ನಕ್ಸಲರು ಅಮಾಯಕರು, ಅವರು ಸ-ತ್ತ-ರೆ ಅವರಿಗೆ ಶಹೀದ್ ಎಂಬ ದರ್ಜೆ ನೀಡಬೇಕು: ಕನ್ಹಯ್ಯ ಕುಮಾರ್

in Kannada News/News 909 views

ಛತ್ತಿಸಗಢ್‌ದ ಸುಕ್ಮಾ-ಬಿಜಾಪುರ ದ ಗಡಿಯಲ್ಲಿ ಜುನಾಗಡ್ ಹಳ್ಳಿಯಲ್ಲಿ ಶನಿವಾರದಂದು (ಏಪ್ರಿಲ್ 3, 2021) ರಂದು ನಕ್ಸಲರು ಹಾಗು ಭದ್ರತಾ ಸಿಬ್ಬಂದಿಗಳ ನಡುವಿನ ಕಾ-ಳ-ಗ-ದಲ್ಲಿ ಭದ್ರತಾ ಪಡೆಯ 24 ಜನ ಯೋ-ಧ-ರು ಶಹೀದರಾಗಿದ್ದರು, 20 ಕ್ಕೂ ಹೆಚ್ಚು ಜನ ಗಾ-ಯಾ-ಳು-ಗಳಾಗಿದ್ದರೆ ಈ ಮುಖಾಮುಖಿಯಲ್ಲಿ 15 ಕ್ಕೂ ಅಧಿಕ ಅಧಿಕ‌ ನಕ್ಸಲರನ್ನೂ ಹೊ-ಡೆ-ದು-ರು-ಳಿ-ಸಲಾಗಿತ್ತು. ನಕ್ಸಲೀಯರಿಗೂ ಭಾರೀ ನಷ್ಟವಾಗಿದೆ ಎಂಬ ಸುದ್ದಿಯಿದೆ.

ಈ ಎಲ್ಲದರ ಮಧ್ಯೆ ದೇ-ಶ-ದ್ರೋ-ಹ-ದ ಆ-ರೋ-ಪ ಹೊತ್ತಿರುವ ಹಾಗು ಜೆಎನ್‌ಯೂ ವಿಶ್ವವಿದ್ಯಾಲಯಯ ಮಾಜಿ ವಿದ್ಯಾರ್ಥಿ ನಾಯಕ ಕನ್ಹಯ್ಯ ಕುಮಾರ್‌ನ ವಿಡಿಯೋವೊಂದು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ.‌ ಈ ವಿಡಿಯೋದಲ್ಲಿ ಕನ್ಹಯ್ಯ ಕುಮಾರ್ ನಕ್ಸಲರನ್ನ ಅಮಾಯಕರಂತಷ್ಟೇ ಹೇಳುತ್ತಿರುವುದಲ್ಲದೆ ಅವರು ಸತ್ತರೆ ಅವರಿಗೆ ಶಹೀದ್ (ಹುತಾತ್ಮ) ದರ್ಜೆ ನೀಡಬೇಕು ಎಂಬ ಒತ್ತಾಯವನ್ನೂ ಮಾಡುತ್ತಿದ್ದಾನೆ. ಕನ್ಹಯ್ಯ ಕುಮಾರ್‌ನ ಈ ವಿಡಿಯೋವನ್ನ ಬಿಜೆಪಿ ನಾಯಕ ಹಾಗು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರ ಮಾಹಿತಿ ಸಲಹೆಗಾರರೂ ಆಗಿರುವ ಶಲಭಮಣಿ ತ್ರಿಪಾಠಿ ರವರು ಟ್ವಿಟ್ಟರ್ ನಲ್ಲಿ ಶೇರ್ ಮಾಡಿದ್ದಾರೆ.

Advertisement

ಕನ್ಹಯ್ಯ ಕುಮಾರ್‌ನ ಹಳೆಯ ವಿಡಿಯೋವನ್ನ ಶೇರ್ ಮಾಡುತ್ತ ಶಲಭಮಣಿ ತ್ರಿಪಾಠಿ ರವರು ತಮ್ಮ ಟ್ವೀಟ್ ನಲ್ಲಿ “ದೇಶ ಹಾಗು ಸಂವಿಧಾನದ ವಿರುದ್ಧ ರ-ಕ್ತ-ಸಿ-ಕ್ತ ಯು-ದ್ಧ ಮಾಡುವ ಜನರು ಇಂಥವರ (ಕನ್ಹಯ್ಯ ಕುಮಾರ್) ದೃಷ್ಟಿಯಲ್ಲಿ ಅಮಾಯಕರು ಹಾಗು ಇಂಥವರಿಗೆ ಶಹೀದ್ ದರ್ಜೆ ಕೊಡಬೇಕಂತೆ. ಜೆಎನ್‌ಯೂ ನಲ್ಲಿ ಬೆಳೆದ ಇಂತಹ ಅನಕ್ಷರಸ್ಥ ದೇ-ಶ-ದ್ರೋ-ಹಿ-ಗಳಿಗಿಂತ ಹಳ್ಳಿಯ ಪಾಠಶಾಲೆಗಳಲ್ಲಿ ಓದಿದ ಯುವಕರು ಎಷ್ಟೋ ವಾಸಿ, ಅವರ ಹೃದಯದಲ್ಲಿ ಸೇನೆ ಹಾಗು ರಾಷ್ಟ್ರದ ಬಗ್ಗೆ ಏನಾದರೂ ಮಾಡಬೇಕು ಹಾಗು ಪ್ರೀತಿಯೂ ಇರುತ್ತದೆ. ಹುತಾತ್ಮರಿಗೆ ಶತಶತ ನಮನಗಳು” ಎಂದು ಬರೆದಿದ್ದಾರೆ.

