Category archive

ಮನರಂಜನೆ - page 4

ಹೊಟ್ಟೆ ಪಾಡಿಗಾಗಿ ಡೆಲಿವರಿ ಬಾಯ್ ಆದ IPL ಆಟಗಾರ ಯಾರು ಗೊತ್ತಾ! ನೋಡಿದ್ರೆ ಕಣ್ಣೀರು ಬರುತ್ತೆ

in News/Story/ಮನರಂಜನೆ 257 views

ಐಪಿಎಲ್ ಟ್ರೋಫಿ ಈ ವರ್ಷವಾದರೂ ಆರ್.ಸಿ.ಬಿ ತಂಡದ ಕೈ ಸೇರುತ್ತದೆ ಎಂದು ಬಹಳ ಆಸೆ ಪಟ್ಟಿದ್ದ ಅಭಿಮಾನಿಗಳಿಗೆ ಈ ವರ್ಷ ಕೂಡ ನಿರಾಸೆಯಾಗಿದೆ. ಈ ವರ್ಷವೂ ಐಪಿಎಲ್ ನಿಂದ ಹೊರಬಂದಿದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ. ಕಳೆದ ಹದಿಮೂರು ವರ್ಷದಿಂದ ಎಷ್ಟೇ ಪ್ರಯತ್ನ ಪಟ್ಟರೂ ಆರ್.ಸಿ.ಬಿ ತಂಡ ಕಪ್ ಗೆದ್ದಿಲ್ಲ. ಬೆಂಗಳೂರು ತಂಡದ ಅಭಿಮಾನಿಗಳು ಮುಂದಿನ ಸಲವಾದರೂ ಕಪ್ ನಮ್ಮದಾಗಲಿ ಎಂದು ಸುಮ್ಮನಾಗಿದ್ದಾರೆ. ಈ ವರ್ಷ ಬೆಂಗಳೂರು ತಂಡ ಕಪ್ ಗೆಲ್ಲದೆ ಹೋದರು, ಭರ್ಜರಿ ಬ್ಯಾಟ್ಸ್ಮನ್ ದೇವ್…

Keep Reading

ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿದ ನಟ ಭಿಕ್ಷೆ ಬೇಡುತ್ತಿರುವ ಕಣ್ಣೀರಿನ ಘಟನೆ.. ಕೊನೆಗೆ ಈ ನಟ ಏನಾದ್ರು ಗೊತ್ತಾ?

in FILM NEWS/Kannada News/News/ಮನರಂಜನೆ/ಸಿನಿಮಾ 628 views

ನಮಸ್ತೆ ಸ್ನೇಹಿತರೆ, ಸಿನಿಮಾ ಲೋಕಾನೆ ಹಾಗೆ, ಮಾಯ ಲೋಕದ ಕಡೆಗೆ ಆಕರ್ಷಿತವಾಗುವ ಹಲಾವರು ಯುವಕರು ಓದುವುದನ್ನು ಅರ್ಧಕ್ಕೆ ಬಿಟ್ಟು ಮುಂದಿನ ಜೀವನ ಹೇಗಪ್ಪ ಅನ್ನುವ ಅಲೋಚನೆ ಕೂಡ ಮಾಡದೆ ದೊಡ್ಡ ಸ್ಟಾರ್ ಆಗಬೇಕು ಎಂದು ಬರ್ತಾರೆ. ಆದರೆ ಕೊನೆಗೆ ಏನು ಸಿಗದೇ ಜೀವನವನ್ನು ನಾ-ಶ ಮಾಡಿಕೊಳ್ಳುವ ತುಂಬಾ ಜನ ಯುವಕರನ್ನು ನೋಡಬಹುದು.. ಈ ನಟನ ಸ್ಥಿತಿ ಕೂಡ ಅದೇ ಆಗಿದೆ. ಚೆಲುವಿನ ಚಿತ್ತಾರ ಸಿನಿಮಾ ತಮಿಳಿನ ಕಾದಲ್ ಚಿತ್ರದ ರಿಮೇಕ್ ಅನ್ನುವ ವಿಷಯ ಎಲ್ಲರಿಗೂ ಗೊತ್ತಿರುವುದೆ. ಕಾದಲ್…

