ಮದುವೆಯಾಗಿ 12 ದಿನಕ್ಕೆ ಪತಿ ವಿರುದ್ಧ ಕೇಸ್​​​​​​​…ಮ್ಯಾರೇಜ್ ಇಸ್ ಪಾಯ್ಸನ್​ ಅಂತಿದ್ದಾರೆ ಪೂನಂ ಪಾಂಡೆ

in ಮನರಂಜನೆ/ಸಿನಿಮಾ 412 views

ಫೇಮಸ್ ಆಗಬೇಕು, ಹಣ ಸಂಪಾದಿಸಿ ವೈಭವದ ಜೀವನದ ನಡೆಸಬೇಕು ಎಂಬ ಹುಚ್ಚು ಇರುವವರು ಏನು ಬೇಕಾದರೂ ಮಾಡಲು ಸಿದ್ಧರಿರುತ್ತಾರೆ. ಒಂದು ವೇಳೆ ಅವರು ಸೆಲಬ್ರಿಟಿಗಳಾಗಿದ್ದು ತಮಗೆ ಬೇಕಾದ ಪ್ರಚಾರ ದೊರೆಯದಿದ್ದಲ್ಲಿ ಸುಖಾ ಸುಮ್ಮನೆ ಜನರನ್ನು ಸೆಳೆಯಲು ವಿವಾದಾತ್ಮಕ ಹೇಳಿಕೆಗಳನ್ನು ನೀಡುವುದು, ಹಾಟ್ ಫೋಟೋಗಳನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಅಪ್​ಲೋಡ್ ಮಾಡಿ ಲೈಕ್, ಕಮೆಂಟ್ ಗಿಟ್ಟಿಸಿಕೊಳ್ಳುವ ಪ್ರಯತ್ನ ಮಾಡುತ್ತಾರೆ. ಬಾಲಿವುಡ್ ನಟಿ ಪೂನಂ ಪಾಂಡೆ ಕೂಡಾ ಮಾಡಿದ್ದು ಕೂಡಾ ಅದೇ. 2011 ವರ್ಲ್ಡ್​ ಕಪ್​ ಕ್ರಿಕೆಟ್​​​​​​​​ನಲ್ಲಿ ಇಂಡಿಯಾ ಹಾಗೂ ಪಾಕಿಸ್ತಾನ ಮ್ಯಾಚ್ ನಡೆಯುವ ಸಮಯದಲ್ಲಿ ಒಂದು ವೇಳೆ ಭಾರತ ತಂಡ ಗೆದ್ದರೆ ನಾನು ಬೆತ್ತಲಾಗುತ್ತೇನೆ ಎಂದು ಹೇಳುವ ಮೂಲಕ ವಿವಾದ ಸೃಷ್ಟಿಸಿದ್ದರು ಈ ಬಿಚ್ಚಮ್ಮ. ಈ ಸಮಯದಲ್ಲೇ ಪೂನಂ ಪಾಂಡೆ ಎಂಬ ಒಬ್ಬ ಯುವತಿ ಇರುವುದು ಎಂದು ಎಲ್ಲರಿಗೂ ತಿಳಿದದ್ದು. ಈಕೆ ಸೋಷಿಯಲ್ ಮೀಡಿಯಾ ನೋಡಿದರೆ, ಈಕೆಗೂ ಬಟ್ಟೆಗೂ ಆಗಿ ಬರುವುದಿಲ್ಲ ಎಂದು ತಿಳಿಯುತ್ತದೆ.

