೆ. ಇಂಗ್ಲೆಂಡ್​ನ ಈಸ್ಟ್ ಮಿಡ್ಲ್ ನಲ್ಲಿರುವ ಬ್ರಿಟೀಷ್…

Keep Reading

ಜರ್ಮನಿಯಿಂದ ಭಾರತಕ್ಕೆ ಬಂದು ಗೋ‘ಮಾತೆ’ ಯಾದ ಮಹಿಳೆ: ಈಕೆಗೆ ಭಾರತ ಸರ್ಕಾರದಿಂದಲೂ ಸಿಕ್ಕಿದೆ ಗೌರವ, ಈ ಕೆಲ ವಿಶಿಷ್ಟ ಸಾಧಕರ ಬಗ್ಗೆ ನಿಮಗೆ ಗೊತ್ತೇ?

in Kannada News/News/Story/ಕನ್ನಡ ಮಾಹಿತಿ 132 views

2019 ರ ಗಣರಾಜ್ಯೋತ್ಸವಕ್ಕೂ ಮುನ್ನಾದಿನ ಕೇಂದ್ರ ಸರ್ಕಾರ ಪದ್ಮ ಗೌರವ ಪುರಸ್ಕೃತರ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಅದರಲ್ಲಿ ನಾಲ್ಕು ಮಂದಿಗೆ ಪದ್ಮ ವಿಭೂಷಣ, 14 ಮಂದಿಗೆ ಪದ್ಮ ಭೂಷಣ ಮತ್ತು 94 ಗಣ್ಯರಿಗೆ ಪದ್ಮ ಶ್ರೀ ಗೌರವ ನೀಡಲಾಗಿತ್ತು. ನಿಸ್ಸಂಶಯವಾಗಿಯೂ ಪ್ರತಿಯೊಬ್ಬರೂ ಈ ಗೌರವಕ್ಕೆ ಅರ್ಹರೇ. ಆದರೂ ಆಗಿನ ಪುರಸ್ಕತರು ಗಮನ ಸೆಳೆದದ್ದು ಮಾತ್ರ ವಿಶಿಷ್ಟ ಕಾರಣಗಳಿಂದ…ಅಂಥ ಆಯ್ದ ಕೆಲವು ಸಾಧಕರ ಬದುಕಿನ ಹಾದಿಯ ಒಂದು ಹಿನ್ನೋಟ… ಗೋಸೇವೆಗೆ ಬದುಕು ಮೀಸಲಿಟ್ಟ ಜರ್ಮನ್‌ ಮಹಿಳೆ ಜರ್ಮನಿ ಮೂಲದ…

Keep Reading

ಮೊಟ್ಟ ಮೊದಲ ಬಾರಿಗೆ ಬಯಲಾಯ್ತು ಲಕ್ಷಾಂತರ ವರ್ಷಗಳ ಅಮರನಾಥ್ ಗುಹೆಯ ರಹಸ್ಯ ಹಾಗು ಚಮತ್ಕಾರಗಳು

in Kannada News/News/Story/ಕನ್ನಡ ಮಾಹಿತಿ 143 views

ಎಲ್ಲರಿಗೂ ಅಮರನಾಥ ಯಾತ್ರೆ ಪರಿಚಯವಿದೆ. ಆದರೆ ಇಲ್ಲಿಯವರೆಗೆ ಅಮರನಾಥ ಗುಹೆಯ ರಹಸ್ಯಗಳನ್ನು ಮತ್ತು ಅದ್ಭುತಗಳನ್ನು ಕಂಡುಹಿಡಿಯಲು ಯಾವುದೇ ವ್ಯಕ್ತಿಗೂ ಸಾಧ್ಯವಾಗಿಲ್ಲ. ಆದರೆ ಅಮರನಾಥ ಗುಹೆ ಪ್ರತಿ ಅರ್ಥದಲ್ಲಿ ಅದ್ಭುತ ಮತ್ತು ಅಕಲ್ಪನೀಯವಾಗಿದೆ. ಬನ್ನಿ ಹಾಗಿದ್ದರೆ ಅಮರನಾಥ ಗುಹೆಯ ರಹಸ್ಯಗಳ ಬಗ್ಗೆ ತಿಳಿದುಕೊಳ್ಳೋಣ.. ಅಮರನಾಥ್ ಹಿಂದೂಗಳ ಪ್ರಮುಖ ತೀರ್ಥಕ್ಷೇತ್ರಗಳಲ್ಲಿ ಒಂದು. ಇದು ಕಾಶ್ಮೀರದ ಶ್ರೀನಗರ ನಗರದ ಈಶಾನ್ಯಕ್ಕೆ 66 ಕಿ.ಮೀ ದೂರದಲ್ಲಿದೆ ಮತ್ತು ಸಮುದ್ರ ಮಟ್ಟದಿಂದ 13,600 ಅಡಿ ಎತ್ತರದಲ್ಲಿದೆ. ಈ ಗುಹೆಯ ಉದ್ದ 19 ಮೀಟರ್, ಅಗಲ…