Keep Reading

ಕನ್ನಡಿಗರ ಹೆಮ್ಮೆ ರಂಗಣ್ಣ ಅವರ ಕುಟುಂಬ ಹೇಗಿದೆ, ಪತ್ನಿ ಮಕ್ಕಳು ಯಾರು, ಹೇಗಿದ್ದಾರೆ, ಮನೆ ಹೇಗಿದೆ ನೋಡಿ

in Kannada News/ಕನ್ನಡ ಮಾಹಿತಿ/ಮನರಂಜನೆ 1,780 views

ಪ್ರಸ್ತುತ ಇರುವ ನ್ಯೂಸ್ ಚಾನೆಲ್ ಗಳಲ್ಲಿ ವೀಕ್ಷಕರಿಗೆ ಸರಿಯಾದ ಮಾಹಿತಿಗಳನ್ನು ನೀಡುತ್ತಿರುವ ವಾಹಿನಿಯಲ್ಲಿ ಮುಖ್ಯವಾದುದು ಪಬ್ಲಿಕ್ ಟಿವಿ. ಹೆಚ್.ಆರ್.ರಂಗನಾಥ್ ಅವರು ಪಬ್ಲಿಕ್ ಟಿವಿಯನ್ನು ಆರಂಭ ಮಾಡಿದ್ದೆ ಒಂದು ರೋಚಕ ಕಥೆ. ರಂಗನಾಥ್ ಅವರು ಮೂಲತಃ ಮೈಸೂರಿನವರು. ಮಾಧ್ಯಮದಲ್ಲಿ ಕೆಲಸ ಮಾಡುವ ಆಸಕ್ತಿಯಿಂದ ಬೆಂಗಳೂರಿಗೆ ಬಂದು, ಹಲವಾರು ದೈನಂದಿನ ಪತ್ರಿಕೆಗಳಿಗೆ ವರದಿಗಾರನಾಗಿ, ಚೀಫ್ ಎಡಿಟರ್ ಆಗಿ ಕೆಲಸ ಮಾಡಿದರು ರಂಗನಾಥ್ ಅಲಿಯಾಸ್ ರಂಗಣ್ಣ. ನಿಜ ಜೀವನದಲ್ಲಿ ರಂಗನಾಥ್ ಅವರ ಲೈಫ್ ಸ್ಟೈಲ್ ಹೇಗಿದೆ ಗೊತ್ತಾ? ರಂಗನಾಥ್ ಅವರ ಕುಟುಂಬ…

Keep Reading

ಬಿಗ್ ಬಾಸ್ ಖ್ಯಾತಿಯ, ದೂರದರ್ಶನ ನಿರೂಪಕಿ ಇನ್ನಿಲ್ಲ! ಕೊರೊನಾಗೆ ಬಲಿಯಾದ ಖ್ಯಾತ ನಟಿ, ನಿರ್ಮಾಪಕಿ ಕಾನುಪ್ರಿಯಾ

in FILM NEWS/Kannada News/News/ಮನರಂಜನೆ/ಸಿನಿಮಾ 288 views

ಕೊರೊನಾ ಪ್ರತಿದಿನವೂ ಒಂದಲ್ಲಾ ಒಂದು ನೋವಿನ ಸಂಗತಿಯಲ್ಲೇ ಬಿಚ್ಚಿಡುತ್ತಿದೆ. ಅದರಲ್ಲೂ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡುವ ಪತ್ರಕರ್ತರ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ. ಇತ್ತೀಚೆಗಷ್ಟೇ ಆಜ್ ತಕ್ ವಾಹಿನಿಯ ನಿರೂಪಕ ರೋಹಿತ್ ಸರ್ದಾನಾ ಅವರು ಕೊರೊನಾ ಸೋಂಕಿಗೆ ತುತ್ತಾಗಿ ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದರು. ಆ ಘಟನೆ ಮಾಸುವ ಮುನ್ನವೇ ದೂರದರ್ಶನ ವಾಹಿನಿ ನಿರೂಪಕಿ ಕಾನುಪ್ರಿಯಾ ಅವರು ಇದೇ ಹೆಮ್ಮಾರಿಗೆ ಬಲಿಯಾಗಿದ್ದಾರೆ. ಕಾನುಪ್ರಿಯಾ ಅವರು ಕೇವಲ ಸುದ್ದಿ ನಿರೂಪಕಿ ಅಷ್ಟೇ ಅಲ್ಲದೇ, ನಟಿ ನಿರ್ಮಾಪಕಿ ಆಗಿಯೂ ಗುರುತಿಸಿಕೊಂಡಿದ್ದರು. ಕೊರೊನಾ ಸೋಂಕು…

