“ಭಗವಾನ್ ಶ್ರೀರಾಮನ ಬಗ್ಗೆ ಅವಹೇಳನಕಾರಿ ಮಾತುಗಳನ್ನಾಡಿದ್ದು ನಮ್ಮಿಂದ ತಪ್ಪಾಯ್ತು”: ಹಿಂದುಗಳೆದುರು ಕೈಮುಗಿದು ಕ್ಷಮೆಯಾಚಿಸಿದ ಶಿಕ್ಷಕಿ

in Uncategorized 1,523 views

ಅಯೋಧ್ಯಾ ಹಾಗೂ ಶ್ರೀರಾಮನ ಅವಹೇಳನ ಮಾಡಿದ್ದಾರೆಂದು ಆರೋಪ ಪ್ರಕರಣ ಸಂಬಂಧ ಸಂತ ಜೆರೋಸಾ ಶಾಲೆಯ ಶಿಕ್ಷಕಿ ಸಿಸ್ಟರ್ ಪ್ರಭಾ ಅವರನ್ನು ಆಡಳಿತ ಮಂಡಳಿ ಅಮಾನತು ಮಾಡಿದೆ. ಹಿಂದೂಗಳ ಅಸ್ಮಿತೆ ಶ್ರೀರಾಮನ ಅವಹೇಳನ ಖಂಡಿಸಿ ಬಿಜೆಪಿ ಶಾಸಕ ವೇದವ್ಯಾಸ್ ಕಾಮತ್ ನೇತೃತ್ವದಲ್ಲಿ ಇಂದು ಪೋಷಕರು ಶಾಲೆಗೆ ಮುತ್ತಿಗೆ ಹಾಕಲು ಯತ್ನಿಸಿದರು. ಈ ವೇಳೆ ಸ್ಥಳಕ್ಕಾಗಮಿಸಿದ ಆಡಳಿತ ಮಂಡಳಿ ಸದಸ್ಯರು, ತನಿಖೆ ಪೂರ್ಣಗೊಳ್ಳುವವರೆಗೂ ಶಿಕ್ಷಕಿಯನ್ನು ಅಮಾನತು ಮಾಡಿದ್ದಾಗಿ ತಿಳಿಸಿದ್ದಾರೆ. ಇನ್ನು ಇದೀಗ ತಪ್ಪು ಮಾಡಿದ್ದೇನೆ. ಯಾವುದೇ ತನಿಖೆ ವಿಚಾರಣೆಗೆ ಸಿದ್ದ…

Keep Reading

“ಪಾಕಿಸ್ತಾನಿಗಳು ಭಾರತದ ಅತಿದೊಡ್ಡ ಆಸ್ತಿ, ಪಾಕ್ ಮೇಲೆ ಭಾರತೀಯ ಸೇನೆ ಸರ್ಜಿಕಲ್ ಸ್ಟ್ರೈಕ್ ಮಾಡಬಾರದಿತ್ತು”: ಮಣಿಶಂಕರ್ ಅಯ್ಯರ್, ಕಾಂಗ್ರೆಸ್ ನಾಯಕ