ಶಲಭಮಣಿ ತ್ರಿಪಾಠಿ ರವರು ಶೇರ್ ಮಾಡಿರುವ ವಿಡಿಯೋದಲ್ಲಿ ಕನ್ಹಯ್ಯ ಕುಮಾರ್ ಎನ್‌ಡಿಟಿವಿ ಪತ್ರಕರ್ತ ರವೀಶ್ ಕುಮಾರ್ ಗೆ ನೀಡಿದ ಇಂಟರ್‌ವ್ಯೂ ಒಂದರಲ್ಲಿ ಮಾತನಾಡುತ್ತ, “ಎಲ್ಲಾ ಹುತಾತ್ಮರಿಗೂ ಶಹೀದ್ ದರ್ಜೆ ನೀಡಲೇಬೇಕು ಹಾಗು ಬೇರೆ ಯಾರ‌್ಯಾರನ್ನ ಶಹೀದ್ ಅಂತ ಹೇಳುತ್ತಿದ್ದಾರೋ ಅವರ ವಿ-ರು-ದ್ಧ ಯು-ದ್ಧ ಘೋಷಿಸಬೇಕು. ಯಾರನ್ನ ಇವರು ನಕ್ಸಲರೆಂದು ಹೊ-ಡೆ-ದು ಹಾಕುತ್ತಿದ್ದಾರೋ ಅವರಿಗೂ ಶಹೀದ್ ದರ್ಜೆ ನೀಡಬೇಕು. ಅವರು ಅಸಲಿಗೆ ನಕ್ಸಲರಲ್ಲ ಬದಲಾಗಿ ಅಮಾಯಕ ಆದಿವಾಸಿಗಳಾಗಿದ್ದಾರೆ” ಎಂದು ಕನ್ಹಯ್ಯ ಕುಮಾರ್ ಹೇಳುತ್ತಿದ್ದು ಈ ವಿಡಿಯೋ ಹಳೆಯ ವಿಡಿಯೋ ಆಗಿದೆ.

ಹಿಂದೂ ಧರ್ಮಕ್ಕಿಂತ ಇಸ್ಲಾಂ ಒಳ್ಳೆಯ ಧರ್ಮ ಎಂದೂ ಹೇಳಿದ್ದ ಕನ್ಹಯ್ಯ ಕುಮಾರ್

ಭಾರತದಲ್ಲಿ ಅದೆಷ್ಟು ಕಮ್ಯುನಿಸ್ಟರಿದ್ದಾರೋ ಅವರ‌್ಯಾರೂ ಅಸಲಿಗೆ ಒಂದು ಕಡೆ ಕಮ್ಯುನಿಸ್ಟರಲ್ಲವೇ ಅಲ್ಲ, ಯಾಕಂದ್ರೆ ಕಮ್ಯುನಿಸ್ಟ್ ಸಿದ್ಧಾಂತ ಹೊಂದಿರುವ ವ್ಯಕ್ತಿಯು ಯಾವುದೇ ದೇವರಲ್ಲಿ ನಂಬಿಕೆಯಿರದ ನಾಸ್ತಿಕನಾಗಿರುತ್ತಾನೆ ಅದೇ ಆತ ಕಮ್ಯುನಿಸ್ಟ್ ಎಂಬುದರ ಮೊದಲ ಗುರುತಾಗಿರುತ್ತದೆ.