Keep Reading

ಪ್ರತಿಯೊಂದು ಶಿವನ ದೇವಾಯದಲ್ಲೂ ಶಿವಲಿಂಗದ ಎದುರು ನಂದಿ ವಿಗ್ರಹವಿರುವ ಹಿಂದಿರುವ ಅಸಲಿ ಕಾರಣವೇನು ಗೊತ್ತಾ?

in Kannada News/News/ಕನ್ನಡ ಮಾಹಿತಿ/ಜ್ಯೋತಿಷ್ಯ 86 views

ಶಿವನು ಕೈಲಾಸ ವಾಸಿಯಾಗಿದ್ದಾನೆ, ಶಿವನ ಅನೇಕ ಐತಿಹಾಸಿಕ ದೇವಾಲಯಗಳು ಭಾರತದಲ್ಲಿವೆ, ನೀವು ಶಿವನ ದೇವಾಲಯಗಳಿಗೆ ಭೇಟಿ ನೀಡಿದ್ದರೆ, ಅಲ್ಲಿ ನಂದಿಯ ಪ್ರತಿಮೆ ಇಲ್ಲದ ದೇವಾಲಯಗಳು ಇರದೇ ಇರೋದನ್ನ ನೀವು ಗಮನಿಸಿರುತ್ತೀರ‌. ನಂದಿ ಶಿವನ ವಾಹನ. ಶಿವನ ಎಲ್ಲಾ ದೇವಾಲಯಗಳಲ್ಲಿ ನಂದಿಯ ವಿಗ್ರಹವು ಶಿವನ ಜೊತೆಗೆ ಅಂದರೆ ದೇವಾಲಯದ ಎದುರು ಇದ್ದೇ ಇರುತ್ತದೆ. ನಂದಿ ಶಿವನ ವಾಹನವಾಗಿದ್ದಾದರೂ ಹೇಗೆ? ನಂದಿ ಯಾವಾಗಲೂ ಶಿವನೊಂದಿಗೇ ಏಕೆ ಇರುತ್ತೆ ಅನ್ನೋದು ನಿಮಗೆ ಗೊತ್ತೇ? ಬನ್ನಿ ಹಾಗಿದ್ದರೆ ಅದರ ಬಗ್ಗೆ ನಿಮಗೆ ತಿಳಿಸುತ್ತೇವೆ.…

Keep Reading

ಕಸದ ತೊಟ್ಟಿಯಲ್ಲಿ ಎಸೆದುಹೋಗಿದ್ದ ಮಗುವನ್ನ ಎತ್ತಿ ದತ್ತು ಪಡೆದು ಮನೆಗೆ ತಂದಿದ್ದ ಮಿಥುನ್ ಚಕ್ರವರ್ತಿ, ಈಗ ಯಾವ ನಟಿಗಿಂತಲೂ ಕಮ್ಮಿಯಿಲ್ಲ