in Uncategorized 20 views

ನವದೆಹಲಿ: ಪಾಕಿಸ್ತಾನಿಗಳು ಭಾರತದ ಅತಿದೊಡ್ಡ ಆಸ್ತಿ. ಅವರ ಎದುರಿಗೆ ಕುಳಿತು ಭಾರತದವರಿಗೆ ಮಾತನಾಡಲು ಧೈರ್ಯ ಇಲ್ಲ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಮಣಿಶಂಕರ್ ಅಯ್ಯರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಲೋಕಸಭೆ ಚುನಾವಣೆಯ ಹೊಸ್ತಿಲಲ್ಲಿ ಕಾಂಗ್ರೆಸ್​ ನಾಯಕನ ಹೇಳಿಕೆ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಲಾಹೋರ್​ನ ಅಲ್ಹಮ್ರಾದಲ್ಲಿ ನಡೆದ ಫೈಜ್ ಉತ್ಸವವನ್ನು ಉದ್ಧೇಶಿಸಿ ಮಾತನಾಡಿದ್ದ ಅಯ್ಯರ್, ನನ್ನ ಅನುಭವದ ಪ್ರಕಾರ ಹೇಳಬೇಕಾದರೆ ಪಾಕಿಸ್ತಾನಿಗಳು ನಾವು ಸ್ನೇಹಪರರಾಗಿದ್ದರೆ, ಅವರು ಅತಿಯಾದ ಸ್ನೇಹಪರರು ಮತ್ತು ನಾವು ಪ್ರತಿಕೂಲರಾಗಿದ್ದೇವೆ, ಅವರು ಅತಿಯಾಗಿ ಪ್ರತಿಕೂಲರಾಗುತ್ತಾರೆ ಎಂದಿದ್ದಾರೆ.…

Keep Reading

ಮರಣದಂಡನೆ ಶಿಕ್ಷೆಗೆ ಗುರಿಯಾಗಿದ್ದ 8 ಜನ ಭಾರತೀಯರ ಪ್ರಾಣ ಉಳಿಸಿದ ಮೋದಿ ಸರ್ಕಾರ: ಮೋದಿ-ದೋವಲ್‌-ಜೈಶಂಕರ್‌ ಮಾಡಿದ ಪ್ಲ್ಯಾನ್‌ A & B ಏನು ಗೊತ್ತಾ?

in Uncategorized 18 views

ಕತಾರ್‌ನಲ್ಲಿ ಜೈಲಿನಲ್ಲಿದ್ದ ಎಂಟು ಮಾಜಿ ನೌಕಾ ಅಧಿಕಾರಿಗಳನ್ನು ಬಿಡುಗಡೆ ಮಾಡಲಾಗಿದೆ. ಇವರಲ್ಲಿ ಏಳು ಮಂದಿ ಭಾರತಕ್ಕೆ ಮರಳಿದ್ದಾರೆ. ಈ ಎಲ್ಲಾ ಭಾರತೀಯರಿಗೆ ಕತಾರ್ ನ್ಯಾಯಾಲಯವು ಕಳೆದ ವರ್ಷ ಅಕ್ಟೋಬರ್ 26 ರಂದು ಮರಣದಂಡನೆ ವಿಧಿಸಿತ್ತು. ಹೀಗಿರುವಾಗ ಅವರನ್ನು ನೇಣು ಕುಣಿಕೆಯಿಂದ ತಪ್ಪಿಸಿದ್ದು ಹೇಗೆ ಗೊತ್ತಾ? ನವದೆಹಲಿ: ಕತಾರ್‌ನಲ್ಲಿ ಬಂಧಿತರಾಗಿದ್ದ ಎಂಟು ಮಾಜಿ ಭಾರತೀಯ ನೌಕಾಪಡೆ ಅಧಿಕಾರಿಗಳನ್ನು ಬಿಡುಗಡೆ ಮಾಡಲಾಗಿದೆ. ಈ ಎಂಟು ಭಾರತೀಯರಲ್ಲಿ ಏಳು ಮಂದಿ ಈಗಾಗಲೇ ಭಾರತಕ್ಕೆ ಮರಳಿದ್ದಾರೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯ ಈ ಬಗ್ಗೆ…