ಭಾರತದ ಕಮ್ಯುನಿಸ್ಟರು ಫೇ-ಕ್ ಕಮ್ಯುನಿಸ್ಟರಾಗಿದ್ದಾರೆ ಹಾಗು ಅಸಲಿಗೆ ಭಾರತದ ಈ ಕಮ್ಯುನಿಸ್ಟರು ಒಂದೋ ಇ-ಸ್ಲಾಂ ಅಥವ ಕ್ರಿ-ಶ್ಚಿ-ಯನ್ನರಾಗಿದ್ದು ಹಿಂದೂ ಹೆಸರನ್ನಿಟ್ಟುಕೊಂಡು ಜನರ ಕಣ್ಣಿಗೆ ಮ-ಣ್ಣೆ-ರೆ-ಚುತ್ತ ಓಡಾಡುತ್ತಿದ್ದಾರೆ. ಇದರ ಮೂಲ ಉದ್ದೇಶವೆಂದರೆ ಹಿಂ-ದೂ ಹೆಸರಿಟ್ಟುಕೊಂಡು ಕಮ್ಯುನಿಸ್ಟ್ ಹೆಸರನ್ನ ಹೇಳಿಕೊಂಡು ಹಿಂ-ದು-ಗಳಿಗೆ ಅದೆಷ್ಟು ಮೂರ್ಖರನ್ನಾಗಿ ಮಾಡಬೇಕೋ ಮಾಡಿ ಹಿಂ-ದೂ ಧರ್ಮೀಯರನ್ನ ಇ-ಸ್ಲಾಂ ಹಾಗು ಕ್ರಿ-ಶ್ಚಿ-ಯನ್ ಮ-ತಕ್ಕೆ ಮ-ತಾಂ-ತ-ರಿಸುವಂತಹ ಕೆಲಸವನ್ನೂ ಈ ಕಮ್ಯುನಿಸ್ಟರು ಭಾರತದಲ್ಲಿ ಮಾಡುತ್ತಿದ್ದಾರೆ. ಇದಕ್ಕೆ ತಾಜಾ ಉದಾಹರಣೆಯೆಂದರೆ ಭಾರತದ ಕಮ್ಯುನಿಸ್ಟ್ ನಾಯಕ ಡಿ.ರಾಜಾ ತನ್ನ ಹೆಸರನ್ನ ಇಷ್ಟು ವರ್ಷ ಮುಚ್ಚಿಟ್ಟಿದ್ದು ಈಗ ಆತನ ಹೆಸರು ಬಯಲಾದ ಬಳಿಕ ತಿಳಿದು ಬಂದ ಸ್ಪೋ-ಟ-ಕ ವಿಷಯವೆಂದರೆ ಆತನ ಡೇನಿಯಲ್ ರಾಜಾ ಎಂದು.

ಇದೇ ರೀತಿಯಲ್ಲಿ ಕನ್ಹಯ್ಯ ಕುಮಾರ್ ಕೂಡ ತನ್ನನ್ನ ತಾನು ಕಮ್ಯುನಿಸ್ಟ್ ಎಂದು ಹೇಳಿಕೊಳ್ಳುತ್ತಾನೆ ಆದರೆ ಆತ ಇ-ಸ್ಲಾಂ ನಲ್ಲಿ ಬಹಳ ಶೃದ್ಧೆ ಹೊಂದಿದ್ದಾನೆ ಹಾಗು ಅ-ಲ್ಲಾ-ಹ್ ನಿಗೆ ತುಂಬಾ ನಡೆದುಕೊಳ್ಳುತ್ತಾನೆ. ಈ ವ್ಯಕ್ತಿ ತಾನೊಬ್ಬ ಕಮ್ಯುನಿಸ್ಟ್ ಎಂದು ಹೇಳಿಕೊಂಡು ಹಿಂದೂ ಹೆಸರನ್ನ ಬಳಸಿಕೊಂಡು ಇ-ಸ್ಲಾಂ ಬಹಳ ಚೆನ್ನಾಗಿದೆ, ಮ-ಸ್ಜಿ-ದ್ ತುಂಬಾ ಪ್ರಶಸ್ತವಾಗಿದೆ ಹಾಗು ಅ-ಲ್ಲಾ-ಹ್ ನಲ್ಲಿ ತುಂಬಾ ಶ-ಕ್ತಿ-ಯಿದೆ ಎಂದು ಹೇಳುತ್ತಾನೆ.