in FILM NEWS/Kannada News/News/ಕನ್ನಡ ಮಾಹಿತಿ/ಸಿನಿಮಾ 779 views

ಬಾಲಿವುಡ್ ನಲ್ಲಿ ಖ್ಯಾತ ನಟರಾಗಿರುವ ಮಿಥುನ್ ಚಕ್ರವರ್ತಿಯವರನ್ನ ದೇಶದ ಜನರಿಗೆ ಪರಿಚಯ ಮಾಡಿಕೊಡುವ ಅವಶ್ಯಕತೆಯೇ ಇಲ್ಲ. ಬಾಲಿವುಡ್ ಫಿಲಂ ಇಂಡಸ್ಟ್ರಿಯಲ್ಲಿ ಅವರ ತಮ್ಮ ವಿಶೇಷ ಛಾಪನ್ನ ಹೊಂದಿರುವ ನಟರಾಗಿದ್ದಾರೆ. ಜನ ಈಗಲೂ ಅವರ ಚಿತ್ರಗಳನ್ನ ನೋಡಲು ಇಷ್ಟಪಡುತ್ತಾರೆ. ಅವರ ‘ಶೇರಾ’, ‘ಡಿಸ್ಕೋ ಡ್ಯಾನ್ಸರ್’ ನಂತಹ ಸೂಪರ್ ಹಿಟ್ ಚಿತ್ರಗಳ ಕ್ರೇಜ್ 90 ರ ದಶಕದಲ್ಲಿ ಹೇಗಿತ್ತೋ ಈಗಲೂ ಆ ಕ್ರೇಜ್ ಹಾಗೇ ಇದೆ. ಆದರೆ ಇದು ಕೇವಲ ಅವರ ಫಿಲ್ಮಿ ದುನಿಯಾದ ವಿಷಯವಾಯ್ತು ಆದರೆ ಅವರು ತಮ್ಮ…

Keep Reading

“ಕಿವುಡ, ಇವನಿಗೆ ಕಿವಿನೇ ಕೇಳಿಸಲ್ಲ, ಚಪರಾಸಿ ಆಗೋಕೂ ಇವನು ಲಾಯಕ್ಕಿಲ್ಲ” ಎಂದವನೆದುರೇ ಖಡಕ್ ಐಪಿಎಸ್ ಅಧಿಕಾರಿಯಾದ ವ್ಯಕ್ತಿ

in Kannada News/News/Story/ಕನ್ನಡ ಮಾಹಿತಿ 298 views

ಎಲ್ಲಿ ಇಚ್ಛಾಶಕ್ತಿಯಿರುತ್ತೋ ಅಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ. ಒಬ್ಬ ವ್ಯಕ್ತಿಗೆ ತನ್ನ ಗುರಿಯನ್ನು ಸಾಧಿಸಲು ಶ್ರಮಿಸುವ ಸಾಕಷ್ಟು ಇಚ್ಛಾಶಕ್ತಿ ಮತ್ತು ಧೈರ್ಯವನ್ನು ಹೊಂದಿದ್ದರೆ, ಆತ ತನ್ನ ಗುರಿಯನ್ನು ಖಂಡಿತವಾಗಿಯೂ ಸಾಧಿಸುತ್ತಾನೆ. ಇಂದು ನಾವು ಅಂತಹುದೇ ಒಂದು ಸ್ಪೂರ್ತಿದಾಯಕ ಕಥೆಯನ್ನು ಹೇಳಲಿದ್ದೇವೆ. ಇದು ಐಎಎಸ್ ಅಧಿಕಾರಿ ಮಣಿ ರಾಮ್ ಶರ್ಮಾ ಅವರ ಕಥೆ. ಇವರ ತಂದೆ ಕೂಲಿಕೆಲಸ ಮಾಡುತ್ತಿದ್ದು ತಾಯಿ ದೃಷ್ಟಿಹೀನರಾಗಿದ್ದರು. ಬಡತನದಲ್ಲಿ ಬೇಯುತ್ತಿದ್ದ ಈ ಕುಟುಂಬದ ಮಗನೇ ಮಣಿರಾಮ್ ಶರ್ಮಾ. ಇವರೂ ಕೂಡ ಕಿವುಡರಾಗಿದ್ದರು. ಇಂತಹ ಪರಿಸ್ಥಿತಿಯಲ್ಲಿ…

Keep Reading

“ಲಸಿಕೆ ಸಿಗ್ತಿಲ್ಲ ಏನ್ ಮಾಡ್ಲಿ ಕಣಪ್ಪ?” ಎಂದ ವೃದ್ಧನಿಗೆ ಈ ಪೋಲಿಸ್ ಮಾಡಿದ್ದೇನು ನೋಡಿ: ಸಖತ್ ವೈರಲ್ ಆಗ್ತದೆ ಈ ವಿಡಿಯೋ