Keep Reading

“ಕಾಶಿ, ಮಥುರಾ ದೇವಾಲಯಗಳನ್ನ ಔರಂಗಜೇಬನೇ ಕೆಡವಿದ್ದ, ಅವನಿಗೆ ಮಂದಿರ ಕೆಡವಿ ಮಸೀದಿ ಕಟ್ಟೋ ದರ್ದೇನಿತ್ತು?”: ಇರ್ಫಾನ್ ಹಬೀಬ್, ಇತಿಹಾಸಕಾರ

in Uncategorized 2,869 views

ಖ್ಯಾತ ಇತಿಹಾಸಕಾರ ಇರ್ಫಾನ್ ಹಬೀಬ್ ಅವರು ಜ್ಞಾನವಾಪಿ ಪ್ರಕರಣದಲ್ಲಿ ನ್ಯಾಯಾಲಯದ ತೀರ್ಪಿನ ಬಗ್ಗೆ ಮಹತ್ವದ ಹೇಳಿಕೆ ನೀಡಿದ್ದಾರೆ. ಮಥುರಾ ಮತ್ತು ಕಾಶಿಯ ದೇಗುಲಗಳನ್ನು ಕೆಡವಿ ಮಸೀದಿ ನಿರ್ಮಿಸಲಾಗಿದೆ ಎಂದು ಹೇಳಿರುವ ಅವರು ಇದನ್ನು ಅನೇಕ ಇತಿಹಾಸ ಪುಸ್ತಕಗಳಲ್ಲಿಯೂ ಉಲ್ಲೇಖಿಸಲಾಗಿದೆ. ಇದನ್ನು ಸಾಬೀತುಪಡಿಸಲು ಯಾವುದೇ ಹೈಕೋರ್ಟ್‌ನ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಇತಿಹಾಸಕಾರ ಇರ್ಫಾನ್ ಹಬೀಬ್ ಅವರ ಬಗ್ಗೆ ತಿಳಿಯೋದಾದ್ರೆ, ಅವರು ಆಗಸ್ಟ್ 10, 1931ರಂದು ಜನಿಸಿದರು. ಅವರು ಪ್ರಾಚೀನ ಮತ್ತು ಮಧ್ಯಕಾಲೀನ ಭಾರತದ ಭಾರತೀಯ ಮಾರ್ಕ್ಸ್‌ವಾದಿ ಇತಿಹಾಸಕಾರರಾಗಿದ್ದಾರೆ. ಅವರು…

Keep Reading

ಅಯೋಧ್ಯೆ, ಕಾಶಿ ಬಳಿಕ ಇದೀಗ ರಾಜಸ್ಥಾನದ ‘ಅಜ್ಮೀರ್ ದರ್ಗಾ’ ಸರದಿ? “ಅದು ದರ್ಗಾ ಅಲ್ಲ ಹಿಂದೂ ದೇವಾಲಯ, ನಮ್ಹತ್ರ ಪುರಾವೆಗಳಿವೆ” ಎಂದ ಮಹಾರಾಣಾ ಪ್ರತಾಪ್ ಸೇನೆ

in Uncategorized 85 views

ಅಜ್ಮೀರ್: ರಾಜಸ್ಥಾನದ ಪ್ರಸಿದ್ಧ ಮುಸ್ಲಿಂ ಆರಾಧನಾ ಸ್ಥಳ ಅಜ್ಮೀರ್ ದರ್ಗಾ ಹಿಂದೂ ದೇವಾಲಯ ಎಂದು ಮಹಾರಾಣಾ ಪ್ರತಾಪ್ ಸೇನೆ ಹೇಳಿಕೆ ನೀಡಿದೆ. ಅಜ್ಮೀರ್ ದರ್ಗಾ, ಸೂಫಿ ಗುರು ಹಜರತ್ ಖ್ವಾಜಾ ಮೊಯಿನುದ್ದೀನ್ ಚಿಸ್ತಿ ಅವರ ಸಮಾಧಿ, ಧಾರ್ಮಿಕ ಸಾಮರಸ್ಯದ ಸಂಕೇತವಾಗಿದೆ ಮತ್ತು ವಿವಿಧ ಧರ್ಮಗಳ ಭಕ್ತರ ಆರಾಧನೆಯ ಸ್ಥಳವಾಗಿದೆ. ಶತಮಾನಗಳಿಂದಲೂ ಭಾರತದ ಶ್ರೀಮಂತ ಸಾಂಸ್ಕೃತಿಕ ಮತ್ತು ಧಾರ್ಮಿಕ ವೈವಿಧ್ಯತೆಗೆ ಈ ದರ್ಗಾವು ಸಾಕ್ಷಿಯಾಗಿದೆ. ಆದರೆ ಇತ್ತೀಚೆಗೆ ಕೆಲವು ಹಿಂದೂ ಸಂಘಟನೆಗಳು ದರ್ಗಾದ ಮೇಲೆ ಹಕ್ಕು ಚಲಾಯಿಸುತ್ತಿವೆ. ಮಹಾರಾಣಾ…