ಕನ್ಹಯ್ಯ ಕುಮಾರ್ ಹಿಂ-ದೂ ಧ-ರ್ಮ-ವನ್ನ ಕೆ-ಟ್ಟ ಧ-ರ್ಮ-ವೆಂದು ಹೇಳುತ್ತಾನೆ, ಆತ ಹೇಳುವಂತೆ ಹಿಂ-ದೂ ಧ-ರ್ಮ ಕೆಟ್ಟದಾಗಿದೆ ಇದೇ ಕಾರಣದಿಂದ ನಾವು ಮು-ಸ-ಲ್ಮಾ-ನರಾದೆವು, ನಾವು ಅರಬ್ ನಿಂದ ಬಂದಿಲ್ಲ, ನಾವು ಇಲ್ಲಿಯವರೇ ಆದರೆ ಮು-ಸ-ಲ್ಮಾ-ನ-ರಾ-ಗಿಬಿಟ್ಟೆವು. ಕನ್ಹಯ್ಯ ಕುಮಾರ್ ಮುಂದೆ ಮಾತನಾಡುತ್ತ “ಮ-ಸ್ಜಿ-ದ್ ನಲ್ಲಿ ಯಾವ ಭೇದ ಭಾವವೂ ನಡೆಯಲ್ಲ ಹಾಗು ಅದರ ಜೊತೆ ಜೊತೆಗೆ ಅ-ಲ್ಲಾ-ಹು-ವಿನ ಮೇಲೆಯೂ ನಂಬಿಕೆಯಿಡುತ್ತೇವೆ ಹಾಗು ಅ-ಲ್ಲಾ-ಹು-ವಿನಲ್ಲಿ ಅತಿ ಹೆಚ್ಚು ಶ-ಕ್ತಿ-ಯಿದೆ” ಎಂದು ಹೇಳಿದ್ದಾನೆ.

ನಿಮಗೊಂದು ವಿಷಯವನ್ನ ಇಲ್ಲಿ ತಿಳಿಸಬಯದುವುದೇನೆಂದರೆ ಒಂದು ವೇಳೆ ಮ-ಸ್ಜಿ-ದ್ ನಲ್ಲಿ ಭೇ-ದ ಭಾವವಿಲ್ಲ ಎಂದಾದರೆ ಅಲ್ಲಿ ಮಹಿಳೆಯರು ನ-ಮಾ-ಜ್ ಯಾಕೆ ಮಾಡುವಂತಿಲ್ಲ? ಇಷ್ಟೇ ಅಲ್ಲದೆ ಸುನ್ನಿ ಶಿಯಾಗಳ ಮ-ಸ್ಜಿ-ದ್ ಗೆ ಹಾಗು ಶಿಯಾ ಸುನ್ನಿ ಮು-ಸಲ್ಮಾ-ನರ ಮ-ಸ್ಜಿ-ದ್ ಗಳಿಗೆ ಯಾಕೆ ಪ್ರವೇಶವಿಲ್ಲ? ಇದರ ಹೊರತಾಗಿ ಬರೇಲವಿ ದೇವಬಂದಿ ಅಹ್ಮದೀಯ, ವಹಾಬಿ, ಬೊಹರಾ ದಂತಹ ಮು-ಸ್ಲಿಂ ಸಮುದಾಯದವರು ಒಬ್ಬರ ಮ-ಸ್ಜಿ-ದ್ ಗೆ ಇನ್ನೊಬ್ಬರು ಹೋಗದಂತೆ ನಿ-ರ್ಬಂ-ಧಗಳ್ಯಾಕಿವೆ?

ಇನ್ನೊಂದು ವಿಷಯವೇನೆಂದರೆ ಯಾವ ವ್ಯಕ್ತಿ ತನ್ನನ್ನ ತಾನು ಕಮ್ಯುನಿಸ್ಟ್ ಎಂದು ಹೇಳಿಕೊಳ್ಳುತ್ತಾನೋ ಆತನೇ ಅ-ಲ್ಲಾ-ಹು-ವಿನಲ್ಲಿ ಜಾಸ್ತಿ ಶ-ಕ್ತಿ-ಯಿದೆ ಎಂದು ಹೇಳಿತ್ತಿದ್ದಾನೆ, ಕನ್ಹಯ್ಯ ಕುಮಾರ್ ಕಮ್ಯುನಿಸ್ಟನ ವೇ-ಷದಲ್ಲಿ ಯಾವ ಧರ್ಮವನ್ನ ಪಾಲನೆ ಮಾಡುತ್ತಿದ್ದಾನೆ ಅನ್ನೋದನ್ನ ಆತನ ಬಾಯಿಯಿಂದ ನೀವೇ ಕೇಳಿ.

ಈಗ ನೀವೇ ಯೋಚಿಸಿ ನೋಡಿ,‌ ಒಬ್ಬ ಕಮ್ಯುನಿಸ್ಟ್ ವ್ಯಕ್ತಿ ಅ-ಲ್ಲಾ-ಹು-ವನ್ನ ಯಾಕೆ ನಂಬಬೇಕು? ಕಮ್ಯುನಿಸ್ಟರ ಪ್ರಕಾರ ಯಾವ ಧ-ರ್ಮ-ವೂ ಇಲ್ಲ ಯಾವ ದೇವರೂ ಇಲ್ಲ ಎಂದಾದ ಮೇಲೆ ಈ ಕನ್ಹಯ್ಯನಿಗೆ ಅ-ಲ್ಲಾ-ಹು, ಇ-ಸ್ಲಾಂ ನ ಮೇಲೇಕೆ ಇಷ್ಟೊಂದು ಪ್ರೀತಿ?

Advertisement
Share this on...