Keep Reading

ಇನ್ನೋಬ್ಬರನ್ನು ಹೀಯಾಳಿಸುವ ಮುಂಚೆ ನಮ್ಮ ಯೋಗ್ಯತೆ ತಿಳಿದಿರಲಿ..!

in ಮನರಂಜನೆ/ಸಿನಿಮಾ 1,910 views

ಕೆಲವು ದಿನಗಳ ಹಿಂದೆ ಫೇಸ್ಬುಕ್ ಮತ್ತು ವಾಟ್ಸ್ಅಪ್ ಗಳಲ್ಲಿ ಈ ಹುಡುಗನ ಫೋಟೋ ತುಂಬಾನೇ ವೈರಲ್ ಆಗಿತ್ತು. ಕೆಲವರಂತೂ ಈ ಹುಡುಗನ ಫೋಟೋ ಹಾಕಿ ದೇವರೇ ನಿನಗೆ ಕಣ್ಣಿಲ್ವಾ? ಕರುಣೆ ಇಲ್ಲವೇ? ಈ ಹುಡುಗನಿಗೆ ಇಂತಹ ಹುಡುಗಿನಾ? ನಾವೇನು ಕರ್ಮ ಮಾಡಿದ್ದೀವಿ. ಹಾಗೆ ಹೀಗೆ ಅಂತ ಫೇಸ್ಬುಕ್ ಮತ್ತು ವಾಟ್ಸ್ಅಪ್ ಗಳಲ್ಲಿ ಟ್ರೋಲ್ ಮಾಡಿದ್ದರು. ಆದರೆ ಅವನು ಯಾರು? ಅವನು ಮಾಡಿರುವ ಸಾಧನೆ ಏನು? ಅವನ ಹಿನ್ನೆಲೆ ಏನು? ಅನ್ನುವುದನ್ನು ತಿಳಿದುಕೊಳ್ಳುವುದಕ್ಕೆ ತುಂಬಾ ಜನ ಪ್ರಯತ್ನವೇ ಪಡಲಿಲ್ಲ.…

Keep Reading

ಸೆಲ್ಯೂಟ್ SPB ಸರ್…

in ಮನರಂಜನೆ/ಸಿನಿಮಾ 130 views

ಇಡಿ ಭಾರತವೇ ತನ್ನತ್ತ ನೋಡುವಂತೆ ಮಾಡಿರುವ ನಮ್ಮೆಲ್ಲರ ಸಂಗೀತಕ್ಕೆ ಸಾಮ್ರಾಟನಾಗಿದ್ದ ಎಸ್ ಪಿ ಬಾಲಸುಬ್ರಮನ್ಯ ಗುರುಗಳಿಗೆ ನಮ್ಮೆಲ್ಲರ ವಂದನೆಗಳು. ಹಾಗೆ ಕೊನೆಯ ಬಾರಿ #ಅಂಬಿನಮನ# ಎನ್ನುವ ಕಾರ್ಯಕ್ರಮ ನಡೆಸಿಕೊಟ್ಟು ಅಂಬಿ ಇನ್ನು ನಮ್ಮ ಜೊತೆಗೆ ಜೀವಂತ ವಾಗಿದ್ದರೆ ಎಂದು ರೆಬೆಲ್ ಅವರ ಕಾಲಕ್ಕೆ ತಮ್ಮ ಕಂಠದಿಂದ ಕರೆದುಕೊಂಡು ಹೋಗಿದ್ದ ಆ ಗಾನಗಾರುಡಿಗನೇ SPB ಸರ್. ಅವತ್ತು ಸುಮಲತಾ ಮೇಡಂ ಅಂಬಿಯ ಪ್ರತಿಯೊಂದು ಕ್ಷಣಗಳು ತಾಜಾವಾಗಿಸಿದ್ದರು ನಮ್ಮ ಎಸ್ ಪಿ ಬಿ ಸರ್.  ನಮ್ಮ ಕರುನಾಡನ್ನು ತನ್ನ ಕರುನಾಡು…