Keep Reading

“ಅಯೋಧ್ಯೆಯಲ್ಲಿ ರಾಮಮಂದಿರ ಕಟ್ಟಬಾರದಿತ್ತು, ಆ ಮಂದಿರದ ಬದಲಾಗಿ….”: ಕೆಎನ್ ರಾಜಣ್ಣ

in Uncategorized 598 views

ದಾವಣಗೆರೆ: ಅಯೋಧ್ಯೆಯಲ್ಲಿ ರಾಮನ ದೇವಸ್ಥಾನದ ಕಟ್ಟುವ ಮೊದಲು ವಾಲ್ಮೀಕಿ ಮಠ ಕಟ್ಟಬೇಕಿತ್ತು ಎಂದು ಸಚಿವ ಕೆಎನ್ ರಾಜಣ್ಣ ಹೇಳಿದ್ದಾರೆ. ದಾವಣಗೆರೆಯ ವಾಲ್ಮೀಕಿ ಜಾತ್ರೆಯಲ್ಲಿ ಮಾತನಾಡಿದ ರಾಜಣ್ಣ, ಈಗ ಕಟ್ಟಿರುವ ಅಯೋಧ್ಯ ರಾಮ ಮಂದಿರದಲ್ಲೇ ವಾಲ್ಮೀಕಿ ಮಂದಿರ ಕಟ್ಟಲಿ ಎಂದು ಒತ್ತಾಯ ಮಾಡಿದರು. ಯಾರು ನಮ್ಮ ಯೋಗಕ್ಷೇಮ ನೋಡಿಕೊಳ್ತಾರೆ ಅವರ ಪರವಾಗಿ ನಾವು ನಿಲ್ಲಬೇಕು. ನಮ್ಮ ಸಮುದಾಯಕ್ಕೆ ಮೂರು ಜನರನ್ನ ಮಂತ್ರಿ ಮಾಡಿ ಸಮುದಾಯಕ್ಕೆ ಕೊಡುಗೆ ಕೊಟ್ಟಿದ್ದಾರೆ ಎಂದು ಹೇಳಿದರು. ರಾಜ್ಯದಲ್ಲಿ ಶಿಥಿಲವಾದ 100 ರಾಮನ ದೇವಸ್ಥಾನಗಳನ್ನ ಜೀರ್ಣೋದ್ಧಾರ…

Keep Reading

ರಾಮಮಂದಿರ ಪ್ರಾಣಪ್ರತಿಷ್ಠಾಪನೆಗೆ ಹೋಗಿದ್ದಕ್ಕೆ ಆಚಾರ್ಯ ಪ್ರಮೋದ್ ಕೃಷ್ಣನ್‌ರನ್ನ ಪಕ್ಷದಿಂದಲೇ 6 ವರ್ಷಗಳ ಕಾಲ ಉಚ್ಛಾಟಿಸಿದ ಕಾಂಗ್ರೆಸ್