Advertisement

ಇನ್ನು ಪೂನಂ ಪಾಂಡೆ ಮತ್ತೆ ಸುದ್ದಿಯಲ್ಲಿದ್ದಾರೆ. ಆದರೆ ಈ ಬಾರಿ ಆಕೆ ಬಿಚ್ಚಮ್ಮನಾಗಿ ಸುದ್ದಿ ಮಾಡಿಲ್ಲ. ಬದಲಿಗೆ ಪತಿ ವಿರುದ್ಧ ಕೇಸ್ ದಾಖಲಿಸುವ ಮೂಲಕ ಸುದ್ದಿಯಲ್ಲಿದ್ದಾರೆ. 2 ವರ್ಷಗಳಿಂದ ಪೂನಂ ಪಾಂಡೆ ಸ್ಯಾಮ್ ಅಹ್ಮದ್ ಬಾಂಬೆ ಎಂಬಾತನ ಜೊತೆ ರಿಲೇಷನ್​ನಲ್ಲಿದ್ದಳು. ಇದೇ ತಿಂಗಳು, ಅಂದರೆ ಸೆಪ್ಟೆಂಬರ್ 10 ರಂದು ಸ್ಯಾಮ್ ಬಾಂಬೆಯನ್ನು ವಿವಾಹವಾಗಿದ್ದರು. ತಮ್ಮ ಮದುವೆ ಫೋಟೋವನ್ನು ಪೂನಂ ಪಾಂಡೆ ಸೋಷಿಯಲ್ ಮೀಡಿಯಾದಲ್ಲಿ ಅಪ್​​ಲೋಡ್ ಕೂಡಾ ಮಾಡಿದ್ದರು. ಪುಣ್ಯಕ್ಕೆ ಸಾಂಪ್ರದಾಯಿಕ ಉಡುಗೆ ತೊಟ್ಟು ಈ ಮಹಾತಾಯಿ ಮದುವೆಯಾಗಿದ್ದಾರೆ. ಅದೇ ಸಂತೋಷ. ಇನ್ನು ಮದುವೆ ಫೋಟೋದೊಂದಿಗೆ ಏಳೇಳು ಜನ್ಮದಲ್ಲೂ ನಾನು ನಿನ್ನ ಜೊತೆಗೆ ಇರಬೇಕೆಂದು ಬಯಸುತ್ತೇನೆ ಎಂದು ಕ್ಯಾಪ್ಷನ್ ಬರೆದಿದ್ದರು. ಆದರೆ ಏಳು ಜನ್ಮ ಇರಲಿ 12 ದಿನಗಳಿಗೇ ಇವರ ಸಂಸಾರದಲ್ಲಿ ಬಿರುಗಾಳಿ ಎದ್ದಿದೆ.

ಮದುವೆ ನಂತರ ಚಿತ್ರೀಕರಣಕ್ಕೆಂದು ಗೋವಾಗೆ ತೆರಳಿದ್ದ ಪೂನಂ, ಸ್ಯಾಮ್ ಅಹ್ಮದ್ ಬಾಂಬೆ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ. ನನಗೆ ಕಿರುಕುಳ ನೀಡುತ್ತಿರುವುದಲ್ಲದೆ ಬೆದರಿಕೆಯೊಡ್ಡಿದ್ದಾನೆ ಎಂದು ಗೋವಾದ ಕೆನಕೋನಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಈಕೆ ಹೀಗೆ ಮದುವೆಯಾಗಿ ಕೆಲವೇ ದಿನಕ್ಕೆ ಪತಿ ಮೇಲೆ ದೂರು ನೀಡಿರುವುದು ಆಕೆ ಅಭಿಮಾನಿಗಳಿಗೆ ಬೇಸರ ತಂದಿದೆ. ಪೂನಂ ದೂರು ನೀಡುತ್ತಿದ್ದಂತೆ ಗೋವಾ ಪೊಲೀಸರು ಸ್ಯಾಮ್​ ಅಹ್ಮದ್ ಬಾಂಬೆಯನ್ನು ಬಂಧಿಸಿದ್ದಾರೆ. ಇಂದು ಷರತ್ತುಬದ್ಧ ಜಾಮೀನಿನ ಮೇಲೆ ಆತನನ್ನು ಬಿಡುಗಡೆ ಮಾಡಿದ್ದಾರೆ.

2013 ರಲ್ಲಿ ನಶಾ ಹಿಂದಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದ ಪೂನಂ ಪಾಂಡೆ ಕನ್ನಡದ ಲವ್ ಇಸ್ ಪಾಯ್ಸನ್ ಚಿತ್ರದ ಹಾಡೊಂದಕ್ಕೆ ಕುಣಿದಿದ್ದರು. ನಂತರ ತೆಲುಗಿನ ಮಾಲಿನಿ ಆ್ಯಂಡ್ ಕೊ. ಹಿಂದಿಯ ಆಗಯಾ ಹೀರೋ, ದಿ ಜರ್ನಿ ಆಫ್ ಕರ್ಮ ಬಿಟ್ಟರೆ ಇತರ ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲಿಲ್ಲ. ಲಾಕ್​​ಡೌನ್ ವೇಳೆ ನಿಯಮ ಮೀರಿ ಬಾಯ್​​ಫ್ರೆಂಡ್ ಸ್ಯಾಮ್ ಅಹ್ಮದ್ ಜೊತೆ ತಿರುಗಾಡಿ ಪೊಲೀಸರ ಕೆಂಗಣ್ಣಿಗೆ ಗುರಿಯಾಗಿದ್ದ ಪೂನಂ ಪಾಂಡೆ ಇದೀಗ ಮದುವೆ ವಿಚಾರದಲ್ಲಿ ಸುದ್ದಿಯಾಗಿದ್ದಾರೆ.