Keep Reading

ನಮ್ಮ ಸಿಂಗರ್ಸ್ ಒಂದು ಹಾಡಿಗೆ ಪಡೆಯುವ ಸಂಭಾವನೆ ಎಷ್ಟು ಗೊತ್ತಾ..?

in ಮನರಂಜನೆ/ಸಿನಿಮಾ 3,712 views

ಒಂದು ಕಾಲದಲ್ಲಿ ಟಾಪ್ ಸಿಂಗರ್ಸ್ ಒಂದು ಹಾಡನ್ನು ಹಾಡುವುದಕ್ಕೆ ಕೇವಲ ಒಂದು ಸಾವಿರ ರೂಪಾಯಿ ಸಂಭಾವನೆ ಪಡೆಯುತ್ತಿದ್ದರಂತೆ. ಆದರೆ ಈಗ ಕಾಲ ಬದಲಾಗಿದೆ ಹಾಗೇ ಈಗೀನ ಸಿಂಗರ್ಸ್ ನ ಸಂಭಾವನೆಯೂ ಸಹ ಬದಲಾಗಿದೆ. ಈ ಹಿಂದೆ ಒಂದು ಸಿನಿಮಾದ ಎಲ್ಲಾ ಹಾಡುಗಳನ್ನು ಒಬ್ಬರೇ ಸಿಂಗರ್ ಹಾಡುತ್ತಿದ್ದರು. ಈಗ ಪ್ರತಿಯೊಂದು ಹಾಡನ್ನು ಬೇರೆ-ಬೇರೆ ಸಿಂಗರ್ ಹಾಡುತ್ತಾರೆ. ಹಾಗಾದರೆ ಕನ್ನಡದ ಈ ಖ್ಯಾತ ಸಿಂಗರ್ಸ್ ಒಂದು ಹಾಡು ಹಾಡುವುದಕ್ಕೆ ಎಷ್ಟು ಸಂಭಾವನೆ ಪಡೆಯುತ್ತಾರೆ ಎಂದು ಗೊತ್ತಾ..? ಕನ್ನಡದ ಗಾಯಕಿಯರಲ್ಲಿ ಹೆಚ್ಚು…

Keep Reading

ಬಾರದೂರಿಗೆ ಪಯಣಿಸಿದ ಸ್ವರ ಸಾಮ್ರಾಟ; ಎಸ್ ಪಿಬಿ ಕುರಿತು ಇಲ್ಲಿದೆ ಗೊತ್ತಿಲ್ಲದ ಹಲವು ಸಂಗತಿ

in ಮನರಂಜನೆ/ಸಿನಿಮಾ 589 views

ಗಾನ ಗಾರುಡಿಗ, ಸ್ವರ ಸಾಮ್ರಾಟ ಎಸ್ ಪಿ ಬಾಲಸುಬ್ರಹ್ಮಣ್ಯಂ ಚೆನ್ನೈ ನ ಎಂಜಿಎಂ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ.ಆ.5ರಂದು ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ವೈದ್ಯರ ಸಹಲೆ ಮೇರೆಗೆ ಆಸ್ಪತ್ರೆಗೆದಾಖಲಾಗಿದ್ದರು. ಆ.13ರ ಬಳಿಕ ಅವರ ಆರೋಗ್ಯ ಸ್ಥಿತಿ ಬಿಗಡಾಯಿಸಿತ್ತು. ಆದರೆ ಇತ್ತೀಚೆಗೆ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ. ಶೀಘ್ರವೇ ಗುಣಮುಖರಾಗಿ ಮನಗೆ ಮರಳಿದ್ದಾರೆ ಎಂದು ಹೇಳಲಾಗಿತ್ತು. ಆರೋಗ್ಯ ಸುಧಾರಿಸಿ ಬಂದು ಗಾನ ಕೋಗಿಲೆ ಎಸ್ ಪಿಬಿ ಮತ್ತೆ ಹಾಡು ಹಾಡಲಿದ್ದಾರೆ ಎಂದು ಕೋಟ್ಯಂತರ ಅಭಿಮಾನಿಗಳು ಕಾದಿದ್ದರು. ಆದರೆ ಸೆ.25ರಂದು ಮಧ್ಯಾಹ್ನ…