in Uncategorized 33 views

ಪಕ್ಷ ವಿರೋಧ ಹೇಳಿಕೆ ನೀಡಿರುವುದಕ್ಕಾಗಿ ಆಚಾರ್ಯ ಪ್ರಮೋದ್ ಕೃಷ್ಣಂ ಅವರನ್ನು ಕಾಂಗ್ರೆಸ್‌ 6 ವರ್ಷಗಳ ಅವಧಿಗೆ ಉಚ್ಛಾಟನೆ ಮಾಡಿದೆ. ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾದ ಮರುದಿನವೇ ಕಾಂಗ್ರೆಸ್‌ ಹೈಕಮಾಂಡ್‌ ಆಚಾರ್ಯ ವಿರುದ್ಧ ಈ ಕ್ರಮ ಕೈಗೊಂಡಿದೆ. ಉಚ್ಛಾಟನೆಯ ಬೆನ್ನಲ್ಲೇ ಆಚಾರ್ಯ ಅವರು ಎಮ್ಮ ಎಕ್ಸ್‌ ಖಾತೆಯಲ್ಲಿ ಪ್ರತಿಕ್ರಿಯಿಸಿದ್ದಾರೆ, ರಾಮ ಮತ್ತು ರಾಷ್ಟ್ರ… ಯಾವುದೇ ರಾಜಿ ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. राम और “राष्ट्र” पर “समझौता” नहीं किया जा सकता. @RahulGandhi — Acharya Pramod…

Keep Reading

“ಒಂದು ಕಣ್ಣನ್ನೇ ಕಳೆದುಕೊಳ್ಳುವ ಸ್ಥಿತಿಯಲ್ಲಿದ್ದೆ”: ರಾಮಲಲ್ಲಾನ ಕಣ್ಣುಗಳನ್ನ ಕೆತ್ತಿದ್ದ ಚಿನ್ನದ ಉಳಿ, ಬೆಳ್ಳಿಯ ಸುತ್ತಿಗೆಯ ಫೋಟೋ ಹಂಚಿಕೊಂಡ ಅರುಣ್ ಯೋಗಿರಾಜ್‌

in Uncategorized 2,356 views

ಬೆಂಗಳೂರು: ಅಯೋಧ್ಯೆಯಲ್ಲಿ ಬಾಲ ರಾಮನ ಕಣ್ಣನ್ನು ಕೆತ್ತಲು ಬಳಸಿದ ಚಿನ್ನದ ಉಳಿ ಮತ್ತು ಬೆಳ್ಳಿಯ ಸುತ್ತಿಗೆಯನ್ನು ಅರುಣ್‌ ಯೋಗಿರಾಜ್‌ ಇಂದು ಬಹಿರಂಗ ಪಡಿಸಿದ್ದಾರೆ. ಅರುಣ್‌ ಯೋಗಿರಾಜ್‌ ಅವರು ಎಕ್ಸ್‌ನಲ್ಲಿ, “ಬೆಳ್ಳಿಯ ಸುತ್ತಿಗೆ, ಚಿನ್ನದ ಉಳಿಯನ್ನು ಹಂಚಿಕೊಳ್ಳಲು ನಾನು ಯೋಚಿಸಿದೆ. ಇದರಲ್ಲಿ ನಾನು ರಾಮ ಲಲ್ಲಾನ ದೈವಿಕ ಕಣ್ಣುಗಳನ್ನು (ನೇತ್ರೋನ್ಮಿಲನ) ಕೆತ್ತಿದ್ದೇನೆ” ಎಂದು ಬರೆದಿದ್ದಾರೆ. Thought of sharing this Silver hammer with the golden chisel using which I carved the divine eyes…