ಶ್ರೀ ಆದಿಶಕ್ತಿ ಚೌಡೇಶ್ವರಿ ಆರಾಧಕರಾದ ಶ್ರೀ ಪಂಡಿತ್ ಶ್ರೀನಿವಾಸ್ ಭಟ್ ( ಕುಡ್ಲ ) ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡದ ಪ್ರಸಿದ್ಧ ಜ್ಯೋತಿಷ್ಯರು. ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ಆರೋಗ್ಯ ವ್ಯಾಪಾರ ಲಗ್ನ ಸಂತಾನ ಸ್ತ್ರೀ – ಪುರುಷ ವಶೀಕರಣ ಶತ್ರುನಾಶ ಮಾಟ ಮಂತ್ರ ಸತಿಪತಿ ಕಲಹ ರ ಮದುವೆ ದುಷ್ಟಶಕ್ತಿ ಲೈಂಗಿಕ ಸಮಸ್ಯೆ ಇತರ ಎಲ್ಲಾ ನಿಮ್ಮ ವೈಯಕ್ತಿಕ ಸಮಸ್ಯೆಗಳಿಗೆ 48 ಗಂಟೆಗಳ ಒಳಗೆ ಪರಿಹಾರ ಶತಸಿದ್ಧ. ಬೇರೆ ಜ್ಯೋತಿಷ್ಯರುಗಳ ಬಳಿ ಜ್ಯೋತಿಷ್ಯ ಕೇಳಿ ಪರಿಹಾರ ಸಿಗದೆ ನೊಂದಿದ್ದರೆ ಒಮ್ಮೆ ಕರೆ ಮಾಡಿ. ಶ್ರೀ ಆದಿಶಕ್ತಿ ಚಾಮುಂಡೇಶ್ವರಿ ಜ್ಯೋತಿಷ್ಯ ಕೇಂದ್ರ Phone no : 9972245888 ಬದಲಾಗುತ್ತದೆ. ಫೋನಿನ ಮೂಲಕ ಪರಿಹಾರವನ್ನು ನೀಡಲಾಗುತ್ತದೆ.

ವಾಕ್ ಸಿದ್ಧಿ ಜಪ ಸಿದ್ಧಿ ಯಂತ್ರ ಸಿದ್ಧಿ ಹಾಗೂ ಮಂತ್ರ ಸಿದ್ಧಿಯಲ್ಲಿ ಪರಿಣಿತಿ ಹೊಂದಿರುವ ಪಂಡಿತ್ ಶ್ರೀನಿವಾಸ ಭಟ್ ಇವರು ವಶೀಕರಣ ಮಹಾ ಮಾಂತ್ರಿಕರು ಸರ್ವಸಿದ್ಧಿ ಸಾಧಕರಾದ ಇವರು ನಿಮ್ಮ ಧೀರ್ಘ ಕಾಲದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ನೀಡುತ್ತಾರೆ. ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಒಳ್ಳೆಯ ಸರ್ಕಾರೀ ಕೆಲಸ ಸಿಗಲು ಅಥವ ಹಣಕಾಸಿನ ಸಮಸ್ಯೆಗಳು ಅಥವ ಸ್ತ್ರೀ ವಶೀಕರಣ, ಹಾಗೂ ಪುರುಷ ವಶೀಕರಣ, ಅತ್ತೆ ಸೊಸೆ ಕಿರಿಕಿರಿ, ಸಂತಾನಫಲ, ಶತ್ರುನಾಶ, ರಾಜಕೀಯ, ಹಣಕಾಸಿನ ಸಮಸ್ಯೆ, ಇನ್ನು ಯಾವುದೇ ರೀತಿಯ ಗುಪ್ತ ಸಮಸ್ಯೆಗಳಿಗೂ ಸಹ 48 ಗಂಟೆಗಳ ಒಳಗೆ ಶಾಶ್ವತ ಪರಿಹಾರ. ಈ ಕೂಡಲೇ 9972245888 ಸಂಖ್ಯೆಗೆ ಕರೆ ಮಾಡಿರಿ.

Advertisement
Share this on...