Keep Reading

ಸಿಲ್ಕ್ ಸ್ಮಿತಾ ಆಕೆಯ ಸೌಂದರ್ಯವೇ ಆಕೆಗೆ ಮುಳುವಾಯ್ತಾ..?

in ಮನರಂಜನೆ/ಸಿನಿಮಾ 470 views

ಸಿಲ್ಕ್ ಸ್ಮಿತಾ ಒಂದು ಕಾಲದ ದಕ್ಷಿಣ ಭಾರತ ಚಿತ್ರರಂಗದ ಸೆಕ್ಸ್ ಬಾಂಬ್ ಎಂದೇ ಗುರುತಿಸಿಕೊಂಡಿದ್ದ ಈ ಮಾದಕ ನಟಿ ಸುಮಾರು ಎರಡು ದಶಕ ದಕ್ಷಿಣ ಭಾರತದ ಚಿತ್ರರಂಗವನ್ನ ಆಳಿದಾಕ್ಕೆ. ಅದು ಎಂತಹ ಕಳಪೆಯ ಚಿತ್ರವೇ ಆಗಲಿ ಅದರಲ್ಲಿ ಸಿಲ್ಕ್ ಸ್ಮಿತಾರ ಒಂದು ಸಣ್ಣ ನೃತ್ಯ ಅಥವಾ ಆಕೆಯ ಒಂದು ಸಣ್ಣ ದೃಶ್ಯವಿದೆ ಎಂದರೆ ಆ ಚಿತ್ರವನ್ನು ನೋಡುವುದಕ್ಕೆ ಜನ ಮುಗಿಬೀಳುತ್ತಿದ್ದ ಕಾಲವೊಂದಿತ್ತು. ದುಂಡು ಮೈಕಟ್ಟಿನ ಈ ಕೃಷ್ಣಸುಂದರಿನ ಕಣ್ಣು ತುಂಬಿಕೊಳ್ಳುವುದಕ್ಕೆ ಜನ ಥಿಯೇಟರ್ ಮುಂದೆ ನುಗ್ಗುತ್ತಿದ್ದರು. ಈಕೆ…

Keep Reading

ಕಳೆದು ಹೋದ ಮೊಬೈಲ್ ಮತ್ತೆ ಸಿಕ್ಕಿದ್ದಾಗ ಅದರಲ್ಲಿದ್ದ ಭಯಾನಕ ಸೆಲ್ಫಿ ಯಾರದು ಗೊತ್ತಾ..?

in ಮನರಂಜನೆ 301 views

ಯುವಕನೊಬ್ಬ ಮನೆಯ ಪಕ್ಕದಲ್ಲಿ ಇರುವ ಅರಣ್ಯಕ್ಕೆ ಟ್ರಕ್ಕಿಂಗ್ ಹೋಗಿ ಅಲ್ಲಿ ತನ್ನ ಮೊಬೈಲ್ ಅನ್ನು ಕಳೆದುಕೊಂಡ. ನಂತರ ಆತನಿಗೆ ಹೇಗೋ ತನ್ನ ಮೊಬೈಲ್ ನ ಸಿಕ್ಕಿತು. ಆಗ ತನ್ನ ಮೊಬೈಲ್ ನ ಪೋಟೋ ಗ್ಯಾಲರಿಯನ್ನು ಓಪನ್ ಮಾಡಿದ ಯುವಕನಿಗೆ ದೊಡ್ಡ ಶಾಕ್ ಕಾದಿತ್ತು. ಕಾರಣ ಭಯಾನಕ ಎನಿಸುವಂತಹ ಸೆಲ್ಫಿ ಫೋಟೋಗಳು ಹಾಗೂ ವಿಡಿಯೋಗಳು ಆತನ ಮೊಬೈಲ್ ನಲ್ಲಿ ರೆಕಾರ್ಡ್ ಆಗಿತ್ತು. ಅಷ್ಟಕ್ಕೂ ಆ ಸೆಲ್ಫಿ ಹಾಗೂ ವಿಡಿಯೋಗಳನ್ನು ತೆಗೆದದು ಯಾರು..? ಆ ಪೋಟೋದಲ್ಲಿ ಇದದ್ದು ಯಾರು ಗೊತ್ತಾ..?…

Keep Reading

Go to Top