in Helath-Arogya/Kannada News/News/ಕನ್ನಡ ಆರೋಗ್ಯ/ಕನ್ನಡ ಮಾಹಿತಿ 122 views

ಶ್ರೀನಗರ: ಭಾರತದಲ್ಲಿ ವಿಶ್ವದ ಅತಿದೊಡ್ಡ ವ್ಯಾಕ್ಸಿನೇಶನ್ ಅಭಿಯಾನ ನಡೆಯುತ್ತಿದ್ದು ಇದುವರೆಗೆ ಬರೋಬ್ಬರಿ 34 ಕೋಟಿಗೂ ಅಧಿಕ ಜನರಿಗೆ ವ್ಯಾಕ್ಸಿನ್ ನೀಡಲಾಗಿದೆ. ಅತೀ ಕಡಿಮೆ ಅವಧಿಯಲ್ಲಿ ಇಷ್ಟು ದೊಡ್ಡ ವ್ಯಾಕ್ಸಿನೇಶನ್ ನಡೆಸಿರುವ ವಿಶ್ವದ ಮೊದಲ ದೇಶ ಭಾರತವಾಗಿದೆ. ವ್ಯಾಕ್ಸಿನೇಶನ್ ಕುರಿತಾಗಿ ಪ್ರತಿದಿನ ಒಂದಿಲ್ಲೊಂದು ಸ್ವಾರಸ್ಯಕರ ಸುದ್ದಿಗಳನ್ನ ನಾವು ಓದುತ್ತಲೇ ಇರುತ್ತೇವೆ. ಇದೀಗ ಅಂತಹುದೇ ಒಂದು ಸುದ್ದಿ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗ್ತಿದೆ. ಹೌದು 72 ವರ್ಷದ ವೃದ್ಧನನ್ನು ಹೆಗಲ ಮೇಲೆ ಹೊತ್ತುಕೊಂಡು ಲಸಿಕಾ ಕೇಂದ್ರಕ್ಕೆ ಕರ್ತವ್ಯ ನಿರತ ಪೊಲೀಸ್…

Keep Reading

ಡಾ.ಬಿಆರ್ ಅಂಬೇಡ್ಕರ್ ಜೀವನಚರಿತ್ರೆ ‘ಮಹಾನಾಯಕ’ದಲ್ಲಿ ಅಂಬೇಡ್ಕರ್ ತಾಯಿ ಪಾತ್ರ ನಿರ್ವಹಿಸಿರುವ ಈ ನಟಿ ಯಾರು ಗೊತ್ತಾ?

in FILM NEWS/Kannada News/News/ಕನ್ನಡ ಮಾಹಿತಿ/ಮನರಂಜನೆ/ಸಿನಿಮಾ 219 views

ನಮ್ಮ ಕನ್ನಡ ಚಾನೆಲ್ ಗಳಲ್ಲಿ ಇದೀಗ ಡಬ್ಬಿಂಗ್ ಧಾರವಾಹಿಗಳದ್ದೇ ಅಬ್ಬರ. ಕಳೆದ ಬಾರಿ ಕರೋನಾ ಆರ್ಭಟ ಹೆಚ್ಚಾಗಿ ಮೂರು ತಿಂಗಳ ಕಾಲ ಲಾಕ್ ಡೌನ್ ಜಾರಿಯಾಗಿದ್ದಾಗ ಯಾವುದೇ ಸಿನಿಮಾ ಆಗಲಿ ಧಾರಾಹಿಯಾಗಲಿ ಶೂಟಿಂಗ್ ಮಾಡಲು ಸಾಧ್ಯವಾಗಿರಲಿಲ್ಲ. ಆ ಸಮಯದಲ್ಲಿ ಹಿಂದಿಯ ರಾಮಾಯಣ, ಮಹಾಭಾರತ ಸೇರಿದಂತೆ ಹಲವಾರು ಧಾರವಾಹಿಗಳು ಕನ್ನಡಕ್ಕೆ ಡಬ್ ಆಗಿದ್ದವು. ಕೆಲವೊಂದು ಧಾರವಾಹಿಗಳು ಕನ್ನಡ ಜನರ ಮನಸ್ಸನ್ನು ಗೆದ್ದಿದ್ದವು. ಅದ್ರಲ್ಲಿ ಮಹಾನಾಯಕ ಧಾರವಾಹಿ ಕೂಡ ಒಂದು. ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಅವರ…

Keep Reading

ಗರುಡಪುರಾಣದ ಪ್ರಕಾರ ವ್ಯಕ್ತಿಯ ಮರಣದ ಬಳಿಕ ಆತನ ಆತ್ಮ ಎಷ್ಟು ಲಕ್ಷ ಕಿಲೋಮೀಟರ್ ಪ್ರಯಾಣಿಸುತ್ತೆ ಗೊತ್ತಾ?