Keep Reading

“ಪಾಕಿಸ್ತಾನವನ್ನ ದ್ವೇಷಿಸೋದು ನನ್ನ ರಕ್ತದಲ್ಲೇ ಇದೆ; ಸಾವಿರ ಬಾರಿ ಜೈ ಶ್ರೀರಾಮ್​ ಹೇಳೋಕ್ಕೂ ಸಿದ್ಧ”: ಮೊಹಮ್ಮದ್ ಶಮಿ

in Uncategorized 1,121 views

ಏಕದಿನ ವಿಶ್ವಕಪ್​ 2023ರ ಬಳಿಕ ಟೀಂ ಇಂಡಿಯಾದ ಸ್ಟಾರ್​​ ಬೌಲರ್​ ಮೊಹಮ್ಮದ್ ಶಮಿ ಹಿಮ್ಮಡಿ ಗಾಯದಿಂದಾಗಿ ತಂಡದಿಂದ ದೂರವುಳಿದಿದ್ದಾರೆ. ಪ್ರಸ್ಥುತ ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್​ ಸರಣಿಯಿಂದ ಶಮಿ ಹೊರಗುಳಿದಿದ್ದಾರೆ. ಇದರ ನಡುವೆ ಮೊಹಮ್ಮದ್ ಶಮಿ ನ್ಯೂಸ್ 18ಗೆ ನೀಡಿದ ಸಂದರ್ಶನದ ವೇಳೆ ಸಾಕಷ್ಟು ವಿಚಾರದ ಬಗ್ಗೆಯೂ ಮಾತನಾಡಿದ್ದಾರೆ. ಈ ವೇಳೆ ಅವರು, ತಾವು ವಿಕೆಟ್ ಪಡೆದ ನಂತರ ಸಜ್ದಾ ಮಾಡಲು ಬಯಸುವುದಿಲ್ಲ ಎಂದು ಹೇಳಿದ್ದಾರೆ. ಅಲ್ಲದೇ ಜೈ ಶ್ರೀರಾಮ್ ಮತ್ತು ಅಲ್ಲಾ ಅಕ್ಬರ್ ಎಂದು…

Keep Reading

“ಜ್ಞಾನವಾಪಿ ನಮ್ದೇ, ಹಿಂದುಗಳು ಪೂಜೆ ಮಾಡೋಕೆ ಬಿಡಬಾರದು, ನಾವು ಇವತ್ತಲ್ಲ ನಾಳೆ ಸಾಯಲೇಬೇಕು, ಸಂಘರ್ಷಕ್ಕೆ ತಯಾರಾಗಿ, ಬೀದಿಗಿಳಿದು ಹೋರಾಡಿ”: ಅಬ್ದುಲ್ ಮಜೀದ್, SDPI

in Uncategorized 28 views

ಮಂಗಳೂರು: ‘ಜ್ಞಾನವಾಪಿ ನಮ್ಮದು ನಮ್ಮದಾಗೆ ಉಳಿಯುವುದು, ಸಂಘರ್ಷಕ್ಕೆ ಮತ್ತು ಹುತಾತ್ಮರಾಗಲು ತಯಾರಾಗಿ’ SDPI ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಮೈಸೂರು ಬಹಿರಂಗ ಕರೆ ನೀಡಿದ್ದಾರೆ. ಜ್ಞಾನವಾಪಿ ಮಸೀದಿಯ ನೆಲಮಾಳಿಗೆಯಲ್ಲಿ ಪೂಜೆಗೆ ಅನುಮತಿ ನೀಡಿರುವುದನ್ನು ಖಂಡಿಸಿ ಮಂಗಳೂರಿನಲ್ಲಿ SDPI ಪಕ್ಷದ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ನಗರದ ಕ್ಲಾಕ್ ಟವರ್ ಬಳಿ ಪ್ರತಿಭಟನಾ ಸಭೆ ನಡೆಸಿದ ಪ್ರತಿಭಟನಕಾರರು ಪೂಜಾ ಸ್ಥಳಗಳ ಕಾಯಿದೆಯನ್ನು ಜಾರಿಗೊಳಿಸುವಂತೆ ಒತ್ತಾಯಿಸಿದರು. ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ SDPI ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಮೈಸೂರು ಜ್ಞಾನವಾಪಿ ವಿಷಯದಲ್ಲಿ ಹೈಕೋರ್ಟ್ ನಲ್ಲಿ…

Keep Reading

Go to Top