in Kannada News/News/ಕನ್ನಡ ಮಾಹಿತಿ 291 views

ಭಾರತೀಯ ಸಂಸ್ಕೃತಿಯಲ್ಲಿ ಹುಟ್ಟು, ಬದುಕು, ಸಾವು ಇವೆಲ್ಲವೂ ನಂಬಿಕೆಗಳಿಂದಲೇ ಹೆಣೆಯಲ್ಪಟ್ಟಿವೆ. ಹುಟ್ಟು ಪೂರ್ವಜನ್ಮದ ಫಲ ಎಂದು ನಂಬಲಾಗುವಂತೆಯೇ, ಈ ಜನ್ಮದ ಫಲಗಳನ್ನು ಸಾವಿನ ನಂತರ ಅನುಭವಿಸಲಾಗುತ್ತದೆ ಎಂಬ ನಂಬಿಕೆಯೂ ಇದೆ. ಈ ಕುರಿತು ಗರುಡ ಪುರಾಣದಲ್ಲೂ ಕೆಲ ಅಂಶಗಳಿದ್ದು, ಯಾರು ಪಾ ಪ ಕರ್ಮಗಳನ್ನೆಸಗಿ ಸಾ ಯು ತ್ತಾರೋ ಅವರು ಮ ರ ಣಾ ನಂತರ ಅಷ್ಟೇ ಕಠಿಣ ಶಿ ಕ್ಷೆ ಯನ್ನು ಎದುರಿಸುತ್ತಾರೆ ಎಂದೆನ್ನಲಾಗಿದೆ. ಬದುಕಿರುವಾಗ ಇನ್ನೊಬ್ಬರಿಗೆ ಉದ್ದೇಶಪೂರ್ವಕವಾಗಿಯೇ ಮೋ ಸ ಮಾಡಿದವರಿಗೆ, ವಂ ಚಿ…

Keep Reading

ನಿಮ್ಮ ಹೆಸರಿನಲ್ಲಿ ಎಷ್ಟು‌ ಆ್ಯಕ್ಟಿವ್ ನಂಬರ್ ಅಂದರೆ ಎಷ್ಟು ಸಿಮ್ ಕಾರ್ಡ್ ಗಳಿವೆ ಅಂತ ಹೀಗೆ ಪತ್ತೆ ಹಚ್ಚಬಹುದು

in Kannada News/News/ಕನ್ನಡ ಮಾಹಿತಿ 115 views

ಹೌದು, ನಿಮ್ಮ ಹೆಸರಿನಲ್ಲಿ ಎಷ್ಟು ಸಕ್ರಿಯ ಮೊಬೈಲ್‌ ಸಂಖ್ಯೆಗಳಿವೆ ಅನ್ನೊದನ್ನ ಸುಲಭವಾಗಿ ತಿಳಿದುಕೊಳ್ಳಬಹುದಾಗಿದೆ. ಇದಕ್ಕಾಗಿಯೇ ದೂರಸಂಪರ್ಕ ಇಲಾಖೆ TAFCOP ಎಂಬ ಪೋರ್ಟಲ್ ಅನ್ನು ಪರಿಚಯಿಸಿದೆ. ಇದರಲ್ಲಿ ಜನರು ತಮ್ಮ ಹೆಸರಿನಲ್ಲಿ ನೀಡಲಾದ ಮೊಬೈಲ್ ಸಂಪರ್ಕಗಳ ಸಂಖ್ಯೆಯನ್ನು ಗುರುತಿಸಲು ಸಹಾಯ ಮಾಡುತ್ತದೆ. ಅನಧಿಕೃತ ಸಂಖ್ಯೆಗಳನ್ನು ಗುರುತಿಸಿದ ನಂತರ, ಜನರು ತಮ್ಮ ಹೆಸರಿನಲ್ಲಿ ನೀಡಲಾದ ಸಂಖ್ಯೆಗಳನ್ನು ನಿರ್ಬಂಧಿಸಲು ವಿನಂತಿಸಬಹುದು. ಹಾಗಾದ್ರೆ ಈ ವೆಬ್‌ಸೈಟ್‌ ಅನ್ನು ಬಳಸುವುದು ಹೇಗೆ? ನಿಮ್ಮ ಹೆಸರಿನಲ್ಲಿರುವ ಮೊಬೈಲ್‌ ಸಂಖ್ಯೆಗಳನ್ನು ತಿಳಿಯುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ…

Keep Reading

1 7 8 9 10 11 24
Go to Top